Skip to main content

Full text of "ತಾಯಿ ಬಯಕೆ"

See other formats


BROWEN BOOK ONLY 


TIGHT BINDING BOOK 


UNIVERSAL 
LIBRARY 
ಓ೧ 


೦ಟ_20044 


೬೬'11೬೮।1 
IVSHAINN 


DSMANIA UNIVERSITY LIBRARY 
<r 2 ಬ 
೧೩1 pl ಕ Accession No. 4h Es 


Author Me TN ek Pi 
8 | Fd 


ile Th eo a uu 7 
‘Thu book should be returned on or before the date 


* 
last marked below . 


ಪ್ರಥಮ ಮುದ್ರಣ : ಸೆಪ್ರಂಬರ್‌ ೧೯೫೪ 


ಎಲ್ಲಾನಿಹಕ್ಕುಗಳೂ ಗ್ರಂಥಕರ್ತರಿಂದ ಕಾದಿರಿಸಲ್ಪಟ್ಟ ನೆ. 


ಬೆಲೆ ಒಂದು ರೂಪಾಯಿ 


ಮುಖಚಿತ್ರ. ವೀನಸ್‌ ಆರ್ಟ್ಸ್‌, 


ಮುಖಪುಟದ ಮುದ್ರಣ: ಚಿತ್ರಾ ಪ್ರಿಂಟರಿ. 


ಮುದ್ರಕರು : 


ತಾಯಿನಾಡು ನೈಸ್‌, ಚಾಮರಾಜಪೇಟ, ಬೆಂಗಳೂರು ೨. 


ಬಿನ್ನಹ 
ನನ್ನ ಹಲವು ಕಥೆ ಕಾದಂಬರಿಗಳಂತೆ ಈ ಕಾದಂಬರಿಯೂ ನಡೆದ 
ಸಂಗತಿಯೊಂದರ ಪ್ರೇರಣೆಯಿಂದ ರಚಿತವಾದದ್ದು. ಆ ಸಂಗತಿಯ 
ತೆಳ್ಳನೆಯ ಕೋಲಿನ ಮೇಲೆ ಕಲ್ಪನೆಯ ಬಳ್ಳಿ ಧಾರಾಳವಾಗಿ ಹಬ್ಬಿ 
ಹೆರಡಿ ಹೊಬಿಟ್ಟಿದೆ. ಆದ್ದರಿಂದ, ಕಥೆಯ ಮುಖ್ಯ ಘಟನೆ ನಿಜವೇ ಆದರೂ 
ಅದರ ಪಾತ್ರಗಳು, ಅವರ ನಡೆನುಡಿ ಎಲ್ಲ ಕಲ್ಪನಾಪ್ರಪಂಚಕ್ಕೆ ಸೇರಿದುವು 
ಯಾವ ಪಾತ್ರವೂ ಯಾರನ್ನೂ ಕುರಿತದ್ದಲ್ಲ ಎಂದು ಪ್ರತ್ಯೇಕವಾಗಿ. 
ಹೇಳಬೇಕಾಗಿಲ್ಲ. 

ಆ ಸಂಗತಿಯನ್ನು ನನಗೆ ತಿಳಿಸಿದವರು ನನ್ನ ಮಾನ್ಯ ವಿದ್ಯಾಗುರು 
ಗಳಾದ ಶ್ರೀ ನಾ. ಕಸ್ತೂರಿ ಅವರು; ಆದರೆ, ಅದನ್ನು ಅವರಿಗೆ ಹೇಳಿದವರು 
ಇನ್ನೊಬ್ಬರು. ಅವರೂ ನಮ್ಮಿಬ್ಬರ ಮಾನ್ಯ ಮಿತ್ರಶಿ ಈ ಇಬ್ಬರೂ 
ಗಣ್ಯರಾದ ಹಿರಿಯ ಸಾಹಿತಿಗಳು. ತಾವೇ ಬರೆಯ ಬದುದ ದದ್ದನ್ನು ನನಗೆ 
ಬಿಟ್ಟುಕೊಟ್ಟು ಉಪಕರಿಸಿದ್ದಾರೆ. ಅವರ ಉಪಕಾರಕ್ಕೆ ನಾನು ಕೃತಜ್ಞ. 

ಈ ಕಾದಂಬರಿಯ ವಸ್ತು ಕೆಲವು ವರ್ಷಗಳಿಂದೆ ಗರ್ಭವಾಸದಲ್ಲಿಯೇ 
ದ್ರಿತು. ಅದು ಹೊರಬರುವಂತೆ ಮಾಡಿದ ಉಪಕೃತ ನನ್ನ ಮಿತ್ರರಾದ, 
`ಚಿತ್ರಗುಪ್ತ'ದ ಸಂಪಾದಕರು ಶ್ರೀ ಎಂ. ಎಸ್‌. ಭಾರದ್ವಾಜ್‌, ಬಿ.ಎ. 
ಅವರದ್ದು; ಅವರ ಮೂಲಕ “ಸುಧಾ ಪ 5ಕಾಶನ'ದವರದ್ದು p ಇಬ್ಬರಿಗೂ 
ನನ್ನ ಕೃತಜ್ಞತೆಯ ವಂದನೆಗಳು ಸಲ್ಲಬೇಕಾಗಿವೆ. 
ಕಾದುಬರಿಯನ್ನೇ' ಕುರಿತು ಹೇಳಬೇಕಾದ್ದು ಹೆಚ್ಚನದೇನೂ ಇಲ್ಲ. 
೬ ಕಾದಂಬರಿಯ ಮುಖ್ಯ ಘಟನೆಗಳು ಮಾನವ ಸ್ವಭಾ ದ ವೈಚಿತ್ರ 
ವನ್ನು ಚಿತ್ರಿಸುತ್ತವೆ. ಓದುಗರಿಗೆ ಅದರ ಅರಿವಾದರೆ ಕಾದಂಬರಿಯ ಗುರಿ 
ನೆರವೇರಿದಂತೆ. 

ನನ್ನ ಕೃತಿಗಳ ಬಗೆಗೆ ಕನ್ನಡದ ಜನ ತುಂಬ ಆದರ ತೋರುತ್ತ 
ಬಂದಿದ್ದಾರೆ. ಇದಕ್ಕೆ ನಾನು ಎಂದೆಂದಿಗೂ ಖಣಿ. ಈ ಒತ್ತಾಸೆಯೇ 
ನನ್ನ ಸಾಹಿತ್ಯ ರಚನೆಗೆ ಇಂದೂ ಮುಂದೂ ಪ್ರೇರಕಶಕ್ತಿ. 


೧೨-೯-೧೯೫೪ 


ಬೆಂಗಳೂರು. ಮೈಸೂರು ಸೀತಾರಾಮಯ್ಯ. 


ಪ್ರಕಾಶಕರ ಮಾತು 


ಉತ್ತಮ ಸಾಹಿತ್ಯ ಕೃತಿಗಳನ್ನು ಸುಲಭ ಬೆಲೆಗೆ, ಕನ್ನಡ ಓದುಗರಿಗೆ 
ಅರ್ಪಿಸಬೇಕೆಂಬ ನಮ್ಮ ಅಭಿಲಾಷೆಯನ್ನು ಕನ್ನಡನಾಡಿನ ಸುಪ್ರಸಿದ್ಧ ಸಾಹಿತಿ ಶ್ರೀ 
ಎಂ.ವಿ ಸೀತಾರಾಮಯ್ಯನವರು ತಮ್ಮ “ ತಾಯ ಬಯಕೆ ” ಕಾದಂಬರಿಯನ್ನ ತ್ತು 
ಈಡೇರಿಸಿದ್ದಾರೆ. ಈ ಸರಳ, ಸುಂದರ ಹಾಗೂ ವಿಷಯವತ್ತಾದ ಕಾದಂಬರಿ 
ಕನ್ನಡಿಗರೆಲ್ಲರ ಅಭಿಮಾನಕ್ಕೆ ಪಾತ್ರವಾಗುವುದೆಂದು ನಂಬಿದ್ದೇನೆ. 
ಇದೇ ರೀತಿ ಇನ್ನು ಮುಂದೆಯೂ ಒಳ್ಳೆಯ ಕೃತಿಗಳನ್ನು ಪ್ರಕಟಸಬೇ 
ಕೆಂಬುದು ನಮ್ಮ ಬಯಕೆ. ಈ ಕೃತಿಗೆ ನೀವು ತೋರುವ ಬೆಂಬಲ, ನಮ್ಮ 
ಬಯಕೆಗೆ ಒತ್ತಾಸೆ ನೀಡಲಿ ಎಂದು ಹಾರೈಸುತ್ತೇವೆ. 
» ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿದ ತಾಯಿನಾಡು ಪ್ರೆಸ್‌ ಅವರಿಗೂ, 
ರಕ್ಷಾಪತ್ರವನ್ನು ಸುಂದರವಾಗಿ ಮುದ್ರಿಸುವ ಹೊಣೆ ಹೊತ್ತ ಚಿತ್ರಾ ಪ್ರಿಂಟರಿ 


ಯವರಿಗೂ ನಾವು ಬಹಳ ಕೃತಜ್ಞರಾಗಿದ್ದೇವೆ. 
ಪ್ರಕಾಶಕ. 


ಸಾಹಿತ್ಯ ಪ್ರೇಮಿಗಳಿಗೆ ಸುವಾರ್ತೆ 


ಸಾಹಿತ್ಯ ವಾಣಿ 
೮ ಪುಟಿ-೬ ಕಾಸು. 
ನಿರ್ಭೀತ ಪ್ರಗತಿಶೀಲ ಸಂಪಾದಕೀಯ, ನಿಷ್ಟಕ್ಷಸಾತ ಸಾಹಿತ್ಯ 
ವಿಮರ್ಶೆ ಹಾಗೂ ಇಡೀ ಕರ್ನಾಟಕದ ಸಾಹಿತ್ಯ ಪ್ರಗತಿಗೆ 
ಮಾಸಲಾದ ಏಕೈಕ ಮಾಸಪತ್ರಿಕೆ 
ಏಜನ್ಸಿಗೂ ವಿವರೆಕ್ಕೂ; 
ಸಾಹಿತ್ಯವಾಣಿ, ಡಿ. ೧೪೩, ಗಾಂಧಿನಗರ, 
ಬೆಂಗಳೂರು ೨. 





ತಾಯ ಬಯಕೆ 


೧ 


ಡಾ|| ರಘುರಾಂ, ಬಿ.ಎಸ್‌.ಸಿ., ಎಂ.ಬಿ.ಬಿ.ಎಸ್‌. ಅವರು ಬೆಂಗಳೂ 

'ನ ಸಮರ್ಥರೂ ಜನಪ್ರಿಯರೂ ಆದ ಕೆಲವು ಮಂದಿ ವೈದ್ಯರಲ್ಲಿ ಒಬ್ಬರು. 
*ವರ ಜನಪ್ರಿಯತೆಗೆ ಅವರ ಹೆಸ್ತಗುಣ ಎಷ್ಟರಮಟ್ಟಿಗೆ ಕಾರಣವೊ 
ತಾಯ ಗುಣವೂ ಅಷ್ಟರಮಟ್ಟಿಗೇ ಕಾರಣ. ಎಂತಹ ಕಹಿ ಔಷಧಿಯನ್ನೂ 
ಸಿರಪ್‌' (ಸಿಹಿಪಾಕ) ಬೆರಸಿ ಸಿಹಿ ಮಾಡುತ್ತಿ ದ್ದ ರೀತಿಯಲ್ಲಿ, ನಿರಾಶೆ 
ಸೊಂಡು ಸಾವನ್ನಾದರೂ ಅಪ ಬೇಕೆಂಬ ಕೋಗಿಗಳಲ್ಲಿ ತಮ್ಮ, ಮಾತಿನ 
ಖಾಧುರ್ಯದಿಂದ ಬದುಕಬೇಕೆಂಬ ಬಯಕೆಯನ್ನು ತುಂಬುತ್ತಿದ್ದರು. ಅವರ 
ಹಾಸ್ಯದ ಗುಳಿಗೆ'ಗಳನ್ನು ನುಂಗಿದ ಯಾರೂ ಅವರ ಔಷಧಶಾಲೆಯಿಂದ 
ಕಪ್ಪೆ ಮುಖಡೊಡನೆ ಹಿಂದಿರುಗಿದುದಿಲ್ಲ. ಈ ಗುಣಗಳ ಜೊತೆಗೆ ಅವರ 
ಧವ್ಯಮನೋಹರವಾದ ಆಕೃತಿ, ಧೀರವಾದ ನಿಲುವು, ಪಾದರಸದಂತಹೆ 
ಹೆಟುವಟಕೆ, ಠಾಕುಠೀಕಾದ ಉಡುಪು, ಹಿರಿಯರಲ್ಲಿ ಗೌರವ, ಕಿರಿಯರಲ್ಲಿ 
ಸ ಇವು ವೈದ್ಯ ಪ್ರಪಂಚದಲ್ಲಿ ಅವರಿಗೆ ಗಣ್ಯ ನಾದ ಸಾ ನವನ್ನು, 
ಕಲ್ಪಿಸಿಕೊಟ್ಟದ್ದು ವು... ಅವರು ಯಾವಾಗ ಇತಿ ಮಾಡುತ್ತಿದ ೨ ಕೋ, 
ಯಾವಾಗ ಊಟಕ್ಕೆ ಹೋಗುತ್ತಿದ್ದರೋ, ಯಾವಾಗ ಕಾಫಿ ತಿಂಡಿ 
ಸೇವಿಸುತ್ತಿದ್ದರೋ ಯಾರೂ ಅರಿಯರು. ಸ್ಟಾದರೂ, ತಮ್ಮ ಪುಟ್ಟ 
ಕಾರಿನಲ್ಲಿ ಒಂದು ಸುತ್ತು ಬಳಸಿ ತಮ್ಮ "ಖಾಯಂ ಗಿರಾಕಿ'ಗಳ ಮನೆಗೆ 
ದಿನ ಬಿಟ್ಟು ದಿನವಾದರೂ. ಒಮ್ಮೆ, ಹೋಗಿ ಮನೆಯವರ ಯೋಗ ಕ್ಷೇಮ 
ವಿಚಾರಿಸಿಕೊಂಡು ಬರುತ್ತಿದ್ದರು. ಅಂಥ ಗಿರಾಕಿಗಳೆಲ್ಲ ಶ್ರೀಮಂತರು, 


೬ ತಾಯ ಬಯಕೆ 


ಇಲ ಶ್ರೀಮಂತರಿಗಿಂತ ಸ್ವಲ್ಪ ಕೆಳಗಿನ ಮಟ್ಟಿ ದವರು. ಮಧ್ಯಮ ವರ್ಗ 
ದವರೂ ಬಡವರೂ ಅವರ ಅಂಗಡಿಯ ಅತ 

ಅನೇಕರಿಗೆ ಡಾ| ರಘುರಾಂ ಕುಟುಂಬ ವೈದ್ಯರು ; ಕೆಲವು 
ಕುಟುಂಬಗಳಿಗಂತೂ ಅವರು ಆಪ್ತ ವೈದ್ಯರು ಮಾತ್ರವಲ್ಲದೆ ಆಪ್ತ ಸಚಿವರೂ 
ಆಗಿದ್ದರು. “ "ನನಗೆ ಏನು ಖಾಯಿಲೆ ಆಗಿದೆ' ಅಂತ ನನ್ನ ಸಲಹೆ ಕೇಳಿದಿರಿ. 
ಅದಕ್ಕೆ ಫೀಸು (ಶುಲ್ಕ) ಹಾಕಬಹುದು. “ ನನ್ನ ಮಗಳಿಗೆ ಮದುವೆ 
ಮಾಡೋಣ ಅಂತಿದೀನಿ, ಏನು ಹೇಳುತ್ತೀರಿ, ಡಾಕ್ಟರ್‌' ಅಂತ ಕೇಳಿದರೆ, 
ಏನು ಫೀಸ್‌ ಕೇಪಿಸ್ರುದು?? ಎಂದು ಒಬ್ಬರ ಮನೆಯಲ್ಲಿ ಹಾಸ್ಯ 
ಮಾಡುವರು. "ನಾಲ್ಕು ದಿನವೂ ಮದುವೆ ಮನೆ ಊಟ ಗಿಟ್ಟಿ ಸಬಹುದಲ್ಲ, 
ಅದೇ ಫೀಸ್‌” ಎಂದು ಉತ್ತರ ಬರುವುದು. ""ಆಗ ನನ್ನ ಕಾರ್‌ಮಿನೆಬಿವ್‌ 
ಮಿಕ್ಸ್‌ ಚರ” ಪ್ರಯೋಜನಕ್ಕೆ ಬರುವುದಿಲ್ಲ; ನೀವೇ ತ ಕಷಾಯ 
ಮಾಸಕೊಡಬೇಕಾಗುತ್ತಿ” ಎಂದು ಹೇಳಿ, “ಷ್ಟ ಇನ್ನು ಹೊತ್ತಾಯಿತು, 
ಬರುತ್ತೀನೆ” ಎಂದು "ಕಾರ್‌ ಹತ್ತುವರು. 

ಡಾ|| ರಘುರಾಂ ಅವರ ಅಂಗಡಿಯಲ್ಲಿ ಎಂದಿನಂತೆ ಇಂದೂ 
ಕೋಗಿಗಳ್ಕ, ರೋಗಿಗಳ ಕಡೆಯವರ ಮುತ್ತಿ ಸಿ ಮಧ್ಯಾನ್ನ ಹನ್ನೆ ರಡರ 
ಸಮಾಪವಾದರೂ ಮುಗಿದೇ ಇರಲಿಲ್ಲ. ಹನ್ನೊ ೦ದೂವರೆಯ ಸುಮಾರಿಗೆ 
ಬಂದ ಆರು ಕೆಂಚಪ್ಪ ನಿಂತು ನಿಂತು ee ರೋಗಿಗಳ ಜೊತೆ 
ರೋಗಿಯಂತೆ ಬೆಂಚಿನ ಮೇತಿ ಕುಳಿತುಬಿಟ್ಟ. 

ಡಾಕ್ಟರು ಒಂದು ಸಲ ಕೆಂಚಪ್ಪನ ಮುಖವನ್ನು ಗಮನಿಸ, 
ನೋಸಯೂ ನೋಡದನರಂತೆ ತಮ್ಮ ರೋಗಿಗಳ ವಿಚಾರಣೆಯಲ್ಲಿ 
ಮುಂದುಮುದಿದ್ದರ:. ಒಬ್ಬ ಟ್ಟನೂ ಜ್‌ ರೋಗಿಗಳ ದಾಳಿ 
ಹಿಮ್ಮೆ ಸಿದ ಮಚ್ಚ "ಸ್ಟ ತ (ಸ್ಕೋಪ'ನ (ಕೃ ದಯ ಶಾ ಸ್ರ ಸಕೋಶ 
ಗಳನ್ನು ಪರೀಕ್ಷೆ ಮಾಡುವ ಯಂತ್ರ ಹಿಡಿದುಕೊಂಡೆ 
ಕೆಂಚಪ್ಪನ ಬಳಿಗೆ ನಡೆದರು. “ವ್ಲಾಪ್ಟ, ಷರಔನ ಗುಂಡಿ ಬಿಚ್ಚು” ಎಂದು 
ಡಾಕ್ಟರು ಸ್ಪೈತೊಸ್ಕೋಸಿನ ಬಾಯನ್ನು ಅವನ ಎದೆಯ ಮೇಲೆ ಇಡ 
ಹೋದರು. “ನನಗೇನೂ ಆಗಿಲ್ಲ, ಬುದ್ದೀ. ಅಮ್ಮಾವರು ನಿಮ್ಮನ್ನ 
ಪ್ರರಸೊತ್ತು ಮಾ: ಕೊಂಗು ಬರಹೆಳಳಿದರು” ಎಂದು ಕೆಂಚಪ್ಪ ಕೆಮ್ಮುತ್ತಲೇ 


ತಾಯ ಬಯಕೆ ೭ 


ಹೇಳಿದ. “ನಿನ್ನ ಗೂರಲಿಗೆ ನನ್ನ ಬಳಿಯೂ ಮಡ್ಡಿ ಲ್ಲ. ಅದಿರಲಿ 
ಕೆಂಚಪ್ಪ, ಅಮ್ಮಾನರು ಬರಹೇಳಿದರಿ ಬೆಂಚಿನ ಅಂಚಿನ ಮೇಲೆ ಕಂಚಿನ 
ಹಾಗೆ ಈಟಿ ಹೊತ್ತು ಕೆಮ್ಮಥೇನೂ ಕುಳಿತುಬಿಟ್ಟಿದ್ದೆ ಯಲ್ಲಾ? ಆಗಲೇ 
ಒಂದು ಸಲ ಕೆನ್ಮಿದ್ದ ಕ್ಕೆ ನಿನ್ನನ್ನು ವಿಚಾರಿಸಿ ಕಳಿಸಿಬಿಡುತ್ತಿದ್ದೆ ನೋ” 
ಎಂದು ಡಾಕ್ಟರು ಅವನನ್ನು ಮೃದುವಾಗಿ ಆಕ್ಷೇಪಿಸಿದರು. “ಅಮ್ಮಾನರಿ 
ಹೇಳಿದ್ರು, ಡಾಕ್ಟೆಗನ್ನ ತೊಂದರೆ ಮಾಡಬೇಡ, ಗಲಾಟಿ ಎಲ್ಲ ಮುಗಿದ 
ಮ್ಯಾಗೆ ಒಂದಿಗೇನೇ ಕರಕೊಂಡು ಬಾ ಅಂತ. ಅದಕ್ಕೇನೇ ಕುಂತಿದ್ದ'' 
ಎಂದು ಕೆಂಚಪ್ಪ ವಿವರಣೆ ಕೊಳ್ಳಿ. “ಹಾಗಿದ್ದ ರೆ ಸರಿ ಹೇಳಿದ 
ಕೆಲಸವನ್ನು ಮಾಡೋ ಕನುಮಂತ ನೀನು. ಹೋಗು, ನನ್ನ ಪುಷ್ಪಕ 
ವಿಮಾನ ಏರಿ. ಕುಳಿತುಕೋ, ಬಂದುಬಿಸ'' ಎಂದು ಡಾಕ್ಟರು, 
ಇಂಪೌಂಡರ ಕೊಟಔಗೆ ಹೋದರು. ಕೆಂಚಪ್ಪ ಕಾದಿದ್ದು ದರೂ ಕಾರಿನ 
ಸವಾರಿಗಾಗಿಯೇ ! ಡಾಕ್ಟರರು ಹೇಳಿದ್ದೆ ೇ ತಡ, ಪದ್ಧ ತಿಯಂತೆ ಕಾರಿನ 
ಹಿಂದಿನ ಸೀಟಿನಗ್ಲಿ ಕುಳಿತ. 
ಕಾರು ಬಿಡುತ್ತ, ಡಾಕ್ಟರು -ದಾರಿಯಲ್ಲಿ ಆಳನ್ನು ಪ್ರಶ್ನಿಸಿದರು : 

«ಏರೋ ಸಮಾಚಾರ? ಅಮ್ಮ್ಮಾಗರು ಚೆನ್ನಾಗಿದಾರೇನೋ?'' “ಜಿಂದಾ 
ಗಿದಾರೆ'' ಎಂದು ಕೆಂಚಪ್ಪ ಉತ್ತರಸೊಬ್ಬಿ. “ಉಳಿದೋಕೆಲ್ಲ ಚೆಂದಾಗಿದಾ 
ರೇನೊ?” ಎಂದು ವೃತ್ತಿಗನುಗುಣವಾದ ಮರು:ಪುಸ್ನೆ ಹಾಕಿದರು. “ಎಲ್ಲ 
ಚೆಂದಾಗವ್ರೆ”' ಎಂದ ಕೆಂಚಪ್ಪ. 

| "ಸರಿ, ಗೃ”ಕೃಶ್ಯದ ಯಾವುದೋ ತೊಡಕಿನ ಪರಿಹಾರಕ್ಕೆ ತಮ್ಮ 
ಬಳಿ ಇಲ್ಲದ ಮದ್ದನ್ನು ಕೇಳುತ್ತಾರೆ; ಇಡೆ ಹೋದರೆ ನನ್ನ ಸೊಂಟ 
ಯಾವಾಗ ನೆ ಸಾಗುತ್ತೆ ಅಂತ ಕೇಸಿತ್ಮಾರೆ, ಸುಂದಸಮ್ಮನವರು' ಎಂದು 
ಡಾಕ್ಟರು ಮನಸ್ಸಿನಲ್ಲಿಯೇ ತೀರ್ಮಾನಿಸಿಕೊಂಡರು. 


೨ 


ಸುಂದರಮ್ಮನವರ ಸೊಂಟ ಹಿಡಿದುಕೊಂಡು ಹತ್ತು ಹನ್ನೆರಡು 
ವರ್ಷಗಳ ಮೇಲಾಗಿತ್ತು. ಅದು ಅವರ ಕಡೆಯ ಹೆರಿಗೆಯಲ್ಲಿ ಸಂಭವಿಸಿದ 
ವಿಪತ್ತು. ಜೋಯಿಸರು ಹೇಳಿದಂತೆ, ಕ್ರೂರ ನಕ್ಷತ್ರದಲ್ಲಿ ಹುಟ್ಟಿದ ಗಂಡು 
ಕೂಸು ತನ್ನ ತಂದೆಯನ್ನು ಯಮಲೋಕಕ್ಕೆ ಕಳುಹಿಸಿ, ತಾಯಿಯ ಸೊಂಟಿ 
ಮುರಿದು, ಒಂದು ವರ್ಷ ಕಾಲ ತಾನೂ ಟಂ ತನ್ನ ಹುಟ್ಟಿ ಸನ್ನೂ ಅಳಿಸಿ 
ಕೊಂಡಿತ್ತು. ಆಗ ಡ ಡಾ| ರಘುರಾಂ ಎಂಟು ಹೆತ್ತು "ವರ್ಷಗಳ ಅನುಭವದ 
ಸಮರ್ಥ ವೈದ್ಯರೆನ್ನಿಸಿಕೊಂಡಿದ್ದ ತ ಸ್ವಂತ ಬಂಗಲೆ ಕಟ್ಟಿಸಿರಲಲ್ಲ; 
ಸುಂದರಮ ನರ: ಎಂದರೆ, ಚೆನ್ನ ಕೇಶವ ್ರನವರಮನೆಯ ಹಿಂದು 
ಗಡೆಯ ಸಣ್ಣಿ ಮನೆಯಲ್ಲಿ ಬಾಡಿಗೆಗೆ ಇದ್ದರು. ಡಾಕ್ಟರ ಅನುಪಮ 
ಸಾಮರ್ಥ್ಯ "ಕೊಡ ಜೆನ ನ್ನ ತೇರವಯ್ಯನನೆನನ್ನಾ ಗಲಿ ಅವರ ಕ್ಳೂಸನ್ನಾ ಗಲಿ 
ರಗ ಬೈಲು ಸಮರ್ಥವಾಗಿರಲ್ಲಿ ; ಆದರೆ ಕೋಲೂರಿಕೊಂಡು ನಡೆ 
ಯುವ ಮಟ್ಟಿ ಗಾಗಿದ್ದ ಸುಂದರಮ್ಮ; ನವರು ಕೋಲು ಬಿ ಬಿಟ್ಟು ನಡೆಯುವ 
ಇಗೆ ಮಾಡಿ | ರು ಡಾ ಕ್ಬರು. ಫಸ್ಟ ಸೈ ಮಾತ್ರವ್ನಾದೆ, ಮನೆಯ ಒಡೆಯ , 
ನಿಲ್ಲದ ಸುತ ವ್ಯವಹಾರಗಳ ನ್ನು ವ್ಯವಸ್ಥೆ ಗೊಳಿಸಲು ನೆರವಾಗಿದ್ದ 
ಾಕ್ಚರಿಗೂ ಸುಂದರಮ್ಮನವರು ಕೃತ ಭ್ಯ ರಾಗಿದ್ದ ರು. 

ಚಿನ ಕೇಶವಯ್ಯ ನವರು ಬಡ ಕುಟುಂಬದಲ್ಲಿ ಹುಟ್ಟಿ 3, ದವರು. ಮೆತ್ರಿ 
ಕ್ಯುಲೇರ್ಷ ಪರೀಕ್ಷೆ ಮಾಡಿಕೊಂಡು, “ಸಿಕ್ರಿಜಿ ೀರಿಯಟ್ಟ'ನ ಸ ಗುಮಾಸ್ತೆ ಗಿರಿಯ 
ನೊಗಕ್ಕೆ ಬಹುಕಾಲ ಕೊರಳೊಗ್ಣೆದ್ಬರು. ತನ್ಮು ಛಿ ಭಾಗದ ಪಿತ್ರಾರ್ಜಿತ 
ಆಯಕ ಮಾರಿ, ತಮ್ಮ ಗೆಳೆಯರಾದ "ಸ್ಟಾಕ್‌ ಬ್ರೋಕರ್‌' (ಷೇರು 
ವ್ಯಾಪಾರಿ) ಸುಬ್ಬ ರಾಯರ ನೆರವಿನೊಂದಿಗೆ "ಷೇರು ಮಾರ್ಕಟ್ಟಿ' ನಲ್ಲಿ ತಮ್ಮ 
ಅದೃಷ್ಟ ಪರೀಕ್ಷೆ ಮಾಡತೊಡಗಿದರು. ಅವರ ಅದೃಷ್ಟದಿಂದೆ, ಎರಡನೆಯ 
ಮಹಾ ಯುದ್ಧ ಕಾಲದಲ್ಲಿ ಅವರು ಕೊಂಡಿದ್ದ ಷೇರುಗಳ ಬೆಲೆ ಗಗನಕ್ಕೆ 


ತಾಯ ಬಯಕೆ ೯ 


ಏರಿ, ಕಣ್ಣು ಮುಚ್ಚೆ ಬಿಡುವುದರಲ್ಲಿ ಅವರು ಲಕ್ಷಾಧೀಶರಾದರು. ಆಗ 
ಅವರು ಸರ್ಕಾರವನ್ನು ಕೇಳಿಕೊಂಡು, ಮೂರನೆಯ ಒಂದು ಭಾಗದ 
ಪಿಂಚಿನ್ನು ಪಡೆದು, ಕೆಲಸದಿಂದ ನಿವೃತ್ತರಾಗಿ, ತಮ್ಮ ಸ್ನೇಹಿತರ ಷೇರು 
ವ್ಯಾಪಾರದ ಪಾಲುದಾರರಾದರು. ಆಗಲೇ ಅನರು ಸುಂದರಮ್ಮನವರು 
ಈಗಿದ್ದ ಬಂಗಲೆಯನ್ನು ಕೊಂಡುಕೊಂದ್ದು ; ಡಾ| ರಘುರಾಂ ಅವರು 
ಆಗಲೇ ಈ ಬಂಗಲೆಯ ಹಿಂದಿನ "ಔಯ ಹೌಸಿಗೆ ಬಾಡಿಗೆಗೆ ಬಂದದ್ದು. 
ಸಾಧಾರಣ ಡಾಕ್ಟರಾಗಿದ್ದು ಬಂಡವಾಳವದ ರಘುರಾಂ ಅವರಿಗೆ ಚೆನ್ನ 


ಕೇಶವಯ್ಯನವರು ಬಂಡವಾಳವನ್ನು ಒದಗಿಸಿ, ಹೇರಳವಾಗಿ ಔಷಧ 
ಸಾಮಗ್ರಿಯನ್ನು ಕೊಂಡು "ದುಸ್ತಾನು' ಮಾಡಲು ನೆರವಾಗಿದ್ದ ರ್‌ 
ಔಷಧ ವಸ್ತುಗಳ ಬಿಲೆ ಒಂದಕ್ಕೆ ಮೂರು ನಾಲ್ದರಷ್ಟು ಏರಿ, ರಘುರಾಂ 
ರ ಠ್‌ 
ಅಪಾರವಾಗಿ ದಣ ಗಳಿಸಿ ಸಾಲನನೂೂ, ಒಂದಿರುಗಿಸಿದರು. ಈ ಹೊತ್ತಿಗೆ 
> ಟು ಲ್ಪ 
ರಘುರಾಂ ಅವರ ಅನುಭವ ನಾಮರ್ಥವೂ ಹೆಚ್ಚಿ, ಅವರು ಪ್ರಸಿದ 
1 ಣಃ (Y ಅ) 


ನಿಂ ಈ) 


ವಾರ್‌ ಎಲೆ ಎದಿ ಇದು po ಎರಿ 
ನಿಸಿದರುಿ. ಬರೆಂ ಮನೆ ಕಖನಿಕೊಂದು ಹೋಗಲು 


"ಣೆ 


ಒಂದು ಭಾಗವನ್ನು ತೀರಿಸಿದರು. ಚೆ 
ರೋಗಕ್ಕೆ ತುತ್ತುಗಿದ್ದರು. ಅವರ ಮರಣಾನಂತರನೇ ಸುಬ್ಬರಾಯರ 
ಮಿತ್ರಹ್ಫೋರ್‌ದ. ವಿಚಾರ ರಘುರಾಂ ಅವರಿಗೆ ಗೊತ್ತಾಗಿ, ಅವರ 


ರೋಗಕ್ಕೂ ಅದೇ ಕಾರಣನೆಂದು ವೃಕ್ತಪಟ್ಟಿದ್ದು. 

ಆೆಕ್ಕದ ಪುಸ್ತಕಗಳ್ಲೆಯೂ "ದಾಖರೆ'ಗಳಲ್ಲಿಯೂ ಯಾವ 
ದೋಷವೂ ಕಾಣದ ರೀತಿಯಲ್ಲಿ ಸುಬ್ಬರಾಯರು ತಮ್ಮನ್ನು ನಂಬಿದ್ದ 
ಸ್ನೇಹಿತರಿಗೆ ಮೋಸವೆಸಗಿದ್ದರು. ಇಷ್ಟುದರೂ ಚೆನ್ನ ಕೇಶವಯ್ಯನವರ 


ಆಸ್ತಿಯನ್ನೆಲ್ಲ ನುಂಗಲು ಅವರಿಗೆ ಸಾಧ್ಯವಾಗಿರಲಿಲ್ಲ. ದ್ರವ್ಯನಷ್ಟಕ್ಕಿಂತ 
ಹೆಚ್ಚಾಗಿ ಮಿತ್ರದ್ರೋಹದ ಪ್ರಸಂಗ ಚೆನ್ನಕೇಶವಯ್ಯನವರ ಕೊರಗಿಗೆ 
ಕಾರಣವಾಗಿ, ಅವರ ಪ್ರಾಣವನ್ನು ಕೊಂಡಿತು. ರಘುರಾಂ ಬಹು ಬುದ್ಧಿ 
ವಂತಿಕೆಯಿಂದ ಒಬ್ಬರು ಲಾಯರನ್ನು ಗೊತ್ತುಮಾಡಿ, ಸುಂದರಮ್ಮನವರಿಗೆ 


೧೦ ತಾಯ ಬಯಕೆ 


ಬರಬೇಕಾದ ಕಣವಸ್ಟನ್ನೂ ಬರಮಾಡಿಕೊಟ್ಟಿದ್ದರು. ಹಣದಲ್ಲಿ ಸ್ವಲ್ಪ 
ಭಾಗವನ್ನು ಬ್ಯಾಂಕಿನಲ್ಲಿಯೂ, ಕೆಲಮಶವನ್ನು” ಸರ್ಕಾರದ ಸಾಲಪತ್ರ 
ಗಳಲ್ಲಿಯೂ, ಉಳಿದ ಭಾಗವನ್ನು ಎರಡು ಮೂರು ಮನೆಗಳ ಮೇಲೆಯೂ 
ಹಾಕಿಸಿದ್ದ ರು. ಹೆಣದ ಮೇಲಿನ ಬಡ್ಡಿ, ಮನೆಯ ಬಾಡಿಗೆ ಇವುಗಳಿಂದ 
ಸುಂದರಮ್ಮನವರಿಗೆ ತಿಂಗಳಿಗೆ ನಾನ್ನೂರರ ಹತ್ತಿರ ೫್‌ತ್ತಿರ ವರಮಾನ 
ಬರುವ ಹಾಗೆ ಏರ್ಪಾಡು ಮಾಡಿದ್ದರು. ಇಷ್ಟೆಲ್ಲಾ ಮಾಡಿದರೂ, “ಚೆನ್ನ 
ಕೇಶವಯ್ಯ ನನರು ನನಗೆ ಮಾಡಿರುವ ಉಪಕಾರದ ಖುಣವನ್ನು ನಾನು ಈ 
ಜನ್ಮ] ಡಲ” ತೀರಿಸಲು ಸಾಧ್ಯವಿಲ್ಲ” ಎಂದು ಸುಂದರಮ್ಮನವರ ಎದುರಿನಲ್ಲಿ 
ಪದ ಸದೇ ಹೇಳುತ್ತಿದ್ದರು. ಇದು ನಾಲಗೆಯ ತುದಿಯ ಮಾತಾಗಿರಡೆ 
ಹೃದಯದ ಅಂತ ತರಾಳದಿಂದ ಹೊರ! ಬದ್ದಾ ಗಿತ್ತು. 
ಡಾ|| ರಘುರಾಂ ಅವರು ನ ನವರ ಮನೆಗೆ ಬಂದಾಗಲೆಲ್ಲ 
ಬಾಗಿಲ ಎದುರಿಗೆ ತೂಗಹಾಕಿದ ಜೆನ ಕ ಶವಯ್ಯನನರ ಭಾವಚಿತ್ರಕ್ಕೆ 


ಅಭಿಮುಖವಾಗಿ ಕುಳಿತು, ಆಗಾಗ್ಗೆ ತ ನಾವದಿಂದ ಚಿತ್ರದ ಕಡೆಯ" 
ದೃಷ್ಟಿಸಿ ನೋಡುತ್ತಿದ್ದು ದು ಅವರ ಪರೃತಿ, ಇಂದೂ ಡಾ|| ರಘುರಾಂ 
ಮನೆಯೊಳಕ್ಕೆ ಬಂದೆ ಕೂಡಟೆ, ಯರಗನ ಸ ಕುಳಿತರು. ಅದಕ್ಕೆ 
ಾಶ್ಟರ ಸೋಫ' ಎಂದೇ ನಾಮಕರಣವಾಗಿಬಿಟ್ಟಿತ್ತು. 

ಡಾಕ್ಟರು ಒಳಕ್ಕೆ ಬಂದು ಕುಳಿತ ಮೇಲ್‌, ಕೆಂಚಪ್ಪ ಕಾರಿನಿಂದ 
ಅವರ ಚರ್ಮದ ಕೈವೆಳ್ರಿಗೆಯನ್ನೂ "ಸ್ಪೈತೊಸ್ಕೋಪ'ನ್ನೂ ಬಳಿಯಲ್ಲಿದ್ದ 
“ಟೀಪಾಯ್‌” (ತಿಂಡಿ ತೀರ್ಥ ಇರಿಸುವ ಕಾಲುಮಣೆ) ಮೇಲೆ ಇರಿಸಿ, 
ಅವರು ಬಂದ ಸಂಗತಿಯನ್ನು ಅಮ್ಮಾನರಿಗೆ ತಿಳಿಸಲು ಒಳಕ್ಕೆ ಹೋದ. 


೩ 


ಡಾ|| ರಘುರಾಂ ಅವರು ಕತ್ತೆತ್ತಿ, ಚೆನ್ನ ಕೇಕವಯ್ಯನವರ ಭಾವ 
ಚಿತ್ರದ ಪ್ರಸನ್ನ ಮುಖದ ಮುಗುಳುನಗೆಗೆ ಉತ್ತರವಾಗಿಯೋ ಎಂಬಂತೆ 
ಮುಗುಳುನಗೆ ನಗುತ್ತಲೇ ಚಿತ್ರವನ್ನು ದಿಟ್ಛಿಸಿ ನೋಡುತ್ತಿದ್ದರು 
ಸುಂದರಮ್ಮನವರು ಬೆನ್ನು ಬಗ್ಗಿಸಿಕೊಂಡು ಒಳಗಿನಿಂದ ಬಂದದ್ದು ಅವರ 
ಗಮನಕ್ಕೆ ಬರಲೇ ಇಲ್ಲ. “ತುಂಬಾ ಹೊತ್ತಾಯಿತೇನೋ, ನೀವು 
ಬಂದು” ಎಂದು ಸುಂದರಮ್ಮನವರು ಹೇಳಿದಾಗಲೇ ರಘುರಾಂ ಚಿತ್ರಾವ 
ಲೋಕನ ಸಮಾಧಿಯಿಂದ ಎಚ್ಚತ್ತದ್ದು. 

ಡಾ|| ರಘುರಾಂ ಚಿತ್ರವನ್ನು ನೋಡುತ್ತಿದ್ದುದು ಸುಂದರಮ್ಮನವರೆ 
ಗಮನಕ್ಕೂ ಬಾರದೆ ಹೋಗಿರಲಿಲ್ಲ ; ತಮ್ಮ, ಯಜಮಾನರಲ್ಲಿ ಡಾಕ್ಟರಿಗೆ 
ತುಂಬ ಗೌರವ ಎಂಬುದು ಅವರಿಗೆ ಅಭಿಮಾನದ, ಸಂತೋಷದ ಸಂಗತಿ. 

ಸುಂದರಮ್ಮನವರು ಬಂದ ಕೂಡಲೆ ರಘುರಾಂ ಎದ್ದು ನಿಂತರು. 

"ಕುಳಿತುಕೊಳ್ಳಿ ಇಪ್ಪ, ಎಷ್ಟು ದಿವಸ ಹೇಳಿದರೂ, ನಿಮ್ಮ ಕೆಟ್ಟ 
ಚಾಳಿಯನ್ನು ನೀವು ಬಿಡುವುದಿಲ್ಲವಲ್ಲ” ಎಂದು ಸುಂದರಮ್ಮನವರು ನಗುತ್ತ 
ನುಡಿದು, ತಾವೂ ಎದುರಿಗಿದ್ದ ಇನ್ನೊಂದು ಸೋಫಾದ ಮೇಲೆ ಕುಳಿತರು. 

“ಅವರು ನಮ್ಮ ತೀರ್ಥರೂಪರ ಸಮಾನ; ನೀವು ನಮ್ಮ ಮಾತೃ 
ಶ್ರೀಯವರ ಸಮಾನ. ಹೆತ್ತ ತಂದೆ ತಾಯಿಗಳಂತೂ ನನ್ನ ಚಿಕ್ಕಂದಿನಲ್ಲೇ 
ಹೋದರು. ನನ್ನ ಕೆಟ್ಟ ಚಾಳಿಯನ್ನ ಶಿದ್ದೋದಕ್ಕೆ ನೀವೊಬ್ಬರೇ 
ಉಳಿದಿರುವವರು'' ಎಂದು ರಘುರಾಂ ಸೋಫಾದ ಮೇಲೆ ಕುಳಿತರು. 
ಮುಖದ ಮೇಲಿನ ಮುಗುಳುನಗೆ ಮಾಸಿರಲಿಲ್ಲ. 

“ ಭಾವಚಿತ್ರವನ್ನ ತಯಾರು ಮಾಡಿಸಿ ಹಾಕಿಸಿದವರೂ ನೀವೇ. 
ನಾನು ಬದುಕಿರುವಾಗಲೇ ನನ್ನದೂ ಒಂದು ಚಿತ್ರ ತಯಾರು ಮಾಡಿಸಿ 
ಬಿಡಿ, ಡಾಕ್ಟರೇ. ನಾನೂ ಯಾತ್ರೆಗೆ ಸಿದ್ಧಮಾಡಿಕೊಳ್ಳುತ್ತ ಇದ್ದೀನಿ. 


೧೨ ತಾಯ ಬಯಕೆ 


ಅವರ ಬಳಿಗೆ ನನ್ನನ್ನ ಆದಷ್ಟು ಜೇಗ ಕಳಿಸಿಕೊಟ್ಟುಬಿಡಿ ಅಪ್ಪ” ಎಂದು 
ಹಾಸ ಬೆರೆತ ಜುಗುಪೆ ಯಿಂದ. ನುಡಿದರು ಸುಂದರಮ್ಮ. 

“ನಿಮ್ಮನ್ನ ನೆ ವೆ ವೈಕುಂಠ ಯಾತ್ರೆಗೆ ಕಳಿಸೆ ದಕ್ಕೆ ನನ್ನ ಬಳಿ ಜಾಪಾಳ 
ಮಾತೆ ತ್ರೆಯಿಲ್ಲವಲ್ಲ ! ಆಲ್ಲದೆ ನಿಮ್ಮ, ಬೆನ್ನನ್ನ ನಗಿ ಮಾಡಿ ಕೊಡ 
ಬೇಕೋ ಇಲ್ಲವೊ” ಎಂದು ನಕ್ಕು, ರಘುರಾಂ ಗಿ 
“ಅದು ಹಾಗಿರಲಿ ನೀವು ಹೇಳಬೇಕಾದ್ದನ್ನ ಹೇಳಿ ನನ್ನನ್ನ ಊಟಕ್ಕೆ 
ಬಿಟ್ಟುಕೊಡುತ್ತೀರೋ, ಇಲ್ಲ ಇಲ್ಲೇ ಊಟಕ್ಕೆ ಏಳಲೋ?? 

“ನಿಮ್ಮನ್ನ ಕಾಡು ಹೆರಟಿ ಹರಜೋಡಕ್ಕೆ ಕರಸಿಕೊಂಡರೆ, 
ನಿಮ್ಮನ್ನ ನಂಬಿಕೊಂಡಿರುವ ಹೆಂಡತಿಗಿಂತ ark ನನ್ನನ್ನು ಶಪಿ 
ಸುತ್ತಾರೆ. ನಿಮ್ಮನ್ನ ಒಂದೆರಡು ಮುಖ್ಯ ವಿಷಯ ಕೇಳಿ ತಿಳಿದುಕೊಳ್ಳ; 
ಬೇಕಾಗಿತ್ತು. ಅದಕ್ಕೆ ಕರಸಿದೆ. ನಿಮ್ಮನ್ನ ಊಟ ಬಕ್ಕೆ ಕೂರಿಸಿಕೊಂಡರಿ 
ನಿಮ್ಮ ರಾಣೀ ಸಾಹೇಬರು ನನ್ನನ್ನ ಸುಮ್ಮನೆ ತ ರಯೇ ಡಾಕ್ಟರೆ? ಭಿ 
ಎಂದು ಹೇಳಿ, ಕೆಂಚಸ ನನ್ನು ಕೂಗಿದರು ; ಕೆಂಚಪ್ಪ ಒಳಗಿರಿಂದ ಜೆ 
ಎದುರು ನಾಲು, “ಭಟ್ಟಿರಿ ರಿಗೆ ಹೇಳೋ, ಬೇಗ ಒಂದು ಲೋಟ ಓವಲ್‌ 
ಟೈನ್‌ ಮಾಡಿಕೊಂಡು ಒರೋ ಹಾಗೆ” ಎಂದು ತಿಳಿಸಿದರು. ಕಂಚಪ್ಪ 
ಅಪ್ಪಣೆ ಪಾಲಿಸಲು ಮತ್ತೆ ಒಳಕ್ಕೆ ಹೋದ. 

“ಅಂತೂ, ನಂನು ಯಾವ ಹೊತ್ತಿಗೇ ಬರಲಿ _ಕಾಫಿಯೋ, 


ಟೀನೋ, ಓವಲ್‌ "ಭೈನೋ, : ಇರೋ ನನ್ನ ಹೊಳ ಯನ್ನು ಬಿಸಿ ಮಾಡ 
ಬೇಕು, ಅವೆ? ನಿಮ್ಮ ಹೊಟ್ಟಿ ತಣ್ಣಿ ಗಿರಲಿ ಶನ NS ಎಲ್ಲಿ, 


ಶಾಮಣ್ಣ, ರಾಜು ಇಬ್ಬ ರೂಕಾ ಗೋದಿಲ್ಲ 7 "ಅಂದಹಾಗೆ, ಅವರ “ರಿಸಲ್ಟ್‌? 
(ಪ ಪರೀಕ್ಷೆದ ನ ಫಲಿತಾಂಶ) ಏನಾಯಿತು? ಸಿನ್ನೇನೇ ಬಂತಲ್ಲ?” ಎಂದು 
ರುಘುರಾಂ ಅತ್ಯಂತ ಕೂತೂಸಲದಿಂದ ಕೇಳಿದರು. 

«ಯಾಕೆ, ಕೆಂಚಪ್ಪ ಹೇಳ ಲಿಲ್ಲವೆ ಚ 

“ಇಲ್ಲವಲ್ಲ!” ಎಂದರು ರಘುರಾ 20, ಆಶ್ಚ ರ್ಯದಿಂದ. 

ಅದೇ ತಾನೆ ಕೆಂಚಪ್ಪ ಒಳಗಿನಿಂದ ಹೊನಿಗೆ ಹೋಗಲು ಹಜಾರವನ್ನು 
ಹಾದುಹೋಗುತ್ತಿದ್ದ. ಸುಂದರಮ್ಮನವರು, “ಲೋ, ಸ್ವಲ್ಪ ಬಾರೋ ಇಲ್ಲಿ” 
ಎಂದು ಕೂಗಿದರು. ಅವನು ನಿಂತಲ್ಲಿ ನಿಂತ, ಒಡತಿಯ ಅಪ್ಪಣೆಯನ್ನು 


ತಾಯ ಬಯಕೆ ೧೩ 


ಎದುರುನೋಡುತ್ತ. 
“ಶಾಮಣ್ಣ ನನಿಗೆ " ಫಸ್ಟ್‌ ಕ್ಲಾಸಿ'ನಲ್ಲಿ ಪ್ಯಾಸಾಯಿತು, ಾಜುವಿಗೆ 
ಪ್ಯಾಸಾಯಿತು, ಇ ತ್ತಮ ಸೂ ಮ ಸಾ ಅಂತ ತಿಳಿಸಿ, ಸ್ವಲ್ಪ 


"ಅರ್ಜೆಂಟಾ'ಗಿ ಬ ಚಿತ್ರ 'ದಿದೆ ಅಂತ ಹೇಳಿ ಕೂತಿದ್ದು ಕರೆದು 

ಕೊಂಡು ಬಾ ಅಂತ ಹೇಳೆಲಿಲ್ಲನೇನೋ?” ಎಂದು ಸುಂದರಮ್ಮನವರು 

ಹುಸಿಕೋಪ ವನ್ನು ನಟಿಸಿ, ಭ್ರ ೃತ್ಯುತ್ರೇಷ್ಠ ಲನ ನನ್ನು ರುಂಕಿಸಿದರು. 
ಕೆಂಚನ; ಪ್ಪ ನಗೆ ನಗುತ್ತ ತಲಿ ತಲೆಗೆ ಸುತ್ತಿದ್ದ ಚೌಕವ ನ್ನು ಬಿಚಿ 


ಕಟ್ಟಕೊಳ ಳ್ಭುತ್ತ ನಿಂತ. ಭಟ್ಟರು ತಂದಿತ್ತ ಓವಲ್‌ಟೈನ್‌ ಕುಡಿ ನತ್ತ. 


“ಸುಮಾರು ಹೊತ್ತು ಕೂತಿದ್ದ ನನ್ನ ಕರೆದುಕೊಂಡು ಬಂದಿದ್ದಾನೆ. 
ಹೇಳೋದನ್ನ ಮರೆತ, ಅಷ್ಟ. ಅರ್ಧ ಕೆಲಸ ಮಾಡಿದ ಹಾಗಾಯಿತಲ್ಲ. 


ಪಾಪ, ಅವನಿಗೂ ವಯಸ್ಸಾ ಗುತ ಬಂತು. ನಾನು ನಿಮ್ಮ ಮನೆಗೆ 


ಬಂದಾಗ ಇಲ್ಲಿ ಮಾಲಿಯಾಗಿ ಕೆಲಸಕ್ಕೆ ಸೇರಿದೋನು. ಪೂರ್ತ "ಸರ್ವಿಸ್‌? 
ಗುಡ್ಡ ಸ ಗಿದೆ ಬಂದ್‌ ಇ [ea ಸಿಂಚಿಮ. ಮಾಡಿಬಿಡಿ. ನ 
(ಉದ್ಯೋಗ) ಆಗಿದ. ಕೆಂಚಪ್ಪಸಿಗೆ ಇನ್ನು ಖಂಬನ್ನು ಒಬಿ ಬನ್ನಿ 


ಹಾಸಿನಲ್ಲಿ ಸದಾ ಕೂತಿರೋ ಕೆಲನಾನೇ ಕೊಟ್ಟುಬಿಡುತೀಸಿ” ಎಂದು 
ಡಾಕ್ಟರು ನಕ್ಕರು. 


1 ಕ 
lL 
ಳು 
೨4 
ನ್ಮ 
L 
ಛು 
3 
ಕೆ 
ಛ್‌. 
4 
«) 
ಛ್‌ 
೧೦ 
(ಲೂ 
et 
Ce 


ಕಥೆ ಚ ತಮಾಸೆ ಎಲ್ಲಾ 
ಮರೆತು ಹೋಗೋದೇ ಮತ್ತೆ! ನಾನೇನು ಮಾಡೋ ಕಾಗುತ್ತ ತೆ ಎಂದು 
ಅವನೂ ನಗೆಬೆರೆತ ಕೆನ್ಮಿನೊಂದಿಗೆ ಹೊರಕ್ಕೆ ಹೊರಟುಹೋದ. 

“ಅಂತೂ ಸಂತೋಷ, ಅಮ್ಮಾ ಎಲ್ಲರಿಗೆ Ke) ಪ್ಯಾಸಾದದ್ದು. 
ರತ ಇದ್ದರೆ "ಸ್ವೀಟ್ಸ್‌' (ಸಿಹಿ ತಿಂಡಿ) ಎಲ್ಲಿ ಅಂತ ಪೀಡಿಸಬಹುದಾಗಿತ್ತು. 
ಎಲ್ಲಿ ಅವ: ಭೂ ಕಾಣೋದಿಲ್ಲ ವಲ್ಲ ಲ 

“ಪ್ಯಾಸಾದೆ ಹಿಗ್ಗಿ ನಲ್ಲ ಅವರು ಮನೆಯಲ್ಲಿ ಬಲ್ಲಿ ಇರುತ್ತಾರೆ? 
ಯಾರು ಯಾರೋ ಸೆ ಸ್ನೇಹಿತೆಯರು ಇವಳನ್ನ ನೋಡೋಕೆ ಬಂದಿದ್ದರು. 
ಇವಳೂ ಮುಂದಿನ ಬೀದಿಗೆ ಯಾರದೋ ಸ್ನೇಹಿತೆ ಮಕೆಗೆ ಹೋಗಿದಾಳೆ 
ಅಂತ ಕಾಣುತ್ತೆ.” 


೧೪ ತಾಯೆ ಬಯಕೆ 


“ನಿಮ್ಮ ಶಾಮಣ್ಣ ನಿಗೆ ಫಸ್ಟ್‌ ಕ್ಲಾ ಸಿನಲ್ಲಿ ಪ್ಯಾಸಾದ್ದು ಹೆಚ್ಚಲ್ಲ ಭೆ 
ರಾಜುವಿಗೆ ಪ್ಯಾಸಾದ್ದು ನನಗೆ ನಿಜವಾಗಲೂ ತುಂಬ ಸಂತೋಷ. 
ಮುಂದಕ್ಕೆ ಏನು ಮಾಡಬೇಕೂ ಅಂತ ಅವರ ಇಷ್ಟ?” 

“ಅವರ ಇಷ್ಟ ನನ್ನ ಇಷ್ಟ ಅಂತ ನೋಡುವುದಕ್ಕೆ ಹೋದಕೆ 
ಆಗುತ್ತೆಯೇ? ಅವರ ಇಬ್ಬರದೂ ಒಂದೊಂದು ದಾರಿ. ಒಬ್ಬ ಬೆಟ್ಟಕ್ಕೆ 
ಹಾರುತೀನಿ ಅಂದರೆ ಇನ್ನೊಬ್ಬ ಆಕಾಶಕ್ಕೇ ಏಣಿ ಹಾಕುತಾನೆ. ಬದುಕೋ 
ದಾರಿ ಅವರಿಗೇನು ಗೊತ್ತಾಗುತ್ತೆ? ನಿಮ್ಮಂಥ ತಿಳಿದವರು ಬುದ್ಧಿವಾದ 
ಹೇಳಿದರೆ, ಏನಾದರೂ ಕೇಳುತ್ತಾರೋ ಏನೋ.? 

«ಹೋಗಲಿ. ನಿಮ್ಮ ಇಷ್ಟ ಏನು?” ಎಂದು ಡಾಕ್ಟರ್‌ ಕೇಳಿದರು. 

“ನನ್ನ ಇಷ್ಟ ನನ್ನ ಬಯಕೆ ಇದನ್ನೆಲ್ಲಾ ಯಾರು ಕೇಳುತ್ತಾರೆ? 
ಶಾಮಣ್ಣ ಬೊಂಬಾಯಿಗೋ ಮದರಾಸಿಗೋ ಹೋಗಿ "ಲಾ (ನ್ಯಾಯ 
ಶಾಸ್ತ್ರ) ಪರೀಕ್ಷೆಗೆ ಓದಲಿ ಅಂತ ನನ್ನ್ನ ಹಂಬಲ. ಎಂ.ಎ. ಮಾಡಿಕೊಂಡು 
ಇಂಗ್ಲೆ ಂಡಿಗೋ ಅಮೆರಿಕಾಕ್ಕೋ ಹೋಗಿ, ಹಾಲು ಕೊಡದೆ ಇರೋ 
ಬರಡು ಹಸು ಇರೋದಿಲ್ಲ ವೈ ಹಾಗೆ, ಅದೇನೋ ಔಷಧಿ ಕೊಡದೆ ಇರೋ 
ಪಿಹೆಚ್‌.ಡಿ. (Ph. 0.) ಾಶ್ಚರಾಗುತಾನಂತೆ > 

“ನೀವು ಹೇಳೋದು ದಿಟ ಅನ್ನಿ. ಅವನು ಪಿಹೆಚ್‌. ಡಿ. ಮಾಡಿ 
ಕೊಂಡು ಬಂದರೆ ಇಲ್ಲಿ ಅವನಿಗೆ "ಪ್ರೊಫೆಸರ್‌ ಕೆಲಸ ಕೊಡುವುದಕ್ಕೆ 
ಯಾರು ಕಾದಿದ್ದಾರೆ? ನಿಮ್ಮ, ಯೋಚನೆಯೇ ಸರಿ. ರಾಜೂದು 
ಏನಂತೆ?” 

“ಅವನಿಗೆ ಮೂರು ಸಲ ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಫೇಲಾಗಿರೋಡೆ 
ಸಾಕಂತೆ. "ಇಂಟರ್‌ ಮಾಡಿಯಟ್‌'ನಲ್ಲಿ ಆರು. ಸಲ "ನಾಪಾನಾ'ಗು 
ವುದಕ್ಕೆ ಇಷ್ಟವಿಲ್ಲ ವಂತೆ. ಅವನೇನೋ ಬೊಂಬಾಯಿಗೆ ಹೋಗಿ “ಫಿಲ್ಮ್‌ 
ಲ್ಯಕ್ಟರ್‌' (ಚಲನಚಿತ್ರ ನಟ) ಆಗ್ತಾನಂತೆ.” 

ಡಾಕ್ಟರು ಮೌನವಾಗಿಯೇ ಕುಳಿತಿದ್ದರು. ಸುಂದರಮ್ಮನವರು 
ಮುಂದುವರಿಸಿದರು: 

“ನೋಡಿದಿರಾ ರಘುರಾಮಯ್ಯ ನವರೇ,” (ಅವರ ಹೆಸರು ಹಾಗೆಯೆ. 
ಡಾಕ್ಟರ್‌ ಪರೀಕ್ಷೆಯಾದ ಮೇಲೆ ರಘುರಾಂ ಎಂದು ಮಾಪಾಸಟು ಮಾಡಿ 


ತಾಯ ಬಯಕೆ ೧೫ 


ಕೊಂಡಿದ್ದರು.) ವಿಚಾರ ಹೀಗೆ. ಅವನು ಸೀಮೆಗೆ ಹೋಗೋದಕ್ಕೆ ಅಂತ 
ಹತ್ತು ಹನ್ನೆ ರಡು ಸಾವಿರ ಖರ್ಚು ಮಾಡೋದಕ್ಕೆ ಇಷ ಪಟ್ಟರೆ, ಹೇಗೆ 
ಪೂರೈಸೋದು? ಏನೋ ಲಕ್ಷಾಂತರ ರೂಪಾಯಿ ಆಸ್ತಿ ಇಟ್ಟು ಹೋಗಿರುವ 
ಹಾಗೂ, ನಾನು ಅವರಿಗೆ ಸರಿಯಾಗಿ ತಿಳಿಸದೆ ಕಾರ್ಪಣ್ಯದ ಜೀವನ 
ಮಾಡುತ್ತ ಇರುವ ಹಾಗೂ ಅವರು ಭಾವಿಸಿಕೊಂಡಿದಾರೆ. ನೀವು ಅವರಿಗೆ 
ಸರಿಯಾಗಿ ತಿಳಿವಳಿಕೆ ಕೊಡಬೇಕು, ಎಲ್ಲ ಬಲ್ಲೋರು.” 

«ರಾಜು ಏನು ಮಾಡಬೇಕು ಅಂತ ನಿಮ್ಮ ಇಷ್ಟ 2> 

* "ಅವನು ಡಾಕ್ಟರಾಗಲಿ ಅಂತ.” 

“ಏನು. ನನ್ನ ವಜಾ ಮಾಡಿಬಿಡಬೇಕು ಅಂತರೋ, ನಿಮ್ಮ ಮನಸ್ಸಿ 
ನಲ್ಲಿ?” ಎಂದು ಡಾಕ್ಟರು ನಕ್ಕರು. 

“ಅಷ್ಟಲ್ಲದೆ ಇನ್ನೇನು? ಮಗ ಡಾಕ್ಟರಾದರೆ ಬಿಟ್ಟಿ ಭೇದಿಯ ಉಪ್ಪು 
ಸಿಕ್ಕುತ್ತೋ ಇಲ್ಲವೊ?” 'ಎಂದು ಸುಂದರಮ್ಮನವರೂ ಪ್ರತಿಯಾಗಿ ನಕ್ಕರು. 

ಇಬ್ಬರೂ ಎರಡು ಮೂರು ನಿಮಿಷ ಅದೇ ವಿಷಯದ ಆಲೋಚನೆ 
ಯಲ್ಲಿ ಮುಳುಗಿ, ಮೌನವಾಗಿದ್ದ ರು. 

“ನನ್ನ ತೀರ್ಮಾನವನ್ನು ಹೇಳಿಬಿಡಲೋ?” ಎಂದು ಡಾಕ್ಟರು 
ಕೇಳಿದರು. 

“ಅದಕ್ಕೇ ನಿಮ್ಮನ್ನು ಕರೆಸಿದ್ದು A ಅಗತ್ಯವಾಗಿ ಹೇಳಿ” ಎಂದರು 
ಸುಂದರಮ್ಮನವರು. 

“ಸದ್ಯಕ್ಕೆ ಶಾಮಣ್ಣ ನಿಮ್ಮ ಕಣ್ಣೆ ದುರಿಗೆ ನಮ್ಮ ಮೈಸೂರು ದೇಶ 
ದಲ್ಲೇ ಇರಲಿ. ಅವನ ಇಷ್ಟದ ಪ್ರಕಾರ ಎಂ.ಎ. ಗೇ ಓದಲಿ. ಎರಡು 
ವರ್ಷದ ಕಾಲದಲ್ಲಿ ಸೀಮೆಗೆ ಹೋಗಬೇಕು ಅನ್ನುವ ಹುಚ್ಚು ಬಿಡಿಸೋಣ. 
ಎಂ.ಎ. ಮಾಡಿಕೊಂಡು ಎಲ್‌ಎಲ್‌”. ಬಿ. ಮಾಡಲಿ ಬೇಕಾದರೆ. ರಾಜುವನ್ನು 
ಈಗಲೇ ಎಲ್‌.ಎಂ.ಪಿ. (ವೈದ್ಯ ಪರೀಕ್ಷೆ)ಗೆ ಸೇರಿಸೋದು ಬೇಡ. ಬರಿಯ 
ಎಸ್‌. ಎಸ್‌. ಎಲ್‌. ಸಿಗೆ "ಸೀಟು? ಸಿಕ್ಕುವುದೂ ಕಷ್ಟ. ಸಿ.ಬಿ. ಜಡ್‌. 
ತೆಗೆದುಕೊಂಡು "ಇಂಟರ್‌" ಮಾಡಲಿ. ಆಮೇಲೆ ಬೇಕಾದರೆ, ಅನನನ್ನೂ 
ಎಂ.ಬಿ.ಬಿ.ಎಸ್‌. (ವೈದ್ಯ ಪರೀಕ್ಷೆ)ಗೆ ಓದಿಸಬಹುದು. "ಮ್ಯಾಗ್‌ಸಲ್ಫ್‌', 
*ಕ್ರಿನೈನು', "ಕ್ಯ ಪಾಟಕ ಮಿಕ್ಸ್‌ ಚರ್‌” ಕೊಡೋದಕ್ಕೆ ಎಲ್‌.ಎಂ.ಪಿ. 


೧೬ ತಾಯ ಬಯಕೆ 


ಆದರೇನು? ಎಂ.ಬಿ.ಬಿ.ಎಸ್‌. ಆದರೇನು? ಆದರೆ ಬೆಂಗಳೂರಿನ ಜನ 
ಡಾಕ್ಟರ ಬೋರ್ಡ್‌ ನೋಡುತ್ತಾರೆ ಮುಖ ಕೂಡ ನೋಡೋದಿಲ್ಲ: 
ಬಿ.ಎಸ್‌ಸಿ, ಎಂ.ಬಿ.ಬಿ.ಎಸ್‌. ಅಂದರೆ "ಬಡಾ' ಡಾಕ್ಟರು, ಎಲ್‌.ಎಂ.ಪಿ. 
ಅಂದರೆ "ಭೋಟಾ' ಡಾಕ್ಟರು. ಆದ್ದರಿಂದ, ರಾಜುವಿಗೆ ಇಂಟರ್‌, 
ಕೌ ನನಿಗೆ ನಂ.ಬಿ. ಫಿ ನನ್ನ ಕೀರ್ನಾನ. ಚ 
"ಶಾಮಣ್ಣ ನ ಇಷ್ಟ ನೆರವೇರಿದ ಹಾಗಾಯಿತು. ರಾಜು ಏನನ್ನು 

ತಾನೆಯೋ?? 
ಯೇ? ಬಲವಂತ ಮಾಡಬೇಕು.” 
ರತ್ನನ ವಿಷಯ. ತಮ್ಮನ ಮಗಳು, 
ಇ ಇರಿಸಿಕೊಂಡು ಓದಿಸಿದ್ದಾಯಿತು. 
ಅವರು ಜಾಣೆ, ಬುದ್ದಿವಂತೆ. ಕೋವಿ, ಮೊದೆಲನೇ ಸಲಕ್ಕೇನೇ ಎಸ್‌. 
. ಪ್ಯಾನ್‌ ಮಾಡಿಬಿಟ್ಟಳು! ಮ ಕ್ಸ 'ಮದುವೆಯ ಯೋಚನೆ 
ಲ್ಲ ಆದರೆ, ನನ್ನ 
ಸ] ಸವಾ ಹೇಳುತಾನೇ ಇ ತಂದುಕೊಳ್ಳಬೇಕು 
ಅಂತ. ನನ ಮನಸ್ಸಿನಲ್ಲೂ ಅದೇ ಆಸೆ ಇದ್ದರೂ, ನೋಡೋಣ 
ಅಂತಲೇ ಇದ್ದಿ. ಅಷ್ಟು "ಬೇಗ ಕಣ್ಣು ಮುಚ್ಚಿಕೊಂಡು 
ಒಬ್ಬಳೇ ಮಗಳನ್ನು ತಬ್ಬಲಿ ಮಾಡಿ ಹೋಗುತ್ತಾನೆ ಅಂತ ಯಾರು 
ಕಂಡದ್ಮೋರು? ಅವನ ಹೆಂಡತಿ ತವರುಮನೆ ಸೇರಿಕೊಂಡಳು. ಪಾಪ, 
ಅವರೂ ಬದವರು. ಜೆನ ಲ್ಲಿ ಬಿದ್ದ ತಮ್ಮನ ವಂಶದ ಒಂದೇ ಕುಡಿ, 
ಹೆಣಾ ನದೆರೇನ » ಗಂಡಾದರೇನು, ಸೀದುಹೋಗಬಾರದು, ಚೆನ್ನಾಗಿ ಬೆಳೆ 
ಯಲಿ” ಅಂತ ಸಾಕಿಕೊಂಡು ಬಂದದ್ಕಾಯಿತು. ಹೊರಗಿನ ಹೆಣ್ಣು ಗಳು 
ಬರುವು ವುದಕ್ಕೆ ಮುಂಜೆಯೇ ನಮ್ಮ ರಾಮೆ ಅವಳನ್ನ ಕೊಟ್ಟು ಮದುವೆ 
ಮಾಡಿಬಿಡಬೇಕು ಅಂತ ನನ್ನ ಬಯಕೆ. ಮದುವೆ ಮಾಡೋದಾದರೆ, 
ಅವಳಿಗೆ ಇಷ್ಟೇ ಓದು ಸಾಲಜಿ ಅಂತ? ನಿಮ್ಮ ಅಭಿಪ್ರಾಯ ಏನು??' 

ಸುಂದರಮ್ಮನವರು ಹೇಳಿದೆ ನ್ನೆಲ್ಲಾ ಚೆನ್ನಾಗಿ ಮಥನಮಾಡಿ 
ತಮ್ಮ ವ ರೀತಿಯಲ್ಲಿ ರಘುರಾಂ ಕೆಲಹೊತ್ತು ನಸೌನವನ್ನವ ವ 
ಲಂಬಿಸಿದರು. 


(ಕ 

೭೬ 

kal 
2| 

ಎ೨.) 

ಮು 

CL 

@ 


ಕ 


ವ 


ತಾಯ ಬಯಕೆ ೧೭ 


“ಏಕೆ, ಸುಮ್ಮನೆ ಕುಳಿತುಬಿಟ್ಟಿರಿ? ಅವಳನ್ನು ಮುಂದಕ್ಕೆ ಓದಿಸೋದು 
ನಿಮಗೆ ಇಷ್ಟ ಇಲ್ಲವೋ?” ಎಂದು ಸುಂದರಮ್ಮನವರು ಪ ಶಿ ಸಿದರು. 

ಡಾಕ್ಟರ್‌ ಬಾಯಿ ಬಿಟ್ಟರು: 

“ನಿಮ್ಮ ಶಾಮಣ್ಣ ನಿಗೇ ಕೊಟ್ಟು ಮದುವೆ ಮಾಡುವುದಾದರೆ ಓದು 
ಯಾಕೆ? ಬೇರೇ ಕಡೆ ಕೊಡುವುದಾದರೆ, ಓದಿಸಬೇಕು. ಈಗಿನ ಕಾಲದಲ್ಲಿ 
ನಿಮ್ಮ ಮಗಳಿಗೆ ಇಂಟರ್‌ಮಾಡಿಯೆಟ್‌ ಆಗಿದೆಯೇ, ಬಿ. ಎಸ್‌ಸಿ. 
ಆಗಿದೆಯೇ ಅಂತ ಕೇಳುವುದು ರೂಢಿಯಾಗಿ ಹೋಗಿದೆ. ನಿಮ್ಮ ರತ್ನಂಗೆ 
ರೂಫೇ “ಕ್ಯಾಲಿಫಿಕೇಷನ್ನು' (ಅರ್ಹತೆ). ಬೇರಿ "ಕಾ ಲಿಫಿಕೇಷನ್ನು' 
ಯಾಕೆ? ಶಾಮಣ್ಣ ನಿಗೆ ತಂದುಕೊಳ್ಳದೆ ಹೋದರೂ, "ಮ್ಯಾರೇಜ್‌ 
ಮಾರ್ಕೆಟ್‌ನಲ್ಲಿ (ಮದುವೆಯ ಸಂತೆ) ಅವಳಿಗೆ ವರ ಸಿಕ್ಕುವುದೇನೂ ಅಷ್ಟು 
ಕಷ್ಟವಾಗೋದಿಲ್ಲ.” 

“ನಿಮಗೆ ಭ್ರಾಂತು ಡಾಕ್ಟರೆ. ಅವಳ ರೂಸ ನೋಡಿ ಯಾರು 
ಮದುವೆಯಾಗ್ತಾರೆ, ತಬ್ಬಲಿ ಹುಡುಗಿಯನ್ನ? ಬಂಡವಾಳ ಅಷ್ಟಕ್ಕಷ್ಟೇ 
ಆದರೂ ನಮ್ಮ ಬಂಗ್ಲೆ ನೋಡಿ, ಎರಡು ಸಾವಿರ ಕೊಡುತ್ತೀರ, ಮೂರು 
ಸಾವಿರ ಕೊಡುತ್ತೀರ ಅಂತ ಕೇಳುತ್ತಾರೆ. ಮದುವೆ ಅನ್ನುವುದು ಒಂದು 

ಸ್ಯಾಪಾರ ಆಗಿಹೋಗಿದೆ. . ಏನೂ ಅಂತ ವರದಕ್ಷಿಣೆ ಕೇಳುತ್ತಾರೆಯೋ 
ಬಾಯಿ ಬಿಟ್ಟು ಮಾನ ಮರ್ಯಾದೆ ಇಲ್ಲಡೆ....... ಶೆ 

“ಅಂತೂ ರತ್ನನ ಮದುವೆ ಭಾರವೂ ನಿಮ್ಮದೇ ಅಪ್ಲಿ, ಹಾಗಾದರೆ?” 

“ಏನು ಮಾಡಲಿ ಹೇಳಿ. ಸೊಸೇನೂ ಅವಳೇ, ಅವಳೇ ಮಗಳೂ, 
ಅಂದುಕೊಳ್ಳದೆ ಹೋದರೆ, ಆ ತಬ್ಬಲಿ ಹೆಣ್ಣಿ ಗೆ ಗತಿ?” 

“ಅದು ದಿಟ. ಆದರೆ ನನ್ನದೊಂದು ಸಂದೇಹ ಇದೆ.? 

“ಏನು?” 

“ನಿಮ್ಮ ಶಾಮು ಉದ್ದಕ್ಕೂ ಫಸ್ಟ್‌ ಕ್ಲಾಸಿನಲ್ಲೇ ಪ್ಯಾಸ್‌ ಮಾಡಿ 
ಕೊಂಡು ಬಂದಿದ್ದಾನೆ. ಅವನಿಗೆ ಯಾರಾದರೂ ದಮ್ಮಯ್ಯ ಅಂತ ಹೆಣ್ಣು 
ಕೊಡುತ್ತಾರೆ. ರತ್ನನ್ನ........” 

“ಇದ್ದೇನು ಡಾಕ್ಟರೆ ನೀವು ಹೇಳುವುದು? ನಾವು ಸಾಕಿದ ಹೆಣ್ಣು, 
ತಬ್ಬಲಿ ಮುಗು, ಸೋದರ ಸಂಬಂಧಇದನ್ನು ಬಿಟ್ಟು ಹೊರಕ್ಕೆ 


೧೮ ತಾಯ ಬಯಕೆ 


ಹೋಗೋದೇ, ಹೆಣ್ಣ ನ್ದ ಹುಡುಕಿಕೊಂಡು? ಹೊರಗಿನ ಹೆಣ್ಣು ತಂದು 
ಕೊಳ್ಳೋದಕ್ಕೆ ನಮಗೇನೂ ವರದಕ್ಷಿಣೆಯ ಆಸೆ ಇಲ್ಲ. ಅಲ್ಲದೆ, ರತ್ನ 
ಏನಾಗಿದಾಳೆ? ಅವಳ ಹೆಸರು ಒಂದಲ್ಲ, ಇರೋದು. ಒಂದಲ್ಲ. ರೂಪ 
ಗುಣ, ವಿದ್ಯೆ, ನಯ, ನಾಜೂಕು ಎಲ್ಲದರಲ್ಲೂ ನಿಜವಾಗಿ ರತ್ನ ದಂಥ 
ಹುಡುಗಿ........ ಚ 

“ಅದೇ ಅಮ್ಮ, ಸ್ವಲ್ಪ ಯೋಚಿಸಬೇಕಾದ ವಿಚಾರ” ಎಂದು 
ಡಾಕ್ಟರು ಗಲ್ಲದ ಮೇಲೆ ಬೆರಳಾಡಿಸಿದರು. 

ಡಾಕ್ಟರ ಅಭಿಪಾ ತ್ರಯ ಏನೆಂದು ಸುಂದರಮ, ನವರಿಗೆ 1. 
ಲಿಲ್ಲ. ಬೆರಗು ನಿಂದ ಅವರ ಮುಂದಿನ ವಿವರಣೆಯನ್ನು ನಿರೀಕ್ಷಿಸು 
ುಳಿತರು. ಅವರ ಮೌನವೇ ಪ ಪ್ರ ಶ್ಲೆಯಂತಿತ್ತು: ಏನು ನಿಮ್ಮ ನ 
ಪಾ ಯ?” ಎಂದು. 

“ನೀವು ಏನು ಬೇಕಾದರೂ ಹೇಳಿ, ಶಾಮಣ ನಿನಿಗೂ ರತ ನಿಗೂ 
si ಇಗುವುದಿಲ್ಲ. ಅವಸಿ ರಾಜುವಿಗೆ ಹೇಳಿ” ಸ್ನಸಿ ಸಿಸಿ ಹಾಗಿ 
ದಾ ಳ್ಳಿ.. 

“ರೀತು ಡಾಕ್ಟರ, ನೀವು ಹೇಳುವುದು? ರತ್ನನಿಗೆ ಹದಿನೇಳು 
ತುಂಬಿತು; ಜಃ ಹದಿನೆಂಟು ಕೂಡಾ ತುಂಬಿಲ್ಲ. ಅವಳಿಗೂ 
ಶಾಮುನಿಗೂ ಆದರೆ ಸರಿಹೋಗುತ್ತೆ. ಐದಾರು ವರ್ಷ ವ್ಯತ್ಯುಸವಿದೆ. 
ಅವಳನ್ನು ತಂದುಕೊನಿವುದೇ ಆದರೆ ನಿಮ್ಮ ಶಾಮುವಿಗೆ ಅಂತ ನನ್ನ 
ತಮ್ಮ ಯಾವಾಗಲೂ ಹೇಳುತ್ತಿದ್ದ. ನಾನೂ ಒಪ್ಪಿ ಕೊಂಡಿದ್ದೆ. ನೀವು 
ಹೀಗೆ ಹೇಳುತ್ತೀರಲ್ಲ?” 

“ರತ್ನನಿಗೂ ರಾಜುನಿಗೂ ಮದುವೆ ಮಾಡಬೇಕು ಅಂತ ನನ್ನ 
ಅಭಿಪಾ ್ರಯವಲ್ಲ, ಇಜುವಿಗೆ ಇನ್ನು ಒಂದೆರಡು ವರ್ಷವಾದರೂ ಹೆಚ್ಚಾ 
ಗಿದ್ದರೆ ಆ ಯೋಚನೆ ಮಾಡಬಣುದಾಗಿತ್ತು. ಶಾಮುನಿಗೂ ಅವಳಿಗೂ 
ಕೂಡಿ ಬರುಕ್ತಿಯೋ ಇಲ್ಲವೋ ಅಂತ ನನ್ನ ಸಂದೇಕ್‌, ಅಷ್ಟೆ. ಮುಂದೆ 
ಅವರು ಅನ್ಯೋನ್ಯವಾಗಿರಬೇಕೊ ಗೀ ಇಲ್ಲವೊ 2 

“ಏನು ಡಾಕ್ಟರೆ, ನೀವು ಹೇಳೋ ಮಾತು! ನಮಕ್ಷ: ಶಾಮಣ್ಣ 


ಸ್ವಲ್ಪ ತಂದೆಯನ್ನ ಸಾರಾ ಎನೆ ಬಣ್ಣ ಕಪ್ಪು, ಸ.&ಿ. ಕುಳು. 


ತಾಯ ಬಯಕೆ ೧೯೪. 


ಆದಕೆ ಅವನ ಗುಣ ನೋಡಿ, ಯಾವುದರಲ್ಲೂ ಆಕ್ಷೇಪಣೆ ಮಾಡುವ 
ಹಾಗಿಲ್ಲವೋ? ಹೆತ್ತ ಮಗ ಅಂತ ಬರಿ ರೂಪನ್ನೇ ಮೋಹಿಸುವುದಕ್ಕಾಗು 
ತ್ತೈಯೆ? ರಾಜು ಕೆಟ್ಟಿ ಗುಣದವನು ಅಂತ ನಾನು ಹೇಳುವುದಿಲ್ಲ. ಆದರೂ 
ಅವನ ನಡತೆ ನನಗೆ ಸರಿಬೀಳಲಿಲ್ಲ . ಓದಿನ ಮೇಲೆ ಗಮನವೇ ಇಲ್ಲ. 
ಸದಾ ಸಿನಿಮಾ, ಕಿ ಕೆಟ್‌ ಇದರ ಮಾತೇ. , ಬಟ್ಟೆ ಬರೆಯಲ್ಲೆ ೇ ನೋಡಿ, 
ಅವನಿಗೂ ಇವನಿಗೂ ಎಷ್ಟು ವೃತ್ಯಾಸ? ಯಾಕೆ ಹೇಳಿದೆ ಅಂದ್ರೆ, ಗುಣ 
ಮುಖ್ಯವೇ ಹೊರತು ರೂಪು ಮುಖ್ಯವಲ್ಲ ಅನ್ನೋದಕ್ಕೆ. ನಾನು 
ಅವರಲ್ಲಿ ಪ್ರೀತಿ ಭಕ್ತಿ ಇಟ್ಟುಕೊಂಡಿರಲಿಲ್ಲವೆ? ರತ್ನ ಶಾಮ ಅನ್ಯೋನ್ಯ 
ವಾಗಿರುವುದಿಲ್ಲ ಅಂತ ಯಾಕೆ ಭಾವಿಸಬೇಕು?” 

“ಇಷ್ಟರ ಮೇಲೆ ನಿಮ್ಮ ಇಷ್ಟ. ನನಗೆ ತೋರಿದ್ದನ್ನ ನಾನು ಹೇಳಿದೆ. 
ಆದರೆ ಇಷ್ಟು ಮಾತ್ರ ನೀವು ಖಂಡಿತ ನೋಡಲೇಬೇಕು........ ಚ 

ಏನು?” 

“ಅವರಿಬ್ಬರ ಇಷ್ಟವನ್ನೂ ಅರಿತುಕೊಂಡು ಮುಂದಿನ ಪ್ರಯತ್ನ 
ಮಾಡುವುದು ಒಳ್ಳೆಯದು. ಇಬ್ಬರಲ್ಲಿ ಒಬ್ಬರು ಒಲ್ಲೆ ಎಂದರೂ 
ಬಲವಂತ ಮಾಡಬೇಡಿ. ನಿಮ್ಮ ಕಾಲದ ಹಾಗಲ್ಲ ಈಗಿನ ಕಾಲ. ನಾನೇ 
ಈಗ ಹಳೆಯ ಕಾಲದವನಾಗಿಬಿ`ದ್ರೇನೆ.? 

“ನೀವು ಹೇಳುವುದು ಸರಿ ಅನ್ಲಿ. ಅವರ ಮನಸ್ಸಿನಲ್ಲಿ ಹೇಗೆ 
ಹೇಗೆ ಇದೆಯೋ ಅದನ್ನು ದೇವರೇ ಬಲ್ಲ. ಆದಕ್ಕೆ ನನ್ನ ಇಷ್ಟಕ್ಕೆ 
ಅವರಿಬ್ಬರೂ ವಿರೋಧವಾಗಿ ನಡೆಯುವುದಿಲ್ಲ ಅನ್ನುವ ಭರವಸೆ ನನಗಿದೆ.” 

«ಹಾಗಿದ್ದಮೇಲೆ ಸರಿಯೇ ಮತ್ತೆ. ನನಗೂ ಬೇಗ ಲಾಡು 
ಚಿರೋಟಿ ಊಟ ಹಾಕಿಸಿಬಿಡಿ” ಎಂದು ಡಾಕ್ಟರು ಸುಂದರಮ್ಮನವರೆ 
ಆಲೋಚನೆಗೆ ಅರ್ಧ ಅನುಮೋದನೆಯನ್ನು ನೀಡುವ ರೀತಿ ನುಎದ್ದು 
ಮುಗುಳುನಗೆಯೊಡನೆ ಮೇಲಸ್ಕೆ ದ್ದರು. 

ನಿಮಗೆ ಊಟಕ್ಕೆ ಹೊತ್ತಾಯಿತು ಅಂತ ಕಾಣುತ್ತೆ” ಎಂದು 
ಸುಂದರಮ್ಮನವರು ಕ್ಷಮೆ ಕೇಳುವ ರೀತಿ ಹೇಳಿ, “ಲೋ, ಕೆಂಚಃ” ಎಂದು 
ಕೂಗಿದರು. ಕೆಂಚಪ್ಪ ಧಾವಿಸಿ ಬಂದೆ. "ಆ ಮಾವಿನ ಹಣ್ಣಿ ನ ತಟ್ಟಿ 
ತಗೊಂಡು ಬಾರೋ” ಎಂದು ಒಡತಿ ಅಪ್ಪಣೆಯಿತ್ತರು. “ನೀವ್ರ ಆ "ಹ 


೨೦ ತಾಯ ಬಯಕೆ 


ಯೇಳಿದ್ರಲ್ಲ .. ಅವರ ಮೋಬಾರ್ಲೊಳಗೆ ಹಿಂದುಗಡೆ ಸೀಟಿನ ಮ್ಯಾಗೆ 
ಮಡಗಿನ್ನಿ”. ಎಂದು ಹೇಳಿದ ಕೆಂಚಪ್ಪ. “ಹಾಗಿದ್ದರೆ ಸರಿ?” ಎಂದರು 
ಸುಂದರಮ್ಮನವರು. 

“ಇದೇನು, ಮಾವಿನ ಹಣ್ಣಿನ ನ ಸರಬರಾಯಿ?” 

“ನಮ್ಮ ಹುಡುಗರು ಪ್ಯಾ ಸಾದ ಕ್ಕೆ. ಸ 

“ಇಷ್ಟರಲ್ಲೆ ತ ಮುಗಿಸಿಬಿಡುತಿ ರೇಸು 7೫ ನಕ್ಕ ರು ಡಾಕ್ಟರು. 

“ಭಾನುವಾರ ಮಧ್ಯಾಹ್ನ ಏನೋ ಸ ಜಿ ಇಟ್ಟು 
ಕೊಂಡಿದ್ದೇನೆ. ಮತ್ತೆ ಹೇಳಿಕಳಿಸುತ್ತೀನೆ. ದಯನಿಟ್ಟು ಬರಬೇಕು. 
ಮನೆಯವರನ್ನೂ ಕರೆದುಕೊಂಡು.” 

“ಅಗತ್ಯವಾಗಿ. ಕಾರ್ಮಿನೇಟವ್‌ ಮಿಕ್ಸ್‌ ಚರ್‌ ಕುಡಿದುಕೊಂಡು 
ಬರುತ್ತೇನೆ” ಎಂದು ಡಾಕ್ಟರ್‌ ರಘುರಾಂ ನಗುನಗುತ್ತ ಬೀಳ್ಕೊಂಡರು. 


೪ 


ಡಾಕ್ಟರ್‌ ರಘುರಾಂ ಹೊರಟುಹೋದ ಮೇಲೆ ಸುಂದರಮ ಸವರು 
ಹಾಗೆಯೇ ಸೋಫಾ "ಒರಗಿಕೊಂಡು, ಕಾಲುನೀಡಿಕೊಂಡು, ಕೆಂಚನನ್ನು 
ಕರದು ಶಾಲನ್ನು ಈಸಿಕೊಂಡು ಅದನ್ನು ಕಾಲುಮುಚ್ಚ ಹೊಡೆದು 
ಕೊಂಡು, ಸೃಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಅನುವಾದರು. ಶಾಮಣ್ಣ... 


ರತ್ನ ಇರ್‌ ಮದುವೆ, ಡಾಕ್ಟರು ನರ ವರಸಾಮ್ಯವಾಗುವುದಿಲ್ಲ 
ವೆದದ್ದು, ಈಚಿನ ದಿನಗಳಲ್ಲಿ « ಅವರಿಬ್ಬ ರು ಒಬ್ಬ ರೊಬ್ಬರ ರ ವಿಚಾರದಲ್ಲಿ 
ನಡೆದುಕೊಳ್ಳುತ್ತಿ ದ್ವ ರೀತಿ, ಶಾಮಣ್ಣ ನಲ್ಲಿ ತೋರಿ ಇದ್ದೆ ಸಲಿಗೆಯನ್ನು 
ರಾಜುನಿನಲ್ಲಿ ಅವಳು ತೋರುತ್ತಿ ದು ದು ಈ ಎಲ್ಲ ಆಲೋಚನೆಗಳು 
ಅವರ ಮನಸ್ಸಿನಲ್ಲಿ ಹಾಮಹೋದುವು. 

ಅವರು ಹಾಗೆ ಆಲೋಚನೆಯಲ್ಲಿ ಮುಗಿದ್ದಾಗ, ತನ್ನ ಸ್ನೇಹಿತೆಯ 
ಮನೆಗೆ ಹೋಗಿದ್ದ ರತ್ನ ಹಿಂದಿರುಗಿದಳು. 

ಭಾವನೆಯ ಭರದಲ್ಲಿ ಕಣ್ಣು ಮುಚ್ಚಿದ್ದ ಸುಂದರಮ ನವರು 


ತಾಯೆ ಬಯಕೆ ತಿಲ 


ಸೋದರ ಸೊಸೆಯ ಬರವಿನ ಕಾಲು ಸಪ್ಪ ಳದಿಂದ ಎಚ್ಚ ರಗೊಂಡವರಾಗಿ 
ಕಣು ಬಿಟ್ಟಿರು. ಅವಳ ಕೈ ಯಲ್ಲಿ ತಾಂಬೂಲ, ಪ ಮಾವಿನ 
ಹೆಣ್ಣು, ಬಾಳೆಯ ಹೆಣ್ಣು ಜ್‌ ವು ತೇರ್ಗಡೆಯಾದ ಗೆಳತಿಯೊಬ್ಬ ಳು 
ಇವಳಿಗೆ ಕೊಟ್ಟರಬೇಕೆಂದು ಅವರು ಸಹೆಜವಾಗಿಯೇ ಊಹಿಸಿದರು. 

“ಬಾರಮ್ಮ ರತ್ನ” ಎಂದು ಸುಂದರಮ್ಮನವರು ಕರೆಯಬೇಕೆಂದಿರು 
ವಷ್ಟರಲ್ಲಿಯೇ, ರತ್ನನ. ಹೋಗಿ ಅವರ ಹ ನಿಂತಳು; ಕೈಯಲ್ಲಿದ್ದ 
ಫಲ ತಾಂಬೂಲವನ್ನು ಸೋಫಾದ ಮೇಲೆ ಒಂದು ಕಡೆ ಇರಿಸಿದಳು. 

ಸೆರಗಿನ ಕೊನೆಯನ್ನು ಬೆರಳಿಗೆ ಸುತ್ತಿ ತ್ರಿಕೊಳ್ಳುತ್ತ, ಹೆಬ್ಬಿ ಸರಳಿನಿಂದ 
ನೆಲವನ್ನು ಕೆರೆಯುತ್ತ, 'ಸೋಗರೆಯುವ ದನಿಯಲ್ಲಿ ರತ್ನ ಬಾಯಿ 
ಬಿಟ್ಟಳು. 

“ಅತ್ತೈ....? 

“ಏನು ರತ್ನ?” 

"ಇವೊತ್ತು... -ನಮ್ಮ ಸ್ನೇಹಿತೆಯರೆಲ್ಲ.... 

“ಅದೇನು ಚತ ಸಂಕೋಚ: ಯಾಕೆ...” 

4 ...ನಮ್ಮ ಸ್ನೇಹಿತೆಯರೆಲ್ಲ ೫ ಪಾಸಾಯಿತಲ್ಲ, ಅದಕ್ಕೋಸ್ಕರ, 
ಸಿನಿಮಾಕ್ಕೆ ಹೋಗಬೇಕು ಅಂತ ಸ ಬ ನೀವು ಒಪ್ಪಿ 
ಕಳಿಸಿಕೊಡಿ ರೆ... .ಹೋಗೋಣ ಅಂತ ಆಸೆ.. 

ತತ ಸಿನಿಮಾಕ್ಕೆ 6 ನೀವು ನೀವೇ ೪” ಎಂದು ಸ ಲ್ಪ ಆಶ ರ್ಯ 
ದಿಂದಲೇ ಕೇಳಿದರು, ಸುಂಪರಮ ನವರು. 

ಹಿಂದೆ ಎಂದೂ ರತ್ನ ಈ ಮ ಅಥವಾ ಯಾವುದೇ ಬಗೆಯ, 
ಬೇಡಿಕೆಯನ್ನೂ ಬೇಡಿದವಳಲ್ಲ. ಒಂದು ಸಲವೋ ಎರಡು ಸಲವೋ 
ಅವರೇ ಶಾಮಣ್ಣ ಮತ್ತು ರಾಜುನಿನೊಂದಿಗೆ ಚಲನಚಿತ ಕ್ಕೆ ತಾವಾಗಿ 
ಕಳಿಸಿಕೊಟ್ಟಿದ್ದೂ ಉಂಟು. ರತ್ನ ಚಲನಚಿತ್ರವನ್ನು ನೋಡಹೋಗುವುದ 
ರಲ್ಲಿಯೇ ಅವರಿಗೆ ಯಾವ ಬಗೆಯ ಆಕ್ಷೇಪಣೆಯೂ ಕಂಡುಬರಲಿಲ್ಲ. 
ಆದರೆ, ಗಂಡಸರ ಜೊತೆಯಿಲ್ಲದೆ ಹೆಣ್ಣುಮಕ್ಕಳು ತಾವು ತಾವೇ ಚಲನ 
pe ಷ್ಟ ಹೋಗಲಿದ್ದಾಕೆಂದು ಅವರು ಊಹಿಸಿ ಆಕ್ಷೇಪದ ಸ್ವರ 

ಕ್ರಿದರು. 


೨೨ ತಾಯ ಬಯಕೆ 


ಕುಸುಮಾ, ಶ್ಯಾಮಲಾ, ನಾ ನು--ಮೂರೇ ಜನ, ಅಸ್ಟೆ. 
ಶಾಮಣ್ಣ, ರಾಜು ಜೊತೆಗೆ ಬರುವುದಕ್ಕೆ ಒಪ್ಪಿಕೊಂಡಿದ್ದಾರೆ. ನಾನು 
ಒಲ್ಲೆ ಅಂದಕ್ಕೆ ಅವರಿಗೂ ತಪ್ಪಿಸಿದ ಜಾ ಪಾಪ. “ವು ಬೇಡೆ 
ಅಂದರೆ ಹೋಗೋದಿಲ್ಲ....'ಎಂದು ರತ್ನ ತಡೆದು, ನುಂಗಿ ನುಂಗಿ, ನುಡಿ 
ಗಳನ್ನು ಹೊರಕ್ಕೆ ಬಿಟ್ಟಳು; ಮಕ್ಕಳು ಮುದ್ದುಗರೆಯುವ ಮೋಡಿಯಿತ್ತು 
ಮಾತುಗಳಲ್ಲಿ. 

ಹೆಣ್ಣು ಕೂಸನ್ನು ಹಡೆಯದ ಸುಂಔೆರಮ್ಮನವರಿಗೆ ರತ್ನನ ವಿಷಯ 
ದಲ್ಲಿ ಎಂದೂ ಮಗಳ ಮಮತೆ; ಈಗಂತೂ ಸೊಸೆಯಾಗಲಿರುವವಳು ; 
ಸೀರೆಯ “ಫ್ಯಾಷನ್ನಿ'ನಂತೆ “ಸಿನಿಮಾ” ನೋಡುವುದೂ ಕೇವಲ "ಫ್ಯಾ ಸನ್‌” 
ಮಾತ )ವಾಗದೆ, ಯುವಕ ಯುವತಿಯರಲ್ಲಿ ಕಾಫೀ ಕುಡಿಯುವ "| 
ನಿತ್ಯ ಜೀವನದ ದಿನಚಕ್ಕಿಯಲ್ಲಿ ಸೇರಿಹೋಗಿದೆ. ಇದನ್ನು ಸುಂದರಮ್ಮ 
ನವರೂ ಕಂಡು ಕೇಳಿ ಬಲ್ಲರು. ರತ್ನನ ಬೇಡಿಕೆ ವಿಚಿತ್ರವಾದುದೇನಲ್ಲ. 
ಅವರ ಮನಸ್ಸಿನಲ್ಲಿಯೂ ಇಂಥ ಸಂದರ್ಭಗಳ ಸದುಪಯೋಗದ ಆಲೋಚನೆ 
ಯೊಂದು ತಟ್ಟನೆ ಮೂಡಿ ಮಾಯೆವಾಯಿತು: ಎಂದಿನಂತಲ್ಲದೆ ರತ್ನ 
ಶಾಮಣ್ಣ ಇಬ್ಬರನ್ನೆೇ ಜೊತೆಮಾಡಿ ಕಳಿಸಿದರೆ, ಅವರಲ್ಲಿ ಹೆಚ್ಚಿನ ಸಲಿಗೆ 
ಬೆಳಸಿ ಇಬ್ಬರೂ ಮದುವೆಗೆ ಒಪ್ಪುವಂತೆ ಮಾಡಬಹುದಲ್ಲವೆ? 

ಸುಂದರಮ್ಮನವರು ತಮ್ಮ ಮನದ ಬಯಕೆಗೆ ನುಡಿಗೊಟ್ಟ ರು: 

“ಅದಕೆ ನು ತಾಯಿ, ತೋಟ: ಬಾ. ತ ಅದನ್ನೆ e 
ಒಂದು ಅಭ್ಯಾಸ ನಾ ಅಸ್ಟೆ.... 

“ಇಲ್ಲ ಅಕ್ತಿ.. 

“ಸರಿ. ಕುಸುಮಾ ಗಿಸುಮಾ ಅವರೆಲ್ಲಾ ಯಾಕಮ್ಮಾ? ನಿಮ್ಮ 
ಪಾಡಿಗೆ ನೀವು ಹೋಗಿಬಿಟ್ಟು ಬನ್ನಿ. ನಮ್ಮ ಬಂಡವಾಳ ಅಷ್ಟ ಸ್ಟೇ ಆದರೂ, 
ನಾವು ಅನುಕೂಲಸ್ಕರು ಎ ಎಲ್ಲರೂ ತಿಳಿದುಕೊಂಡುಬಿಲ್ಚಿದ್ದಾ ಕೆ. ನಾವು 
ಅವರಿಗೆ ಟಿಕೆಟ್ಟು ತೆಗೆದುಕೊಳ್ಳ ದೆಹೋದರೆ ಚಿನ್ನಾಗಿರೋದಿಲ್ಲ........ 3 

“ಅವರವರ ದುಡ್ಡು ಅವರವರು ಹಾಕಿಕೊಳ್ಳುವುದು ಅಂತ ತೀರ್ಮಾನ 
ವಾಗಿಹೋಗಿದೆ, ನಮ್ಮ ನಮ್ಮಲ್ಲಿ. ನಾವು ದುಡ್ಡು ಕೊಟ್ಟರೂ ಅವರು 
ಒಪ್ಪೋ ೇದಿಲ್ಲ.....” 


ತಾಯ ಬಯಕೆ ತಿಷ್ಠ 


“ಹ್ಞೂ » ಹೋಗಲಿ ಬಿಡು. ಶಾಮಣ್ಣ ನನ್ನೇ ಜೊತೆಮಾಡಿಕೊಂಡು 
ಹೋಗಿ. ರಾಜು ಎಲ್ಲಿ ಸಿಕ್ಕುತಾನೆ. ಕ್ರಿಕೆಟ್ಟೋ ಪಕೆಟ್ಟೋ ಎಲ್ಲೊ 
ಹೋಗಿರುತ್ತಾನೆ.” 

“ಇಬ್ಬರೂನೂ ಬರೋದು ಅಂತ ಮಾಡಿಕೊಂಡಿದ್ದರು. ಶಾಮಣ್ಣ 
ನಾನು ಬರೋದಿಲ್ಲ ಅಂತ ಬೆಳಗ್ಗೆ (ನೇ ಹೇಳಿಬಿಟ್ಟ. “ಅವನು ಪಬ್ಲಿಕ್‌ 
ಲೈಬ್ರರಿಗೆ ಹೋಗಿದ್ದಾ ಷೆ ಯಾವುದೋ ಹೊಸ ಪುಸ್ತಕ ಬಂದಿಡೆಯಂತೆ, 
ಬೇರೆಯವರು ತಗೊಳ್ಳೋದಕ್ಕೆ ಮುಂಚೆ ತಗೊಂಡುಬಿಡಬೇಕಂತೆ. ಹೊಸ 
“ಜರ್ನೆಲ್ಸ್‌' (ಪತ್ರಿಕೆಗಳು) ಬೇರೆ ಬಂದಿವೆಯಂತೆ ; ಅವನ್ನ ಓದಬೇಕಂತೆ. 
ಕ್ರಿಕೆಟ್‌ನಿಂದ ಎರಡು ಗಂಟಿ ಹೊತ್ತಿಗೆ ಬರುತೀನಿ ಅಂತ ರಾಜು ಹೇಳಿ 
ದಾನೆ FN 3 

“ಸರಿ, ಯಾರಾದರೇನು? ಅಂತೂ ಅವನೋ ಇವನೋ ಜೊತಿ. 
ಗಿದ್ದರೆ ಸರಿ. ಒಂದು ಒಂದೂವರೆ ಇರಬೇಕು, ಈಗ. ಇನ್ನೇನು ಅವನೂ 
ಬರುವ ಈ ಯತು ಹಾಗೇ ಹೋಗಬೇಡಿ. ತಿಂಡಿ ಕಾಫಿ ಮಾಡಿ 
ಕೊಂಡು ಹೋಗಿ. ಬೇಕಾದರೆ ಫ್ಲಾಸ್ಕಿನಲ್ಲೂ ಕಾಫಿ ತೆಗೆದುಕೊಂಡು 
ಹೋಗಿ. ನಾನು ಇಲ್ಲೇ ಸ್ವಲ್ಪ ಹೊತ್ತು ಹಾಗೇ ಮಲಗಿಕೊಳ್ಳುತ್ತೇನೆ. 
ಆ ಸೋಫಾದ ಮೇಲಿದೆಯಲ್ಲ, ಆ ದಿಂಬನ್ನು ಸ್ವಲ್ಪ ಕೊಡು ಇಲ್ಲಿ.? 

ರತ್ನ ದಿಂಬನ್ನು ತಂದುಕೊಟ್ಟ bi ಸುಂದರಮ ನವರು ದಿಂಬಿನ 
ಮೇಲೆ ದಿಂಬನ್ನು ಇಟ್ಟ A ಶಾಲನ್ನು ಸ್ವಲ್ಪ ಮೇಲೆಳೆದು 
ಕೊಂಡು oN ರತ್ನ ಮುಂದುಗಡೆಯ ಜಗು ಮುಚ್ಚಿ, 
ಭಟ್ಟರಿಗೆ ಕಾಫಿ ತಿಂಡಿಯ ವಿಷಯ ಹೇಳಲು ಅಡಿಗೆ ಮನೆಗೆ ಸು 


೫ 


ಕುಸುಮಾ ಶ್ಯಾಮಲಾ ಇಬ್ಬರೂ ರತ್ನನ ನಚ್ಚಿನ ಗೆಳೆಯರು , 
ಮೂವರೂ ಸಹಪಾಠಿಗಳು; ಈಗ ಮೂವರೂ ಒಟ್ಟಿಗೆ ಎಸ್‌.ಎಸ್‌.ಎಲ್‌.ಸಿ. 
ಯಲ್ಲಿ ತೇರ್ಗಡೆಯಾಗಿದ್ದರು. 

ಕುಸುಮಾ ಶ್ಯಾಮಲಾ ಇಬ್ಬ ರೂಶಿ ಮಂತ ಪುತ್ರಿಯರು. ಹಣದ 
ಹೆಮ್ಮೆ, ರೂನಿನ ಬಿಂಕ, ನ ರ ಥಯ, ಯುವಕರೊಡನೆ ಸರಿ 
ಸಮಾನಸ್ಮಂಧತೆಯಿಂದ ಓಡಾಡಿ ಅವರೊಂದಿಗೆ ಸರಸದಲ್ಲಿ ಬೆರೆಯ 
ಬೇಕೆಂಬ ಚಪಲ--ಇವೆಲ್ಲ ಕೂಡಿ, ಸೊಗಸುಗಾತಿಯರ ಹಾದಿ ಹಿಡಿ 
ದಿದ್ದರು ಅವರು. ಅ್ಯಕನಾದ ತುದಿ ಬಿಚ್ಚಿದ ಜಡೆ, ಮುಖಕ್ಕೆ “ಸ್ನೋ 
ಪೌಡರ್‌,” ಕಂಡೂ ಕಾಣದ ಕುಂಕುಮದ ಚುಕ್ಕಿ ಮೊಳೆಯುವ ಯೌವನ 
ವನ್ನು ಬಹಿರಂಗಪಡಿಸಲು ನೆರವಾಗುವ ಪೊರೆನವಿರ ಸೀರೆಕುಪ್ಪಸ, ಒಂದು 
ಕೈಗೆ ಬಳೆ ಒಂದು ಕ್ಳೈ ಗೆ ಅದೇತಾನೆ ಕೊಂಡ ಕರು ಕೈಗಡಿಯಾರ, ಕಾಲಿಗೆ 
ಹೊವೆತ್ತಿದ ಮಖನುಲ್‌ ಅಲಂಕಾರದ ಚಪ್ರಲಿ--ಇವು ಅನರ ರಸಿಕ 
ಶ್ರೀಮಂತ ಕುಲವನ್ನು ಸಾರಿ ಹೇಳುತ್ತಿ ದ್ಹುವು. 

ಇವಂಬ್ಬ ರ ಪಕ್ಕ ದಲ್ಲಿ, ರತ್ನ ಕುಂದಣ ಕಬ್ಬ ಲ್ಲದ ರತ್ನ. ಎಂದರೆ, 
ಅವಳಿಗೆ ಉಡಿಗೆ ತೊಡಿಗೆಯ ಮರುಗೇ ಇರಲಿಲ್ಲವೆ ವೆಂದು ಅರ್ಥವಲ್ಲ, 
ತಬ್ಬಲಿ ಹೆಣ್ಣಾ ದರೂ ಅವಳು ತನ್ನ ಸೋದರತ್ತೆ ಯ ಮನೆಯಲ್ಲಿ ಯಾವ 
ಬಗೆಯ ಸುಖಜೋಗ ಭಾಗ್ಯಗಳಿಂದಲೂ ವಂಚಿತಳಾ ಗಿರಲಿಲ್ಲ. ಚಿನ್ನ 
ಕೇಶವಯ್ಯನವರು ಕೇವಲ ಸಾಮಾನ್ಯ ಸ್ಥಿತಿಯಲ್ಲಿ ದ್ವವರು ಸಿರಿವಂತರ 
ಪದವಿಗೇರಿದ್ದರಿಂದ, ಕೆಲವು ಕಾಲ ಬಡತನದಲ್ಲಿಯೂ ತೊಳಲಿದ್ದರಿಂದ, 
ಹಣದ ಬೆಕೆಯನ್ನು ಬಲ್ಲವರಾಗಿದ್ದರು. ಚೆನ್ನಾಗಿ ಉಂಡು ಉಟ್ಟು 
ಸುಖಪಡುವ ಮಟ್ಟ ಸ ಸಿರಿಯನ್ನು  ಬಳೆಸಿಕೊಳ್ಳಹೊರಟರೇ ಹೊರತು, 
ವಸಂತ ವೈ ಭವನ ಸೋಗೆ Bis ಜಾಗರವಾಡುವಂತೆ ತಮ್ಮ ಸಿರಿಯ 


ತಾಯ ಬಯಕೆ ೨೫ 


ಮೆರೆತಕ್ಕೆ ಮನ ಸೋತವರಲ್ಲ. ಇಂಥವರ ಕೈ ಹಿಡಿದ ಸುಂದರಮ್ಮನವರಿಗೆ, 
ಬಹು ಕಾಲ ಪಾತಿವ್ರತ್ಯ ಧರ್ಮದಲ್ಲಿ ಸೊರಗಿದ ಅವರಿಗೆ, ಬಡತನಕ್ಕೆ 
ಬೇಗುದಿಗೊಳ್ಳದೆ ಬಿಗುಮಾನದ ಬದುಕನ್ನು ನಡಸಿದ ಸಂಪ್ರದಾಯ 
ನಿಷ್ಕ ಯುಳ್ಳ ತವರುಮನೆಯ ನೆನಪುಳ್ಳ ಸುಂದರಮ್ಮನವರಿಗೆ, ನವನಾಗರಿ 
ಕತೆಯ ನಲಿದಾಟಕ್ಕೆ ಮನಸ್ಸು ಪರಿವರ್ತನೆಗೊಳ್ಳಲಿಲ್ಲ. ರೇಷ್ಮೆಯ 
ಸೀರೆಯನ್ನೇ ಉಟ್ಟಿರೂ ಅದು ಪಳೆಯ ಕಾಲದ ಧರ್ಮಾವರದ ಸೀರೆ; 
ಕುಂಕುಮಕ್ಕೆ ಕಾರ್ಪಣ್ಯನಿಲ್ಲ ಅರಿಶಿನಕ್ಕೆ ಬರವಿಲ್ಲ; ಅಂಗಳದ ತುಂಬ 
ಬೆಳೆದ ಹೂವು ಮಂಗಳದ ಕುರುಹಾಗಿ ಅವರ ಮುಡಿಗೇರುತ್ತಿತ್ತು. 
ದೇವರ ಪ್ರಸಾದವೆನ್ನಿಸಿ- ವಿಧಿ ಮಾತ್ರ ಮುನಿದು ಅವರಿಗೆ ಅಮಂಗಳದ 
ಹೆಸರಿಟ್ಟು ಹೋಯಿತು. ಒಂದಂರದಲ್ಲಿ ಮಾತ್ರ ಅವರು ಸಂಪ್ರದಾಯ 
ವನ್ನು ಮುರಿದರು--ಪತಿ ಕಣ್ಣು ಮುಚ್ಚಿದ ಮೇಲೆ, "ಮಜಿ' ಹಿಡಿಯಲಿಲ್ಲ 
ಅಷ್ಟೆ. ಇಂಥ ತಾಯಿಯ ಪೋಷಣೆಯಲ್ಲಿ ಬೆಳೆದ ರತ್ನನಿಗೆ ಆಧುನಿಕ 
ಯುವತಿಯ ಭ್ರಾಮಕ ಅಲಂಕಾರ ಶೈಲಿಯ ಪಾಠ ಹೇಗೆ ಆಗಬೇಕು? 

ಸುಂದರಮ್ಮನವರು ತಾವು ರೇಷ್ಮೆ ಸೀರೆ ಉಟ್ಟು, ಮಗಳಾಗಿ 
ಮುಂದಿನ ಸೊಸೆಯಾಗಿ ಮಾಡಿಕೊಂಡ ರತ್ನನಿಗೆ ನೂಲಿನ ಸೀರೆ ಉಡಿಸು 
ತ್ರಿರಲಿಲ್ಲ. ಮನೆಯೊಳಗೆ ಉಡಲು ನೂಲಿನ ಚೀಟಿಯಾದರೂ, ಹೊರಗೆ 
ಉಡಲು ಕಾಲಕ್ಕೆ ತಕ್ಕಂತಹ ರೇಷ್ಮೆಯ ಸೀರೆಗಳನ್ನೇ ತೆಗೆದುಕೊಟ್ಟಿದ್ದ ರು. 
ತಾವೇ ಅವಳಿಗೆ ಬಾಚಿ, ಹೆರಳು ಹಾಕಿ, ರೂ ಮುಡಿಸುವರು. “ಮುತ್ತೈದೆ 
ಕುಂಕುಮ ಮೂರು ಮೈಲಿಗಣಜೆಗೆ ಕಾಣಬೇಕಿಲ್ಲದಿದ್ದ ರೂ ಮೂರು 
ಮಾರಿಗಾದರೂ ಕಾಣಬೇಕನ್ಮು ಎಂದು ಅವರು ರತ್ನ ನಿಗೆ ಒಮ್ಮೆ 
ಹೇಳಿದ ಉಪಜೇಶ. “ಸ್ನರ್ಣಗೌರಯ ಹಾಗೆ ಕಾಣುತ್ತೀಯೆ, ಅರಿಸಿನ 
ಹಚ್ಚಿಕೊಳ್ಳಬಾರದೆ ?? ಎಂದು ಅವರು ಸೋದರ ಸೊಸೆಗೆ ನಾಜೂಕಾಗಿ 
ಅರಿಶಿನ ಹಚ್ಚುವುದನ್ನು ಕಲಿಸಿ, ಅವಳ ಸಹಜವಾದ ಹೊಂಬಣ್ಣ ಕ್ಕೆ 
ಹೊಗರೇರುವಂತೆ ಮಾಡಿದ್ದರು. ಆದರೂ, ಕೆಲವಂಶಗಳಲ್ಲಿ ಈಗಿನ ಕಾಲದ 
ಯುವತಿಯರ ಸಾರ್ವತ್ರಿಕ ಶೈಲಿಯ ಅನುಸರಣೆಗೂ ಅವಕಾಶ ಕೊಟ್ಟಿದ್ದರು: 
ಸೀರೆ ಕುಪ್ಪಸಗಳನ್ನು ಜೊತೆಗಾತಿಯರಂತೆಯೇ ಉಟ್ಟು ತೊಡಲು ಅವಕಾಶ 
ಕೊಬಿದರು. 


೨೬ ತಾಯ ಬಯಕೆ 


ಇಂತು, ರತ್ನನನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳಲು, 
ರತ್ನಕ್ಕೆ ಸಾಣೆ ಹಿಡಿದಂತೆ, ತೋಟಗಾರನು ತಾನು ಬಯಸಿದ ರೀತಿ 
ಬಳ್ಳಿಯನ್ನು ತಿರುಗಿಸಿಕೊಳ್ಳುವಂತೆ, ತಮ್ಮ ಕಲ್ಪನೆಗೆ ತಕ್ಕಂತೆ ಅವಳನ್ನು 
ಬಗೆಬಗೆಯಲ್ಲಿ ತಿದ್ದಿ ಕೊಳ್ಳುತ್ತಿದ್ದರು. "ಮನೆಯ ಸೊಸೆ' ಎಂಬ ಅಂಶ 
ಮಾತ್ರ ಈವರೆಗೂ ಅವರ ಮನದ ಬಯಕೆಯಾಗಿತ್ತೆ ಹೊರತು, ನಾಲಗೆಯ 
ನುಡಿಯಾಗಿ ಹೊಮ್ಮಿರಲಿಲ್ಲ. ಶಾಮಣ್ಣ ನಿಗಾಗಲಿ ರಾಜುವಿಗಾಗಲಿ ತಮ್ಮ 
"ತಾಯ ಬಯಕೆ” ಬಹಿರಂಗವಾಗಿ ಸ್ಪಷ್ಟವಾಗಿರಲಿಲ್ಲ. ಪ್ರಾಪ್ತವಯಸ್ಕನಾದ 
ಶಾಮಣ್ಣನ ಅಂತರ್ಮುಖಿಯಾದ ಮನಸ್ಸು ಸದಾ ಪುಸ್ತಕ ಪ್ರಪಂಚ 
ಪ್ರವಾಸಿಯಾಗಿ, ತನ್ನ ಹಾದಿಯ ಪಕ್ಕದಲ್ಲಿ ಒಂದು ಹೂ ಅರಳಿ ಬಳಿಗೆ 
ಕರೆಯುತ್ತಿದೆ ಎಂಬುದನ್ನು ಗಮನಿಸಿಯೇ ಇರಲಿಲ್ಲ. ಓದಿನಲ್ಲಿ ಮುಳುಗದೆ 
ಯಾವಾಗಲೂ ಕ್ರೀಡಾಸಕ್ತನಾದ, ಸಿನಿಮಾ ಪ್ರಪಂಚದ ಉನ್ಮಾದಕ 
ಸೌಂದರ್ಯ ಮಧುವನ್ನು ಹೀರಿ ಅದನ್ನು ವಾಸ್ತವ ಪ್ರಪಂಚದಲ್ಲಿಯೂ 
ಅನುಭೋಗಿಸಬೇಕೆಂಬ ಬಹಿರ್ಮುಖಿಯಾದ ರಾಜುವಿನ ಮನಸ್ಸು, ಕಂಡ 
ಹೊವಿಗೆಲ್ಲ ಎರಗುವ ಮಧುಕರ ವೃತ್ತಿಯನ್ನು ಅನುಸರಿಸಲು ಹವಣಿಸು 
ತ್ತಿತ್ತು. 

ಕುಸುಮಾ, ಶ್ಯಾಮಲಾ, ರತ್ನ--ಈ ಮೂವರು ಕನ್ಯಾಮಣಿಗ 
ಳೊಂದಿಗೆ ಮೊತ್ತಮೊದಲು ಚಲನಚಿತ್ರ ಮಂದಿರ ಪ್ರವೇಶ ಮಾಡಿದ 
ರಾಜಗೋಪಾಲ್‌ ತನ್ನ ಭವಿಷ್ಯದ ಭೋಗಭಾಗ್ಯದ ಬಾಗಿಲು ತೆಕೆಯಿತೆಂದೇ 
ಭಾವಿಸಿದನು. 


೬ 


ಸುಂದರಮ ನವರು ಗೊತ್ತು ಮಾಡಿಕೊಂಡಿದ್ದ ತ್ಕ, ಮುಂದೆ ಬಂದ 
a ಮನೆಯ ಮಕ್ಕ ಳು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ 
ಸಂತೋಷಾರ್ಥವಾಗಿ ಒಂದು ಸಣ್ಣಿ ಗ ೋಜನಕೂಟವನ್ನು ಏರ್ಪಡಿಸಿದ್ದರು. 

ಅದಕ್ಕೆ, ಡಾಕ್ಟರ ಮನೆಯವರು, "ಶಾಮಣ್ಣ ಮತ್ತು ರಾಜುವಿನ ಮೂವರು 
ನಾಲ್ವ ಬ ಸ ಮಿತ್ರರು, ಕುಸುಮ ಶ್ಯಾಮಲಾ- -ಇವರು ಆಹಾ ನಿತ 
ರಾಗಿದ್ದ ಅತಿಥಿಗಳು. 

'ಸುಂದರಮ್ಮನವರ ದೇಹಪ್ರಕ್ಕೃತಿ ಬಹು ಸೂಕ್ಷ್ಮ. ಮಕ್ಕ: ಳೆಲ್ಲರೂ 
ತೇರ್ಗಡೆಯಾದ ಸಂತೋಷ es ಡಿ: ಅವರ ಭವಿಷ್ಯ ದ ಆಲೋಚನೆ 
ಮತ್ತೊಂದು ಕಡೆ; ಶಾಮಣ್ಣಿ ರತ್ನ ಇವರ ಮರೆಯ ವಿಚಾರ 
ಮಗುದೊಂದು ಕಡೆ. ಈ ಭಾವನೆಗಳ ಪ ಹಿತಶತ್ರುವಾಗಿ ಪರಿಣಮಿಸಿ, 
ಮೆದುಳಿನ ವಿಶ್ರಾಂತಿಗೆ ಭಂಗತಂದು, ರಕ್ತದ ಒತ್ತಡವನ್ನು ಹೆಚ್ಚಿಸಿ, 
ಸಂಧಿವಾತದ ದೆಸೆಯಿಂದ ಮೊದಲೇ ದುರ್ಬಲಗೊಂಡಿದ್ದ ಅವರ ಹೃ ದಯದ 
ಮೇಲೆ ತಾತ್ಕಾಲಿಕವಾದರೂ ತೀವ್ರವಾದ ಬಂಣಾಮವನ್ನುಂಟು 
ಮಾಡಿತ್ತು. ಡಾಕ್ಟರು ಬಂದು ಹೋದ ಮಾರನೆಯ ದಿನವೇ ಸುಂದರಮ್ಮ, 
ನವರಿಗೆ ತಲೆತಿರುಗಿ, ಅವರು ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದು ಬಿಟ್ಟರು. ರತ್ನ 
ಅಲ್ಲದೆ ಮನೆಯಲ್ಲಿ ಯಾರೂ ಇರಲಿಲ್ಲ. ಅವಳು ತುಂಬಾ ಗಾಬರಿಗೊಂಡು, 
ಡಾಕ್ಟರ ಹಾನಿಗೆ ಕೆಂಚಪ್ಪನನ್ನು ಅಟ್ಟಿದಳು. ಕೆಂಚಪ್ಪ ಓಡಿಹೋಗಿ, 
ಡಾಕ್ಟರನ್ನು ಮುತ್ತಿದ್ದ ರೋಗಿಗಳ ಸುತ್ತುಗೋಡೆಯನ್ನು ಭೇದಿಸಿಕೊಂಡು 
ಅವರ ಎದುರಿಗೆ ನಿಂತು, “ಡಾಕ್ಟರೇ!” ಎಂದ ಕೂಡಲೇ, ಅವನ ಧ್ವನಿಯೇ 
ಸಂದರ್ಭವನ್ನು ಸೂಚಿಸಿತು. “ಏನೋ ಸಮಾಚಾರ, ಮನೆಯಲ್ಲಿ ಎಲ್ಲ 
ನೆಟ್ಟಗೆ ತಾನೆ?” ಎಂದು ಅವರು ಪ್ರಶ್ನಿಸಿದಾಗ, “ಇಲ್ಲ ಬುದ್ದಿ, ಅಮ್ಮ್ಮಾ 
ವರು ಇದ್ದಕ್ಕಿದ್ದಾಗೆ ಸಕತ್ತು ಕಾಯಿಲೆಯಾಗಿ ಮಲಗಿಬಿಟ್ಟವರೆ. ನಿಮ್ಮನ್ನು 


೨೮ ತಾಯ ಬಯಕೆ 


ಒಂದಿಗೇನೆ ಕರಕೊಂಡು ಬಾ ಅಂತ ಚಿಕ್ಕವಾ ವು ) ಹೇಳಿ ಕಳಿಸವರೆ” ಎ ಇನ 
ಕೆಂಚಪ್ಪ ತಿಳಿಸಿದನು. ಸಂದರ್ಭವೇನೆಂದು ಕೆಂಚಪ್ಪ ವಿವರಿಸದಿದ್ದುಎೂ, 
ತಮ್ಮ ನಿತ್ಯರೋಗಿಯ ಶರೋಗಗತಿಯನ್ನು ಬಲ್ಲ ವೈದ್ಯರು ಅದು ಏನೆಂಬು 
ದನ್ನು ಸುಲಭವಾಗಿ ಊಹಿಸಿದರು. ಬಳಸಿ ನಿಂತಿದ್ದ ರೋಗಿಗಳಿಗೆ ಐದು 
ನಿಮಿಷದಲ್ಲಿ ಬರುವುದಾಗಿ ಹೇಳಿ, ತಮ್ಮ ಔಷಧಿಯ ಪೆಟ್ಟಿಗೆಯನ್ನೂ 
ತೆಗೆದುಕೊಂಡು, ಕೆಂಚಪ್ಪ ನೊಂದಿಗೆ ಕಾರು ಹೆತ್ತಿದರು. 
ಡಾ|| ರಘುರಾಂ ಸುಂದರಮ್ಮನವರ ಮನೆ ತಲಪುವ ವೇಳೆಗೆ ಅವರು 
ಬೇತರಿಸಿಕೊಂಡು, ರತ್ನನ ಸಹಾಯದಿಂದ ತಮ್ಮ ಮಲಗುವ ಕೋಣೆಗೆ 
ಹೋಗಿ, ಮಂಚದ ಮೇಲೆ ಮಲಗಿದ್ದರು. ಡಾಕ್ಟರು ಬಂದಾಗ ಕುಳಿತು 
ಕೊಳ್ಳಲು ಮಂಚದ ಪಕ್ಕದಲ್ಲಿ ಒಂದು ಕುರ್ಚಿ ಸಿದ್ದವಾಗಿತ್ತು, 
ಡಾಕ್ಟರು » ಸುಂದರಮ್ಮನವರನ್ನು ತಮ್ಮ ಎಂದಿನ ಕ್ರಮದಂತೆ 
ವಿವರವಾಗಿ ಪರೀ ಮಾಡಿದರು. ಸ್ಪೆತೋಸ್ಕೋವಿನಿಂದ ದೃದೆಯದ 
ಬನಿತದ ತೀವ್ರಗತಿಯ ಅರಿವಾಯಿತು; ರಕ್ತಪ ಒತ್ತಡ ಪರೀಕ್ಷಿಸುವ 
ದ ರಕ್ತದ ಒತ್ತಡ ಹೆಚ್ಚಿರುವುದಾಗಿ ಕಂಡು 
ನಾ ಕಮ್ಮಾರನ ತಿದಿಯಂತೆ ಮೇಲಕ್ಕೂ ಕೆಳಕ್ಕೂ 
ಸುಂದರಮ್ಮನವರ ಮಾನಸಿಕ ಪರಿಸ್ಥಿತಿ ಏರುವೇರಾ 
ದಾಗಲೆಲ್ಲಾ ಈಚಿಗೆ ಈ ರೋಗ, ಲಕ್ಷಣಗಳು ಕಾಣಿಸಿ ಭ್ಭುತ್ತಿ ದ್ಧ ವು. 
ಈ ಮರ್ಮವನ್ನು ಅರಿತ ರಘುರಾಂ ಅದನ್ನು ಸುಂದರಮ್ಮ ನವರಿಗೆ ಎಷ್ಟೋ 
ಬಾರಿ ವಿವರಿಸಿ ಹೇಳಿ, “ನನ್ನ ಔಷಧಿ ನೆನ ಮಾತ ಕ್ಕೆ. ನಿಮ್ಮ ಕ್ಷೇಮ 
ನಿಮ್ಮ ಕೈಯಲ್ಲೇ ಇದೆ. ಅನಾವಶ್ಯಕವಾಗಿ ಮನಸ್ಸಿಗೆ ಏನನ್ನೂ ಹಚ್ಚೆ 
ಕೊಸ್ಸಬೇಡಿ. ನಿಮ್ಮ "ನರ್ವಸ್‌ ಸಿಸ್ಟಂ” (ನರಮಂಡಲ) ಜರ್ಜರಿತವಾಗಿ 
ಹೋಗಿದೆ. ಇದಕ್ಕೆ ಸಂಪೂರ್ಣ ವಿಶ್ರಾಂತಿಯೇ ಪರಮೌಷಧ' ಎಂದು 
ಎಚ್ಚರಿಕೆ ಕೊಡುತ್ತಲೇ ಇದ್ದರು. ಮರುಕೊಳಿಸಿದ ಎಂದೂ ಎಂದಿನ ರೋಗಕ್ಕೆ 
ಎಂದೂ ಎಂದಿನ ಚಿಕಿತ್ಸೆಯನ್ನೇ ಡಾಕ್ಟರು ಈ ಸಲವೂ ಕೈಕೊಂಡರು; 
ಸಂಪೂರ್ಣ ವಿಶ್ರಾಂತಿಯನ್ನು ವಿಧಿಸಿದರು; ಕೃದಯವನ್ನು ಬಲಗೊಳಿಸುವ 
ಔಷಧವನ್ನೂ ರಕ್ತದ ಒತ್ತಡವನ್ನು ಕಡಮೆ ಮಾಡುವ ಮಾತ್ರೆಗಳನ್ನೂ 
ಎಂದಿನಂತೆ ಸೇವಿಸಬೇಕೆಂದು : ಹೇಳಿ, ಮಾರನೆಯ ದಿನದಿಂದ ಒಂದು 


ಣಿ 
೧ 


ಸ 


₹೬ 


1೩ 


ಗ 


[3] 


ಯಂತ, ಸಲಕರಣೆಯಿ 


ಬಂದಿತು; ಎದೆಯಂ 
a ಇ 


9 
ಈ 


« 


ತಾಯ ಬಯಕೆ ೨೪ 


“ಕೋರ್ಸ್‌' (ಮಂಡಲ) ಇಂಜೆಕ್ಷನ್‌” ಕೊಡುವುದಾಗಿ ತಿಳಿಸಿದರು. 
ಆಹಾರವನ್ನು ಅರ್ಧಕ್ಕೆ ಇಳಿಸಿದರು. ಹೆಚ್ಚು ಮಾತನಾಡಬೇಡಿ ಎಂದು. 
ಹೇಳಿ, ತಾವೇ ಮಾತನಾಡತೊಡಗಿದರು : 

“ನೀವು ಮಕ್ಕಳ ಭವಿಷ್ಯದ ವಿಚಾರ ತುಂಬ ಮನಸ್ಸಿಗೆ ಹಚ್ಚಿ 
ಕೊಂಡಿರುವ ಹಾಗೆ ಕಾಣುತ್ತೆ. ಅವರು ಮುಂದಕ್ಕೆ ಬರುತ್ತಾರೆ. ನೀವು 
ಯೋಚನೆ ಮಾಡಬೇಡಿ. ಶಾಮಣ್ಣ ನಂತೂ ತುಂಬಾ ಮೇಧಾವಿ. ಅವನ 
ವಿಚಾರದಲ್ಲಿ ಯೋಚನೆಗೆ ಕಾರಣವೇ ಇಲ್ಲ ರಾಜು ವೂ ಬುದ್ಧಿ ವಂತನೇ. 
ಏನೋ ಹುಡುಗತನ, ಸ್ವಲ್ಪ ಲ್ಪ ಸೋಕಿ ಕಲಿತಿದ್ದಾನೆ ಅಸ್ಟೆ - ಕೈಲಿ ಕಾಸಿದ್ದು, 
ಬೆಂಗಳೂರಿನಲ್ಲಿ ಜೋ ಬಕನ ತರುಣ ಯಾರು? ಹೆಜ್ಜೆ ಗೊಂದು 
ಹೋಟಲು, ಮಾರಿಗೊಂದು ಸಿನಿಮಾ ುಂದಿರ ಬಟ್ಟಲು "ಅವಕಾಶ 
ಕೊಟ್ಟು ನಮ್ಮ ಹುಡುಗರು ಕೆ ಡುತ್ತಾರೆ ಅಂತ ಅವರನ್ನು ನಿಂದಿಸಿದರೆ, ಅದು 
ಎಲ್ಲಿಯ ನ್ಯಾಯ? ಅಜೀರ್ಣವಾದ ಮೇಲೆ ಅವರೇ ಪಥ್ಯ ಮಾಡುವುದನ್ನು 
ಕಲಿಯುತ್ತಾರೆ. ನೀವೇನೂ ಯೋಚನೆ ಮಾಡಬೇ ಮುಖ್ಯ, ರಾಜು 

ನೆ ತೆಗೆದುಕೊಳ್ಳ 


ಹ 
ಟರ 
ತಲೆಗೆ ಅಂಟಿದ ಮ್ಯಾಥಿಮ್ಯಾ`ಓಕ್ಕ್‌, ಸೈನ್ಸ್‌ ಆಪ್ಸನಲ್‌ 
ಲ ಈ ವರ್ಷ. ಅವನಿಗೆ 
೧7) 
ಬಿಟಿ 
Ww 


ಬಾರದಿತ್ತು. ಹೋಗಲಿ, ಅಂತೂ ಪ್ಯಾಸು ವ 
ಸಿ.ಬಿ.ಜಡ್‌. ಕೊನಸಿ, ಇಂಟರ್‌ ಪ್ಯೂಸ್‌ ವ ಾಡಿಬಿ ಬ ಆ ಮೇಲಿ 
ಮೆಡಿಕಲ್‌ ಸ್ಕೂಲಿಗೋ, ಮೆಡಿಕಲ್‌ ಕಾ ಗೊ ಸೇರಿಸಿಬಿಟ್ಟಿರಾಯಿತು. 
ಇದೆಲ್ಲಾ ಒಂದು ಯೋಚನೆ ಮಾಡತಕ್ಕ ವಿಷಯವೇ?” ft ಇತ್ಟರು 
ಸುಂದರಮ್ಮನವರ ಮನಸ್ಸ ಮಾಧಾನವಾಗುವ ರೀತಿಯಲ್ಲಿ, ಕ್ಕ [ತಕವೆನಿಸಿದರೂ 
ವೈದ್ಯ ವೃತ್ತಿಗೆ ಅನಿವಾ ಇಥ್ಯವಾ ಇದ ಸುಪ್ರಸನ್ನತೆಯ ಮೊಗವಾಡವನ್ನು ಧರಿಸಿ, 
ತಮ್ಮ ನಿಶ್ಚಿ ತಾಭಿಪ್ರಾ ಯವನ್ನು ಮುಂದಿ ಟ್ಟು. 

ಸುಂದರಮ್ಮನವರ ಉಸಿರಾಟ ke (ಗದ ಉರುಬನ್ನು ತಪ್ಪಿಸ ಸಿ 
ಕೊಂಡು ಕೃಮ ಕ್ರಮವಾಗಿ ನಿಧಾನಗೊಳ್ಳು ತ್ತು. ಮಾತನಾಡಜಿಣೆ-ಬ 
ಇಚ್ಛೆಯನ್ನು ಕೆಲಹೊತ್ತು ತಡೆಹಿಡಿದು, ಕಡೆಗೆ ಎರಡೇ ಮಾತಾಡಿದರು: 

“ಶಾಮಣ್ಣ -ರತ್ನನ್ನ್ನ ಮದುನೆ ಆಗುವ ಹಾಗೆ ನೀವು ಒಪ್ಪಿಸಬೇಕು. 
ಅದೊಂದಾದರೆ ನನಗೆ ನಿಶ್ಚಿಂತೆ ಚ ೫ 

ರತ್ನನನ್ನು ಮದುವೆಯಾಗಲು ಶಾಮಣ್ಣ ಒಪ್ಪಲಾರ, ಒಪ್ಪಿದರೂ 


elt 2 


CL 2೭೬ 


೩೦ ತಾಯ ಬಯಕೆ 


ಕೂಡಲೇ ಮದುವೆಯಾಗಲು ಒಪ್ಪ ಲಾರ ಎಂಬ ಧ್ವನಿಯಿತ್ತು, ಸುಂದರಮ್ಮ 
ನವರ ಮಾತುಗಳಲ್ಲಿ. ಈ ವಿಚಾರದಲ್ಲಿ ತಮ್ಮ ರಾಯಭಾರ ಅನಿವಾರ್ಯ 
ಎಂಬುದನ್ನು ಮುಂಗಂಡ ಡಾಕ್ಟರು, ರೋಗಿಯನ್ನು ಬಳಲಿಸಲು ಇಷ್ಟವಿಲ್ಲ 
ದಿದ್ದರೂ ಒಂದೆರಡು ಪ್ರಶ್ನೆಗಳನ್ನು ಹಾಕಬೇಕಾಯಿತು. ಸಂಗ್ರಹವಾದ 
ಸ್ಪಷ್ಟವಾದ ನೇರವಾದ ಒಂದೆರಡು ಮಾತಿನ ಉತ್ತರ ಬರುವ ರೀತಿಯಲ್ಲಿ 
ರಘುರಾಂ ತಮ್ಮ ಪ್ರಶ್ನೆಗಳನ್ನು ರೂಪಿಸಿ, ವೈದ್ಯವೃತ್ತಿಗಿಂತ ಹೆಚ್ಚಾಗಿ 
ವಕೀಲ ವೃತ್ತಿಯ ಮಾತುಗಾರಿಕೆಯನ್ನು ಉಪಯೋಗಿಸಿದರು. ರೋಗಿ 
ಯನ್ನು ದಣಿಸದೆ ಅವಶ್ಯವಾದ ವಿಷಯ ಸಂಗ್ರಹ ಮಾಡಬೇಕಾಗಿತ್ತು 
ಅವರು; ಸುಂದರಮ್ಮನವರ ಸದ್ಯದ ಸ್ಥಿತಿಯಲ್ಲಿ ತಾವು ಅವರಿಗೆ ಕೂಡಲೆ 
ನೆರವಾಗಬೇಕಾಗಿತ್ತು. ;ವಿಷಯವು ನಿರ್ಧಾರವಾಗದಿದ್ದರೆ ಅವರ ದೇಹಸ್ಥಿ ತಿ 
ಇನ್ನೂ ಹದಗೆಡಬಹುದೆಂದು ಅವರು ಹೆದರಿದರು. 

“ಶಾಮಣ್ಣ ನಿಗೆ ರತ್ನನ್ನ್ನ ಕೊಟ್ಟು ಮದುವೆ ಮಾಡಬೇಕು ಅನ್ನುವ 
ವಿಚಾರವನ್ನ ಅವರ ಮುಂದೆ ನೀವು ಎಂದೂ ಸ್ಪಷ್ಟವಾಗಿ ಆಡಿಲ್ಲ, ಅಲ್ಲವೆ ?? 

“ಇಲ್ಲ? 

“ಶಾಮಣ್ಣ ನಿಗೆ ಈಗ ಹೆಣ್ಣು ಕೊಡಬೇಕು ಅಂತ ಯಾರೂ ಬಂದಿಲ್ಲ 
ತಾನೆ? 

“ನಿಮಗೆ ಹೇಳುವುದು ಮರೆತು ಹೋಗಿತ್ತು........ 4 

ಸುಂದರಮ್ಮನವರ ಉತ್ತರ ದೀರ್ಫವಾಯಿತು ; ಇದನ್ನು ಡಾಕ್ಟರ್‌ 
ನಿರೀಕ್ಷಿಸಿರಲಿಲ್ಲ. ಉತ್ತರವನ್ನೂ ತಮ್ಮ, ಮುಂದಿನ ಪ್ರಶ್ನೆಗಳಲ್ಲಿ ತಾವೇ 
ಅಳವಡಿಸಿಕೊಂಡು, ನಡುವೆ ಬಾಯಿ ಹಾಕಿದರು. 

“ಪರವಾಯಿಲ್ಲ. ಈಜೆಗೆ ಒಬ್ಬರು ಹೆಣ್ಣು ಕೊಡಲು ಬಂದಿದ್ದರು. 
ದೊಡ್ಡ ಮನುಷ್ಯರು, ಸರ್ಕಾರದಲ್ಲಿ ಆಫೀಸುಗಿರಿ ಮಾಡುವವರು ಅಂತ 
ಕಾಣುತ್ತೆ. ಅಲ್ಲವೆ?” 

“ಹೌದು.” 

“ಹುಡುಗಿ ಇಂಟರ್‌ಮಾಡಿಯಟ್‌ ಪ್ಯಾಸು ಮಾಡಿರಬೇಕೂಂತ 
ಕಾಣುತ್ತೆ. ಹೌದೋ?” 

“ಹ್ಞೂ.” 


ತಾಯ ಬಯಕೆ ೩೧ 


“ಹುಡುಗಿಯನ್ನ ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು ಅಂತ 
ಕಾಣುತ್ತೆ.” 

“ಇಲ್ಲ.” 

“ಸರಿ. ಹಾಗಾದರೆ, ರತ್ನನ್ನ ಕಂಡು ನಿಮ್ಮ ಹುಡುಗಿಗಿಂತಲೂ 
ಚೆನ್ನಾಗಿದ್ದಾಳೆ ನಮ್ಮ ಕನ್ಯಾರತ್ನ ಎಂದು ಅವರು ಹೇಳಿರಬೇಕು.” 

ಉತ್ತರ ರೂಪವಾಗಿ ಮೃದುಹಾಸವೊಂದು ಸುಂದರಮ್ಮನವರ 
ಮುಖವನ್ನು ಬೆಳಗಿತು. ಡಾಕ್ಟರ ಊಹಾಶಕ್ತಿಯನ್ನು ಅವರು ಮೆಚ್ಚಿ 
ಕೊಂಡಿದ್ದರು. 

“ಅವರು ಮಗಳಿಗೆ ಸಂಗೀತಪಾಠ ಮಾಡಿಸಿದ್ದಾರೆ ಅಂತ ಕಾಣುತ್ತೆ. 
ಅಲ್ಲವೆ?” 

“ಹೌದು.” 

“ಯಜಮಾನರ ಹಾಗೇನೇ ನಿಮ್ಮ ಮಕ್ಕಳಿಗೂ ಸಂಗೀತದ ಹುಚ್ಚು. 
ರಾಜುವಿಗೆ ಫಿಲ್ಮ್‌ ಹಿಟ್ಸ್‌, ಶಾಮಣ್ಣ ನಿಗೆ ಶಾಸ್ತ್ರೀಯ ಸಂಗೀತ. (ಡಾಕ್ಟರು 
ನಡುವೆ ನಕ್ಕರು.) ಹೆಣ್ಣಿ ಗಿಂತ ಹೆಚ್ಚಾ ಗಿ ಹೆಣ್ಣಿ ನ ಸಂಗೀತ, ಇಂಟರ್‌ 
ಮಾಡಿಯಟ್‌ ಶಾಮಣ್ಣ ನ ಮನಸ್ಸಿ ಗೆ ಅಂಟಿರುತ್ತೆ “ಅವನಿಗೆ ಈ ವಿಷಯ 
ಗೊತ್ತಾಗಿದ್ದ ರೆ. ಅವರು ಬಂದಾಗ ಅವನು ಮನೆಯಲ್ಲೇ ಇದ್ದ ಅಂತ 
ಕಾಣುತ್ತೆ.” 

64 ಹ್ಞೂ. ೫ 

“ಅಂತೂ ಹೆಣ್ಣ ನ್ನು ಅವನಿನ್ನೂ ನೋಡಿಲ್ಲ?” 

“ಇಲ್ಲ.” 

“ರತ್ನನ ಜೊತೆ ಅವನು ಯಾವಾಗಲೂ ಹೆಚ್ಚು ಸಲಿಗೆಯಿಂದ ಇಲ್ಲ 
ಅಂತ ಕಾಣುತ್ತೆ...” 

“ಇಲ್ಲ.” 

“ಇದಕ್ಕೆ ನಾನು ಔಷಧಿ ಕಂಡುಹಿಡಿಯುತ್ತೇನೆ, ನೀವೇನೂ 
ಯೋಚನೆ ಮಾಡಬೇಡಿ. ಅಂತೂ ಶಾಮಣ ರತ್ನ ಇವರ ಮದುವೆ ಬೇಗ 
ಆಿಗಿಬಿಡಬೇಕು ಅಂತ ನಿಮ್ಮ ಇಷ್ಟ ತಾನೆ?” 

ಮೆಲ್ಲನೆ HR ke ನವರು. 


೩೨ ತಾಯ ಬಯಕೆ 


“ನೀವು ಸಾಯುವುದರೊಳಗೆ ಇದಾಗಬೇಕು ಅಲ್ಲವೆ?” ಎಂದು 
ಡಾಕ್ಟರು ಸ್ವಲ್ಪ ಗಟ್ಟಿಯಾಗಿಯೇ ನಕ್ಕರು. 

ಉತ್ತರವಾಗಿ ಮೆಲ್ಲನೆ ನಕ್ಕರು ಸುಂದರಮ್ಮನವರು. 

“ನೀವು ಯೋಚನೆ ಮಾಡಬೇಡಿ. ನಿಮ್ಮ ಶಾಮಣ್ಣ ನ ಮದುವೆ 
ಆಗುವವರೆಗೂ ಯಮಧರ್ಮರಾಯಸನಿಗೆ ಒಂದು ಮಾಯಾ (1101081೩) 
ಇಂಜೆಕ್ಷನ್‌ ಚುಚ್ಚಿರುತ್ತೇನೆ. ಅವನು ಮೈಮರೆತು ಮಲಗಿರುತ್ತಾನೆ. 
ಆಮೇಲೆ, ನನ್ನ ಗಿರಾಕಿಗಳಲ್ಲಿ ಕೆಲವರ ಕಡೆಗೆ ಕೈತೋರಿಸಿ ಬಿಡ್ತೇನೆ. ನಿಮ್ಮ, 
ಹತ್ತಿರ ಅವನು ಸುಳಿಯಬೇಕಾದರೆ ಇನ್ನೂ ತುಂಬ ಕಾಲವಾಗಬೇಕು. 
ಮೊನ್ಮುಗನ್ನ ನೀವು ಕಾಣಪೆ ಕಣ್ಣು ಮುಚ್ಜೋಜಿ 7 ಛೇ ಛೇ ಛೇ... 
ಎಂದು ಡಾಕ್ಟರ್‌ ರಘುರಾಂ 'ಸಿಂದರಮ್ಮನವರಿಗೆ ಹಾಸ್ಯದೆ ಗುಳಿಗೆ 
ಯೊಂದನ್ನು ತಿನ್ನಿಸಿ, “ನಾನಿನ್ನು ಒತ್ತೀನೆ” ಎಂದು ಮೀರಿದ. 

ಹ ಚತ್ರ ಮರೆಯಬೇಡಿ.” 

“ಸ್ಟ್‌ ಪೋನ್‌ ಮಾಡಿಬಿನಿ. ಈಗ ಯಾಕೆ? 

“ಇನ್ನು ಪರವಾಯಿಲ್ಲ. ನಡೆಯೋದು ನಡೆದುಹೋಗಲಿ. ಅಂತೂ 
ಮರೆಯಬೇಡಿ... 


“ಹೆಚಾ ಯಿ ತು ಮಾತು, ಸಾಕು. ಅವೊತ್ತು ನೀವು ಹಾಸಿಗೆ ಬಿಟ್ಟು 
ಏಳೋದಿಲ್ಲ ಆಂತ ಮಾತುಕೊಟ್ಟಕಿ ಕುಟುಂಬ ಸಮೇತ ಬರುತೀನಿ.” 
“ಗಲ್ಲಿ 2) 


ಡಾ|| ರಘುರಾಂ ಸುಂದರಮ್ಮನನರನ್ನು ಬೀಳ್ಕೊಂಡು, ಭಟ್ಟರು 
ಕೊಟ್ಟ ಓವಲ್‌ಟೈನ್‌ ಶುಡಿದು, ಕು ತ ಕತ್ತಿ 'ಹೂರಟರು. 


೬ 


ಭಾನುವಾರದ ಹೊತ್ತಿಗೆ ಸುಂದರಮ್ಮ] ನವರಿಗೆ ಬಹಳ ಮಟ್ಟಿ ಗೆಗುಣ 
ಮುಖವಾಗಿತ್ತು. ಆದರೂ, ಡಾಕ್ಟರ ಆಜ್ಜೆ ಸಿಯನ್ನು SE 
ಹಾಸಿಗೆಯಮೇಲೆಯೇ ಮಲಗಿದ್ದರು. ಎಲ್ಲರೊಂದಿಗೆ ಊಹ 
ಕೋಣೆಯಲ್ಲಿ ೪ ಬೇರೆಯಾಗಿ ಊಟಮಾಡಿದರು. ಉಳಿದವರೆಲ್ಲ ಎ 
ಮುಂದಿನ ಕೈಸಾಲೆಯಲ್ಲಿ ತಾಂಬೂಲಹಾಕಿಕೊಳ್ಳುತ್ತಾ ಸರಸಸ ಲ್ಲಾಪದಲ್ಲಿ 
ತೊಡಗಿದ್ದಾಗ, ಸುಂದರಮ್ಮನವರು ಮಲಗಿ ಸ್ವಲ್ಪಹೊತ್ತು ವಿಶ್ರಾಂತಿ 
ಪಡೆದರು. 

ಮಧ್ಯಾಕ್ನ್‌ ಹನ್ನೆರಡರ ಹೊತ್ತಿಗೆ ಸರಿಯಾಗಿ ಊಟಿ ಮುಗಿದಿತ್ತು, 
ಎರಡುಗಂಟಿಯ ಹೊತ್ತಿಗೆ ಭಟ್ಟ ರು ಎಲ್ಲರಿಗೂ ಕಾಫಿ ಟೀ ವಿನಿಯೋಗ 
ಮಾಡಿದರು. ಅಡಗ ಸುಂದರಮ್ಮನವರೂ ಒಂದು ಬಟ್ಟಿಲು 
ಕಾಫಿಯನ್ನು ಸೇವಿಸಿ, ರಾಜುವನ್ನು ತಮ್ಮ ಬಳಿಗೆ ಕರಸಿಕೊಂಡರು. 

ರಾಜು ಬಂದವನೇ ನಮ್ಮ 1 2” ಎಂದೆ. 

“ಇವೊತ್ತು ಸಿನಿಮಾಗಿನಿಮಾಕ್ಕೆ ಹೋಗುವ ಏರ್ಪಾಡಿದೆಯೋ??” 
ಎಂದು ಸ ಸುಂದರಮ್ಮನವರು ಪ್ರ ಪ್ರಶ್ನ ನರು. 

“ಏನೂ ಇಲ್ಲವಲ್ಲ!” 

“ಬೇಕಾದರೆ ಹೋಗಿಬಿಟ್ಟು ಬನ್ನಿ.” 

“ನಾನು ರತ್ನ ಇಬ್ಬರೇನೇ ಹೋಗಬೇಕು ಹೋದರೆ. ಶಾಮಣ್ಣ 
ಎಲ್ಲಿ ಬರುತಾನೆ? ಅವನಿಗೆ ಹಿಂದಿ ಹಾಡುಗಳ ತಲೆ ಕಂಡರೇ ಆಗುವುದಿಲ್ಲ.” 

“ಅವನು ಬರದೆ ಇದ್ದರೆ ಬೇಡ. ಅಪೊತ್ತಿನ ಹಾಗೆ ಕುಸುಮ 
ಶ್ಯಾಮಲಾ ಬರುತಾರೇ ಇಲ್ಲವೋ?” 

“ಮುಂಚೆಯೇ ತಿಳಿಸಿದ್ದರೆ ಮನೆಯಲ್ಲಿ ಹೇಳಿಬರುತಾ ಇದ್ದರು. 
ಅಲ್ಲದೆ... 


೩೪ ತಾಯ ಬಯಕೆ 


“ಅದಕ್ಕೇನು? ಬೇಕಾದರೆ ಕೆಂಚಪ್ಪ ಹೇಳಿಬರುತ್ತಾನೆ. ಅವರೇನು 
ಟಿಕೆಟ್ಟಗೆ ಹೆಣ ತರಬೇಕಾಗಿಲ್ಲ ಇವೊತ್ತು. ನಮ್ಮ ಮನೆಯಲ್ಲಿ ಔತಣದ 
ಊಟಹಾಕಿ ಅವರಿಂದ ಹಣ ಕೇಳುವುದೇ? 

ತೂಕಡಿಸುವವರಿಗೆ ಹಾಸಿಗೆ ಹಾಸಿ ಕೊಟ್ಟಂತಾಯಿತು; ರಾಜು 
ಸಂತೋಷದ ಸಮ್ಮತಿಯನ್ನು ಮೌನದಿಂದ ಸೂಚಿಸಿದ. 

“ಸರಿ, ಹಾಗಿದ್ದರೆ. ಹೋಗಿಬಿಟ್ಟು ಬನ್ನಿ. ಆಮೇಲೆ ಕಾಲೇಜು 
ಬಾಗಿಲು ತೆಗೆದಮೇಲೆ ಸಿನಿಮಾಕ್ಕೆ ಎಲ್ಲಿ ಹೋಗೋದಕ್ಕೆ ಆಗುತ್ತೆ” ಎಂದು 
ದಿಂಬಿನ ದಸಿಯಿಂದ ತೆಗೆದು, ಮಗನ ಕೈಗೆ ಐದು ರೂಪಾಯಿ ನೋಟನ್ನು 
ಹಾಕಿದರು. 

“ಐದೆಲ್ಲಿ ಸಾಕಾಗುತ್ತಮ್ಮ? ವಿಪರೀತ “ರಷ್ಟು' (ನೂಕುನುಗ್ಗಲು). 
“ಕ್ಯೂನಲ್ಲಿ' ನಿಂತು ಟಕೇಟು ತೆಗೆದು ಕೊಳ್ಳಬೇಕಾಗುತ್ತೆ. ಹೋದರೆ 
“ಬಾಕ್ಸ್‌ ಸೀಟಿಗೆ' ಹೋಗಬೇಕು. ಹೋಗುತಾ ಬರುತಾ ಬಸ್ಸು ಚಾರ್ಜು 
ಎಂದು ರಾಜು ರಾಗ ತೆಗೆದ. 

ಸುಂದರಮ್ಮುನವರು, “ಹಾಗೇ ? ಸರಿ” ಎಂದು ಇನ್ನೊಂದು ಐದು. 
ರೂಪಾಯಿನ ನೋಟನ್ನು ತೆಗೆದು ಅವನ ಕೈಗೆ ಇಟ್ಟರು. 

ಇಜು ಹೋದ ಸ್ವಲ್ಪ ಹೊತ್ತಿನ ಮೇಲೆ, ಸುಂದರಮ್ಮನವರು 
ಡಾಕ್ಟರನ್ನು ಕರಸಿಕೊಂಡು, ತಾವು ಮೂಡಿರುವ ಏರ್ಪಾಡನ್ನು ತಿಳಿಸಿದರು. 

“,...ಇವೊತ್ತು ಹೇಗಿದ್ದರೂ ಭಾನುವಾರ ತಾನೆ. ಸಂಜೆ ಷಾಪಿಲ್ಲ. 
ಶಾಮಣ್ಣ ನೂ ಸಂಜೆಯ ವರೆಗೆ ಎಲ್ಲೂ ಹೋಗುವುದಿಲ್ಲ. ನಿಮ್ಮ ಮನೆಯ 
ವರನ್ನೂ ಬೇಕಾದರೆ ಬಿಟ್ಟು ಬಂದುಬಿಡಿ. ಶಾಮಣ್ಣ ನನ್ನು ನೀವು ಮದುವೆಗೆ 
ಒಪ್ಪಿಸಿಬಿಡಿ, ಹೇಗಾದರೂ ಮಾಡಿ. ಅನನು ಮೈಸೂರಿಗೋ ಬೊಂಬಾ 
ಯಿಗೋ ಹೋಗುವುದರೊಳಗೆ, ಇದೇ ಜ್ಯೇಷ್ಠ ದಲ್ಲೊ € ಬರುವ ಶ್ರಾವಣ 
ದಲ್ಲೊ ೇ ಮದುವೆಯ ಶಾಸ್ತ್ರ ಮಾಡಿಬಿಡೋಣ. ಹೇಗೆ ಯೋಚಕೆ 
ಮಾಡಿದರೂ, ಅವನಿಗೆ ಬೇಗ ಮದುವೆ ಮಾಡುವುದು ಒಳ್ಳೆಯಜೆ. 
ನನಗೋಸ್ಕರ ನೀವು ಸ್ವಲ್ಪ ತೊಂದರೆ ವಹಿಸಬೇಕು...” ಎಂದು ಸುಂದರಮ್ಮ 
ನವರು ತಮ್ಮ ಇಂಗಿತವನ್ನು ಡಾಕ್ಟರಿಗೆ ವಿವರಿಸಿದರು. 

ರಘುರಾಂ "“ಆಗಲಿ'' ಎಂದು ಒಪ್ಪಿ ಕೊಂಡರು. 


ತಾಯ ಬಯಕೆ ೩೫ 


ರಾಜು, ರತ್ನ, ಕುಸುಮ, ಶ್ಯಾಮಲಾ ನಾಲ್ವರೂ ಚಲನಚಿತ್ರ 
ಕೈಂದು ಹೊರಟಮೇಲೆ ಡಾ|| ರಘುರಾಂ ತಮ್ಮ ಹೆಂಡತಿ ಮಕ್ಕಳನ್ನು 
ಮನೆಯಲ್ಲಿ ಬಿಟ್ಟು, ಮತ್ತೆ ಹಿಂದಿರುಗಿದರು. 

ಕೆಲವು ಹೊತ್ತು ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯಲ್ಲಿ 
ಮೌನ ಸಾಮ್ರಾಜ್ಯದ ಸಾರ್ವಭೌಮನಾಗಿ, ಶಾಮಣ್ಣ ರೇಡಿಯೋ ಮುಂದೆ 
ಕುಳಿತು ಮದ್ರಾಸ್‌ ಸ್ಟೇಷನ್‌ ತಿರುಗಿಸಿದ; "ರಿಕಾರ್ಡ್‌' ಆದರೂ 
ಕರ್ಣಾಟಕದ್ದು ; ಮೈಮರೆತು ಕೇಳುತ್ತ ಕುಳಿತಿದ್ದ. 

ಮನೆಗೆ ಇದೇ ತಾನೇ ತೆರಳಿದ ಡಾಕ್ಟರು ಅದೇಕೆ ಹಿಂದಿರುಗಿದರು 
ಎಂದು ಶಾಮಣ್ಣ ನಿಗೆ ಆಶ್ಚರ್ಯವಾಯಿತು; ಮನೆಯನ್ನು ಹೊಕ್ಕವರೇ, 
“ಬಾರಯ್ಯ ಒಳಕ್ಕೆ. ನಿಮ್ಮ ತಾಯಿಯ ಕೂಡ ಸ್ವಲ್ಪ ಮಾತಾಡುವುದಿದೆ. 
ನೀನೂ ಇರಲಿ ಅಂತ ಅವರು ಹೇಳಿದ್ದಾ ಕೆ” ಎಂದಾಗ ಅವನ ಆಶ್ಚರ್ಯ 
ಇಮ್ಮಡಿಯಾಯಿತು. ಮೌನವಾಗಿ ಡಾಕ್ಟರನ್ನು ಹಿಂಬಾಲಿಸಿದ. 

ಕೆಂಚಪ್ಪ ಮಂಚದ ಬಳಿ ಇನ್ನೊಂದು ಕುರ್ಚಿಯನ್ನು ಇಟ್ಟು 
ಹೋಗಿದ್ದ. ಡಾಕ್ಟರೂ ಶಾಮಣ್ಣ ನೂ ಕುರ್ಚಿಗಳ ಮೇಲೆ ಕುಳಿತರು. 

ಭಟ್ಟರು ಮತ್ತೆ ಎರಡು ಬಟ್ಟಿಲು ಕಾಫಿ ತಂದು ಇಬ್ಬರ ಕೈಗೂ 
ಇತ್ತರು. 

“ನಾನೇನು ಉಪ ನ್ಯಾ ಸ ಮಾಡಬೇಕಾಗಿದೆಯೇ, ಅಮ್ಮಾ” 
ಎಂದರು, ಡಾಕ್ಟರ್‌ ನಸುನಗುತ್ತ. 

“ಉಪನ್ಯಾಸವಲ್ಲ, ಉಪಡೇಶ” ಎಂದರು ಸುಂದರಮ್ಮನವರು. 

ತನ್ನ ತಾಯಿ ಡಾಕ್ಟರೊಂದಿಗೆ ಏನೋ ಒಳಸಂಚು ನಡಸಿದ್ದಾರೆ 
ಎಂದು ಶಾಮಣ್ಣ ಕಿಗೆ ಬೋಧೆಯಾಯಿತು, ತನ್ನ ಮುಂದಿನ ವಿದ್ಯಾ 
ಭ್ಯಾಸದ ಬಗೆಗೋ, ಕೆಲವು ದಿನಗಳ ಕೆಳಗೆ ಹೆಣ್ಣು ಕೊಡಬಂದಿದ್ದ ವರು 
ಮಾಡಿದ ಮದುವೆಯ ಪ್ರಸ್ತಾಪದ ಕುರಿತೋ ತನ್ನ ಮುಂದೆ ಮಾತು 
ಕತೆಯಾಗಲಿದೆ ಎಂದು ಅವನು ಊಹಿಸಿದನು. ತನ್ನ ಉತ್ತರಗಳಿಂದ 
ತಾಯಿಯ ಮನಸ್ಸು ನೋಯುನಂತಾಗಿ, ಎಲ್ಲಿ ಅವರ ಆರೋಗ್ಯ ಹೆದ 
ಗೆಡುವುಡೋ ಎಂದೂ ಕಳವಳಗೊಂಡನು. ಸಾಧ್ಯವಾದಮಟ್ಟಿಗೂ ಅವರ 
ಇಷ್ಟಾರ್ಥಗಳನ್ನು ನಡಸುವುದಾಗಿ ಮನಸ್ಸಿನಲ್ಲಿ ತೀರ್ಮಾನಿಸಿಕೊಂಡನು. 


ಷಹ ತಾಯ ಬಯಕೆ 


ಡಾ|| ರಘುರಾಂ ಅವರೇ ಮಾತನ್ನು ಪ್ರಾರಂಭ ಮಾಡಿದರು. 
ಅವರ ಧ್ವನಿ ರೋಗಿಯ ಮನಸ್ಸಿನಲ್ಲಿ ಧೈರ್ಯ ನಂಬಿಕೆಗಳನ್ನು ಹುಟ್ಟಿಸುವ, 
ರೂಢಿಯ ಸ್ಫಾಯಿಯನ್ನು ಹಿಡಿದಿತ್ತು; ಮಾರ್ದವ ಮನವೊಲಿಸಿಕೊಳ್ಳು 
ವಂತಿತ್ತು; ನೂರಾರು ರೋಗಿಗಳನ್ನು ಪರೀಕ್ಷೆ ಮಾಡಿ ಔಷಧದ ಚೀಟಿ 
ಗಳನ್ನು ಬರೆದುಕೊಡಬೇಕಾದ ಹೊತ್ತಿನಲ್ಲಿ , ಕಾಲದ ಬೆಲೆಯ ಅರಿವಿ 
ನಿಂದ ಮಿತಗೊಂಡ ಮಾತಿನ ಖಚಿತತೆಯಿತ್ತು. 

“ಏನು ವಿಷಯ ಅಂತ ಗೊತ್ತು ತಾನೆ, ಮಿಸ್ಟರ್‌ ಶ್ಯಾಮ್‌?” 

“ಶಾಮಣ್ಣ ಅಂಶ ಕೂಗಿ ಡಾಕ ಕ್ಚರೇ, ಸಸಂ ಕಾಲೇಜಿಗೆ 
ಮಾತ್ರ ಶ್ಯಾಮ್‌, ಅಷ್ಟೆ. 

ಹತು “ಮಣ್ಣ ನಿಮ್ಮ ತಾಯಿಗೆ ಮೌನವ್ರತನನ್ನು 
ವಿಧಿಸಿರುವವನು ನಾನೆ. ಅವರಿಗೆ ನಾನು ಕೊಟ್ಟ ಶಿಕ್ಷೆಗೆ ಈಗ ಪ್ರತಿ ಶಿಕ್ಷೆ 
ಅನುಭವಿಸಬೇಕಾಗಿ ಬಂದಿದೆ. ಅವರ ಪರವಾಗಿ "ಸೇ ಇ 
ಬೇಕಾಗಿದೆ........ » 

“ಅವರ ಮನ ಸ್ಸು ನಿಮಗೆ ಹೇಗೆ ಗೊತ್ತಾಯಿತು?” ಎಂದು ಶಾಮಣ್ಣ 
ನಕ್ಕ. 

“ತಮ್ಮ ಅಭಿಪ್ರಾಯವನ್ನು ನನಗೆ ಬೆಳೆಗ್ಗೆ ಸೂಕ್ಷ್ಮವಾಗಿ ತಿಳಿ 
ಸಿದ್ಧರು ಅಂತ ಇಟ್ಟುಕೋ. ಇನ್ನೊಂದು ಸಲ ಮಾತನಾಡಿದರೆ 
ಆಯಾಸವಾಗುವುದಿಲ್ಲವೆ?* 

“ಸುಮ್ಮನೆ ಹುಡುಗಾಟಕ್ಕೆ ಹಾಗಂಜಿ. ನೀವು ಹೇಳಬೇಕೂ 
ಅಂತಿರುವುದನ್ನು ಹೇಳಿ.” 

“ನೋಡಿದೆಯಾ, ಆಗಲೇ ಮಾತು ಎಲ್ಲಿಂದ ಎಲ್ಲಿಗೋ ಹೋಯಿತು, 
ಇರಲಿ. ಈಗ ನಾನು ಹೇಳುವುದು ಏನೂ ಇಲ್ಲ. ನಾನು ಕೇಳುವ 
ಪ್ರಶ್ನೆಗಳೆಲ್ಲಾ ನಿಮ್ಮ ತಾಯಿ ಕೇಳಿದ ಪ್ರಶ್ನೆ ಗಳು, ನಾನು ಹೇಳಿದ 
ಅಭಿಪ್ರಾಯಗಳೆಲ್ಲ ನಿಮ್ಮ ತಾಯಿಯವರ ಅಭಿಪ್ರಾಯಗಳು ಅಂತ ತಿಳಿಯ 
ಬೇಕು. ತಿಳಿಯಿತೋ?” 


(6 ಸರಿ, ೫ 


“ನೀನು ಫಸ್ಟ್‌ ಕ್ಲಾಸಿನಲ್ಲಿ ಪ್ಯಾಸ್‌ ಮಾಡಿರುವುದು ನಿಮ್ಮ ತಾಯಿಗೆ 


ಉ 


ತಾಯ ಬಯಕೆ ೩೭ 


ತುಂಬಾ ಸಂತೋಷವಾಗಿದೆ.? 

ಶಾಮಣ್ಣ ಮೌನವಾಗಿಯೇ ಇದ್ದ. ತಾಯಿಗೆ ಸಂತೋಷವಾಗಿದ್ದ 
ವಿಚಾರ ಅವನಿಗೆ ನಾನಾ ರೀತಿಗಳಲ್ಲಿ ಮನದಟ್ಟಾಗಿದ್ದ ಸಂಗತಿ. ಡಾಕ್ಟರ 
ಪುನರುಕ್ತಿ ಅನಾವಶ್ಯಕವಾಗಿತ್ತು. 

“ನೀನು ತುಂಬಾ ವಿಧೇಯ, ವಿನಯವಂತ, ವಿದ್ಯಾವಂತನಾದರೂ 
ತಿಗರ್ವಿ ಅಂತ ನಿಮ್ಮ, ತಾಯಿ ನನಗೆ ಪದೇ ಪದೇ ಹೇಳಿದ್ದಾರೆ...” 

ಈ ಹೊಗಳಿಕೆ ತನಗೆ ಸಲ್ಲುತ್ತದೆ ಎಂದು ಶಾಮಣ್ಣ ಬಲ್ಲನು. 
ಅದನ್ನು ಕೇಳಿ ಸಂತೋಷವೂ ಆಯಿತು. ಆದರೂ, ಈ ಹೊಗಳಿಕೆಯ 
ಷಾತುಗಳನ್ನು ಕೇಳಿ ಅವನಿಗೆ ತುಂಬ."ಮುಜಗರ'ವಾಯಿತು. ತನ್ನಿಂದ 
ಯಾವುದೋ ಕೆಲಸ ಆಗಮಾಡಿಸಿಕೊಳ್ಳುವುದಕ್ಕೆ ಡಾಕ್ಟರು ಭದ್ರವಾದ 
ಪೂರ್ವಪೀಠಿಕೆ ಹಾಕುತ್ತಿರುವರೆಂದೂ ಅವನಿಗೆ ವೇದ್ಯವಾಯಿತು. 

“ಇದೇನು, ನನ್ನನ್ನ ಹೊಗಳೋದಕ್ಕೆ ಮೊದಲು ಮಾಡಿಬಿಟ್ಟರಿ? 
ವಿಷಯ ಏನೂ ಅಂತ ತಿಳಿಸಲೇ ಇಲ್ಲವಲ್ಲ?'': 

“ಏನೂ ಅಂದರೆ........'' ಎಂದು ಡಾಕ್ಟರ್‌ ಸ್ವಲ್ಪ ತಡವರಿಸಿ, 
ಸುಂದರಮ್ಮನವರ ಮುಖವನ್ನು ನೋಡಿದರು. ಮದುವೆಯ ವಿಷಯ 
ಮುಂಚೆ ಎತ್ತ ಬೇಕೋ, ಲಾ ಪರೀಕ್ಷೆಗೆ ಓದನ್ನು ಮುಂದುವರಿಸುವ ವಿಚಾರ 
ವನ್ನು ಎತ್ತಬೇಕೋ ಎಂದು ಅವರು ಸಂದೇಹದಲ್ಲಿ ಸಿಲುಕಿದ್ದರು. ಎರಡು 
ವಿಷಯಗಳೂ ಒಂದಕ್ಕೊಂದು ಹೊಂದಿಕೊಂಡಿದ್ದು ವು; ಒಂದು ವಿಚಾರ 
ಡಲ್ಲಾದ ನಿರ್ಣಯ ಇನ್ನೊಂದು ವಿಚಾರದ ಮೇಲೆ ಪ್ರಭಾವ ಬೀರು 
ಮಂತಿತ್ತು. 

“ಇನ್ಸೇನೂ ಇಲ್ಲವಪ್ಪ, ನಿನ್ನ ಮದುವೆಯ ವಿಚಾರ” ಎಂದು 
ಸುಂದರಮ್ಮನವರು ಹೆಚ್ಚಿನ ಆಯಾಸವನ್ನು ನಟಿಸಿ ನುಡಿದರು ; ಡಾಕ್ಟರಿಗೆ 
ತಪ್ಪಿದ್ದ ಮಾತಿನ ಜಾಡು ಸಿಕ್ಕಿತು. 

“ಅದೇ, ನಿನ್ನ ಮದುವೆಯ ವಿಚಾರ. ನನಗೇ ಮದುವೆಯೋ ಏನೋ 
ಎನ್ನುವಷ್ಟು ಸಂಕೋಚವಾಗಿ ಹೋಯಿತು, ಆ ವಿಚಾರ ಎತ್ತುವುದಕ್ಕೆ. 
ಆದರೆ, ನೀನು ಮಾತ್ರ ಸಂಕೋಚಪಟ್ಟುಕೊಳ್ಳದೆ ನಿನ್ನ ಅಭಿಪ್ರಾಯ 
ವೆನ್ನು ಸ್ಪಷ್ಟವಾಗಿ ತಿಳಿಸಿಬಿಡಬೇಕು, ತಿಳಿಯಿತೋ?” 

3 


೩6 ತಾಯ ಬಯಕೆ 


“ಆಗಲಿ” ಎಂದು ಒಪ್ಪಿಕೊಂಡ ಶಾಮಣ್ಣ ಕ 

“ನಾನು ಬೇಡ ಬೇಡ ಅಂದರೂ ನಿಮ್ಮ ತಾಯಿ ನಾನು 
ಸಾಯುತ್ತೀನಿ ಅಂತ ಹೆದರಿಸುತ್ತಾ ಇದಾರೆ. ಸಾಯುವುದರೊಳಗೆ ನಿನ್ನ 
ಮದುವೆಯನ್ನು ಕಣ್ಣ ತುಂಬ ನೋಡಿ ಸಾಯಬೇಕಂತೆ” ಎಂದು ಡಾಕ್ಟರು 
ಒಮ್ಮೆ ಗೊಳ್ಳನೆ ನಕ್ಕು, ಮುಂದುವರಿಸಿದರು: “ಆದರೆ, ನಾನು ಸಾಯುವೆ 
ದಕ್ಕೆ *ಡಜ್ಜೇಕಲ್ಲ? ha ಅವರು ಬದುಕಿರುತ್ತಾರೆ ನನ್ನ ಇಂಜೆಕ್ಷನ್ನು 
ಹ್‌ ಬಲದಿಂದ ಅಂತ ನೀನು ಮದುವೆಗೆ ಒಪ್ಪದೆ ಇರಬೇಡ. ಅವರ 
ಇಷ್ಟದ ಪ್ರಕಾರ 'ಈ ವರ್ಷವೋ, ಸರಿಯಾದ ಲಗ್ನ ಸಿಕ್ಕದೆ ಹೋದರೆ 
ಕಡೆಯ ಪಕ್ಷ ಮುಂದಿನ ವರ್ಷವೋ, ನಿನ್ನ ಮದುವೆಯಾಗದೆ ಹೋದರೆ 
ಅವರ ಪ್ರಾಣಪಕ್ಷಿ ನನ್ನ ಮಾತು ಕೇಳದೆ ಹೋಗಬಹುದು. ಮುಖ್ಯ 
ಅವರು ಕೊರಗು ಹಚಿ ಕ್ಲಿ ಕೊಳ್ಳೆ ಕೂಡದು. ಅವರನ್ನ ಇನ್ನೂ ಕೆಲವು ಕಾಲ 
ಉಳಿಸಿಕೊಳ್ಳಲು ಶಕ್ತನಾದವನು ನೀನು ಕಣಯ್ಯ, ನಾನಲ್ಲ.” 

“ನಾನು ಅವರ ಇಷ್ಟದಂತೆ ಮದುವೆಗೆ ಒಪ್ಪಿಕೊಂಡರೆ, ಅವರು 
ಬದುಕಿರುವಾಗಲೇ ಇಂಗ್ಲೆಂಡಿಗೆ ಹೋಗಬಹುದಲ್ಲ?” 

ಡಾಕ್ಟರು ಸುಂದರಮ್ಮನವರ ಮುಖವನ್ನು ಅರ್ಥಪೂರ್ಣವಾಗಿ 
ನೋಡಿದರು. ನಿಮ್ಮ ಇಷ್ಟ ಸ್ಚವನ್ನು ಅವನು ನಡಸಿದರೆ ಅವನ ಇಷ್ಟವನ್ನು 
ನಾವು ನಡಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸೂಚನೆಯಿತ್ತು ಅವರ 
ಕೂರ”ನೋಟದಲ್ಲಿ. | 

«ಶ್ರ ವರ್ಷ ಮೈಸೂರಿಗೆ ಹೋಗಿ ಮೊದಲ: ಎಂ.ಎ. ಮಾಡಿಬಿಡು. 
ಆಮೇಲೆ ಇಂಗೆ ಸೆಂಡಿಗೋ ಅಮೆರಿಕಾಕೊ ್ಯ ಎಲ್ಲಿಗಾದರೂ ಹೋದರಾಯಿತು. 
ಆಗಬಹುದಲ್ಲ?'' ಎಂದು ಸುಖ್‌ ಸುಂದರಮ್ಮನವರ ಮುಖವನ್ನು 
ದೃಷ್ಟಿಸಿದರು. 

ಇಕ್ಟರ ಮಾತಿಗೆ ಸಮ್ಮತಿಯನ್ನು ಸೂಚಿಸುವಂತೆ, ಸುಂದರಮ್ಮ 

ನವರು ಮೆಲ್ಲನೆ ತಲೆಯೊಲೆದರು. 

“ಆಗಬಹುದು” ಎಂದು ಒಸ್ಸಿ ಕೊಂಡ, ಶಾಮಣ್ಣ. 

«ಅಂದಕ್ಕೆ ಮದುವೆಗೆ ಒಪ್ಪಿಕೊಂಡ ಹಾಗಾಯಿತು. ತುಂಬ 
ಸೂತೋಷ ಕಣಯ್ಯ. ಇನ್ನು ನಿಮ್ಮ ಜು ಚೇತರಿಸಿಕೊಂಡು ಚಿಗರೆಹಾಗೆ 


ತಾಯ ಬಯಕೆ ಷೀ 


ಓಡಾಡಿಬಿಡುತ್ತಾರೆ, ನೋಡುತ್ತಿರುನೆಯಂತೆ” ಎಂದು ರಘುರಾಂ ನಿಜವಾದ 
ಹಿಗ್ಗಿನಿಂದ ನುಡಿದರು. 

, “ನಮ್ಮ ತಾಯಿಯ ನಾನು ನಡೆಯುವುದಾಯಿತಲ್ಲ. 
ಇನ್ನು ನನ್ನದೊಂದು ಇಷ್ಟ ಇದೆ. ದನ್ನು ನಡೆಸುವುದು ಅವರಿಗೇನೂ 
ಅಸ್ಟು ಕಷ್ಟವಾಗಲಾರದು” ಎಂದು ನ್ನ ಮನಸ್ಸನ್ನು ಮುಂದಿಡಬಯಸಿದ 
ಶಾಮಣ್ಣ 

“ಲ್ಲ , ಅದೀಗ ಸರಿ. ಮನಸ್ಸಿ ನಲ್ಲಿರುವುದನ್ನು ಮುಚ್ಚಿ ಕೊಳ್ಳದೆ 
ಹೇಳಿಬಿಡಬೇಕು. ಬಚ್ಚಿಟ್ಟುಕೊಂಡ ಖಾಯಿಲೆ ದೇಹವನ್ನು ತಿಂದರೆ 
ಮುಚ್ಚಿ ಟ್ಟುಕೊಂಡ ಬಯಕೆ ಮನಸ್ಸನ್ನೆ ಕೊರೆಯುತ್ತೆ. ಅದು 
ಒಳ್ಳೆಯದಲ್ಲ, ಆರೋಗ್ಯಕ್ಕೆ. ಹ್ಞೂ , ಈವಾಗ ಹೇಳು, ಅದೇನು ನಿನ್ನ 
ಇಷ್ಟ?'' ಎಂದರು ರಘುರಾಂ. 

""ಹೆಣ್ಣೇನು ಅಷ್ಟು ರೂಪವತಿಯಾಗಿರಬೇಕಾಗಿಲ್ಲ. ಸಾಮವರ್ಣ 
ವಾದರೂ ಸಾಕು. ನನಗೇನು ಶ್ರೀಮಂತರೆ ಮನೆಯ ಹೆಣ್ಣು ಬೇಕಾಗಿಲ್ಲ. 
ಬಡವರ ಮಗಳಾದರೂ ಸರಿಯೆ. ಆದರೆ, ಕಡೆಯ ಪಕ್ಷ ಇಂಟರ್‌ 
ಮಾಡಿಯಟ್ಟಾದರೂ ಪ್ಯಾಸುಮಾಡಿರಬೇಕು. ನನ್ನ ಮನಸ್ಸಿನ ಆಕೆ 
ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥಳಾ ಗಿರಬೇಕು. ನಾನು 
ಸದಾ ಪುಸ್ತಕ ಹಿಡಿದು ಕೂತಿದ್ದರೆ ಅದರಲ್ಲಿ ಬೇಸರಪಟ್ಟುಕೊಳ್ಳವಂತಿರ 
ಬಾರದು. ನನ್ನ ವ್ಯಾಸಂಗದಲ್ಲಿ ಸಹಾನುಭೂತಿ ಉಳ್ಳೆವಳಾಗಿರಬೇಕು. 
ನನಗೆ ನಮ್ಮ ದೇಶದ ಸಂಗೀತದಲ್ಲಿ ಇಷ್ಟ. ಅವಳಿಗೆ ಸಂಗೀತ ಬಂದಿದ್ದರೆ, 
ನಾನು ಅವಳಲ್ಲಿ ಆಸಕ್ತಿ ತ ಸಹಾಯವಾಗುತ್ತೆ. ಇಬ್ಬರೂ 
ಅನ್ಯೋನ್ಯವಾಗಿರಬಹುದು. ಇದು ನನ್ನ ಮನಸ್ಸಿನ ಆಸೆ. ಇದೇನು 
ದುರಾಶೆಯಲ್ಲವಲ್ಲ ಡಾಕ್ಟರೆ ?” 

“ಖಂಡಿತ ಅಲ್ಲ. ಒಂದೇ ಕೊರತೆ: ಏನು ಅಂದರೆ, ನಿಮ್ಮ ತಾಯಿ 
ಮನಸ್ಸಿ ನಲ್ಲಿ ಮಾಡಿಕೊಂಡಿರುವ ಹೆಣ್ಣಿ ಗೆ ಇಂಟರ್‌ಮೂೊಡಿಯಟು ನ ಸಂಗೀತ 
ಈ "ಕಾ ್ಯಲಿಫಿಕೇಷನ್ನು ಗಳಿಲ್ಲ. ಅಡಕೆ, ಅದೇನು ದೊಡ್ಡ ವಿಷಯನಲ್ಲ. 
ಎಸ್‌. 1. ಎಲ್‌. ಸಿ. ಆಗಿರುವುದರಿಂದ ಮುಂದಕ್ಕೆ “ಓದಿಸಬಹುದು. 
ಆ ಹುಡುಗಿಗೆ ಕಂಠ ಚೆನ್ನಾಗಿದೆ. . ತಕ್ಕಮಟ್ಟಿಗೆ ಹ, ಬರುವುದರಿಂದ, 


೪೦ ತಾಯ ಬಯಕ 


ಶಾಸ್ತ್ರೀಯವಾಗಿ ಸಂಗೀತವನ್ನೂ ಹೇಳಿಸಬಹುದು.” 

«ಶ್ರೀಮಂತರ ಮನೆಯ ಹೆಣ್ಣು ನನಗೆ ಬೇಡ ಅಂತ ಮೊದಲೇ 
ನಾನು ಹೇಳಿಬಿಟ್ಟೆನಲ್ಲ??” 

“ಶ್ರೀಮಂತರ ಮಗಳಲ್ಲವಯ್ಯ, ಬಡವರ ಮಗಳೇ!” ಎಂದರು 
ರಘುರಾಂ, ಮುಖ ಅರಳಿಸಿ. 

ಶಾಮಣ್ಣ ಮೌನವಾಗಿದ್ದ. 

“ಏನಯ್ಯಾ, ಮನೆಯಲ್ಲಿ ರತ್ನ ದೀಪ ಇಟ್ಟುಕೊಂಡು ದೀಪಕ್ಕೆ 
ಹರಳೆಣ್ಣೆ ಇಲ್ಲ ಟೆ ಜಸ: ಹೋದರಂತೆ. ಹಾಗೆ, ಸ 
ಮಗಳೇ ಆದರೂ ಭಾಗ್ಯವಂತೆ ಅನ್ನಿಸಿಕೊಂಡು ಮನೆಯಲ್ಲಿ ಇರೋವಾಗ, 
ಹಾದಿ ಬೀದಿಯ ಹೆಣ್ಣು ಯಾಕಯ್ಯ ನಿನಗೆ?” 

ಶಾಮಣ ನಿಗೆ ಕಗ ತನಗೆ ಮ ಮಾಡಿದ ಹೆಣ್ಣು ಯಾರೆಂದು 
ಅರ್ಥವಾಯಿತು “ರತ್ನ ಆದರೆ ನನಗೆ ಖಂಡಿತ ಬೇಡ” ಎಂದು ಮನಸ್ಸು 
ಬಗೆದದ್ದ ನ್ನು ಬಾಯಿ ನುಡಿಯಲಿಲ್ಲ. ತಾಯ ಮೇಲಣ ಮೋಹ, ಮನುತೆ, 
ಭಕ್ತಿ ನಾಲಗೆಯ ಸಾ ತಂತ್ರ ೨ಕ್ಕೆ Wp 

“ಬಿಡಿಸಿ ಹೇಳಿಬಿಡಿ ಡಾಕ್ಟರಿ: ರತ್ನನ್ನ ನಾನು ಮದುವೆ ಮಾಡಿ 
ಕೊಳ್ಳಬೇಕು ಅಂತ ನಮ್ಮ ಜಿ ಇಷ್ಟ, ಹೌದು ತಾನೆ?” 

ಇಷ್ಟು ಹೊತ್ತಿಗೆ, ಸುಂದರಮ್ಮನವರು ಮೆಲ್ಲಗೆ ಒಂದು ಮಾತಾಡಿ 
ದರು: 

“ಅವಳನ್ನ ಮದುವೆ ಮಾಡಿಕೊಳ್ಳುವುದು ನಿನಗೆ ಇಷ್ಟವಿಲ್ಲವೆ, 
ಷುಗೂ?? 

ಈ ಮಾತಿಗೆ ಶಾಮಣ್ಣ ಉತ್ತರ ಕೊಡಲು ಇಷ್ಟಪಡಲಿಲ್ಲ. 
“ಯೋಚನೆ ಮಾಡಿ, ನಾಳೆ ನಾಳಿದ್ದ ರಲ್ಲಿ "ಹೇಳುತೀನಿ ಕಣಮ್ಮ ನೀನು 
ಮಾತ್ರ ಇದನ್ನು ಮನಸ್ಸಿ ಗೆ ಹಚ್ಚಿ "ಕೊಳ್ಳೆ ಬೇಡ” ಎಂದು ಕುರ್ಚಿಯನ್ನು 
ಬಿಟ್ಟು ಮೇಲಕ್ಕೆದ್ದ ಸ 

“ಏನು, ಪಬ್ಲಿಕ್‌ ಲೈಬ್ರರಿ ಕಡೆಗೋ?” ಎಂದು ಡಾಕ್ಟರು ಕೇಳಿದರು. 

ಇಲ್ಲ. ಗಾಯನ ಸಮಾಜಕ್ಕೆ. ಇವೊತ್ತು ಕಿಟ್ಟಿ ಕೃಷ್ಣ ಯ್ಯಂಗಾರ್‌ 
ಸಂಗೀತ ಅಲ್ಲವೆ? ಅಪರೂಪಕ್ಕೆ ಮೈಸೂರಿನ ವಿದ್ವಾಂಸರ ಸಂಗೀತ 


ತಾಯ ಬಯಕೆ ೪೧ 


ಏರ್ಪಡಿಸಿದ್ದಾರೆ. ನಾವೇ ಇವರಿಗೆ ಪ್ರೋತ್ಸಾಹ ನೊಡದೆ ಹೋದರೆ, 
ಬೆಂಗಳೂರಿನ ತಮಿಳು ಜನ ಕೊಡುತ್ತಾರೆಯೇ?” 

“ಹೋ, ಆಗಲೇ ನಾಲ್ಕು ಗಂಟೆಯ ಸಮಯ. ಆಗಲಯ್ಯ, 
ಇವೊತ್ತು ನಾನೂ ಜೊತೆ ಬಂದು ಮೈಸೂರಿನ ವಿದ್ವಾಂ ಸರ ಸತ 3 
ಪ್ರೋತ್ಸಾ ಹೆ ಕೊಟ್ಟೀಬಿಡುತ್ತಿ ವಿ. ಸಂಗೀತ ಇದೆ ನಿಮ್ಮ 
ಮನೆಯ ಹೆಬ್ಬದ ಊಟ ಅರಗಲಿ” ಎಂದು ಡಾಕ್ಟರೂ ಎದ್ದರು. 

ಶಾಮಣ್ಣ ಉಡುಪು ಬದಲಾಯಿಸುವುದಕ್ಕೆ ತನ್ನ ಕೋಣೆಗೆ ಹೋದ. 
ಆಗ ಡಾಕ್ಟರು 

“ಒಪ್ಪು ತಾನೆ ಅಂತ ಕಾಣುತ್ತೆ. ನೀವು ಯೋಚನೆ ಮಾಡಬೇಡಿ. 
ಸ್ವಲ್ಪ ಅನುಮಾನಿಸುವ ಹಾಗೂ ಕಾಣುತ್ತೆ. ಇರಲಿ ಅವನನ್ನು 
ಒಪ್ಪಿಸುವ ಭಾರ ನನ್ನದು” ಎಂದು ಹೇಳಿ ಡಾಕ್ಟರು ಸುಂದರಮ್ಮನವರನ್ನು 
ಬೀಳ್ಕೊ ಡು ತಮ ಕಾರನ್ನು ಹತ್ತಿ ಕುಳಿತರು. 

'ಶಾಮಣ್ಣ ನೂ ಗಾ ಸಮಾಜದ ಸಭೆಗೆ ತಕ್ಕ ಸರಳ ರೀತಿಯ 
“ಮೈಸೂರು ಉಡುಪು ’ ಧರಿಸಿ, ಡಾಕ್ಟರ ಜೊತೆಯಲ್ಲಿ ಬಂದು ಕುಳಿತ. 
ಡಾಕ್ಟರು ಕಾರನ್ನು ಬಿಟ್ಟರು. 


ಆ 


ಯಾವುದಾದರೂ ಹಿಂದಿ ಚಲನಚಿತ್ರಕ್ಕೆ: ಹೋಗಬೇಕೆಂದು ಎಲ್ಲರೂ 
ಮೊದಲು ತೀರ್ಮಾನಿಸಿಕೊಂಡಿದ್ದ ರು. ಶ್ರೀಮಂತ ಕುಟುಂಬದ ಆಧುನಿಕ 
ನವನಾಗರಿಕತೆಯ ನಲಿದಾಟದ ಬದುಕಿನಲ್ಲಿ ಬೆಳೆದ ಕುಸುಮ ಕಂಟೋ 
ಸೈಟಿನ ಹಾಲಿವುಡ್‌ ಚಿತ್ರಗಳ ಮೋರ್‌ಕ ಪ್ರಭಾವಕ್ಕೆ ಮನಸೋತಿದ್ದ ಳು. 
ರಾಜಗೋಪಾಲ್‌ ಹಿಂದೀ ಚಿತ್ರಪ್ರೇನಿಯೇ 4202 ಆಂಗ್ಲ ಚಿತ್ರಪ ಪಟ 
ಗಳ ಸೊಬಗನ್ನೂ ಆಗಾಗ ಸ ಬಯಸುತ್ತಿ ದ್ದನು. "' ಉ್ಯಾಮಲೆಗೆ 
ಇಂಥಾದ್ದೇ ಎಂಬ ನಿರ್ದಿಷ್ಟವಾದ ರುಚಿ ಬೆಳೆದು ಬಂದಿರಲಿಲ್ಲ - ರತ್ನನ 
ವಿಷಯ ಹೇಳಲೇಬೇಕಾಗಿಲ್ಲ: ಚಲನಚಿತ್ರ ನೋಡಬೇಕೆಂಬ ಅವಳ 


೪೨ ತಾಯ ಬಯಕೆ 


ಆಶೆಯನ್ನು ಸುಂದರಮ್ಮನವರು ತಮ್ಮ ಇಷ್ಟಕ್ಕೆ ಅನುಗುಣವಾಗಿ ಶಿದ್ದಿ 
ಕೊಳ್ಳಲು ಪ್ರಯತ್ನಿಸಿದ್ದರು; ಪೌಷ ಣಿಕ ಕೈಕೆಯನ್ನು ತೋರುವ 
ತೆಲುಗು ತಮಿಳು ಚಿತ್ರಗಳಿಗೆ, ಆಗೊಮ್ಮೆ ಈಗೊಮ್ಮೆ ಮೂವರನ್ನೂ 
ಒಟ್ಟಿಗೆ ಹೋಗಲು ಅವಕಾಶ ಕೊಡುತ್ತಿದ್ದರು. ಶಾಮೆಣ್ಣ ಊರಿನಲ್ಲಿ 

ಇಲ್ಲದಿದ್ದ ಗ ರಾಜು ರತ್ನ ಇಬ್ಬ ರಸ್ತೆ ನೀ ಎಂದೂ ಕಳಿಸಿದ್ದು ದಿಲ್ಲ. ಶಾಮಣ್ಣ, 
ತನ್ನ ಸಂಗೀತ ಫೆ ಮದ 'ಸಂತ್ಸಪ್ತಿಗಾ ಗಿ ಯಾನಾಗಲ ತಮಿಳು 
ಚಿತ್ರವನ್ನೇ ಆಯ್ಕೆ ಮಾಡುತ್ತಿದ್ದ. ತಾಯ ಮತ್ತು ಅಣ್ಣ ನ ಬಲವಂತಕ್ಕೆ 
ಮಾತ್ರ ರಾಜು ಆ ಚಿತ್ರಗಳನ್ನು ನೋಡುತ್ತಿದ್ದ. ತಾಯಿಗೆ ತಿಳಿಸಿ 
ಒಮ್ಮೊಮ್ಮೆ , ತಿಳಿಸದೆ ಹಲವು ಸಲ ಹಿಂದಿಯ ಚಿತ್ರಗಳನ್ನು ನೋಡಿ 
| ಸಂತಸ ಪಡೆಯುತ್ತಿದ್ದ. ಹಿಂದಿಯ ಚಿತ್ರಕ್ಕೆ ಹೋಗೋಣ 
ವೆಂದಾಗ ರತ್ನ ನಿಗೂ ಕುತೂಹಲನೇ ಆಯಿತು. 

ಇನ್ನೆ (ನು ಬಸ್‌ ಹಿಡಿಯಬೇಕೆನ್ನುವ ವಪ್ಟರಲ್ಲಿ, ಕುಸುಮ ಹೇಳಿದಳು. 
“ಇಂಗ್ಲಿಷ್‌ “ಚಿತ್ರಕ್ಕೆ ೯ ಹೋಗಿಬಿಡೋಣ. ಚೆನ್ನಾಗಿರುಕ್ತೆ.'' 

ಸಟಕ್‌ (ಸರಿ) ಕುಸುಮ್‌, ನೀ....ನೀವು ಹೇಳಿದ ಹಾಗೇ 
ಆಗಲಿ. ಮಿಕ್ಕಾದವರು ಏನಂತಾರೋ?” ಎಂದು ಶ್ಯಾಮಲೆಯ ಕಡೆಗೆ 
ನೋಡಿದೆ ರಾಜು. 

“ನೀವೆಲ್ಲ ಹೇಗೆ ಹೇಳಿದರೆ ಹಾಗೆ” ಎಂದಳು ಶ್ಯಾ ಮಲೆ. 

ಕುಸುಮನ ಸಲಹೆಗೆ ಬಹುಮತ EF ಎಲ್ಲರೂ 
ದಂಡಿನ ಬಸ್ಸನ್ನು ಹತ್ತಿ ಕುಳಿತರು. 

“ಇಂಗ್ಲೀಷು ಚಿತ್ರ ಹೇಗಿರುತ್ತೆ, ನೋಡಿಯೇ ಬಿಡೋಣ'' ಎಂದು 
ರತ ಕೂ ಮನಸ್ಸಿ ನಲ್ಲಿ ತ್ಕ ಪ್ತ ಇಗಿಯೇ ಮೌನವಾಗಿದ್ದಳು. 

ಹೊತ್ತಿ ಗೆ ಸಂಯಾಗಿಯೆ ಎಲ್ಲರೂ ಚಲನಚಿತ್ರಮಂದಿರವನ್ನು 
ಪ್ರವೇಶಿಸಿದರು. ಶಿ ) ಮಂತ ವರ್ಗದ ಟಕೆಟ್ಟುಗಳನ್ನೇ ರಾಜು ಕೊಂಡಿದ್ದ. 
ನಗರದಲ್ಲಿ ತಾನು ಹೋಗಿದ್ದ ಚಿತ್ರ ಮಂದಿರಗಳ ವಾತಾವರಣಕ್ಕೂ 
ಇಲ್ಲಿನದಕ್ಕೂ ತುಂಬ ವ್ಯತ್ಯಾಸ ಕಟ: ರತ್ನ. ಇಲ್ಲಿ 
ಹೆಂಗಸರಿಗಾಗಿ ಪ್ರತ್ಯೇಕ ಸ್ಥ ಳವಿರಲಿಲ್ಲ. ಗಂಡಸರೂ pe 
ಪಕ್ಕಪಕ್ಕದಲ್ಲಿಯೇ ಕುಳಿತಿದ್ದರು. ಹಾಗೆ ಕುಳಿತಿದ್ದವರಲ್ಲಿ ಅಂಗ್ಲ! ರು, 


ತಾಯೆ ಬಯಕೆ ಳೂ 


ಆಂಗ್ಲೊ ೬ ಇಂಡಿಯನ್ನರು, ಪಾರಸಿಯವರು, ಅವರ ಅನುಕರಣದ ಥಳುಕಿನ 
ಭಾರತ ರಮಣಿಯರು---ಇವರೇ. ರತ್ನನಿಗೆ ಇಲ್ಲಿ ಗೋಚರಿಸಿದ್ದು. “ಓ, 
ನಮ್ಮಂಥವರು ಇಲ್ಲವೇ ಇಲ್ಲ!” ಎಂದು ರತ್ನ ಬೆರಗಾದಳು. ಕುಸುಮನಿಗೆ 
ಇದು ಪರಿಚಿತ ವಾತಾವರಣ. ಶ್ಯಾಮಲೆ ಬೆರಗಿಗಿಂತ ಹೆಚ್ಚಾಗಿ, 
ಮೆಚ್ಚಿಗೆಯ ಮನೋಭಾವದಲ್ಲಿದ್ದಳು. 

ರತ್ನ ಚಿತ ತ್ರಮಂದಿರವನ್ನು ಪ್ರವೇಶಿಸಿ, ಕಣ ನನ್ನು ಒಮ್ಮೆ ಸುತ್ತ 
ಆಡಿಸುವನ್ಟ ರಲ್ಲಿಯೇ ಕಂಡ ನೋಟದ ವಿಶಿಷ್ಟತೆ ಖಿ ಕಣ್ಣಿ ಗೆ ಕಟ್ಟ ತು. 
ನಿಬ್ಬೆ ಕ್‌ ಕುತೂಹಲ ಮೌನದಲ್ಲಿ ಅವಳ ನಡೆ ಹಿಂಡಾಗಿತ್ತು ; ನ ನ 
ನಾಟಕಾ, ಪಾಶಾ,ತ ತ್ಯುರೀತಿಯ ಉಡುಪಿನಲ್ಲಿ ಶೋಭಿಸುತ್ತಿದ್ದ ರಾಜ 
ಗೋಪಾಲ್‌ ಎಲ್ಲರಿಗೂ “ಹೀಗೆ ಬನ್ನಿ, 771: way” ನಡು ವಾತಾ 
ವರಣಕ್ಕೆ ಅನುಗುಣವಾಗಿ ಇಂಗ್ಲಿಷ್‌ ಪದಗಳ ಒಗ್ಗರಣೆ ಹಾಕುತ್ತ, 
ಮುಂದೆ ನಡೆದಿದ್ದ. 

ಎಲ್ಲರೂ "ಅಸನಗಳಮೇಲೆ ಕುಳಿತಾಗ-_ರಾಜಗೋಪಾಲ್‌, ಅವನ 
ಪಕ್ಕದಲ್ಲಿ ಕುಸುಮ, ಅವಳ ಪಕ್ತ ದಲ್ಲಿ ಶ್ಯಾಮಲಾ, ಕಡೆಯಲ್ಲಿ ರತ್ನ 
ಈ ಕ್ರಮ ತಾನಾಗಿ ಏರ್ಪಟ್ಟಿತು. 

ವಾಲ್ಟ್‌ ಡಿಸ್ಕಿ ಯ ಬಣ್ಣ ಬಣದ ವ್ಯಂಗ್ಯ ಚಿತ್ರ ಕಂಡು ರತ್ನ ಬೆಕ್ಕಸ 
ಕರಳು ಆ FA ರಸೆನಿಮಿಷಗಳಲ್ಲಿ ಪ್ರಾ ಚಿ ಕಥೆಯನ್ನು ಹ 
ನಲಿಯುವ ಮುಗ್ಮಭಾ ವದ(ಮಗುವಾದಳು. 

ಬಹಳ ಕಲ ಅವಳು ಮುಗ್ಗ ಶಿಶುವಂತಿರಲಿಲ್ಲ. ಆಂಗ್ಲ ಚಿತ್ರ 
ಪ್ರದರ್ಶನ ಪಾ )ರಂಭವಾಗಿ ಹಾ ಅವನು ತನ್ನ ನಿತ್ಯದ 
ಲೋಕವನ್ನು ಬಿಟ್ಟು ಅದಾವುದೋ ಸ್ಪವನಾದರೂ ಅಲೌಕಿಕ 
ಸ ಸರ್ಗೀಯ ಬ್‌ ಲ್‌ ತಟ ಪ್ರಪಂಚದಲ್ಲಿ ಸಂಚರಿಸು 
ತಿದ್ದಳು. ಕಥೆಯ ನಾಯಕನಾಯಕಿಯರಂತೆ ಪ್ರೇಮವನ್ನು ಹಾಗೆ, ಅಷ್ಟು 
ನಿಕಟವಾಗಿ, ಎಲ್ಲರೆದುರಿಗೆ ಪ್ರದರ್ಶಿಸುವುದು ಅವಳಿಗೆ ಸೋಜಿಗವೆನ್ಸ್ಟ ಸಿತು 
ತಾನು ಕಂಡ ತಮಿಳು ಚಿತ ಗಳಲ್ಲ ಅಂಥ ಮೋಹದ ಮೋಡಿಯೆರೆಚುವ 
ದೃಶ್ಯಗಳನ್ನ ವಳು ಕಂಡಿರಲಿಲ್ಲ... ಪಾಶ್ಯಾತ್ಯದೇಶಗಳ ಪದ್ಧತಿ ಅದು, 
ನಮ್ಮ ದೇಶದ ಜನಕ್ಕೆ ಒಗ್ಗುವುದಿಲ್ಲ ಎಂದುಕೊಂಡಳು. ಅಂಥ ದೃಶ್ಯ 


೪೪ ತಾಯ ಬಯಕೆ 


ಗಳನ್ನು ಕಂಡಾಗ ಮೆಚ್ಚಿ ಯೂ ಜುಗುಪ್ಸೆ ಗೊಂಡಳು, ಸವಿದೂ ಲಜ್ಜೆ 
ಗೊಂಡಳು. ಪಕ್ಕದಲ್ಲಿದ್ದ “ ಕ್ಯಾಮಲೆಯ 'ಭುಜದ ಮೇಲೆ ಕ್ಫೈ ಹಾಕಿ 
ಪಿಸುಮಾತಿನಲ್ಲಿ A 'ಇಂಥಾದ್ದನ್ನೆ ಲ್ಲ ತೋರಿಸಬಾರದು, ಅಲ್ಲವೇನೇ ?'' 
ಎಂದಳು. ಅದಕ್ಕೆ ಶ್ಯಾಮಲಾ “ಏನು ಮಹಾನೇ! ಯಾರೂ 
ಮಾಡದ್ದೇ ? ಅಥವಾ ಮಾಡಬಾರದ್ದೇ?' ಎಂದು ಅವಳೂ ಇವಳ 
ಭುಜದಮೇಲೆ ಕೈ ಹಾಕಿದಳು. ಚಿತ್ರದ ನೋಟದಲ್ಲಿ, ಕಥೆಯ ಓಟದಲ್ಲಿ, 
ತನ್ಮಯರಾಗಿಯೂ ನವಯೌನನದ ಹೊಸ್ತಿಲು ಹತ್ತಿದ್ದ ಈ ಇಬ್ಬರು 
ಗೆಳತಿಯರು ಯಾವುದೋ ಮಧುರ ಭಾವದಲ್ಲಿ ಮುಳುಗಿ, ತೂಗುಬಳ್ಳಿಯ 
ಮೇಲೆ ಹೊಂಬಿಸಿಲಿನಲ್ಲಿ ನಲಿಯುವ ಜೋಡಿ ಹಕ್ಕಿಗಳಂತಿದ್ದ ರು. ನಿಜದಲ್ಲಿ 
ಇಲ್ಲದ್ದ ನ್ನು ಕಲ್ಪ ನೆಯಲ್ಲಿ ಮೊಗೆದು ಮೊಗೆದು ತುಂಬಿಕೊಳ್ಳುತ್ತಿ ದ್ದ ರು; 
ಹೊಿಹನಿಯಾಗಿ, "ನಡತೆ ಕುಡಿತೆಯಾಗಿ, ಸವಿದು ಸುಖಿಸುತ್ತಿ ದ್ದ ರು. 

ತಮ್ಮನ್ನೇ ತಾವು ಮರೆತಿದ್ದ ರತ್ನ-ಶ್ಯಾಮಲಾ, ಕುಸುಮ-ರಾಜ 
ಗೋಪಾಲರನ್ನು, ವಿರಾಮ ಕಾಲದ ನಡುವಿನ ಅಂತರದಲ್ಲಿ ಹೊರತು, 
ಉಳಿದಂತೆ ನೆನೆಯಲೂ ಇಲ್ಲ! 

ಇತ್ತ ರಾಜಗೋಪಾಲ್‌ ಮತ್ತು ಕುಸುಮ ಚಿತ್ರದ ನೋಟದ 
ಸೊಬಗಿನಲ್ಲಿಯೇ ಆಗಲಿ, ತಮ್ಮ ತಮ್ಮಲ್ಲಿಯೇ ಆಗಲಿ 'ಸಮಕಿತೆರಲು 
ಸಾಧ್ಯವಾಗಲಿಲ್ಲ. ಒಂದು ಕಡೆ, ಚಿತ್ರದ ಆಕರ್ಷಣೆ; ಇನ್ನೊಂದು ಕಡೆ 
ಪರಸ್ಪ | ಆಕರ್ಷಣೆ. ಲಜ್ಜೆ ಗಿಂತ ಹೆಚ್ಚಾ ಗಿ ಯಾವುದೋ ಭೀತಿ ಕುಸುಮನ 
ಮನಸ್ಸು ನ ಮುಂದೋಟಕ್ಕೆ MERE ರಾಜುವಿನ ಸರಸ ಚೇಷ್ಟೆಗಳಿಗೆ 
ಉತ್ತೇಜನಕೊಡಲು ಹಿಂದೆಗೆದಳು; ಆದರೂ, ಅವನ ಕೈ ಒಮ್ಮೆ ಮೆಲ್ಲನೆ 
ಭುಜದ ಮೇಲೆ ಆಡಿದಾಗ, ತಬ್ಬಿ ಯೂ ತಬ್ಬ ದಂತೆ ನಡುವನ್ನು ಬಳಸಿ 
ಮೆಲ್ಲನೆ ಒತ್ತಿದಾಗ, ಅವಳ ಮೈಯ ಬಯಕೆಯನ್ನು ಮನಸ್ಸು ಬೇಡ 
ವೆಂದಿತು; ಕಲ್ಲು ಬೊಂಬೆಯಂತೆ ಕುಳಿತಿದ್ದಳು. ಅವಳ ಹೈದಯ ಮಾತ್ರ 
ಅಂಕೆಗೆ ಒಳಪಟ್ಟು ಇಮ್ಮಡಿಯ ವೇಗದಿಂದ ಹೊಯ್ದಾ ಡುತ್ತಿತ್ತು. 
ರಾಜುವಿಗೆ ಇದು ಅರಿವಿಗೆ ಬರುವುದು .ಸಾಧ್ಯವಿರಲಿಲ್ಲ. ಅವನು ನಿರಾತೆ 
ಗೊಂಡ; ಪ್ರತಿಭಟಿಸದ ನಿಶ್ಚಲ ಜೀವಂತ ಪುತ್ನ ಳಿಯಿಂದ ಸನ್ನಿವೇಶ 
ಒದಗಿಸಿದಷ್ಟು ತೃ ಸ್ತಿಯನ್ನು ಸದ. ಆದರೆ, ತೃಷೆ" ಹಿಂಗಲಿಲ್ಲ. 


೯ 


ಡಾಕ್ಟರ್‌ ರಘುರಾಂ ಕಾರನ್ನು ಬೇಕೆಂದೇ ನಿಧಾನವಾಗಿ ಬಿಟ್ಟು 
ಕೊಂಡು ಹೋದರು. ತಾಯಿಯ ಎದುರಿಗೆ ಹೇಳದೆ ಉಳಿಸಿಕೊಂಡ ಮಾತು 
ಗಳು ಎಷ್ಟೋ ಅವನ ಹೃದಯದಲ್ಲಿ ಹುದುಗಿವೆ ಎಂದು ಅವರು ಊಹಿಸಿ 
ದ್ವರು. ಈಗ ಅವನ್ನು ಹೊರಕ್ಕೆ ಸೆಳೆಯುವ ಪ್ರಯತ್ನ ಮಾಡಿದರು. 

ಹತ್ತು ನಿಮಿಷದಲ್ಲಿ ಗಾಯನ ಸಮಾಜ ಸೇರಬಹುದು; ಹೆಚ್ಚು 
ಹೊತ್ತಿಲ್ಲ; ಆ ಮಾತ್ತು ಈ ಮಾತು ತೆಗೆಯದೆ, ಡಾಕ್ಟರ್‌ ನೇರವಾಗಿ 
ವಿಷಯ ಎತ್ತಿದರು. 

“ಶಾಮಣ....” 

“ನನು, ಡಾಕ್ಟರೆ?' 

“ನಿಮ್ಮ ತಾಯಿಗೆ ಬೇಕಾದರೆ ನಿನ್ನ ಕಡೆಯ ತೀರ್ಮಾನವನ್ನು ನಾಕೆ 
ನಾಳಿದ್ದರಲ್ಲಿ ಯೋಚನೆ ಮಾಡಿ ತಿಳಿಸುವಿಯಂತೆ. ನಿನ್ನ ಮನಸ್ಸಿನ 
ಅಭಿಪ್ರಾಯ ಏನು ಎನ್ನುವುದನ್ನ ನನ್ನ ಹತ್ತಿರ ಸ್ಪಷ್ಟವಾಗಿ ತಿಳಿಸಬಹು 
ದಲ್ಲ? ತಾಯಿಯ ಮನಸ್ಸು ನೊಂದೀತು ಅಂತ ನೀನು ಏನನ್ನೂ ಸ್ಪಷ್ಟ 
ವಾಗಿ ಹೇಳದೆ, ಸ್ವಲ್ಪ ಅಸಮ್ಮತಿಯನ್ನು ಸೂಚಿಸಿ, ಬಲವಂತಕ್ಕೆ ಒಪ್ಪಿ 
ಕೊಳ್ಳುವ ಹಾಗೆ ಮಾತಾಡಿದ್ದೀಯೇ. ನೀನು ತಾಯಿಯ ಬಲಾತ್ಕಾರಕ್ಕೆ 
ಒಪ್ಪಿ ಮದುವೆಯಾಗಿದ್ದ e ಎನ್ನುವುದು ಅವರಿಗೆ ತಿಳಿದರೂ ಅನರು ನೊಂದು 
ಕೊಳ್ಳುತ್ತಾರೆ, ಮುಖ್ಯ, ನಿನ್ನ ಸಂತೋಷ ಅವರ ಸಂತೋಷ; ನಿನ್ನ 
ಸೌಖ್ಯ ಅವರ ಸೌಖ್ಯ ನೀನು ಏನು ಹೇಳಿದರೂ ನಾನು ನೊಂದಕಿ 
ಕೊಳ್ಳುವ ಪ್ರಮೇಯ ಇಲ್ಲವಲ್ಲ! ನೀನು ಹೇಳುವುದು ನ್ಯಾಯವಾಗಿದ್ದಕೆ 
ನಾನು, ನಿಮ್ಮ ತಾಯಿಯ ಮನಸ್ಸನ್ನೇ ಬದಲಾಯಿಸಲು ಪ್ರಯತ್ನಿಸು 
ತ್ತೇನೆ. ಈಗ ಹೇಳು ನಿನ್ನ ಸ್ಪಷ್ಟವಾದ ಅಭಿಪ್ರಾಯವನ್ನ.” 

“ಮೊದಲನೆಯದಾಗಿ, ನನ್ನ ವ್ಯಾಸಂಗ ಸಂಪೂರ್ಣವಾಗಿ ಮುಗಿ 
ಯುವವರೆಗೆ ನನಗೆ ಮದುವೆಯಾಗುವುದೇ ಇಷ್ಟವಿಲ್ಲ.” 


೪೬ ತಾಯ ಬಯಕೆ 


"ನೋಡಿದೆಯಾ, ಹೀಗೆ ಮಾತಾಡಬೇಕು. ಇದನ್ನ ನಾನು 
ಮೆಚ್ಚಿಕೊಂಡೆ. ಇದಕ್ಕೆ ಕಾರಣ ಏನು?” 

“ಮದುವೆಯಾದರೆ ವ್ಯಾಸಂಗಕ್ಕೆ ಮನಸ್ಸ ನ್ನು ಸಂಪೂರ್ಣವಾಗಿ 
ಧಾರೆಯೆರೆಯುವುದು ಸಾಧ್ಯವಾಗುವುದಿಲ್ಲ; ಮನಸ್ಸು ಚಂಚಲವಾಗುತ್ತದೆ.? 

“ಮದುವೆಯಾಗದಿದ್ದರೂ ಮನಸ್ಸು ಚಂಚಲವಾಗಬಹುದಲ್ಲ ? 
ಈಗಿನ ಕಾಲದ ಸಿನಿಮಾ ಚಿತ್ರಗಳು, ಕಥೆ ಕಾದಂಬರಿಗಳು, ಪತ್ರಿಕೆಗಳ 
ಮೇಲೆ ಅಚ್ಛಾ ಗುವ ಚಿತ್ರಗಳು, ಅಷ್ಟೆಲ್ಲಾ ಯಾಕೆ, ಬೀದಿಯಲ್ಲಿ ಎಲ್ಲ ರೂ 
ನೋಡಿ ನಲಿಯಲಿ ಎಂದೇ ಅಲಂಕಾರ ಮಾಡಿಕೊಂಡು ಸುಳಿದಾಡುವ 
ಭೂಲೋಕದ ರಂಭಿ ಊರ್ವಶಿಯರು-- ಇಷ್ಟೇ ಸಾಲದೆ ನಮ್ಮ ಮನಸ್ಸ ನ್ನು 
ಚಂಚಲಗೊಳಿಸುವುದಕ್ಕೆ ? ನೀನು ಡಾಕ್ಟರಾಗಿದ್ದರೆ ತಿಳಿಯುತ್ತಿತ್ತು, ಈ 
ಧರ್ಮ ಸಂಕಟ, ನಾನು ಎಷ್ಟು ಮಂದಿ ಹೆಂಗಸರನ್ನ ಹುಡುಗಿಯರನ್ನ. ಸ 
ಮೊಸರಿನವರು ಮುಸುರೆಯವರು ಮಾತ್ರ ಅಲ್ಲ —ಶಿ ಶ್ರೀಮಂತರ ಹೊಡಿರು 
ಮಕ್ಕಳು, ಪನ್ನ್ನೀರಿನಿಂದ ಕೈ ತೊಳೆದು ಮುಟ್ಟಬೇಕಾದವರು.ಇಂಥವರನ್ನ 
ಸ ನಿತ್ಯ ಮುಟ್ಟುವುದಿಲ್ಲ? ಮುಸಿ ದಾಲ ಮೈ ಜುಂ ಅನ್ಸಿಸಿ 
ಕೊಂಡರೆ ನು ಬದುಕುವುದು ತೇಗಯ್ಯ? ಎಂದು ಡಾಕ್ಟರು ನಗೆಯಲೆ 
ಯೆರಡನ್ನು ತೇಲಿಸಿದರು. 

“ಅಲ್ಲೇ ಇರುವುದು ಡಾಕ್ಟ ಕ್ಕೆ ವ್ಯತ್ಯಾಸ ಸ. ನಿಮಗೆ ಹೆಣಿ ನಲ್ಲಿ ವೈದ್ಯ 
ಕೀಯ ಆಸಕ್ತಿ,-ಅದಕ್ಕೆ ಸೀನು MT interest ಅನ್ನು ಸ ತ್ರೀರೋ?- 
ಅದು ಅಭ್ಯಾ ಸವಾ ಗಿರುತ್ತ, ನಿಮ್ಮ, ಕೈಯಿ ಮೈಯಿ ಮನಸ್ಸು ಎಲ್ಲ 
ಜಡ್ಡುಗಟ್ಟಿ ತ ನಮಗೆ ಹೇಗೆ ಹಾಗನ್ಸಿ ಸಬೇಕು? ನಾವು 
ಮುಖ್ರಿದರ ಮುನಿಯಂತೆ; ತುಂಬ ಎಚ್ಚ ರಿಕೆಯಿಂದಿರಬೇಕು. ೫ 

“ನಾನು ಮೊದಲೇ ಹೇಳಿದೆನಲ್ಲ , ಈಗಿನ ನವನಾಗರಿಕಕೆಯ 
ವಾತಾವರಣದಲ್ಲಿ ಎಚ್ಚರಿಕೆ. ಹೇಗೆ . ಸಾಧ್ಯ? ಹೆಗಲಿನಿಂದ ಗಂಡಸರ 
ತೋಳುಜ್ಜಿ ಹೋಗುವ ಹೆಂಗಸರೂ ಇದ್ದಾ ರೆ. ನಮ್ಮ, ಮನಸ್ಸ ನ್ದ ಗಟ್ಟಿ 
ಮಾಡಿಕೊಳ್ಳಬೇಕಯ್ಯ.'' 

“ನಾನೂ ಒಂದು ರೀತಿಯಲ್ಲಿ ಗಟ್ಟಿ ಮಾಡಿಕೊಂಡಿದ್ದೀನಿ ಅನ್ನಿ. 
ರೀತಿ ಬೇರೆ, ಅಸ್ಟೆ. ಕಾಥಿ ಕುಡಿಯುವ ಅಭ್ಯಾಸ ಇದ್ದು, ಕಾಫಿಯ 


ತಾಯ ಬಯಕೆ ೪೭ 


ಬಟ್ಟಲನ್ನು ಮುಂಜಿ ಇಟ್ಟುಕೊಂಡು, ಕಾಫಿಯನ್ನು ಕುಡಿಯಬೇಡ 
ಅನ್ನುತ್ತೀರಿ ನೀವು. ಸಿಗರೇಟು ಸೇದುವವನಿಗೆ, ಸಿಗರೇಟು ಪ್ಯಾಕನ್ನು 
ಜೇಬಿನಲ್ಲಿಟ್ಟುಕೊಂಡು ಸಿಗರೇಟು ಸೇದಬೇಡ ಅಂದಹಾಗೆ. ವೇದಾಂತದ 
ಉಪದೇಶವನ್ನು ನಾನೂ ಬಲ್ಲೆ; ನೀರೊಳಗಿದ್ದೂ ನೀರಿಗೆ ಅಂಟದ ತಾವರೆ 
ಎಲೆಯಹಾಗೆ ಇರಬೇಕು ಅಂತ. ಈ ಉಪದೇಶ ಥಿಮ್ಮಂಥವರಿಗೆ ಡಾಕ್ಟರೆ, 
ನನ್ನಂಥ ನವತರುಣನಿಗೆ ಅಲ್ಲ” ಎಂದು ಶಾಮಣ್ಣ ನೂ ಒಂದು ಸಲ ನಕ್ಕ. 
ಶಾಮಣ್ಣ ನ ಮನಸ್ಸು ಸುಪ್ರಸನ್ನವಾಗಿದೆ ಎಂದು ಡಾಕ್ಟರು 
ಊಹಿಸಿದರು. ವಿಷಯಕ್ಕೆ ಪ್ರವೇಶವಾಗಿತ್ತೈ ಹೊರತು, ಇನ್ನೂ ಅದರ 
ಅಂಚನ್ನೂ ದಾಟಿರಲಿಲ್ಲ . ಮಾತು ಬೆಳೆಯುವುದಾಗಿ ಅವರಿಗೆ ತೋರಿತು; 
ವಿಷಯದ ಇತ್ಯರ್ಥಕ್ಕೆ ದೊರೆತಿತುವ ಸದವಕಾಶವನ್ನು ಬಿಡಬಾರದೆಂದು 
ಅನ್ನಿಸಿತು. ಇನ್ನು ಎರಡು ನಿಮಿಷಗಳಲ್ಲಿ ಗಾಯನ ಸಮಾಜ ಸಿಕ್ಕಿ 
ಬಿಡುವುದು. ಡಾಕ್ಟರು ಕಾರನ್ನು ಲಾಲ್‌ ಬಾಗಿನ ಹಾದಿಯತ್ತ ಓಡಿಸಿದರು. 


೧೦ 


ಚಿತ್ರ ದಲ್ಲಿನ ಪ್ರಣಯ ಸನ್ಸ್ಟಿ ವೇಶ ರಾಜಗೋಪಾಲ್‌ ಇದ್ದ ಸನ್ನಿವೇಶ 
ದಲ್ಲಿ ಚಿತ್ತ ನಿಭ್ರಾಮಕವಾಗಿತ್ತು. ಅಲ್ಲಿ ಕಥಾನಾಯಕ ತನ್ನ ನಲ್ಲಿಗೆ 
ನುಡಿದ ಇನಿವಾತನ್ನು ರಾಜವೂ ತನ್ನ ನೆಲದ, ನಲ್ಲೆ ಯೆಂದು ತಿಳಿಯ 
ತೊಡಗಿದ್ದ ಕುಸುಮನ ಕಿವಿಯಲ್ಲಿ ಮೆಲ್ಲನೆ ಉಸುರಿದ: 

“I love you Kusum” (ನಾನು ನಿನ್ನನ್ನು ಪ್ರೀತಿಸುತ್ತೇನೆ, 
ಕುಸುಮ್‌). 

ಹಾಗೆ ನುಡಿದ ತುಟಿಗಳು ಕುಸುಮನ *ವಿಯ ತಣ್ಣ ನೆಯ 
ನುಣ್ಣ ನೆಯ ಅಂಚನ್ನು ಸೋಕಿದವು; ಬಳಿಯಲ್ಲೆ ಇದ್ದ ಬೆಚ್ಚನೆಯ ಕೆನ್ನೆ 
ಯನ್ನು ಮುತ್ತಿಡಬಯಸಿ, ಅಳುಕಿ, ಹಿಂದೆಗೆದವು ; ನಿರಾಶೆಗೊಂಡವು. 

“ಶ್ಯಾಮಲಾಗೆ ಕೇಳುತ್ತೆ, ರಾಜ್‌, Don’t be foolish (ಅವಿವೇಕಿ 
ಯಂತೆ ವರ್ತಿಸಬೇಡ)” ಎಂದಳು ಕುಸುಮ, ಮೆಲ್ಲನೆ. 


೪೮ ತಾಯ ಬಯಕೆ 


ಆದರೆ, ಚಿತ್ರದ ಅಡೀ ಮಾತುಗಳಲ್ಲಿ ನಟ್ಟ ಮನಸ್ಸುಳ್ಳ ಶ್ಯಾಮಲೆ 
ಗಾಗಲಿ ರತ್ನನಿಗಾಗಲಿ ಅವುಗಳ ಪಡಿನುಡಿಗಳಂತಿದ್ದ ರಾಜುವಿನ ನುಡಿಗಳು 
ಕೇಳಲಿಲ್ಲ. 

ಕುಸುಮನ ಈ ಮಾತುಗಳನ್ನು ಪ್ರೋತ್ಸಾಹೆದೆ ಮಾತುಗಳೆಂದು 
ರಾಜು ಭಾವಿಸಿದ. ತನ್ನ ಬಯಕೆ ತೀರುವ ಕಾಲ ಸಮಾಪಿಸುತ್ತಿದೆಯೆಂದು 
ನಲಿದ. 

ಚಿತ್ರದಲ್ಲಿ ಮಳೆ ಬಿರುಗಾಳಿ ಭೋರ್ಗರೆಯತೊಡಗಿತ್ತು. ನಿಜವಾಗಿ 
ಹೊರಗೂ ಮಳೆಗಾಳಿ ಮೊರೆಯುತ್ತಿತ್ತು. ಆದರೆ ಒಳಗಿನ ಭೋರ್ಗರೆತ 
ದೊಂದಿಗೆ ಬೆರೆತು ಹೊರಗಿನ ಮೊರೆತ ಕೇಳುವಂತಿರಲಿಲ್ಲ. 

ಇದ್ದಕ್ಕಿದ್ದಂತೆಯೇ ಚಿತ್ರ ಮಾದಿರ ಅಂಧಕಾರದಲ್ಲಿ ಮುಳುಗಿತು. 
ಹೊರಗಿನ ಸಿಡಿಲು ಮಳೆಯ ಹೊಡೆತದ ಪರಿಣಾಮವಾಗಿ ವಿದ್ಯುಚ್ಛಕ್ತಿ 
ನಿಂತುಹೋಗಿ ಚಿತ್ರ ನಿಂತು ಹೋಯಿತು; ಸಂಜೆಯ ಮುನ್ನವಾದರೂ, 
ಹೊರಗೆಲ್ಲ ಮಳೆ ಸುರಿಯುತ್ತಿ ದ್ದು, ಹೆಗಲ ಆಟಿನೆಂದು ಬಾಗಿಲುಗಳನ್ನೆಲ್ಲಾ 
ಭದ್ರಪಡಿಸಿದ್ದರಿಂದ, ತಕ್ಕಮಟ್ಟಿನ ಮಬ್ಬುಗತ್ತಲೆ ಚಿತ್ರಮಂದಿರದಲ್ಲಿ 
ಇಡಿದಿತ್ತು. ಒಂದು ನಿಮಿಷ ತಡವಾದರೆ, ಬಾಗಿಲುಗಳೆಲ್ಲಾ ತೆರೆಯ 
ಬಹುದು; ಇಲ್ಲವೇ ಮೇಣದಬತ್ತಿಗಳನ್ನು ಹಚ್ಚಬಹುದು; ಸಿಗರೇಟು 
ಸೇದುವವರು ಬೆಂಕಿಯಕದ್ದಿ ಗೀರಬಹುದು; ಮಧುರ ರಹಸ್ಯಕ್ಕೆ ಅವಕಾಶ 
ವಿಲ್ಲ ದೆ ಹೋಗಬಹುದು. ಭೋಗಿಗಳೆಲ್ಲ ಸಾಹೆಸಿಗಳೆ; ಅದರಲ್ಲಿ ಸಂದೇಹ 
ವಿಲ್ಲ. ರಾಜುವೂ ಸಾಹೆಸದಿಂದ ಕ್ಸ ತುಡುಕಿದ; ದೊರೆತ ನಿಮಿಷಾರ್ಧ 
ನನ್ನು ರಸಪೂರ್ಣವಾಗಿ ಮಾಡಿಕೊಂಡ. ಕುಸುಮನ ಮುಖಕುಸುಮದೆ 
ಮಕರಂದ ತೃಷೆಗೊಂಡು ಕಾತರಿಸುತ್ತಿದ್ದ ತುಂಬಿಯ ಪಾನಕ್ಕಾಯಿತು. 

ಅನಿರೀಕ್ಷಿತ ಆಕ್ರಮಣವನ್ನು ಕುಸುಮ ಸಹಿಸಿಕೊಳ್ಳಬೇಕಾಯಿತು; 
ಬಾಯಿ ಮುಚ್ಚಿ ಕೊಂಡು ಅನುಭವಿಸಿದ್ದ ನ್ನು ಬಾಯಿಬಿಟ್ಟು ಹೇಳಿ ಫಲವಿಲ್ಲ 
ನೆಂದು ಅವಳು ಸುಮ್ಮನಿದ್ದ ಳು. 

| ಶುಸುಮ-ರಾಜು ಇಬ್ಬರೂ ಒಂದು ನೂತನ ಅನುಭವ ಪ್ರಪಂಚಕ್ಕೆ 

ಕಾಲಿಟ್ಟಿದ್ದ ರು. 


೧೧ 


«ಇದೇನು ಡಾಕ್ಟರೆ ಲಾಲ್‌ಬಾಗ್‌ ಕಡೆಗೆ? ನನ್ನನ್ನು ಗಾಯನ 
ಸಮಾಜದಲ್ಲಿ ಬಿಟ್ಟುಬಿಟ್ಟು ಬೇಕಾದರೆ ನೀವು ಅಲ್ಲಿಗೆ ಹೋಗಬಹುದಾ 
ಗಿತ್ತಲ್ಲ?” ಎಂದು ಕಾರು ಲಾಲ್‌ಬಾಗನ್ನು ಸಮಾಪಿಸುತ್ತಿ ದ್ದಾಗ ಶಾಮಣ್ಣ 
ಡಾಕ ಕ್ಚರನ್ನು ಪ್ರಶ್ನಿಸಿದನು. 

“ಮೋಡ ಮುಚ್ಚಿ ದೆ. ಹವಾಸ ಸ್ವಲ್ಪ ಬ್ಬ ಥಂಡಿಯಾಗಿದೆ. ಇನ್ನೊಂದು 
ಲೋಟ ಕಾಫಿ ಕುಡಿಯುವುದಕ್ಕೆ ಹತಕುವಾಗಿದೆ. ಹೌದೋ ಅಲ್ಲವೋ?” 
ಎಂದರು ಡಾಕ್ಟರು. ಕ 

ಮೋಡಮುಚ್ಚೆ ಮಳೆ ಬರುವ ಸೂಚನೆ ಇದ್ದದ್ದು ದಿಟ; ಕಾಫಿಯ 
ಸೇವನೆಗೆ ಹವಾ ಹಿತಕರವಾಗಿದ್ದದ್ದೂ ನಿಜ; ಆದರೂ, ತನ್ನ ಸಂಗೀತದ 
ಕಾರ್ಯಕ್ರಮಕ್ಕೆ ಭಂಗತಂದು ತಮ್ಮ ಚಪ ಪಲ ತೀರಿಸಿಕೊಳ್ಳುವಷ್ಟು ಸ್ವಾರ್ಥಿ 
ಗಳಲ್ಲ ಡಾಕ್ಟರ್‌ ಎಂಬುದೂ ಅಷ್ಟೇ ಸತ್ಯ ಎಂದು ಶಾಮಣ್ಣನಿಗೆ ಗೊತ್ತಿ ತೆ 
ಇದೆಲ್ಲಾ ತನ್ನಿಂದ ಒಂದು ಸ್ಪಷ್ಟ ವಾದ ಳ್‌ ರವನ್ನು ನಡೆಯಲು ಡಾ ಇಫ್ಛರು 
ಮಾಡುತ್ತಿರುವ ಸನ್ನಾಹ, ಅಥವಾ ಪಡುತ್ತಿರುವ ಪೇಚಾಟ ಎಂದು 
ಮನವರಿಕೆಯಾಯಿತು. ಸ ಸ್ಪಷ್ಟವಾದ, ನೇರವಾದ ಪ್ರ ಶ್ನೈಗಳಿಗೆ ತಾನು 
ಅಂತಹ ಉತ್ತ ತ್ತರಗಳನ್ನ್ನೇ ಟ್ರಾ ಎಂದೂ ಸಿದ್ಧ; ಸುತ್ತಿಬಳಸಿ ಮಾತ 
'ನಾಡುತ್ತಿ ದ್ದ ವರು ಡಾಕ್ಟ್ರ ರೆ. ಇದೇಕೆ ಇಷ್ಟೊಂದು ಶೊಂದಕಿ ತೆಗೆದುಕೊಳ್ಳು 
ತ್ತಿದ್ದಾರೆ ಸ ಅ ಆಶ್ತ ರ್ಯ ವಾಯಿತು. ಯಾವಾಗಲೂ ಬುದ್ಧಿ 
ವಂತರಾದ ವಯಸಾ ದವರು ತರುಣರಂತಲ್ಲ, ವಿಷಯಕ್ಕೆ "ಧುಡುಂಪ್ರನೇಶ" 
ಮಾಡಿ ನೇರವಾಗಿ ಮಾತಾಡುವ ಹೆಸರಿನಲ್ಲಿ ಹೆರರ ಮನಸ್ಸು ನೋಯಿಸಲು 
ಹಿಂಡೆಗೆಯುತ್ತಾರೆ ಈ ಸಮಯೋಪಾಯ ಕೌಶಲನವು (₹೩) ಜನ 
ಜಂಗುಳಿಯೊಂದಿಗೆ ನಿತ್ಯವೂ ವ್ಯವಹರಿಸುವ ವೈದ್ಯರಿಗೆ ಸಾ ಭಾವಿಕ ಎಂದು 
ತಿಳಿಯುವಷ್ಟು ಲೋಕ ಪರಿಜ್ಞಾನ ಪುಸ್ತಕಪ್ರಪಂಚಿಯಾದ ಶಾಮಣ್ಣ 
ನಿಗೆ ಎಲ್ಲಿಂದ ಬರಬೇಕು? 


೫೦ ತಾಯ ಬಯಕೆ 


“ಮಾತಿನ ಬಳಸಾಟದ ಜೊತೆಗೆ ಈ ಲಾಲ್‌ಬಾಗಿನ ಸುತ್ತಾಟ 
ಬೇಕಿ ಏಕೆ, ಡಾಕ್ಟರೆ? ನೀವು ಆಗಲೇ ನೇರವಾಗಿ ಎರಡು ಪ್ರಶ್ಲಿ ಕೇಳಿ 
ಬಿಟ್ಟಿದ್ದರೆ ನಾನೂ ಅಷ್ಟೇ ನೇರವಾಗಿ ಸ್ಪಷ್ಟವಾಗಿ ಉತ್ತರ ಕೊಟ್ಟು 
ಬಿಡುತ್ತಿದ್ದೆ....'' ಎಂದ ಶಾಮಣ್ಣ, ಸ್ವಲ್ಪ ಹೊತ್ತಿನ ಮೌನ ಕಳೆದ ಬಳಿಕ. 

ಇಷ್ಟು ಹೊತ್ತಿಗೆ ಕಾರು ಲಾಲ್‌ಬಾಗನ್ನು ಪ್ರವೇಶಿಸಿತ್ತು. 

“ಇದೇನು ಕೋರ್ಟಿ? ಅಥವಾ ನನ್ನ್ನ Consulting Roomಸೊ 
(ರೋಗಿಗಳ ' ಪರೀಕ್ಷೆಯ ಕೋಣೆ), ನೇರವಾದ ಪ್ರಕ್ನಿಗಳನ್ನು ಹಾಕಿ 
ಸರಳವಾದ ಉತ್ತರಗಳನ್ನು ಪಡೆಯುವುದಕ್ಕೆ ? ಅಥವಾ ನಾಟಕವೋ? 
ಎಷ್ಟೋ ಅಷ್ಟೆ ಸೇ ಮಾತಾಡುವುದು ಪಾರ್ಲಿಮೆಂಟ್‌ ಒಂದರಲ್ಲೆ ಅಂತ 
ಕಾಣುತ್ತೆ. ಅಲ್ಲೂ ಕೂಡ ನಾಲಗೆಯ ಮೇಲೆ ಅಂಕೆ ಇಟ್ಟುಕೊಳ್ಳುವುದು 
ಕಷ್ಟ. Point of order ಎತ್ತುತ್ತಾರೆ ಇರುತ್ತಾರೆ. ಅಲ್ಲದೆ ಇವೊತ್ತು 
ಮಳೆ ಬರುವ ಹಾಗೆ ಬೇರೆ ಇದೆ. ಸಂಗೀತ ಕಛೇರಿ ಸ್ವಲ್ಪ ಹೊತ್ತಾಗಿ 
ಮಳೆ ನಿಂತ ಮೇಲೆ ಪ್ರಾರಂಭವಾದರೂ ಆಗಬಹುದು. ಗಾಯನ 
ಸಮಾಜದ ಜಿಂಕ್‌ಹೀಟ್‌ ಮೃದಂಗದ ಜೊತೆಗೆ ಹಾಡೋ ಭೂಪತಿ 
ಯಾರಯ್ಯ? ಯ ತ 

ಕಾರು ಲಾಲ್‌ಬಾಗಿನ "ಹೋಟಲ ಮುಂದೆ ನಿಂತಿತು. ಡಾಕ್ಟರವ 
ಕೊಂಡಿಗೆ ಶಾಮಣ್ಣನೂ ಹೋಟಲನ್ನು ಪ್ರವೇಶಿಸಿದನು. ಡಾಕ್ಟರು 
ಎರಡು ಕಪ್‌ *ಸ್ಪೆಷಲ್‌' ಕಾಫಿ ತರಿಸಿದರು. ಇಬ್ಬರೂ ಕುಡಿಯ 
ತೊಡಗಿದರು. 

ಕಾಫಿ ಕುಡಿಯುತ್ತಿದ್ದಾ ಗಲೇ ತಟಪಟನೆ ಹನಿಯತೊದಗಿತು. ಕಾಫಿ 
ಕುಡಿದಾದ ಮೇಲೆ, “ಏಳೆಂಟು ಜನ ಇರುವ ಈ ಹೋಟಲಿನಲ್ಲಿ ಏಕಾಂತ 
ವಾಗಿ ಮಾತಾಡಲಾಗುವುದಿಲ್ಲ ಸ ಇನ್ನು ಗಾಯನ ಸಮಾಜದ ಸಂಗೀತದ 
ನಡುನೆ ನಾವು ಮಾತಾಡುವುದಕ್ಕಾಗುತ್ತಿತ್ತೆ?” ಎನ್ನುತ್ತ, ಹೋಟಲ 
ಹಣ ಕೊಟ್ಟು ಕಾರಿನ ಬಳಿಗೆ ನಡೆದರು. "ಮಳೆ ನಿಲ್ಲುವವರೆಗೂ 
ಕಾರಿನಲ್ಲೇ ಬೆಚ್ಚಗೆ ಕುಳಿತು ಮಾತಾಡೋಣ. ನೀನು ಹೇಳಿದ ಹಾಗೆ, 
ಇನ್ನು ಬಳಸುವಂತಿಲ್ಲ. ಥಿಂತಕಣೆ ನಿಂತ ಪುಟ್ಟ ಕಾರಿನಲ್ಲಿ ಬಳಸಾಟ 
ಸುತ್ತಾಟ ಸಾಧ್ಯವಿಲ್ಲ ನೋಡು?” ಎಂದು ಡಾಕ್ಟರು ಕಾರಿನ ಹಿಂದಣ 


ತಾಯ ಬಯಕೆ ಜಂ 


ಪೀಠದ ಕಡೆಯ ಬಾಗಿಲನ್ನು ತೆರೆದರು. ಶಾಮಣ್ಣ ಒಳಕ್ಕೆ ಹೋಗಿ 
ಕುಳಿತ; ಡಾಕ್ಟರೂ ಅವನ ಪಕ್ಕದಲ್ಲಿ ಕುಳಿತರು. 

ಡಾಕ್ಟ ಕ ಮಾತಿಗೆ--ಶಾಮಣ್ಣ ಬಯಸಿದಂಥ ನೇರವಾದ ಮಾತಿಗೆ 
ಮೊದಲಿಟ್ಟರು: 

«ಈಗ ನಾನು ಕೇಳುವ ಪ್ರಶ್ನೆಗೆ ನೀನು ಯಾವ ಸಂಕೋಚವೂ 
"ಇಲ್ಲದೆ ಉತ್ತರ ಹೇಳಬೇಕು, ತಿಳಿಯಿತೇ? ನಾನೇ ನಿನ್ನ ದಾರಿಗೆ 
ಬರುತ್ತೇನೆ. ನಿನ್ನ ಕಡೆಯ ತೀರ್ಮಾನ ನಿಮ್ಮ ತಾಯಿಗೆ ತಲಫುತ್ತದೆಯೇ 
ಹೊರತು ನಾವು ಆಡಿದ ಮಾತೆಲ್ಲ ಅಲ್ಲ. ಆದ್ದರಿಂದ, ನಿಮ್ಮ ತಾಯಿಯ 
ಮನಸ ನ್ಟ ನೋಯುತ್ತೆ ಅನ್ನುವ "ಹದರಿತೆಯಿಲ್ಲದೆ' ಹೇಳು. 

“ಮೊದಲನೆಯದಾಗಿ, ಮದುವೆಮೂಡಿಕೊಳ್ಳುವುದರಿಂದ ವ್ಯಾಸಂಗಕ್ಕೆ 
ಅಪ್ಲಿಯಾಗುವಂತೆ ಮಾಡುವುದಿಲ್ಲ ಎಂದು "ಗ್ಯಾರಂಓ' (ಖಾತರಿ) ಕೊಟ್ಟರೆ 
ನೀನು ಮದುವೆಯಾಗಲು ಒಪ್ಪು ತೀಯೋ? ತ] 

“ಅದ್ದಿ ಮಾತ ವಲ್ಲ, ನಾನು ಇಷ್ಟಪಡುವ ರೀತಿಯ ವ್ಯಾಸಂಗಕ್ಕೂ 
ನಾನು ಮದುನೆಯಾಗುವುದರಿಂದ ಅನುಕೂಲವೇ ಆಗುತ್ತದೆ ಅಂತ ಕಂಡು 
ಬಂದರೆ, ನಾನು ಮದುವೆಗೆ ಒಪ್ಪುತ್ತೇನೆ.” 

*ಅಂದರೆ........ 7 ಎಂದು ಡಾಕ್ಟರು ಸಂದೇಹದ ಪ್ರಶ್ನೆಯೆತ್ತಿ, 
ಅರ್ಥವಿವರಣೆಯನ್ನು ಬಯಸಿದರು. 

“ಅಂದರೆ, ಇಂಗ್ಲೆ ಂಡಿಗೊ ಅಮೇರಿಕಾಕ್ಕೊ ಹೋಗಿ ನನ್ನ ವ್ಯಾಸಂಗ 
ಮುಂದುವರಿಸಲು ಧನಸಹಾಯ ನನಗೆ ದೊರೆಯಬೇಕು. » 

“ಒಬ್ಬ ಶ್ರೀಮಂತನಾದ ಮಾವ ದೊರೆಯಬೇಕು ಅಂದ ಹಾಗಾ 
ಯಿತು.” 

“ನಾನು ಮೊದಲೇ ಹೇಳಿದೆನಲ್ಲ, ಬಡವರ ಮಗಳಾದರೂ ಆಗುತ್ತೆ...” 
ನನಗೆ ಮಾವನ ಹಣ ತೆಗೆದುಕೊಗ್ಸಿಲು ಇಷ್ಟ ಇಲ್ಲ.” 

ಅಂದರೆ, ಸ್ವಂತ ವೆಚ್ಚದಲ್ಲಿ ಹೋಗಬೇಕು ಅಂತ ನಿನ್ನ ಇಷ್ಟವೋ ? 

«ಹೌದು, ನನ್ನ ಪಾಲಿಗೆ ನಮ್ಮ ತಂದೆಯ ಹಣ ಒಂದಿಷ್ಟು 
ಬರುತ್ತದೆಯೋ ಇಲ್ಲವೋ, ಅದನ್ನು ಬಳಸಿಕೊಳ್ಳ ಬೇಕೆಂದು ನನ್ನ ಇಷ್ಟ. 
ನಮ್ಮ ತಾಯಿಗೆ ಅದು ಇಷ್ಟವಿಲ್ಲ.” 


೩೨ ತಾಯ ಬಯಕೆ 


“ನಿಮ್ಮ ತಾಯಿಗೆ ಇಷ್ಟವಿಲ್ಲದೆ ಇರುವುದಕ್ಕೆ ಕಾರಣ ಅದಲ್ಲ. 
ನಿನಗಾಗಿ ಅವರು ಎಷ್ಟು ಹಣ ಜೇಕಾದರೂ ಖರ್ಚುಮಾಡಲು ಸಿದ್ಧವಾಗಿ 
ದ್ದಾ ಕೆ. ನೀನು ಸೀಮೆಗೆ ಹೋಗುವುದೇ ಅವರಿಗೆ ಇಷ್ಟವಿಲ್ಲ. ನೀನು ಮದುವೆ 
ಮಾಡಿಕೊಂಡುಬಿಟ್ಟಿ ಕ್ಕೆ ಹೋಗಲು ಒಪ್ಪಿದರೂ ತಾ 

ಶಾಮಣ ಸ್ಪಲ್ಪ ಹೊತ್ತು ಮೌನವಾಗಿ ಮೌನದ ಗರ್ಭದಲ್ಲಿ 
ಆಲೋಚನೆಯ ಮಥನ ನಡೆದು, ನಿರ್ಧಾರ ಬ! 

"ಆಗಬಹುದು? ಎಂದು ಒಪ್ಪಿ ಬಿಟ್ಟಿ. 

“ಅಂದರೆ, ಸೀಮೆಗೆ ಹೋಗಲು ಅವಕಾಶ ಕೊಡುವ ಕಂಡೀಷನ್‌ 
ಮೇಲೆ, ನೀನು ಮದುವೆಗೆ ಒಪ್ಪಿದ ಹಾಗಾಯಿತು. ಇನ್ನು ಹೆಣ್ಣು 
ಯಾವುದು ಎನ್ನುವ ಪ್ರಶ್ನೆ. ಸ ಸೀಮೆಗೆ ಹೋಗಿ ಹಿಂದಿರುಗುವಷ್ಟ ರಲ್ಲ 
ರತ ನ್ನ ಇಂಡಿಯ ಓದಿಸಿ, ಅವಳಿಗೆ ಸಂಗೀತ ಶಿಕ್ಷಣವನ್ನು 
ಕೊಡಸಿದಕ್ಕೆ ರೂಪವತಿಯೂ ಆದ ಅವಳು ನಿನಗೆ ಯೋಗ್ಯಳಾಗುತ್ತಾ ಳ್ಳಿ 
ಅಲ್ಲವೆ?” 

""ನಾನು ಮೊದಲೇ ಹೇಳಿದೆನಲ್ಲ, ರತ್ನನ್ನ ನಾನು ಒಲ್ಲೆ ಅಂತ.” 

“ಎಲ್ಲ ಒಪ್ಪಿ ಕೊನೆಗೆ Cripp’s Mission ಆದಹಾಗೆ ಆಗಬಾರದು, 
ಶಾಮ್‌! ಅವಳ ವಿದ್ಯೆ ಸಂಗೀತಎರಡೂ ನಿನ್ನ ಅಪೇಕ್ಷೆಯ ಮಟ್ಟಕ್ಕೆ 
ಒಂದ ಮೇಲೆ, ನಿನ್ನ ಆಕ್ಷೇಪಣೆ ಏನು?” 

“ಅವಳು ರೂಪವತಿಯಾಗಿದ್ದಾಳೆ ಅನ್ನುವುದೇ ನನ್ನ ಆಕ್ಷೇಪಣೆ.” 

ಡಾಕ್ಟ ರು ಗೊಳ್ಳನೆ ನಕ್ಕರು. 

ಜ್‌ ಮಾತನ್ನ ಬ್ರಂದಲ್ಲೇ ನಾನು ಮೊದಲು ಕೇಳುತ್ತಾ 
ಇರುವುದು! ಭೇಷ್‌! ಬಹಳ ಚೆನ್ನಾಗಿದೆ. ಅಷ್ಟ್ರಾವಕ್ರನ ಹಾಗೆ ಇರುವ 
ತರುಣರು, ಹೆಣ್ಣಿನ ಇ ಇಷ್ಟಕ್ಕೆ ವಿರುದ್ಧ ವಾಗಿ, ಸು ಬರೆದ್ರೂಪಿಯಾದ ಹೆಣ್ಣು 
ಗಳನ್ನ ಸಸರ ಸಂದರ್ಭ ಎಷ್ಟು ಇಲ್ಲ? ನೀನೇನು 
ಕುರೂಪಿಯೇ? ಬಣ್ಣ ಕಪ್ಪಾದ ಮಾತ್ರ ಕ್ಕೆ ಎ ಹಾಗೆ ಕೋಡುವುದಕ್ಕೆ 
ಹೋದರೆ ರಾಜು ತೆಳ್ಳಗೆ ಬೆರಗ ಇದ್ದಾ ಯೇ ಹೊರತು ನಿನ್ನ ಬ 
ಮಾಟ ಗೆಲವು, ಗಂಭೀರ ಅವರಿಗೆಲ್ಲಿ ಬರಬೇಕು ೪ 

“ಸಾವಿರ ಡೊಂಕನ್ನ ಒಂದು ಬಣ್ಣ ಮುಚ್ಚಿ ಬಿಡುತ್ತೆ ಅಂತ ನಮ್ಮ 


ತಾಯ ಬಯಕೆ ೫೬ 


ತಾಯಿಯೇ ಹೇಳಿರುವುದನ್ನ ನಾನು ಕೇಳಿದ್ದೇನೆ. ರತ್ನನಿಗೆ ತಕ್ಕ ವರ 
ನಾನಲ್ಲ. ಒಂದು ವೇಳೆ: ನನ್ನನ್ನ ಅವಳು: ಒಪ್ಪಿ ದರೂ, ಅವಳು ನನಗೆ ಬೇಡ. 
ಅಷ್ಟು ರೂಪವತಿ ಖಂಡಿತ ನನಗೆ ಬೇಡ.” 

ಒಳ್ಳೆ ಗಂಡಸು ಕಣಯ್ಯ ನೀಮ!” 

“ದಾರಿ ತಪ್ಪುವ ಹೆಣ್ಣ ನ್ನ ಎಂಥ ಗಂಡಸೇ ಆದರೂ ತಡೆದು 
ಹಿಡಿಯಲು ಸಾಧ್ಯವಿಲ್ಲ.” 

“ಏನೂ ಅರಿಯದ ಹುಡುಗಿ ರತ್ನನ ವಿಷಯದಲ್ಲಿ ಇಂಥ ಮಾತು 
ಹೇಳೆಬಹುದೇನಯ್ಯ 2 

“ಛೆ ಛೇರತ್ಸ ಅಂಥವಳು ಅಂತ ನನ್ನ ಅಭಿಪ್ರಾಯವಲ್ಲ. ಅವಳನ್ನು 
ನಾನು ಕಾಣೆನೆ? ನಾವು ಒಟ್ಟಿ ಗೆ ಆಡಿ ಬೆಳೆದವರು. ನನ್ನ ೦ಥವನು ಬಹು 
ರೂಪವತಿಯನ್ನು ಮದುವೆಯಾಗಬಾರದು. ರತ ಒಳ್ಳೆಯವ. ನನ್ನ ನ್ನು 
ಮದುವೆಯಾಗಿ ಅವಳು ವ್ಯಥೆಪ ಪಡುವ ಹಾಗಾಗಬಾರದು. ದುಃ ಗೊಂಡ 
ಮನಸ್ಸು, ನಿರಾಶೆಗೊಂಡ ಮನಸ್ಸು. ಅದರ ಮುಂದಿನ ಗತಿ ಕಂಡವರು 
ಯಾರು? ನೀವು ಕೇಳಿಲ್ಲವೇ ಡಾಕ್ಟ ತ್ತ "ಭಾರ್ಯಾ ರೂಪವತೀ ಶತ್ರು” ಅಂತ? 
ಅದರಲ್ಲಿಯೂ ನನ್ನಂಥವನ ವರ ಈ ಮಾತು ಶತಸ್ಸಿದ್ಧ.” 

“ನಿನ್ನ ಮಾತನ್ನ ನಾನು ಒಪ್ಪುವುದಿಲ್ಲ, ನಿನಗೆ ಲೋಕಾನು 
ಭವವೂ ಸಾಲದು, ಹೆಣ್ಣಿನ ಸ್ವಭಾವವೂ ತಿಳಿಯದು. ಗಂಡ ಸಾಮಾನ್ಯ 
ವಾಗಿದ್ದು, ಹೆಂಡತಿ ಚೆಲುವೆಯಾಗಿದ್ದು ಹೂ ಜೂ ದಾಂಪತ್ಯ 
ಎಷ್ಟು ಸಂಸಾರಗಳಲ್ಲಿ ಇಲ್ಲ? ತಾರುಣ್ಯದಲ್ಲಿ ಹೆಣ್ಣು ಜೆಲುವನಾದ 
ಗಂಡನನ್ನು ಬಯಸ ಬಹುದು. ಒಂದು ಮಗುವಾದ “ಮೀಲೆ ಹೆಣ್ಣಿನ 
ಆಶೆ ಆಕಾಂಕ್ಷೆಗಳೆಲ್ಲ ಮಕ್ಕಳ ಳಲ್ಲಿ ig ನೆಲಸಿಬಿಡುತ್ತದೆ. ಹೆಣ್ಣು 
ಗಂಡಿನಿಂದ ಬಯಸುವುದು ತೆ ಸ್ತ್ರ, ತನ್ನ ರೂನಿ ನ ಹೊಗಳಿಕೆ, ತನ್ನ 
ಮಕ್ಕ ಳ ಲಾಲನೆಪಾಲನೆ, ಕೆಮ್ಮ! ತ ಒತು ಪುರುಷನಲ್ಲಿ 
ಪೌ ಗಂಡುಸುತನ ಇದ್ದರೆ ಹೆಣ್ಣಿಗೆ ವೆ ಮೆಚ್ಚೇ ಜಾ ತೆಳ್ಳಗೆ 
ಬೆಳ್ಳಗೆ ಇದ ರೆ ಅಂಥವನನ್ನ "ಹೆಣ್ಣಿಗ ಅಂತ ತಿಳೆದುಕೊಳ್ಳುತಾರಯ್ಯ. 
ನಿನ್ನಪ್ಪಾ ಚೀನ ಶ್ಲೊ ಕದ ವಾಕ್ಯ ಇಡೆಯಲ್ಲ, ಅದು ಪೂರ್ವಕಾಲಕ್ಕೆ ಹೇಳಿದ 
ಮಾತು. ದುಷ್ಟ ರು ಪುಂಡರು ಪೋಕರಿಗಳು ರತ್ನರಾಶಿಯನ್ನ ಡೆ 

4 


೫೪ ತಾಯ ಬಯಕೆ 


ಮಾಡುವಹಾಗೆ ರತ್ನದಂಥ ಹುಡುಗಿಯರನ್ನ ದಕೋಡೆಮಾಡುತ್ತ 
ಇದ್ದರು. ಈಗಿನ ಕಾಲದಲ್ಲಿ ಅದೆಲ್ಲ ನಡೆಯುವುದಿಲ್ಲ. ನಿಮ್ಮ ರತ್ನನಂಥ 
ಹುಡುಗಿಯರಿಗೇನೂ ಭಯವಿಲ್ಲ. ಓದಿದವರು, ತಿಳಿವಳಿಕೆ ಹೊಂದಿದವರು, 
ದಾರಿ ತಪ್ಪುತ್ತಾರೆ ಎಂದರೆ ನಾನು ನಂಬುವುದಿಲ್ಲ. ಅಲ್ಲದೆ, ದಾರಿ ತಪ್ಪು 
ವುದಕ್ಕೂ ವಿದ್ಯೆಗೂ ಯಾವ ಸಂಬಂಧವೂ ಇಲ್ಲ. ರತ್ನ ರೂಪವತಿ, 
ಆದ್ದರಿಂದ ಬೇಡ ಅನ್ನುವ ನಿನ್ನ ಸ ಮ ತ್ತ (ವಾದವನ್ನು) ನಾನು 
ಒಪ್ಪು ವುದಿಲ್ಲ. ನಿನಗೆ ಕಪ್ಪು ಹುಡುಗಿಯೇ ಇಷ ನ್ಚವಾದರೆ ಹೇಳು ನನ್ನ ರೋಗಿ 
ಗಳನ್ನ ವಿಚಾರಿಸಿ ಎಲ್ಲಾ ಸು “ತಲಾಸ್‌” ಮಾಡುತೇನೆ” ಎಂದು ಡಾಕ್ಟರು 
ಜಮ ಸ ಮಾತನ್ನು ಗಟ್ಟ ಯಾದ ನಗುವಿನೊಡನೆ ತಟ್ಟನೆ ನಿಲ್ಲಿಸಿದರು. 

ಅದೇ ತಾನೆ ಮಳೆಯೊಂದಿಗೆ ಗುಡುಗೂ ಕೇಳಿಬಂದಿತು. ಹೊರಗಿನ 
ಮಳೆಗಿಂತ ಡಾಕ್ಟರ ಮಾತಿನ ಮಳೆಯೇ ಪ್ರಬಲತರವಾಗಿ ತೋರಿತು 
ಶಾಮಣ್ಣ ನಿಗೆ. 

ಶಾಮಣ್ಣ ರೂಸದ್ವೇಷಿಯೇನಾಗಿರಲಿಲ್ಲ- ಆದರೆ, ಅವನು ಹೇಳಿದ 
ಶೊ ್ಲೀಕಖಂಡದ ಅರ್ಥದಲ್ಲಿ ಅನನು ಸಂಪೂರ್ಣ ನಂಬಿಕೆಯಿಟ್ಟಿದ್ದ ನು. 
ಅದನ್ನು ಅವನು ತ್ಯಜಿಸಲು ಸಿದ್ಧನಾಗಿರಲಿಲ್ಲ. ಆದರೆ, ಡಾಕ್ಟರ ವಾದವನ್ನೂ 
ಅವನು ಅಲ್ಲಗಳೆಯುಂತಿರಲಿಲ್ಲ. ಆದ್ದ ರಿಂದ, ಸದ್ಯಕ್ಕೆ ಮರುಮಾತಾಡಲು 
ತೋಚದೆ, ವಾದದಲ್ಲಿ ಸೋಲನ್ನು ಒಪ್ಪಿದವನಂತೆ ಸ್ತಬ್ಧನಾಗಿ ಕುಳಿತಿದ್ದ ನು. 

ಮಾತ್ನನ್ನು ನಿಲ್ಲಿಸಿದ್ದ ಡಾಕ್ಟರು ಮೌನಮುದ್ರಿತವಾದ ಅವನ 
ಮುಖವನೊ ನಮ್ಮೆ ರೋಗಿಯ ಮುಖವನ್ನು ಪರೀಕ್ಷಿಸಿ ನೋಡುವಂತೆ ದೃಷ್ಟಿ 
ಸಿದರು. ತಮ್ಮ ಮಾತು ಅವನ ಮೇಲೆ ಸ ಇ ಪ್ರಭಾವ ಬೀರಿಡೆಯೆಂದು 
ಕೊಂಡು, ತಮ್ಮ ನಾದವನ್ನು ಇನ್ನಷ್ಟು ಪುಷಿಗೊಳಿಸಿದರು: 

“ಅಷ್ಟೇ ಫಂ ಶಾ ಸಿರಿ ನಮ್ಮವರು ಹಿಂದೆ ಜಾತಕಾನುಕೂಲ, ಮನೆ 
ತನ, ಹೆಣು ಗಂಡಿನ ದೇ ಹೆದಾಢ್ಯಾ ಇವಕೆ ಹೆಚ್ಚು ಗಮನ ಕೊಡುತಿ ತ್ರಿ ದ್ದರು, 
ಅವರ ದೃಷ್ಟಿಯಲ್ಲಿ ಯಾವಾಗಲೂ ಹೆಣ್ಣಿನ ರೂಪಿಗೇ ಮ” ತ್ವ. ಗಂಡು 
ಹೇಗಿದ್ದ ರೂ ಪರವಾಯಿಲ್ಲ ಅಂತ ತಿಳಿದಿದ್ದ ರು. ಆದ ೈಷ್ಟಿಯೇ ಸರಿ ಅಂತ 
ನನಗೆ ತೋರುತ್ತೆ. ಅದೆ, ಅಸುರೂಸ್ಯ ಟರ ತುಂಬ ಕಷ್ಟ 
ಕಣಯ್ಯ. ಜನಾಂಗದ ಬೆಳವಣಿಗೆಯ ರೃಚಿ ಯಿಂದಲೂ ಅದು ಒಳ್ಳೆಯದಲ್ಲ. 


ತಾಯ ಬಯಕೆ ೫೫ 


ಕಪ್ಪು ಬಿಳಿಪು ಮಿಶ್ರವಾಗುತ್ತ ಹೋಗಬೇಕಯ್ಯ; ರೂಪಕುರೂಪವೂ ಅಸ್ಟೆ. 
ಕುರೂಪಿಗಳನ್ನೆ ಲ್ಲಾ ಕೊಲ್ಲುವುದಕ್ಕಾಗುತ್ತದೆಯೆ? ನಾನು ಹೇಳಿದ್ದು ನಿನಗೆ 
ಒಪ್ಪಿ ತನಾಯಿತೋ ಇಲ್ಲವೋ?” 

ಒಪ್ಪಿ ತವಾಯಿತು. ಆದರೆ ರಶ್ನನ್ನು ಮದುವೆಯಾಗಲು ನನಗೆ 
ಇಷ್ಟ ಇಲ್ಲದಿರುವುದಕ್ಕೆ ಇನ್ನೂ ಒಂದು ಕಾರಣ ಇದೆ. ಅದನ್ನ ನೀವೂ 
ಒಪ್ಪುತ್ತೀರಿ...” 

“ನನು?” ಎಂದರು ಡಾಕ್ಟರ್‌, ತೀವ ) ಕುತೂಸಲದಿಂದ. 

“ನಾನು ರತ್ನನ್ನ ಮೊದಲಿಂದಲೂ ತಂಗಿಯ ಹಾಗೆ ಭಾವಿಸಿಕೊಂಡಿ 
ದ್ದೇನೆ. 

“ಅದು ಇರಬಹುದು. ಈಚೆಗೆ ಅನೇಕ ವರ್ಷಗಳಿಂದ ನಿಮ್ಮ ಮನೆ 
ಯಲ್ಲಿ ಬೆಳೆದವಳು. ಆದರೆ ಸೋದರಮಾವನ ಮಗಳು ಎಂದಿದ್ದರೂ 
ಹೆಂಡತಿಯೇ ಅನ್ನುವುದು ನಿನಗೆ ಹೊಳೆಯಲಿಲ್ಲವೇನಯ್ಯ?” 

«ಈ ಮದುವೆ, ಹೆಂಡತಿ ಎನ್ನುವ ಭಾವನೆ ಯಾವಾಗಲೂ ನನ್ನ 
ಮನಸ್ಸಿನಲ್ಲಿ ಸುಳಿದೇ ಇಲ್ಲ. ಅಲ್ಲದೆ, ಅವಳಲ್ಲೂ ನನ್ನಲ್ಲೂ ಅವಳಿಗೂ 
ರಾಜುವಿಗೂ ಬೆಳೆದು ಬಂದ ಸಲಿಗೆ ಬೆಳೆದು ಬರಲಿಲ್ಲ. ನಾನಾಯಿತು, ನನ್ನ 
ಓದಾಯಿತು. ಆಟ ಪಾಟ ನೋಟ ಎಲ್ಲದರಲ್ಲೂ ಅವರಿಬ್ಬರೂ ಯಾವಾ 
ಗಲೂ ಜೊತೆ....? 

“ಇದಕ್ಕೆ ಕಾರಣ ಏನು ಎನ್ನುವುದು ನಿನಗೆ ಗೊತ್ತೆ, ಶಾಮ್‌?” 

“ಇಲ್ಲ. ಹೊಳೆದಿಲ್ಲ.” 

“ರಾಜು ರತ್ನ ಇಬ್ಬರೂ ಒಂದೇ ವಯಸ್ಸಿನವರು. ಆದಕಾರಣ 
ಸುಲಭವಾಗಿ ಆಟಪಾಟಗಳಲ್ಲಿ ಕಲೆಕರು. ನಿನಗೂ ಅವಳಿಗೂ ಐದಾರು 
ವರ್ಷಗಳ ಅಂತರ ಇದೆ. ಅಲ್ಲದೆ, ನಿನ್ನ ಮನಸ್ಸಿನಲ್ಲಿ ಹೆಂಡತಿ, ಮದುವೆ 
ಈ ಭಾವನೆಗಳು ಸುಳಿಯದೆ ಇರಬಹುದು. ಆದ ಮಾತ್ರಕ್ಕೆ ರತ್ನನ 
ಮನಸ್ಸಿನಲ್ಲಿ ಬಂದಿಲ್ಲ ಅಂದುಕೊಳ್ಳಬೇಡ... ಅವಳು ನಿನ್ನನ್ನ ಗಂಡ 
ಅಂತಲೂ, ರಾಜುವನ್ನ ಅಣ್ಣ ತಮ್ಮ, ಅಂತಲೋ ತಿಳಿದುಬಿಟ್ಟಿದ್ದಾ ಳೆ 
ಅದಕ್ಕೇ ಅವನೊಂದಿಗೆ ಸಲಿಗೆ; ನಿನ್ನೊಂದಿಗೆ ಬಿಗುಮಾನ, ಲಜ್ಜೆ. ಇವು 
ನಿಜವಾದ ಪ್ರೀತಿಯ ಲಕ್ಷಣಗಳು ಕಣಯ್ಯ, Symptoms of love—® 


೫೬ ತಾಯ ಬಯಕೆ 


ಅಲ್ಲ....ಹಾಳು ಡಾಕ್ಟರ ಬುದ್ಧಿsymbols of love—ತಿಳಿಯಿತೆ ? 
ನಿನ್ನಲ್ಲಿ ಅವಳಿಗೆ ನಿಜವಾದ ಪ್ರೀತಿ ಗೌರವ ಮದುವೆಯಾದ ಮೇಲೆ ವೃದ್ಧಿ 
ಗೊಳುತ್ತವೆ ಕಣಯ್ಯ! ತೀರ ಸಲಿಗೆಯಾದರೆ ತಾತ್ಸಾರದೆಲ್ಲಿ ಪರಿಣಮಿಸ 
ಬಹುದು. ನೀನೇನೋ ಆಗ ಹೇಳಿದೆಯಲ್ಲ, ರೂಪವತಿ ಶತ್ರು ಭಾರೈ 
ಅಂತೆ, ಅದು ಒಂದು ವೇಳೆ ನಿಜವೇ ಆದರೂ, ಹೊರಗಿನ ಹೆಣ್ಣಿ ನ ನಿಚಾರ 
ದಲ್ಲಿ ನಿಜವಾದರೂ ಆಗಿಬಿಡಬಹುದು. ಮನೆಯಲ್ಲೆ € ಬೆಳೆದ ಸೋದರ 
ಮಾವನ ಹೆಣ್ಣು ತೋರುವ ಆದರ ಭಕ್ತಿ ವಿಶ್ವಾಸ ಮಮತೆ ಗೌರವ 
ಹೊರಗಿನ ಹೆಣ್ಣು ತೋರಿಸುತ್ತಾಳೇನಯ್ಯ? ಆದ್ದ ರಿಂದ, ಮಳೆಯೂ ನಿಂತ 
ಹಾಗೆ ಕಾಣುತ್ತಾ ಇಡದೆ, ಸುಮ್ಮ; ನೆ ನನ್ನ ಮಾತಿಗೆ ಒಪ್ಪಿಕೋ. ನಾಳೆಯ 
ವರೆಗೆ ಮನಸ್ಸ ನ್ನು ಮುಗ ರಸುವುಡಕ್ಕೆ hos ಬು ಒಲ್ಲೆ ಅಂಜಿಯೋ, 
ವಯಸ್ಸಿನ ಡೆಚ್ಚು ಕಡನೆ ನೋಡದೆ ನಿಮ್ಮ, ತಾಯಿ ರತ್ನನ್ನ ರಾಜುವಿ 
ಗಾದರೂ ಮದುವೆ ಮಾಡಿಬಿಡುತ್ತಾರೆಯೇ ಹೊರತು, ಜೀಕೆಯ ಕಡೆ 
ಕೊಟ್ಟು ಮದುವೆ ಮಾಡುವುದಿಲ್ಲ. ಇದು ಖಂಡಿತ.” 

“ನಾನು ಬಯಸುವುದೂ ಅದೇ.” 

“ಅದು ಸಾಧ್ಯವಿಲ್ಲ ಕಣಯ್ಯ. ಇದನ್ನೆಲ್ಲಾ ನ.ನೂ ನಿಮ್ಮ 
ತಾಯಿಯೂ ಯೋಚನೆ ಮಾಡಿಲ್ಲ ಅಂತ ತಿಳಿಯಬೇಡ. ನಾನೇ ಹಾಗಂತ 
ಒಂದು ಸಲ ಹೇಳಿದ ಹಾಗೂ ನೆನಸ್ತ. ಆದರೆ, ನಿಮ್ಮ ತಾಯಿಗೆ ಅದು 
ಇಷ್ಟವಿಲ್ಲ . ನೀನು ಮನಸ್ಸಿ ಗೆ ಏನೂ ತಿಳಿದುಕೊಳ್ಳದೆ ಸಃ ಇನ್ನೂ 
ಒಂದು ಗುಟ್ಟು ಹೇಳಲೇನು? 1 

Ei ಹೇಳಿ, ಪರವಾಯಿಲ್ಲ.” 

ಇಜುವಿಗೆ ಮುಂದೆ ಜೆಲುವೆಯಾದ ಹೆಣ್ಣು ಬಂದರೂ ಬರಬಹುದು. 
ನಿನ್ನನ್ನು ಈಗಿನ ಕಾಲದ ಓದಿದ ಹೆಣ್ಣು ಗಳು ಒಪುತ್ತಾ ರೆಯೋ ಇಲ್ಲವೋ 
ಅಂತ ನಿಮ್ಮ ತಾಯಿಯ ಭೀತಿ. 'ಹದಲ್ಟೀ ರತ್ನ ನಿನಗೇ ಸೇರಬೇಕು 
ಅಂತ ಅವರ ಇಷ್ಟ.” 

“ಯಾಕೆ, ರತ್ನ ನನ್ನ ಕೈಹಿಡಿದು ಸಾಯುವನರೆಗೂ ಕೊರಗಲಿ 
ಅಂತಲೋ ?” 

"ನೋಡಿದೆಯಾ, ಮತ್ತೇ ಅದೇ ಮಾತು ಆಡುತ್ತೀಯಲ್ಲ 


ತಾಯ ಬಯಕೆ ೫೭ 


ಹೊರಗಿನ ಹೆಣ್ಣಿಗೂ ರತ್ನನಿಗೂ ನೀನು ತಾಳೆ ಹಾಕಬೇಡ. ನಿಮ್ಮ 
ತಾಯಿಯ ಮಾಡಿಗೆ ತಿ ಎದುರಾಡುವುದಿಲ್ಲ." ನಿನ್ನನ್ನ ಒಪ್ಪಿ ಚ 
ಒಪ್ಪುತ್ತಾಳೆ. ಸೋದರಮಾವನ ಮಗಳಾದ್ದರಿಂದ, ನ ಮೊದಲೇ 
ಹೇಳಿದ ಹಾಗೆ, ರೂಪಿಗಿಂತ ಹೆಚ್ಚಾಗಿ ನಿನ್ನ ಗುಣ ವಿದ್ಯೆ ಇವುಗಳಿಗೆ 
ಅವಳು ಬೆಲೆ ಕೊಡುತ್ತಾಳೆ. ವಿದ್ಯೆ ಅನ್ನುತ್ತಲೂ ಇನ್ನೊಂದು ವಿಷಯ 
ಜಾ ಸ್ಥಪಕಕ್ಕೆ ಬರುತ್ತೆ. ಏನೂ ಅಂತೀಯೋ, ರಾಜುವಿಗೂ ಅವಳಿಗೂ 
ವಯಸಿ ನ ಮಾತ ವಲ್ಲ ಡೆ ವಿದ್ಯೆಯಲ್ಲೂ ವ್ಯತ್ಯಾಸವಿಲ್ಲ. ಅವರಿಬ್ಬ ರೂ 
ಏನಾದರೂ ಮದುವೆಯಾದರೆ, ಅವರ ದಾಂಪತ್ಯದಲ್ಲಿ ಅನ್ನೊ ್ಯೋನ್ಯತೆ 
ಖಂಡಿತ ಇರುವುದಿಲ್ಲ ನಿಮ್ಮ ತಾಯಿ ನಾನು ಎಲ್ಲಾ ಭಾಗದಲ್ಲೂ 
ಆಲೋಚನೆ ಮಾಡಿ ಬಯ? ಬಂದಿಜ್ದೇವೆ. ರತ್ನ ನಿನಗೆ ತಕ್ಕ 
ಹೆಣ್ಣು ಕ ಇನ್ನು ಹೆಚ್ಚು ಹೇಳಿ ಪ್ರಯೋಜ ನವಿಲ್ಲ. ಈಗಾಗಲೇ "ಓವರ್‌ 
ಡೋಸ್‌ ಆಗಿದೆ. ನಿಮ್ಮ ತಾಯ ಇಷ ವನ್ನು ನಡಸುವುದು ನಿನ್ನ 
ಕರ್ತವ್ಯ; ಅದರಿಂದ ನಿನಗೆ “ಯಸ್ತು; ಸು ನಿನಗೂ ಸುಖ ಅಂತ 
ನನಗೆ ತೋರುತ್ತೆ.“ ಇಷ್ಟ ರಮೇಲೆ ನಿನ್ನ ಇಷ್ಟ. ಬಹುಶಃ ಈ ಹೊತ್ತೀ 
ನಿನ್ನ ತೀ ರ್ಮಾನಕ್ಕಾಗಿ ನಿಮ್ಮ್ಮ ತಾಯಿ ಕಾ ಹ ಕ್ರೈ 

"ಆಗಲಿ ಡಾಕ್ಟರೇ, ನಮ್ಮ ತಾಯಿಯ ' ಇಷ್ಟವನ್ನು ನಡಸುವುದು 
ಕರ್ತವ್ಯ, ನೀವು ಈ ಹಾಗೆ. ಇನ್ನು ಉಳಿದ ವಿಚಾರಗಳು ಚರ್ಚೆಗೇ 
ಬರುವುದಿಲ್ಲ. ಅಂದರೆ ನನ್ನದು ಒಂದು ಕೋರಿಕೆ....'' 

"ಏನು?? 

“ರತ್ನ್ನನ್ನ ನಾನು ಮದುವೆಯಾಗಲು ಒಪ್ಪುತ್ತೇನೆ. ಆದರೆ 
ಈಗಲ್ಲ.” 

“ಇಂಗ್ಲೆಂಡಿಗೆ ಹೋಗಿ ಬಂದನೇಲೊ?” 

“ಹೌದು.” 

“ಅಲ್ಲಿಯವರೆಗೆ ರತ್ನ ನಿನಗಾಗಿ ಕಾಯುತ್ತ ಕುಳಿತಿರಬೇಕಲ್ಲಪ್ಪ? 
ಬೆಳೆದ ಹೆಣ್ಣು, ಅದೂ ಒಳ್ಳೆಯದಲ್ಲ.” 

"ಇಂಟರ್‌ ಮಾಡಿ, ಬಿ.ಎ. ಆನರ್ಸ್‌ಗೆ ಓದಲಿ. ನನಗೂ ಸಂತೋಷ.” 

“ನೋಡು, ನೀನು ಸೀಮೆಗೆ ಹೋಗುವುದಾದರೆ ಮದುವೆಯಾಗೇ 


೫೮ ತಾಯಿ ಬಯಕ 


ತೀರಬೇಕು ಅಂತ ನಿಮ್ಮ ತಾಯಿಯ ಹಟ. ನೀನು ಬ್ರಹ್ಮಚಾರಿಯಾಗಿ 
ಪರದೇಶಕ್ಕೆ ಹೋಗುವುದು ನಿಮ್ಮ ತಾಯಿಗೆ ಇಷ್ಟವಿಲ್ಲ ತಿಳಿಯಿತೆ?” 

"ನನ್ನಂತಹ ನೀಗೊ ೯ ಮನುಷ್ಯ ನನ್ನ ಪ ಇಂಗ್ಲಿಷ್‌ ಹೆಣ್ಣು 
ಮೋಹಿಸುತ್ತಾಳೆ ಡಾಕ್‌ ತಿ ಎಂದು ಶಾಮ ಇಷ್ಟು ಹೊತ್ತಿಗೆ ಒಮ್ಮೆ 
ತಾನೂ ನಕ್ಕ. 

“ಅದು ಹೇಗಾದರೂ ಇರಲಿ. ನಿಮ್ಮ ತಾಯಿಗೆ ಅದು ಸಮ್ಮತನಿಲ್ಲ. 
ಒಂದು ಕೆಲಸ ಮಾಡೋಣ: ನೀನು ಎಂ.ಎ. ಮಾಡಿದ ಮೇಲೆ, ಇಂಗ್ಲೆಂಡಿಗೆ 
ಹೋಗುವುದಕ್ಕೆ ಮೊದಲು, ಮದುವೆ ಮಾಡಿಕೊಂಡುಬಿಡು, ಆಗಬಹುದು 
ತಾನೆ? ಇಂಗ್ಲಿಷ್‌ ಸಂಪ್ರದಾಯದ ಬಿಟ್ರೋತಲ್‌ (ನಿಶ್ಚಿತಾರ್ಥ) ಇದ್ದ 
ಹಾಗೆ ನಮ್ಮ ಮದುವೆ, ಅಸ್ಟೆ. ಹಿಂದಿರುಗಿದ ಮೇಲೆ ಪ ಸ್ತ ಆಗಬಹುದು: 
ನಿನ್ನ ಒಪ್ಪಿಗೆ ತಾಣೆ?” 

“ಆಗಬಹುದು, ಡಾಕ್ಟರೆ.” 

ಡಾ| ರಘುರಾಂ ಅವರಿಗೆ ತುಂಬ ಸಂತೋಷವಾಯಿತು. ಮಳೆಯೂ 
ನಿಂತಿತ್ತು. ಹಾರನ್‌ ಕೂಗಿಸಿದರು. ಹೋಟಲ ಮಾಣಿ ಬಳಿಗೆ ಬಂದ. 
“Let us celebrate” ಎಂದು ಡಾಕ್ಟರು ಇನ್ನೆರಡು ಕಪ್‌ ಕಾಸಿಗೆ 
ಹೇಳಿ ಕಳಿಸಿದರು. 


೧೨ 


ತಾತ್ಕಾಲಿಕವಾಗಿ ನಿಂತಿದ್ದ ವಿದ್ಯುಚ್ಛಕ್ತಿ ಹಿಂದಿರುಗಿ, ಮರಳಿ ಚಿತ್ರ 
ಪ್ರದರ್ಶನ ಮುಂದುವರಿಯಿತು. ಅನಿರೀಕ್ಷಿತವಾಗಿ ದೊರೆತಿದ್ದ ಸುಖಾನು 
ಭವದ ಕ್ಷಣಗಳು ಕಾಮನಬಿಲ್ಲಿನಂತೆ ಕಣ್ಮರೆಯಾಗಿದ್ದುವು. ಅದಕ್ಕಾಗಿ 
' ರಾಜುವಿನ ಬಗೆ ಮತ್ತೆ ಮತ್ತೆ ಕ್ಸ ಚಾಚಿ ನಿರಾಶೆಗೊಂಡಿತು. 

ಒಮ್ಮೆ ಸುಖಪ ಪಟ್ಟಿ ಚಿತ್ತ ಆ ಸುಖವನ್ನು ಮರಳಿ ಮರಳಿ ಅನು 
ಭೋಗಿಸಲು ಸಿಸಿಯ ತಡಿ. ಏಕೆಂದಕ್ಕೆ ಆ ಸುಖದ ಅಮಲು 
ಹಾಗಿರುತ್ತದೆ; ಆ ಸುಖ ಅನಂತ, ಅಪಾರ, ಶಾಶ್ವತ, ತಾನಲ್ಲದೆ ಅನ್ಯರು 


ತಾಯೆ ಬಯಕೆ ೫೯ 


ಅದನ್ನು ಸವಿದು ಕಾಣರು ಎಂಬ ಭ್ರಾಂತಿಭಾವದ ಮುಸುಕಿನಡಿಯಲ್ಲಿ 
ಅದು ಭೋಗನಿದ್ರೆ ಮಾಡುತ್ತ ಹೊಂಗನಸು ಕಾಣುತ್ತಿರುತ್ತದೆ. ಆ 
ಹೊಂಗನಸಿನ ಗುಳ್ಳೆ ಒಡೆದು, ನಿತ್ಯಸತ್ಯದ ಅರಿವಾದಾಗಲೆ ಯೋಗನಿದ್ರೆಯ 
ಆರಂಭ. ಆ ಪುಣ್ಯ ಕೋಟಜೀವಿಗಳಲ್ಲಿ ಒಂದಕ್ಕೆ ಇರುವುದಿಲ್ಲ. 

ರಾಜುವಿಗೆ ಇಂದು ಭೋಗ ಮಧುನಿನ ನೊದಲಸನಿ ದೊರಕಿತ್ತು. 

ಕುಸುಮಕ್ಕೆ ಎರಗಿದ ದುಂಬಿ ಅದರಲ್ಲಿ ದೊರೆತ ಒಂದು ಹನಿ ಮಧುನಿ 
ನಿಂದ ತೃಪ್ತ ವಾಗುವುದೆ? ಅದರಿಂದ ಇನ್ನು ಮಧುವೇನೂ ದೊರಕದೆಂದು 
ಅರಿವಾಗುವವರೆಗೂ ತನ್ನ ಪುಷ್ಪವ್ಯಭಿಚಾರವನ್ನು ನಿಲ್ಲಿಸುವುದಿಲ್ಲ. ಅಲ್ಲಿನ 
ಭೋಗ ಭಂಡಾರ ಸೂರೆಯಾದ ಮೇಲೆ ಮತ್ತೊಂದು ಕುಸುಮಕ್ಕೆ 
ಎರಗುತ್ತದೆ. 

ದುಂಬಿ ಮಕರಂದಕೋಶಕ್ಕೆ ಇನ್ನೂ ಮುಖವನ್ನೇ ಇಡದೆ ಅದರ 
ದಳವೊಂದರ ಮೇಲೆ ಕುಳಿತು ಮೊಗಸಲು ಹವಣಿಸುವ ರೀತಿಯಲ್ಲಿ, ರಾಜು 
ಕುಸುಮನ ನಿಕಟಿಪರಿಚಯಕ್ಕೆ ಪೀಠಿಕೆ ಹಾಕಿಕೊಂಡಿದ್ದರು. ಆ ಪರಿಚಯ 
ವನ್ನು ಬಲಪಡಿಸಿಕೊಳ್ಳುವ ಹೆವಣಿಕೆಗೆ ಮನಸ್ಸಿತ್ತಿದ್ದ ನು. 

ಚಿತ್ರ ಮುಗಿದ ಕೂಡಲೆ, ನಿಧಾನವಾಗಿ ನಡೆದು ಹೋಗುವುದೆಂದು 
ರಾಜು ಸೂಚಿಸಿದ. ಬಸ್ಸಿ ನಲ್ಲಿ ಬೇಗ ಹಿಂದಿರುಗುವುದೆಂದು ರತ್ನ ಸೂಚಿಸಿ 
ದಳು; ಶ್ಯಾಮಲೆಯೂ ಅವಳ ಸಲಹೆಯನ್ನು ಅನುಮೋದಿಸಿದಳು. 
ಹುಸುಮನ ಮನಸ್ಸು ಸಂದೇಹದ ತೂಗುಯ್ಯಾಲೆಯಲ್ಲಿ ಕ್ರೀಡಿಸಿ, ರಾಜುವಿನ 
ಸಲಹೆಯನ್ನು ಅನುಮೋದಿಸಿತು. 

“ಮತ್ತೇನೂ ಮಳೆ ಬರಲಾರದು. ಮಾರ್ಕೆಟ್‌ವರೆಗೆ ನಡೆದು 
ಹೋಗೋಣ. ಈಗ ಇನ್ನೂ ಆರು ಗಂಟಿ. ಎಷ್ಟೇ ನಿಧಾನವಾಗಿ ನಡೆದು 
ಹೋದರೂ ಅರ್ಥ ಗಂಟಿ ಹಿಡಿದೀತು. ಅಲ್ಲಿಂದ ಬಸ್ಸಿನಲ್ಲಿ ಹೋದರೆ, 
ಏಳು ಗಂಟೆಯ ಹೊತ್ತಿಗೆ ಮನೆ ಸೇರಬಹುದು” ಎಂದಳು ಕುಸುಮ. 
ಚಿತ ಶ್ರದ ಕಲ್ಪನಾ ಪ್ರಪಂಚದ ವಿಹಾರವನ್ನು, ಸಾಧ್ಯವಾದರೆ ಇಲ್ಲದ 
ಗೊಂದಲಕ್ಕೆ ಸಿಲುಕದೆ ಇರುವ ಮಟ್ಟಿಗಾದರೂ, ವಾಸ್ತವ ಪ್ರಪಂಚದಲ್ಲಿ 
ಸಾಕ್ಷಾತೃರಿಸಿಕೊಳ್ಳಬೇಕೆಂದು ಅವಳ ಬಯಕೆ. ಚಾಚಿದ್ದ ರಾಜುವಿನ 
ಕೈಯನ್ನು ಕೆಲಕಾಲವಾದರೂ ಅವಳು ಹಿಡಿಯಬಯಸಿದಳು. 


೬೦ ತಾಯ ಬಯಕೆ 


ರಾಜುವಿಗೆ ಕುಸುಮನ ಈ ಬೆಂಬಲದ ನುಡಿ ಸಾಕಾಯಿತು. ಅಷ್ಟ 
ರಿಂದಲೇ, ಅವನು ಕುಸುಮ ಇನ್ನು ಮುಂಡೆ ತನ್ನ ಒಡನಾಡಿಯಾಗುವಳೆಂದು 
ಕನಸು ಕಾಣತೊಡಗಿದನು. 

“ಹಾಗಿದ್ದರೆ ಬನ್ನಿ, ಕಬ್ಬನ್‌ ಪಾರ್ಕನ್ನು ಹಾದುಹೋಗೋಣ, 
ಅಲ್ಲಿನ ರೆಸ್ಟರಾಂಟಿನಲ್ಲಿ ಏನಾದರೂ *ಡ್ರಿಂಕ್ಸ್‌' (ಪಾನೀಯ) ತೆಗೆದು 
ಕೊಂಡು ಹೊರಡೋಣ” ಎಂದು ಸೂಚಿಸಿದ ರಾಜು. 

“ಸಿನಿಮಾ ಮಂದಿರದಲ್ಲೆ "ಡ್ರಿಂಕ್ಸ್‌' ಬಂದಿತ್ತಲ್ಲಾ?” ಎಂದಳು 
ಶ್ಯಾಮಲಾ. 

“ಅಲ್ಲಿ ನನಗೆ ಮರೆತೇ ಹೋಯಿತು ಆ ವಿಷಯ, ನೀವು ಯಾರಾ 
ದರೂ ನೆನಪು ಕೊಟ್ಟಿದ್ದರೆ?” ಎಂದು ತಾನು ಜಾರಿಕೊಳ್ಳುವ ಆಕ್ಷೇಪ 
ವೆತ್ತಿದ ರಾಜು. 

*ನ್ಷೆನಫು ಕೊಡುವುದಕ್ಕೆ, ನೀನು ಮೊದಲು ಹೇಳಿದ್ದೆಯಾ?” ಎಂದು 
ರತ್ನ ಸಣ ಮಾತಿನ ಏಟನ್ನು ಹಾಕಿದಳು. 

“ಜೊತೆಗೆ ಅಂತ ಬಂದ ಗಂಡಸರನ್ನ ನಾವು ಡ್ರಿಂಕ್ಸ್‌ ಕೊಡಿಸಿ, ಕಾಫಿ 
ಕೊಡಿಸಿ, ಅಂತ ಪೀಡಿಸಿ ಸುಲಿಗೆ ಮಾಡುವುದ ಕ್ಕಾಗುತ್ತೆಯೆ, ನಾಚಿಕೆ 
ಇಲ್ಲದೆ? ನಾವೇನು ಅಂಥ ಬಜಾರಿಗಳು ಕೆಟ್ಟುಹೋದೆನೆ? ಹೆಂಗಸರು ಕೇಳು 
ವುದಕ್ಕೆ ಮೊದಲೇ ಅವರಿಗೆ ಬೇಕಾದ್ದನ್ನು ಕೊಡಿಸಿ, ಗಂಡಸರು ತಮ್ಮ 
ಮರ್ಯಾದಿ ಕಾಪಾಡಿಕೊಳ್ಳಬೇಕು. ಅಲ್ಲವೇನೇ ರತ್ನ?” ಎಂದು ಕುಸುಮ 
ಗೆಳತಿಯ ಮುಖವನ್ನೊಮ್ಮೆ ರಾಜುವಿನ ಮುಖವನ್ನೊಮ್ಮೆ ನೋಡಿದಳು; 
ತುಂಟಿ ನಗೆಯ ಕುಡಿ ಹುಬ್ಬಿನ ಕೊಂಕೆನೊಂದಿಗೆ ಕೆಳೆ ಬೆಳಸಲು 
ಹೆವಣಿಸುತ್ತಿತ್ತು. 

ಮೋಡಕೆಗೆದ ಪಡುವಣ ಬಾನಿನಿಂದ ಹೊಬಾಣದಂತೆ ಹೊರಹೊಮ್ಮಿ 
ಕೆಂಬೆಳಕಿನ ಕಿರಣಗಳು ಮೂವರು ಕನ್ನೆಯರ ಕೆನ್ನೆಗಳಮೇಲೆ ರಂಗೆರಚಿ, 
ರಾಜುವಿನ ಪ್ರಣಯಪ್ರವಣವಾದ ಚಿತ್ತವನ್ನು ಕೆಣಕುತಿದ್ದು ವು. ಆದರೂ, 
ಈ ಮೂವರಲ್ಲಿ ಸದ್ಯಕ್ಕಂತೂ ಕುಸುಮ ಒಬ್ಬಳೇ ರಾಜುವಿನ ಮನಸ್ಸು 
ಸೆರೆಹಿಡಿದಿದ್ದ ರಾಜಕುಮಾರಿಯಾಗಿದ್ದಳು. ಸಿತ್ಯದ ಸಲಿಗೆಯ ಒಡನಾಟದ 
ರತ್ನ ಅವನಲ್ಲಿ ಯಾವ ನೂತನ ಮಧುರಭಾವವನ್ನೂ ಉಕ್ಕಿಸಿರಲಿಲ್ಲ. 


ತಾಯ ಬಯಕೆ ೩೧ 


ಶ್ಯಾಮಲೆಯ ಹಿಮ್ಮೆಟ್ಟುವ ವರ್ತನೆ ಅವಳ ಸಹಜ ಸೌಂದರ್ಯದ ಮೇಲೆ 
ಗಂಭೀರತೆಯ ತೆರೆಯೆಳೆದಿದ್ದಿ ತು. ಕುಸುಮನ ಸಾಮಾನ್ಯ ಸೌಂದರ್ಯವೇ 
ಅವಳ ಮಿತಿಮೂರಿದ ಅಲಂಕಾರದ ಚೌಕಟ್ಟಿನಲ್ಲಿ ಸುಂದರತಮಚಿತ್ರವಾಗಿ 
ಈಗ ರಾಜುವಿನ ಯುವಕದ್ಭಷ್ಟಿಗೆ ಕಂಗೊಳಿಸುತ್ತಿತ್ತು, 

"ಕಬ್ಬನ್‌ ಪಾರ್ಕ್‌' ಮಾರ್ಗದತ್ತ ನಾಯಕನಾಗಿ ನಡೆದಿದ್ದ ರಾಜುವಿನ 
ಹಿಂದೆ ಮೂವರು ಸಖಿಯರೂ ಸಾಲುಗೂಡಿ ನಡೆದಿದ್ದರು. 

ಮುಂದಾಗಿದ್ದ ರಾಜು ಈಗ ಒಂದಾಗಿದ್ದ ; ಸರಸ ಸಲ್ಲಾಪದ ಶುಕಾ 
ಲಾಪಕ್ಕೆ ನಡುನಡುವಿನ ನಗೆಯ ಕೋಗಿಲೆ ದನಿಯನ್ನು ಕೂಡಿಸುತ್ತ ವಸಂತ 
ಲಕ್ಷಿ ೬ಯರಂತೆ ಮೂವರೂ ಉದ್ಯಾನದ ಪ್ರಶಾಂತ ಮೋಹಕ ಪರಿಸರ 
ಪರಿವೃತರಾಗಿ ನಡೆದು ಹೋಗುತ್ತಿದ್ದರು. 

ಅವರ ಹಿಂಭಾಗವನ್ನು ಪರಭಾವಿಸುತ್ತ ರಾಜು ಹಿಂದೆ ಹಿಂದೆಯೇ 
ಹಿಂಬಾಲಿಸುತ್ತಿದ್ದ. ನಡೆಯ ಬೆಡಗಿನಲ್ಲಿ ಕುಸುಮ ಎಲ್ಲರಿಗಿಂತ ಕಮನೀ 
ಯವಾಗಿ ಯಾರಿಗಾದರೂ ಕಂಡುಬರುತ್ತಿದ್ದು. ರಾಜುವಿಗೆ ಈ ಅಂಶ 
ಸುಸ್ಪಷ್ಟವಾಗಿ ಕಂಡದ್ದು ಆಶ್ಚರ್ಯವಲ್ಲ. 

ಬೇಗನೆಯೇ ಉಪಾಹಾರಗೃಹ ಸಿಕ್ಕಿತು. ರಾಜು ಎಲ್ಲರನ್ನೂ ಹೊರ 
ಗಣ ಹಸಿರು ಚಪ್ಪರದ ಕೆಳಗೆ ಒಂದು ದುಂಡು ಮೇಜದ ಬಳಿಗೆ ಕರೆದೊಯ್ದ. 
ಸುತ್ತಲೂ ಇದ್ದ ನಾಲ್ಕು ಕುರ್ಚಿಗಳ ಮೇಲೆ ನಾಲ್ವರೂ ಕುಳಿತರು. ಮಾಣಿ' 
ಬಂದು ತಿಂಡಿ ತಿನಿಸುಗಳ ಪಟ್ಟಿಯೊಪ್ಪಿಸಿದ. 

“ಹಸಿವಿಲ್ಲ ಏನೂ ಬೇಡ” ಎಂದು ಎಲ್ಲರೂ ಒಂದೇ ಪಲ್ಲವಿಯೆಳೆದರು. 

“ನಾಲ್ಕು "ಫ್ರೂಟ್‌ ಸಾಲಡ್‌,' ನಾಲ್ಕು ಡ್ರಿಂಕ್ಸ್‌ ತೆಗೆದುಕೊಂಡು 
ಬಾರಪ್ಪ” ಎಂದು ಮಾಣಿಯನ್ನು ಕಳಿಸಿದ ರಾಜು. 

“ನಾನೂ ಅದೇ ಹೇಳೋಣ ಅಂತ ಇದ್ದಿ. ಮಳೆಬಿದ್ದರೂ ಒಂದುತರಹ 
ಧಗೆ ಇದ್ದೇ ಇವೆ” ಎಂದಳು ಕುಸುಮ. 

ಇಲ್ಲಿಯೂ ಕುಸುಮ-ರಾಜು, ಶ್ಯಾಮಲೆ-ರತ್ನ ಜೊತೆ ಜೊತೆಯಾಗಿ 
ಕುಳಿತಿದ್ದರು. 

ಮಾಣಿ ಫ್ರೂಟ್‌ ಸಾಲಡ್‌ ಮತ್ತು ಶೀತಲ ಪಾನೀಯಗಳ ಗಾಜಿನ. 
ಲೋಟಗಳನ್ನು ಮೇಜಿನ ಮೇಲಿಟ್ಟು ನಡೆದ. 


4೨ ತಾಯ ಬಯಕೆ 


“ಇದೇನು ಇದು ಕೊಳವಿ?” ಎಂದು ರತ್ನ ಕೇಳಿದಳು, ಲೋಟದಲ್ಲಿ 
ಪಾನೀಯವನ್ನು ಹೀರಲು ಇಟ್ಟಿದ್ದ “ಸ್ಟ್ರಾ? ಕೊಳವೆಯನ್ನು ಕೈಯಲ್ಲಿ ಹಿಡಿದು 
ರಾಜು ಅವರು ಎಂದೂ ಕಾಣದಿದ್ದ ಅದರ ಉಪಯೋಗವನ್ನು ತೋರಿಸಿ 
ಕೊಟ್ಟ. ಸಾಲಡ್‌ ತಿಂದಾದಮೇಲೆ, ಎಲ್ಲರೂ ನಿಧಾನವಾಗಿ ಪಾನೀಯವನ್ನು 
ಹೀರುತ್ತಿದ್ದರು. 

ರತ್ನ ಶ್ಯಾ ಮಲೆ ಇಬ್ಬ ರೂ ಕತ್ತು ಬಗ್ಗಿಸಿ, ದೃ ಪ್ರಿ ಕೆಳಗೆಮಾಡಿ, ಪಾನೀ 
ಯದ ಚ ವನ್ನೂ ಕಣಿ ನಿಂದ ಹೀರುತ್ತ ಅದನ್ನು” ಕುಡಿಯುತ್ತಿದ್ದಾಗ, 

ರಾಜು ಮೆಲ್ಲನೆ ತನ್ನ ಕೊಳವೆಯನ್ನು ಕುಸುಮನ ರೋಟದೊಳಕ್ಕೆ ಹ ಹಾಕೆ 
ಅವಳದನ್ನು ತಾನು ತೆಗೆದುಕೊಂಡ. 

ಕುಸುಮ ಮೊದಲು ಸ್ವಲ್ಪ ಹುಬ್ಬುಗಂಬಕ್ಕಿ ದಳು ; ಮರುಕ್ಷಣವೇ 
ಮಂದಹಾಸ ಮುಖವನ್ನು ಬೆಳಗಿ, ನಸುಮುನಿಸಿನ ಮಂಜ ನ್ನು ಕರಗಿಸಿತು. 
ಇಬ್ಬರ ಎಂಜಲಿನೊಂದಿಗೆ ಇಬ್ಬರ ಮಂದಹಾಸವೂ ಬೆಕೆಯಿತು. ಎದುರಿ 
ಗಿದ್ದ ಗೆಳತಿಯರಿಬ್ಬರ ಗಮನಕ್ಕೆ ಬೀಳಲಿಲ್ಲ ಇವರಿಬ್ಬರ ಈ ಪ್ರಣಯ 
ಚೇಷ್ಟೆ. 

ಒಂದಿರುಗಿ ನಡೆದು ಹೋಗುವ ಹೊತ್ತಿ ಗೆ ಕೆಂಬಣ್ಣ ತೆಗೆದು ನಸುಗತ್ತಲೆ 
ಪ್ರಾರಂಭವಾಗಿತ್ತು. ಮಾರ್ಗದ ಒಂದು ಪಕ್ಕದಲ್ಲಿ” ನಾಲ್ವರೂ ಸಾಲು 
ಗೂಡಿಯೇ ಹೋಗುತ್ತಿ ದ್ದರು. ರಾಜು ಸ ಸಕ ಕ್ಸ ಅಂಟಿಕೊಂಡೇ 
ಇದ್ದ. ತನ್ನ ಬಲಗೈ ಯಿಂದ ಮೆಲ್ಲನೆ' ಅವಳ ಮು್ಣಯ ಮುಗುಳನ್ನು 
ಹಿಡಿದು ನಡೆಯುತ್ತಿದ್ದುದು ಉಳಿದಿಬ್ಬರ ಅರಿವಿಗೆ ಬರುವಂತಿರಲಿಲ್ಲ. 

ನಾಳೆಯ ಚಿಂತೆ ಇಂದೇಕೆ? ಇಂದಂತೂ ರಾಜು ಕುಸುಮ ಒಬ್ಬರ 
ನ್ನೊಬ್ಬ ರು ಮೆಚ್ಚಿ ಕೊಂಡಿದ್ದರು; ಒಬ್ಬ ನಿರನ್ನೊಬ್ಬರು ಒಪ್ಪಿಕೊಂಡಿದ್ದರು ; 
ಬಾಲಿಶ ಪ ಪ್ರಣಯದ ಭಾವುಕರಾಗಿದ್ದ ರು. 


೧೩ 


ಡಾ|| ರಘುರಾಂ ಶಾಮಣ್ಣನನ್ನು ಗಾಯನ ಸಮಾಜದಲ್ಲಿ ಬಿಟ್ಟು, 
ತಮಗೆ ಬೇರೆಯ ಫೆಲಸವಿಜೆಯೆಂದು po ನಡೆದದ್ದನ ನ್ನು ಸುಂದರಮ್ಮ 
ನವರಿಗೆ ವರದಿ ಮಾಡಲು ಹಿಂದಿರುಗಿದರು. ತಮ್ಮ ಮಗನೇ ಮದುವೆ 
ಒಪ್ಪಿದ್ದಿ ದ್ದ ಕೆ ಯಾವ ಹಿಗ್ಗು ಮೂಡುತ್ತಿತ್ತೋ ಆ ಹಿಗ್ಗಿ ನ ಭಾವದಲ್ಲಿ 
ಕಾರನ್ನು "ೀಗವಾ ಗಿಯೇ ಓಡಿಸಿಕೊಂಡು ಹಿಂದಿರುಗಿದ್ದ ರು. 

ಮನೆಯಲ್ಲಿ ರೇಡಿಯೋವಿನಿಂದ ಗಾನ ಅಲೆ ಅಲೆಯಾಗಿ ಕೇಳಿ ಬರು 
ತ್ತಿತ್ತು. ಡಾಕ್ಟರ ರಾಯಭಾರ ಏನಾಗುವುದೋ ಏನೋ ಎಂದು ಆತಂಕ 
ಗೊಂಡಿದ್ದ ಸುಂದರಮ್ಮನವರು, ಬೇಡದ ಸಂಗೀತದಲ್ಲಿ ಮನಸ್ಸನ್ನು 
ಸಮಾಧಾನಸ್ಥಿತಿಯಲ್ಲಿ ಇರಿಸಲು ಪ್ರಯತ್ನಿಸುತ್ತಿದ್ದರು. 

ಾಕ್ಚರು ಒಬ್ಬರೇ ಹಿಂದಿರುಗಿ ಬಂದೇ ಬರುತ್ತಾರೆ ಎಂದು ಅವರ 

ನಿರೀಕ್ಷೆ; ನಿರೀಕ್ಷೆ ನಿರರ್ಥಕವಾಗಲಿಲ್ಲ. ಾಶ್ಟರ ಬೂಡ್ಬು ಕಾಲಿನ ಶಬ್ದ 
ಕೇಳಿಯೇ ಸೋಫಾದ ಮೇಲೆ ಒರಗಿ ಮಲಗಿದ್ದ ಅವರು. ಸ್ವಲ್ಪ ನೆಟ್ಟಿಗೆ 
ಕುಳಿತರು. ಕೆಂಚಪ್ಪನನ್ನು ಕೂಗಿ ಕರೆದರು. ಅನನು ಬಂದ ಕೂಡಲೆ, 
ಕೇಡಿಯೋವನ್ನು ನಿಲ್ಲಿಸಿಬಿಡುವ ಹಾಗೆ ಹೇಳಿದರು. ಕೆಂಚಪ್ಪ ರೇಡಿಯೋವಿನ 
ಸಿ ಚ್ಛನ್ನು ಹಾಕಿದ ಮೇಲೆ, “ಎಲ್ಲಿ, ಡಾಕ್ಟರಿಗೆ ಆ ಕುರ್ಚಿಯನ್ನು ತಂದು 
ಇಲ್ಲಿ ಹಾಕೋ” ಎಂದರು. ಆಗ ತಾನೇ ಒಳಕ್ಕೆ ಬಂದಿದ್ದ ಡಾಕ್ಟರು, 
ಸುಂದರಮ ನವರ ಸೋಫಾದ ಬಳಿ ಹಾಕಿಸಿದ್ದ ಪೀಠದ ಮೇಲೆ ತಮ್ಮ 
ವರದಿಯನ್ನೊ ಪ್ರಿ ಸಲು ಸಿದ್ಧವಾಗಿ ನುಳಿತರು. 

ಪೀಠಿಕೆಯ ಮಾತಾಡುವ, ಅಥವಾ ಅದಕ್ಕೆ ಅವಕಾಶ ಕೊಡುವ 
ಸಾವಧಾನದ ಮನದಸ್ಥಿ ತಿಯಲ್ಲಿಲ್ಲದಿದ್ದ ಸಂದ ನವರು ನೇರವಾಗಿ 
ಪ್ರಶ್ನಿಸಿದರು: 

«ಏನು ಡಾಕ್ಟರೆ, ಹಣ್ಣೋ ಕಾಯೋ ?' 


ಹಿ೪ ತಾಯ ಬಯಕೆ 


“ಹಣ್ಣು ” ಎಂದು ಡಾಕ್ಟರು ಸುಹಾಸಡೊಡನೆ ನುಡಿದು, ನೀಳವಾಗಿ 
ಉಸಿರುಬಿಟ್ಟ ರು. ತಮಗೆ ಹೊರಿಸಿದ ಭಾರವನ್ನು ಇಳುಹಿಕೊಂಡ; ಹಗುರ 
ವಾದ ಮನಸಿ ನಿಂದ. 

“ತುಂಬ ಸಂತೋಷ ಡಾಕ್ಟರೆ. ನನ್ನ ಬಯಕೆ ಹೂ ಬಟ್ಟ ತು; 
ಇನ್ನು ಫಲಬಿಡುವುದೊಂದೇ ಬಾಕಿ” ಎಂದು ಸ ಸುಂದರಮ್ಮನವರೂ ಸ 
ಧಾನದ ನಿಟ್ಟುಸಿರು ಬಿಟ್ಟರು 

ಸುಂದರಮ್ಮನವರು ಸಾಮಾನ್ಯವಾದ ಅರ್ಥದಲ್ಲಿ ಹೇಳಿದ ಮಾತಿಗೆ 
ಡಾಕ್ಟರು ವಿಶೇಷವಾದ ಅರ್ಥವನ್ನು ಕಲ್ಪಿಸಿಕೊಂಡು, ಅದಕ್ಕೆ ಅನುಗುಣ 
ವಾಗಿ ನಿತಿ 

ಫಲ ಕಾಣುವುದಕ್ಕೆ ಇನ್ನೂ ಮೂರು ನಾಲ್ಕು ವರ್ಷವಾದರೂ 
ಕಾಯಬೇಕಾದೀತು.? 

ಡಾಕ್ಟರ ಇಂಗಿತ ಸುಂದರಮ್ಮ; ವರಿಗೆ ಅರ್ಥವಾಯಿತು. 

“ಅದು ಯಾಕೆ, ಹಾಗೆನ್ನುತ್ತೀರಿ?” ಎಂದು ಕೇಳಿದರು. 

“ಶಾಮಣ್ಣ ಮದುವೆಗೇನೋ ಒಪ್ಪಿ ಕೊಂಡ. ಆದಕ್ಕೆ ಸೀಮೆಯಿಂದ 
ಹಿಂದಿರುಗಿ ಬರುವವರೆಗೂ ಪ್ರಸ್ತ ಮಾಡಿಕೊಳ್ಳುವುದಿಲ್ಲವಂತೆ. ಅದಕ್ಕೆ 

ನಾವು ಬಲಾತ್ಯ ರಿಸಕೂಡದು. ಅದೇ ಅನನು ಹಾಕಿರುವ ಷರತ್ತು.” 
ಪ್ರಸ್ತ" ಮಾಡಿಕೊಂಡು ಹೋಗಿದ್ವಿ ಚೆನ್ನಾಗಿತ್ತು ಿ ನಮ್ಮ 
ಇಷ್ಟವೇ ಸಂಪೂರ್ಣವಾಗಿ ನೆರನೇರಬೇಕು ಎಂದರೆ ಹೇಗೆ ಸಾಧ್ಯ? ನಾವು 
ಯಸುವುಹೊಂದು ಅದು ಆಗುವುದೊಂದು. ದೈವಸಂಕಲ್ಪ ಹೇಗಿದೆಯೋ 
ಬಲ್ಲವರು ಯಾರು? ಇದು ಒಳ್ಳೆಯದಕ್ಕೇ ಏನೋ, ಹೇಗೆ ಕಂಡೇವು? ನನ್ನ 
ಹಾರ್ಬು (ಕೃದಯ) ಯಾವತ್ತು ಚಕ್ಕರ್‌ ಕೊಡುತ್ತೋ ಅಂತ ನೀವೇ 
ಹಾಸ್ಯ ಮಾಡುತ್ತ ಇರುತ್ತೀರಿ. ಮೊನ್ಮೊಗುವನ್ನ ಕಣ್ಣಿ ೦ಂದ ನೋಡಿ 
ನಾನು ಸಾಯಬೇಕು ಅಂತ ದೈವಸಂಕಲ್ಪ ಇದ್ದರೆ, ಅವನು ಸೀಮೆಯಿಂದ 
ಹಿಂದಿರುಗುವವರೆಗೆ ನಾನು ಯಾಕೆ ಬದುಕಿರಬಾರದು? ನನ್ನ ಆಯುಷ್ಯ 
ಇನ್ನು ಐದಾರು ವರ್ಷ ಹೆಚ್ಚುವುದಕ್ಕೆ ದೈವ ದಾರಿ ತೋರಿಸುತ್ತಾ ಇದೆ 
ಅಂತ ಕಾಣುತ್ತೆ. ಆದದ್ದೆಲ್ಲ ಒಳ್ಳಿತಕ್ಕೆ ಅಂತ ದಾಸರಾಯರು ಹೇಳಿಲ್ಲವೆ? 
ಅಷ್ಟರಲ್ಲಿ ರಾಜುವಿನ ಮದುವೆಯನ್ನೂ ಮಾಡಿಬಿಟ್ಟರೆ, ನಾನು ಹಾಯಂತ 


ತಾಯ ಬಯಕೆ ೬೫ 


ಸಣ್ಣು ಮುಚ್ಚ ಬಹುದೋ?'' 

ನಷ ನ್ನು ನುಡಿಯಲು ಸುಂದರಮ್ಮನವರು ಹೆಚ್ಚು ಹೊತ್ತನ್ನೇ 
ತೆಗೆದುಕೊಂಡರು; ಮಾತಾಡಿದ ಆಯಾಸ, ಹರ್ಷಭಾರ, ಇದರ ಪರಿಣಾಮ 
ವಾಗಿ ಅವರ ಉಸಿರಾಟದ ವೇಗ ತೀವ್ರವಾಯಿತು. ಇದು ಡಾಕ್ಟರ 
ಗೋಚರಕ್ಕೆ ಬಾರದೆ ಹೋಗಲಿಲ್ಲ. | 

“ನೋಡಿ ತಾಯಿ, ಇಷ್ಟು ಮಾತಾಡಿದ್ದೇ ಹೆಚ್ಚಾಯಿತು. ಇನ್ನು 
ನಾನು ಬರುತ್ತೇನೆ. ನೀವು ಸುಧಾರಿಸಿಕೊಳ್ಳಿ” ಎಂದು ಡಾಕ್ಟರು 
ಮೇಲೆದ್ದರು. 

“ಕುಳಿತುಕೊಳ್ಳಿ ಡಾಕ್ಟರೆ. ನನ್ನ ಆಯುಷ್ಯ ಹೆಚ್ಚಿಸ ಸುವ ದೇವರು 
ಶಕ್ತಿಯನ್ನೂ ಕೊಡುತ್ತಾ ಧಃ NCD f ನಾಲ್ಕು ಮಾತಾಡದೆ 
ದುಃಖವಾಗಿರುವಾಗ ಮಾತಾಡುನುದೇನಿದೆ?” ಎಂದು ನಿಲ್ಲಿಸಿ ತುಸು 
ಹೊತ್ತು ಸುಧಾರಿಸಿಕೊಂಡು, “ಸ್ವಲ್ಪ ಭಟ್ಟರನ್ನು ಕರೆಯುತ್ತೀರಾ” 
ಎಂದು ಡಾಕ್ಟರನ್ನೇ ಕೇಳಿದರು. 

ಡಾಕ್ಟರು ಕೂಗಲಾಗಿ, ಅಡಿಗೆಯ ಮನೆಯಿಂದ ಭಟ್ಟರು ಬಂದರು. 

“ನೋಡಿ, ಮೊದಲು ಶ್ರೀನಿವಾಸ ದೇವರ ಪಟದ ಮುಂದೆ ತುಪ್ಪದ 
ದೀಪ ಹೊತ್ತಿಸಿಟ್ಟು ಹಣ್ಣಿನ ಕಿನ ತಟ್ಟಿದ ಯನ್ನು ದೇವರ ಮುಂದಿಟ್ಟು, ಅದನ್ನು 
ಇಲ್ಲಿ ಚು ಬನ್ನಿ. ಮೀಲೆ ಎರಡು ಲೋಟಿ ಓವಲ್‌ರ್ಟೈ ಮಾಡಿ 
ಕೊಂಡು ಬನ್ನಿ. ನನಗೆ is ಲೋಟಿ'ಸಾಕು....” ಎಂದು ಸುಂದರಮ್ಮ 
ನವರು ಸಿ ನುಡಿದರು. 

“ಅವರ ಲೋಟಕ್ಕೆ ಒಂದು ಚಮಚ ಗೂ 2 ಕೋಸನ್ನೂ ಸೇರಿ 
ಭಟ್ಟರೆ” ಎಂದು ಡಾಕ್ಟ ರು ಅನುಜ್ಞೆಯಿತ್ತರು. 

ಸುಂದರಮ್ಮ ನರಿಗೆ ವಿಶ್ರಾಂತಿ ದೊರೆಯಲೆಂದು ಡಾಕ್ಟರು ಬೇಕೆಂದೇ 
ಒಳಕ್ಕೆ ಎದ್ದು ಹೊಗಿ, "ಭಟ್ಟರಿಂದ ಓವಲ್‌ಟೈನ್‌ ಲೋಟಗಳನ್ನು ಈಸಿ 
ಕೊಂಡು, ಸುಂದರಮ್ಮನವರಿಗೆ ಕೊಡಬೇಕಾದ ಲೋಟವನ್ನು ಅವರ ಕೈಗೆ 
ಕೊಟ್ಟು, ತಮ್ಮ ಕೈಲಿದ್ದುದನ್ನು ಕುಡಿಯುತ್ತ ಕುರ್ಚಿಯ ಮೇಲೆ 
ಈುಳಿತರು. 

“ನಿಮಗೆ ನಾನು ತುಂಬ ತೊಂದರೆ ಕೊಡುತ್ತ ಇದ್ದೀನಿ ಡಾಕ್ಟರೆ. 


2೨ 


೬೬ ತಾಯ ಬಯಕೆ 


ನೀವು ನಮ್ಮ ಭಾಗದ ಡೇವರಪ್ಪ” ಎಂದರು ಸುಂದರಮ್ಮನವರು, ಓವಲ್‌ 
ಟೈನ್‌ ಕುಡಿದಾದಮೇಲೆ. 

“ಅದು ಬಹು ದೊಡ್ಡಮಾತು, ತಾಯಿ. ನಿಮ್ಮ ಯಜಮಾನರು 
ನನಗೆ ಮಾಡಿರುವ ಉಪಕಾರಕ್ಕೆ ನಾನು ಏನು ಪ್ರತ್ಯುಪಕಾರ ಮಾಡ 
ಬಲ್ಲೆ?” 

“ನೀವು ನನಗೆ ಹೇಳುತ್ತೀರಿ, ಸಂತೋಷವನ್ನೂ ಮನಸ್ಸಿಗೆ ಹೆಚ್ಚಾಗಿ 
ಹಚ್ಚಿಕೋಬೇಡಿ ದುಃಖವನ್ನೂ ಹಚ್ಚಿಸಿಕೊಳ್ಳಬೇಡಿ ಅಂತ. ಅದು ಹೇಗೆ 
ಸಾಧ್ಯ? ರತ್ನ ನಮ್ಮ ಮನೆ ಸೇರಿದ ಸಂದರ್ಭ ನಿಮಗೆ ನಾನು ಎಂದೂ 
ಹೇಳಿಲ್ಲ ಅಲ್ಲವೆ ಡಾಕ್ಟರೆ 28 

“ಇಲ್ಲ ಅಂತ ಕಾಣುತ್ತೆ. ಇನ್ನೊಂದು ದಿನ ಹೇಳಿದರಾಯ್ತು. 
ಏಕೆ ಸುಮ್ಮನೆ ಆಯಾಸ ಮಾಡಿಕೊಳ್ಳು ತೀರಿ?” ಎಂದು ಡಾಕ್ಟರು ಮೃದು 
ವಾಗಿ ಎಚ್ಚರಿಸಿದರು. 

“ನಾನು ಮೊದಲೇ ಹೇಳಲಿಲ್ಲನೇ, ಡಾಕ್ಟರೆ : ನನಗೆ ಆಗಿರುವ 
ಸಂತೋಷದಿಂದ ನನ್ನ ಶಕ್ತಿ ಎರಸರಷ್ಯಾಗಿರುವ ಹಾಗೆ ತೋರುತ್ತೆ. 
ಮಧ್ಯಾಶ್ನ್‌ವೆಲ್ಲ ನೀವೇ ಮಾತಾಡಿದಿರಿ. ನಾನು ಏನಾದರೂ ನಡುವೆ ಬಾಯಿ 
ಹಾಕಿದೆನೆ? ಈಗ ನೀವೆ ಹಿಂದೊಂದು ಸಲ ಹೇಳಿದ್ದಿರಲ್ಲ, ಸಂತೋಷವನ್ನೇ 
ಆಗಲಿ ದುಃಖವನ್ನೇ ಆಗಲಿ ಬಚ್ಚಿಟ್ಟು ಕೊಳ್ಳಬಾರದು, ಅಂತ ಹಾಗೆ ನನ್ನ 
ಸಂತೋಷನನ್ನ ನಿಮ್ಮೋಂದಿಗೆ ಹಂಚಿಕೊಳ್ಳುತ್ತೇನೆ. ಬಾಧಕವಿಲ್ಲ ತಾನೆ?” 

ಸುಂದರಮ್ಮನವರ ಹಟದ ಸ್ವಭಾವ ಡಾಕ್ಟರಿಗೆ ಚೆನ್ನಾಗಿ ಗೊತ್ತು. 
ಅವರನ್ನು ವಿರೋಧಿಸುವುದರಿಂದ ಅವರ ಮನಸ್ಸಿಗೆ ನೋವಾಗಿ ಅವರ 
ಆರೋಗ್ಯ ವೆದಗೆಡಬಹುದೆಂದೇ ಅವರು ಶಂಕಿಸಿದರು. ಮನಸ್ಸಿಗೆ 
ನೋವುಂಟುಮಾಡುವುದಕ್ಕಿಂತ ಅವರು ತುಸ ಆಯಾಸಗೊಂಡರೂ ಚಿಂತೆ 
ಯಿಲ್ಲನೆಂದು ಡಾಕ್ಟರು ತರ್ಕಿಸಿ, ಅವರು ಹೇಳಿದ್ದನ್ನು ಮೌನವಾಗಿ 
ಕೇಳಲು ನಿರ್ಧರಿಸಿದರು. 

“ನೀವು ಮಾತನಾಡುವುದೇ ಬೇಡ ಎನ್ನು ವುದಿಲ್ಲ ಈಗ. ಓವಲ್‌ಟೈನ್‌ 
ಕುಡಿದಿದ್ದೀರಿ ; ಸಂತೋಷವನ್ನ ಕಕ್ಕಿಬಿಡಿ. ಏನಾದರೂ ಅನಾಹುತ 
ವಾದರೆ ನಾನೇ ಇದ್ದೀನಲ್ಲ, ವೈದ್ಯನಾರಾಯಣ, ನೋಡಿಕೊಳ್ಳುವುದಕ್ಕೆ” 


ತಾಯ ಬಯಕೆ ೬೭ 


ಎಂದು ಸುಂದರಮ್ಮನವರ ಮಾತಿಗೆ ತಕ್ಕ ವಾತಾವರಣವನ್ನು ಕಲ್ಪಿಸಿದರು. 
ಅಂದರೆ ಮಾತ್ರ, ಹತ್ತು ಮಾತಿನಲ್ಲಿ ಹೇಳಬೇಕಾದ್ದನ್ನ ಒಂದೇ ಮಾತಿ 
ನಲ್ಲಿ ಹೇಳಿಬಿಡಿ” ಎಂದು ಎಚ್ಚ ಹರಿಕೆ ಕೊಟ್ಟರು. 

ಸುಂದರಮ್ಮನವರು ಬಹೆ ಹಿಂದಿನ ಘಟನೆಗಳನ್ನು ನೆನಪಿಗೆ ತಂದು 
ಕೊಂಡು, ಬಹು ನಿಧಾನವಾಗಿ. ಬಹು ಮೆಲ್ಲನೆ, ನಡುವೆ ನಡುವೆ ನಿಲ್ಲಿಸಿ, 
ಅವನ್ನು ಬಿತ್ತರಿಸತೊಡಗಿದರು. ಡಾಕ್ಟರು ತಮ್ಮ ಕುರ್ಚಿಯನ್ನು ಇನ್ನೂ 
ಹತ್ತಿ ರಕ್ಕೆ ಸರಿಸಿಕೊಂಡು, ಸುಂದರಮ್ಮನವರ ಕಥನವನ್ನು ಆಲಿಸುತ್ತ 
ಕುಳಿತರು. ಹೆತ್ತು ಹದಿನೈದು ನಿಮಿಷದಲ್ಲಿ ಹೇಳಿ ಮುಗಿಸಬಹುದಾದು 
ದನ್ನು ಹೇಲು ಸುಂದರಮ್ಮನವರಿಗೆ ನಲವತ್ತು ನಲವತ್ತೈದು ನಿಮಿಷ 
ಹಡಿಯಿತು. 

“ರತ್ನನ್ನ ನೀವು ಚೆನ್ನಾಗಿ ಬಲ್ಲಿರಿ; ನಿಮ್ಮ ಕಣ್ಣ ಮುಂದೆ ಬೆಳೆದ 
ಹುಡುಗ. ಅವಳು ನಮ್ಮ, ಮನೆ ಸೇರಿದ ದುಃಖದ ಸಂದರ್ಭ ನಿಮಗೆ 
ಗೊತ್ತಿಲ್ಲ, ಕೇಳಿ ಹೇಳುತ್ತೇನೆ” ಎಂದು ಸುಂದರಮ್ಮನವರು ಪಾ ))ರಂಭಿ 
ಸಿದರು. 


೧೪ 


ಸುಂದರಮ್ಮನವರು ಡಾಕ್ಟರ್‌ ರಘುರಾಂ ಅವರಿಗೆ ಸಂಗ್ರಹವಾಗಿ 
ಹೇಳಿದ ಸಂಗತಿಗಳ ಸಾರಾಂಶ ಇದು: 

ಸುಂದರಮ್ಮನವರ ತಮ್ಮ ನಾರಾಯಣರಾಯ ಬಡಕುಟುಂಬದಲ್ಲಿ 
ಹುಟ್ಟಿದಾತ. ಮೆಟ್ರಿಕ್ಯುಲೇಷನ್‌ ಕೂಡ ಪಾಸಾಗಿರಲಿಲ್ಲ. ಮೊದಲು 
ಪ್ರೆ ತಮರ ಶಾಲೆಯ ಉಪಾಧ್ಯಾಯನಾಗಿ ಸೇರಿ, ಆ ಮೇಲೆ ಮಿಡ್ಲ್‌ 
ಸ್ಕೂಲ್‌ ಉಪಾಧ್ಯಾಯನಾಗಿದ್ದ. ಅವನ ದುರದೃಷ್ಟದಿಂದ ಹುಟ್ಟಿದ 
ಮಕ್ಕಳೆಲ್ಲ ಹುಟ್ಟದ ಹೆತ್ತು ದಿನಗಳೊಳಗಾಗಿ ಸಾಯುತ್ತಿದ್ದುಪು. ಒಮ್ಮೆ, 
ಅಕ್ಕನ ಮನೆಗೆ ಬೆಂಗಳೂರಿಗೆ ಬಂದಿದ್ದಾಗ, ಸುಂದರಮ್ಮನವರು ತಮ್ಮನಿಗೆ 
ನಾಗಪ ತಿಷ್ಠ ಮಾಡು ಎಂದು ಸಲಹೆ ಮಾಡಿದರು. ಆಗ ಚೆನ್ನಕೇಶವಯ್ಯ 


೬೮ ತಾಯ ಬಯಕೆ 


ನವರು ಅಠಾರಾ ಕಚೇರಿಯ ಬಡುಗುಮಾಸ್ತರಾಗಿಯೇ ಇದ್ದರು. 
ನಾರಾಯಣರಾಯ ಅಕ್ಕನ ಸಲಹೆಯಂತೆ ತನ್ನ ಊರಿಗೆ ಹೋಗಿ, ನಾಗ 
ಪ )ತಿಷ್ಠೆಯನ್ನೂ ಮಾಡಿದ. ಆ ಸಮಾರಂಭಕ್ಕೆ ತನ್ನ ಒಬ್ಬಳೇ ಅಕ್ಕನನ್ನು 
ತಾನೇ ಬಂದು ಕರೆದುಕೊಂಡೂ ಹೋಗಿದ್ದ. “ಏನು. ಮದುವೆಯೇ, 
ಮುಂಜಿಯೇ? ನಾಗಪ್ರತಿಷ್ಕೆಗೆ ಏನು ಊರಿಂದ ಊರಿಗೆ ಹೋಗುವುದು?” 
ಎಂದು ಚೆನ್ನ ಕೇಶವಯ್ಯನವರು ಹೆಂಡತಿಯನ್ನು ಗೋಪ್ಯದಲ್ಲಿ ಹಾಸ್ಯ 
ಮಾಡಿಯೂ ಇದ್ದರು. “ನನ್ನ ಬೆನ್ನಲ್ಲಿ ಬಿದ್ದ ತಮ್ಮ: ನಾಗಪಂಚವಿ: 
ದಿನವಂತೂ ನಾನೂ ಅವನೂ ಸೇರುವ ಸಂಭವ ಇಲ್ಲ. ನಾಗಪ್ಪ ತಿಷ್ಠೆಯ 
ದಿನವಾದರೂ ಅಲ್ಲಿ ನಾನಿದ್ದು, ಅವನನ್ನು ಹರಸಬೇಡನೆ? ನನ್ನ ಬಾಯ 
ಹರಕೆಯ ಫಲದಿಂದಲಾದರೂ ಅವನಿಗೆ ಒಂದು ಮಗುವಾಗಲಿ'' ಎಂದು 
ಸುಂದರಮ್ಮನವರು ಉತ್ತ ರಕೊಟ್ಟಿರು. ಆಗ ಶಾಮಣ್ಣ ಸಿಗೆ ಆರು ವರ್ಷ. 
“ಓಹೋ, ಮ್ಮ್ಮನಿ ಹೆಣ್ಣು ಮಗುವಾದರೆ ತಂದುಕೊಪ್ಪಬೇಕು ಅಂತ 
ನಿನ್ನ ಬಯಕೆಯೇನೋ?'' ಎಂದು ಮತ್ತೆ ಗಂಡ ಹಾಸ್ಯ ಮಾಡಿದರು. 
“ಯಾಕೆ ಆಗಬಾರದು? ಆದರೆ ಅವನಿಗೆ ಗಂಡು ಮಗುವಾಗಲಿ ಅಂತ ನನ್ನ 
ಆಸೆ. ಹೆಣ್ಣು ಮಗುವಾದರೆ ತಂದುಕೊಂಡೇ ತಂದುಕೊಳ್ಳುತ್ತೀನಿ, ನೀವು 
ನೋಡುತ್ತ ಇರುವಿರಂತೆ” ಎಂದು ಸುಂದರಮ್ಮನವರು ಶಪಥ ಮಾಡಿದ 
ರೀತಿ ನುಡಿದಿದ್ದರು. “ಅಗತ್ಯವಾಗಿ ಹೋಗಿಬಿಟ್ಟು ಬಾ. ನಿನ್ನ ಮಗನಿಗೆ 
ಹೆಣ್ಣ ನ್ನೇ "ರಿಜಿಸ್ಟರು' ಮಾಡಿಕೊಂಡು ಬಾ, ಈಗಲೇ'' ಎಂದು ಚೆನ್ನ 
ಕೇಶವಯ್ಯನವರ ಕಡೆಯ ಬೇಕೆ. 

ನಾಗಪ್ರ ತಿಷ್ಕೆಯ ಫಲವೋ, ಸುಂದರಮ್ಮನವರ ಬಾಯ ಹರಕೆಯ 
ಫಲವೋ, ಅಂತೂ ನಾರಾಯಣರಾಯನ ಹೆಂಡತಿ ವೆಂಕಟಲಕ್ಷ್ಮಮ್ಮ 
ಹೆಣ್ಣು ಹೆತ್ತು, ಆ ಮಗು ತಿಂಗಳುಕಾಲ ಉಸಿರಾಡಿದಾಗ ಎಲ್ಲರಿಗೂ 
ಆಶ್ಚರ್ಯವಾಯಿತು. ನಾಗಪ್ರತಿಷ್ಟಿಯ ಪವಿತ್ರಸ್ಮರಣೆಯಾಗಿ ಮಗುವಿಗೆ 
ನಾಗರತ್ನ ಎಂದು ಹೆಸರಿಟ್ಟರು. 

ಆಗ ನಾರಾಯಣರಾಯ ಮಲೆನಾಡಿನ ಸರ್ವಿಸ್ಸು ಪೂರೈಸುತ್ತಿದ್ದ; 
ಮಲೇರಿಯಾ ಗಡ್ಡೆಯನ್ನು ಸಂಪಾದಿಸಿಕೊಂಡಿದ್ದ ; ಮೈಕ್ಸೈಯೆಲ್ಲ ಕೃಶವಾಗಿ 
ಕಣ್ಣು ಹಳದಿಬೀಸಿತ್ತು. 


ದಿ 


ತಾಯ ಬಯಕೆ ೬೯ 


ಮಲೆನಾಡಿನಲ್ಲಿ ಮಲೇರಿಯಾ ಎಷ್ಟು ಸಾಮಾನ್ಯವೋ ಮನೆಗೆ ಹಾವು 
ನುಗ್ಗು ವುದು ಅಷ್ಟೇ ಸಾಮಾನ್ಯ. ವೆಂಕಟಲಕ್ಷ್ಮಿಗೆ ಹಾವಿನ ಹೆಸಕೆತ್ತಿ ದರೀ 
ಭಯ. ನಾಗರತ್ನ ಹುಟ್ಟಿದ ಹೊಸದರಲ್ಲಿ ಎಂದೂ ಇಲ್ಲದ್ದು ಮನೆಯೊಳಗೆ 
ಮೂರುಸಲ ಸರ್ಪದರ್ಶನವಾಯಿತು. ಒಮ್ಮೆಯಂತೂ ಒಲೆಯೊಳ 
ಬೆಚ್ಚಗೆ ಸುರುಳಿಸುತ್ತಿ ಮಲಗಿತ್ತು. ವೆಂಕಟಲಕ್ಷ್ಮಿ ಬೂದಿ ತೆಗೆಯಲು 
ಕ್ಳೈ ಹಾಕಿದಾಗ ಬೆಚ್ಚಗಿರಬೇಕಾದ ಬೂದಿ ಇದೇನು ತಣ್ಣ ಗಿದೆ ಎಂದು 
ಕೊಂಡಳು. ಬುಸ್ಸೆಂದು ನಾಗಪ್ಪ ಹೆಡೆಯೆತ್ತಿದಾಗ, ಅವಳು ಕಿಟಾರನೆ 
ಕಿರಿಚಿ ಹೊರಕ್ಕೋಡಿಬಂದಳು. "ನಾಗಮ್ಮ? ಎಂದು ಮಗುವನ್ನು ಕೂಗುತ್ತಿ 
ದ್ವವಳು, ನಾಗಶಬ್ದೊ (ಚ್ಚ್ರಾರಣೆಯೆಂದರೆ ಮ್ಳ ನಡುಕವಾಗುತ್ತಿತ್ತು. 
ಅಂದಿನಿಂದ ಮಗುವನ್ನು ಸುಮ್ಮನೆ "ರತ್ನ' ಎಂದು ಕೂಗತೊಡಗಿದಳು. ಆ 
ಹೆಸರೇ ಸ್ಥಿರವಾಯಿತು. 

ಆಗ ನಿಯಮದ ಪ್ರಕಾರ ಮಲೆನಾಡಿನ ಸರ್ವಿಸ್ಸು ಮೂರು ವರ್ಷ. 
ನಾರಾಯಣರಾಯನ ದುರದೃಷ್ಟದಿಂದ ವಿದ್ಯಾ ಭ್ಯ್ಯಾ ಸದ ಇಲಾಖೆಯ 
ಗುಮಾಸ್ತರ ಕೃಪಾದೃಷ್ಟಿ ಇನ್ನು ಯಾರ ಮೇಲೋ ಬಿದ್ದಿದ್ದುವರ ಪರಿಣಾಮ 
ವಾಗಿ, ಆತನ ಮಲೆನಾಡವಾಸ ಇನ್ನೂ ಒಂದೆರಡು ವರ್ಷ ಮುಂದುವರಿ 
ಯಿತು. ಅವನ ಮಲೇರಿಯಾ ರೋಗ ರಕ್ತದ ಕಣ ಕಣಕ್ಕೂ ವ್ಯಾಪಿಸಿತ್ತು. 

ಬೆಂಗಳೂರಿನಲ್ಲಿ ಚೆನ್ನಕೇಶವಯ್ಯ. ಮೈದುನನ ಪರವಾಗಿ ವಿದ್ಯಾ 
ಭ್ಯಾಸದ ಇಲಾಖೆಯ ಅಧಿಕಾರಿಗಳಲ್ಲಿ ಮೊರೆಯಿಟ್ಟು, ಆತನನ್ನು 
ತುಮಕೂರು ರೇಂಜಿಗೆ ವರ್ಗಮಾಡಿಸಿಕೊಟ್ಟಿರು. 

ಮಲೆನಾಡು ಬಿಟ್ಟು ಹೊಸ ಊರಿಗೆ ಬಂದ ಮೇಲೆ ನಾರಾಯಣ 
ರಾಯನ ರೋಗ ವಾಸಿಯಾಗುವ ಬದಲು ಉಗ್ರಸ್ವರೂಪವನ್ನು ತಾಳಿತು. 
ಆಗ ರತ್ನ ಮೂರು ವರ್ಷದ ಮಗು. ಆ ಊರಿನಲ್ಲಿ ಎರಡು ವರ್ಷವಾದ 
ಮೇಲೆ, ನಾರಾಯಣರಾಯನ ಚಿಕಿತ್ಸೆಗಾಗಿ, ಸುಂದರಮ್ಮನವರ ಒತ್ತಾಯದ 
ಸಲಹೆಯ ಮೇರೆಗೆ ಚೆನ್ನ ಕೇಶವಯ್ಯ ನವರು ತುಂಬ ಪ್ರಯಾಸಪಟ್ಟು ಮತ್ತೆ 
ಆತನನ್ನು ಬೆಂಗಳೂರಿಗೆ ವರ್ಗಮಾಡಿಸಿಕೊಟ್ಟಿರು. ಇದರ ಪರಿಣಾಮವಾಗಿ 
ಅವರು ಮೈದುನನ ಸಂಸಾರಕ್ಕೆ ನಾನಾ ಬಗೆಯಲ್ಲಿ ನೆರವಾಗಬೇಕಾಗಿ 
ಬಂದಿತು. 


೭೦ ತಾಯ ಬಯಕೆ 


ನಾರಾಯಣರಾಯನ ರೋಗದ ವಿಷಯ ಹಾಗಿರಲಿ. ಐದು ವರ್ಷದ 
ರತ್ನನ ರೂಪ ಕಂಡು ಚೆನ್ನ ಕೇಶವಯ್ಯ ನವರು ಕೂಡ ಮುಗ್ಧರಾಗಿ 
ಹೋದರು. ಬೆಳೆದ ಹೆಣ್ಣು ಬಲು ಸುಂದರಿಯಾಗುವಳೆಂದು ಬಗೆದರು. 
ತಮ್ಮಹೆ ಹೆಂಡತಿ ಒಂದು ವೇಳೆ ಬಲಾತ್ಕಾರ ಮಾಡಿದರೆ, ಅವಳ ಇಚ್ಛೆಯನ್ನು 
ವಿರೋಧಿಸುವುದಿಲ್ಲನೆಂದು ತಿಳಿದರು. 

ನಾರಾಯಣರಾಯ ಮಾತ್ರ ತೆನ್ನ ಮನದ ಬಯಕೆಯನ್ನು ರಹಸ್ಯ 
ವಾಗಿ ಇಟ್ಟುಕೊ: ಸಲಿಲ ಅಕ್ಕನ? “ನೆಗೆ ಬಂದಾಗಲೆಲ್ಲ, ಸತ ಇನ್ನು 
ಹೆಚ್ಚು ದಿನ ಬದುಕುವುದಿಲ್ಲವನ್ಮು ಈ ಹಾಳು ಮಲೇರಿಯಾ ಮೂಳೆಗೆ 
ವ್ಯಾಸಿಸಿಬಿಗ್ಟಿದೆ. ಅದೆಷ್ಟು ಕ್ರೈನಾಗುಳಿಗೆ ನುಂಗಿದ್ದೇನೆಯೋ ದೇವರೇ ಬಲ್ಲ. 
ನನ್ನ ಮಗಳನ್ನು ನಿನ್ನ ಶಾಮುವಿಗೆ ತಂದುಕೊಳ್ಳುತ್ತೀನಿ ಅಂತ ಮಾತು 
ಕೊಟ್ಟರೆ ನಾನು ಹಾಯಂತ ಪ್ರಾಣ ಬಿಡುತಿ ತ್ರೀ ನಮ್ಮ' > ಎಂದು ಮಾತನಾ 
ಡುತ್ತಿದ್ದ. «ಬಿಡುತು ಅನ್ನು. ಸಾಯುವ ಚಾ ಡಬೇಡ. ರತ್ನನ 
ಮದುವೆಗೆ ಈಗಲೇ ಏನು ಅವಸರ?” ಎನ್ನು ತ್ತಿದ್ದರು ಸುಂದರಮ್ಮನವರು. 

ನಾರಾಯಣರಾಯ ನಿರೀಕ್ಷಿಸಿದ್ದಂತೆ, ಬಹು ಬೇಗನೆಯೆ ಮತ ಸತ್ಯ 
ಅವನನ್ನು ಕರೆಮೊಯ್ಯಲು ಬಂದಿತು. ವಿಕ್ಟೊ (ರಿಯಾ ಆಸ್ಪತ್ರೆಯಲ್ಲಿ ಮೃತ ತ್ಯ 
ಶಯ್ಯೆಯ ಬಳಿ ಸುಂದರವಸಿ ನವರೂ, ಚೆನ್ನಕೇರನಯ್ಯ ನವರೂ. ವೆಂಕಟ 
ಲಕ್ಷ್ಮನ್ಮು ಮತ್ತು ಆಕೆಯ ಅಣ ೧ ನೆಂಕಟಿರಾಮಯ್ಯನೂ ಇದ್ದರು. ಸಾಯು 
ವಾಗ ನಾರಾ ಯಣರಾಯನ ಪತ್ನಿ ತಿಳಿಯಾಗಿತ್ತು. ರತ್ಛ ನನ್ನು ಶಾಮುವಿಗೆ 
ತಂದುಕೊ: ಸೌವುಡಾಗಿ ಅವನು ತನ್ನ ಅಕ್ಕನಿಂದ ವಾಗ್ದಾ ನಪಡೆದು, ತುಳಿ 
ಗಳ ಮೇಲೆ ತೃಪ್ತಿಯ ನಗೆ ತಂದುಕೊಂಡು ಕಣ್ಣು ಮುಚ್ಚಿದ. ಅಕ -ತಮ್ಮ 
ಇವು ಈ ಒಪ್ಪಂ ಂದೆಕ್ಕೆ ನೆರೆದಿದ್ದ ಬಂಧುಗಳು ಸಾಕ್ಷಿಗಳಾಗಿದ್ದು , ಮೌನದ 
ಸಮ್ಮತಿಯಿತ್ತಿ ಸರು. 


ವೆಂಕಟರಾಮ ೯ ಅವನ ಠ ಹಳ್ಳಿಯಲ್ಲಿಸ್ವ ಸ್ಮಲ್ಪ ಹೊಲ ಗದ್ದೆಯಿದ್ದಿತು. 


ಅವನು ತನ್ನ ತ ತಂಗಿಯನ್ನೂ ರತ್ಸನನ್ನೂ ಜೊತೆಯಲ್ಲಿ ಕರೆಜೊಯ್ಯ ದಿದ್ದ ಕ್ಕಿ 
ಆಕೆಗೂ ಮಗುವಿಗೂ ಜೀಕೆ ಯಾರೂ ದಿಕಿ ಬರಲಿಲ್ಲ. ಚೆನ ಕೇಶಯ್ಯನವನರ 


ಅಂದಿನ ಯಲ್ಲಿ ಅನತು ಎರಡು ಜೀವ! ಸಂರಕ್ಷಣೆಯ ಬ. 


ಹೊರಲು ಶಿಸಮರ್ಥರಾಗಿದ್ದರು- ಸಸಯ 1 ಅಂತ್ಯಸಂಸ್ಕಾರ 


೯ 


ತಾಯ ಬಯಕೆ ೭೬೧ 


ದಿನಕರ್ಮಗಳ ಭಾರವನ್ನು ಅವರೇ ಹೊತ್ತಿದ್ದರು. ಆದರೂ, ಹೆಂಡತಿಯ 
ಬಯಕೆಗೆ ಮನ್ನಣೆ ಕೊಟ್ಟು, ರತ್ನನನ್ನು ಸಲಹುವ ಹೊಣೆಯನ್ನು ತಾವು 
ವಹಿಸುವುದಾಗಿಯೂ ಅವಳು ಬೆಳೆದಮೇಲೆ ತಮ್ಮ ಹಿರಿಯಮಗ ಶಾಮನಿಗೆ 
ಅವಳನ್ನು ತಂದುಕೊಳ್ಳುವುದಾಗಿಯೂ, ಅವಳನ್ನು ಬಿಟ್ಟುಪೋಗಬೇಕೆಂದೂ 
ವೆಂಕಟಲಕ್ಷ್ಮಿ ಹೆ ತಿಳಿಸಿದರು. ಈ ಸಲಹೆಗೆ ವೆಂಕಟರಾಮಯ್ಯ ಸಂತೋಷ 
ದಿಂದ ಒಪ್ಪಿದ. ಅಣ್ಣನ ಇಚ್ಛೆ ಹಾಗೆಂದು ಮಗಳಿಂದ ಅಗಲಲು 
ತಾಯಿಯೂ ಸಿದ್ಧ ವಾಗಬೇಕಾಯಿತು. 
ಆರು ತುಂಬಿದ ರತ್ನ ಸುಂದರಮ್ಮನವರ ಮನೆ ಸೇರಿದಳು. ತ 
ಮನೆಗೆ ಬಂದ ವರ್ಷವೇ ಚೆನ್ನ ಕೇಶನಯ್ಯನ ವರು ತಮ್ಮ ಕೆಲಸದಿಂದ ನಿವೃ 
ರಾಗುವ ಆಲೋಚನೆ ಮಾಡಿದ್ದು. ಮುಂದೆ ಅವರ ಭ ಭಾಗ್ಯಚಕ್ರ ನ 
ಇಗ, “ರತ್ನ ನಮ್ಮ ಮನೆ ನ ಬಂದ ಅವ ವೃತಘ ಘಳಿಗೆ” ಎಂದುಕೊಳ್ಳ 
ತೊಡಗಿದರು. ರತ ನನ್ನು ಮನೆಯ ಸೊಸೆಯಾಗಿ ಮಾಡಿಕೊಳ್ಳ ಲು ಅವರು 
ಸಂಕಲ್ಪಿ ಸಿದರು. ರತ್ನ ಶಾಮಣ ಇವರ ಮದುವೆ ಅವರ ದ 


pe 


೧೨ 
Mt ಆಗಿತ್ತು. ಎಲ್ಲ ರೂ ಬಯಸಿದ್ದ ಈ ಬಯಕೆ ಸುಂದರಮ್ಮ 
ನವರಕ್ಲಿ ಸುಪ್ರ ತಿಸಿ ತವಾಗಿ ನೆಲಸಿತ್ತು. 
ಇಂದು ಅವರ ಬಯಕೆ ಪ್ರ ಪೂರೈಸುವ ಶುಭ ಸೂಚನೆ ಕಂಡಿತು. ಅವರ 


ಹಿಗ್ಗಿಗೆ ಪಾರನೇ ಇರಲಿಲ್ಲ. 


೧೫ 


ಸಾ ರ ಎಂದಿನ ಆಶೋಗ ಸ್ಥಿ ಸ್ಸಿತಿ ಮತ್ತೆ ಅವರಿಗೆ ಲಭಿಸಿತ 
ಇಮಣ್ಣಿ- -ರತ್ನ ಇವರ ಮದುವೆಯ ನಿಶ್ಚಿತಾರ್ಥ ಸ 
ನವರ ಮನಸ್ಸಿ ನೇ ನಡೆದುಹೋಯಿತು. ಬ ಶಾಮಣ ೨ ಮೈಸೂರ 
ನಲ್ಲಿ ಎಂ. ಎ. ಪರೀಕ್ಷೆಗೆ ಓದಿ, ಅನಂತರ ಸೀಮೆಗೆ ಹೋಗಲು ತಮ್ಮ 
ಅಂಗೀಕಾರ ಮುಡ್ರೆಯನ್ನೂ ಒತ್ತಿದರು. ಹಾಗೆಂದು ಪ ಸಟಿವಾಗಿ 
ಹೇಳಲಿಲ್ಲ. ಯಾವುದೋ ಸಂದರ್ಭದಲ್ಲಿ ಮಾತು ಬಂದಾಗ, ಶಾಮಣ್ಣ 


೭೨ ಶಾಯ ಬಯಕೆ 


ಒಬ್ಬನೇ ಇದ್ದಾಗ, “ಅಪ್ಪಾ, ನನ್ನ ಮನಸ್ಸಿನ ಬಯಕೆಯನ್ನು ನೀನು 
ನಡಸಿಕೊಡಲು ಒಪ್ಪಿದ್ದೀಯೆ. ನಿನ್ನ ಇಷ್ಟವನ್ನು ನಾನು ನಡಸದಿದ್ದ ಕೆ 
ನ್ಯಾಯವೆ? ಇ? ಇ ಪ್ಯೂ ಇನ್ನೂ ಒಂದೆರಡು ವರ್ಷ ಆದಮೇಲೆ ತಾನೆ ಆ 
ಮಾತು? ನೀನು ಇಷ್ಟ ಪಟ್ಟ ಪ್ರಕಾರ ಮದುವೆಯೂ ನಿನ್ನ ಎಂ.ಎ. ಓದು 
ಮುಗಿದ ಮೇಲೆಯೆ ಆ ನನ್ನದೇನೂ ಅಭ್ಯಂತರವಿಲ್ಲ” EY ಅವನಿಗೆ 
ಆಶ್ವಾಸನವನ್ನು ನೀಡಿದ್ದರು. “ರತ್ನ ರೂಪವಂತೆ ಅಲ್ಲದಿದ್ದರೆ ನಾನು 
ಹೀಗೆ ಬಲಾತ್ಕಾರ ಮಾಡುತ್ತಲೇ ಇರಲಿಲ್ಲ. ನಿನ್ನ ಇಷ್ಟಕ್ಕೆ ನಿರೋಧವಾಗಿ 
ಅವಳನ್ನ ನಿನ್ನ ಕೊರಳಿಗೆ ಕಟ್ಟುತ್ತಿದ್ದೀನಿ ಎನ್ನುವ ಭಾವನೆ ನಿನಗೆ 
ಬರಬಾರದಲ್ಲ? ಹಾಗೇನಾದರೂ ಇದ್ದರೆ ಈಗಲೇ ಹೇಳಿಬಿಡು” ಎಂದು 
ತಮ್ಮ ಹೆಜ್ಜೆ ಹಿಂದಿಡುವ ರೀತಿಯಲ್ಲಿ, ಅವನಿಗೆ ಸಂಪೂರ್ಣ ಕಾರ್ಯ 
ಸಾ ತಂತ್ರ 3ನನ್ನು ಕೊಟ್ಟ ರೀತಿಯಲ್ಲಿ ನುಡಿದರು. ತಾಯಿಯ ಈ 
ಹ್‌ ವಾ ಕ್ಕು ಮಗೆ ಅರ್ಥವಾಗದೆ ಹೋಗಲಿಲ್ಲ. “ಮಗುವಿಗೆ 
ಹಾಲು ಕುಡಿಯ ಹಟ್ಟು ಕುಡಿದಾದ ಮೇಲೆ ಸೇರದೆ ಹೋದರೆ ಕಕ್ಕಿ 
ಬಿಡು ಎಂದ ಹಾಗಿದೆಯಮ್ಮಾ , ನಿನ್ನ ಮಾತು” ಎಂದು ಶಾಮಣ್ಣ ನಕ್ಕ. 

“ಬಲವಂತವಾಗಿ ಕಡಿಸಿರುವುದೂ ಹಾಲು ತಾನೇ, ವಿಷವಲ್ಲವಲ್ಲ”” Mik 
ತಾಯಿ ಮಗನ ನಗೆಗೆ ನಗೆ WS ರು. 

ಸುಂದರಮ್ಮ; ನವರ ಮನಸ ಸನ್ನು ಕೊರೆಯುತ್ತಿ ದ್ಧ ಸಂದೇಹ ಒಂದೇ: 
ತಾವು, ಡಾಕ್ಟರು, ಮತ್ತು ಶಾಮಣ್ಣ ಈ ಮೂವರಲ್ಲಿ ಮಾತ್ರ ಆಗಿದ್ದ 
ಗೊತ್ತುಪಾಡನ್ನು ತೃನಿಗೆ ತಿಳಿಸಿ, ಶಾಮಣ್ಣ ನನ್ನ ಸುತಲ 
ಅವ A ಸತಯ ಇಲ್ಲ ಆ ಸ ಬಂದಾಗ ತಮ್ಮ 
ನಿರ್ಧಾರವನ್ನು ಅವಳಿಗೆ ಸುಮ್ಮನೆ ತಿಳಿಸಿಬಿಡುವುದೆ? ಯೋಚಿಸಿದಷ್ಟೂ 
ಅವರ ತೂಗುಮನಸ್ಸಿನ ತೂಗಾಟಕ್ಕೆ ವೇಗ ದೊರಕಿತು; ಅದು ನಿಲುಗಡೆಗೆ 
ಬರಲಿಲ್ಲ. 

“ಶಾಮಣ್ಣನೇನೋ ರತ್ನನ್ನ ಮದುವೆಯಾಗಲು ಒಪ್ಪಿಗೆ ಕೊಟ್ಟ 
ಹಾಗಾಯಿತು. ಅವಳು ಇವನನ್ನು ಮದುವೆಯಾಗಲು ಒಪ್ಪುವಳೇ? 
ಬಾಯಿಬಿಟ್ಟು ಒಲ್ಲೆ ಎನ್ನದಿದ್ದ ರೂ, ಉತ್ಸಾಹದಿಂದ ಸಂತೋಷದಿಂದ್ಯ 
ಮದುವೆಯಾಗಲು ಒಪ್ಪುವಳೇ?'' ಎಂದು ತಮಗೆ ತಾವೆ ಪ ಶ್ನೆ ಕೇಳಿಕೊಳು 


ತಾಯ ಬಯಕೆ ೭೩ 


ವರು. “ಒಪ್ಪದೇ ಏನು ಮಾಡುತಾಳೆ. ಅವಳೂ ತಿಳಿದುಕೊಂಡೇ ಇದ್ದಾಳೆ 
ಇನು ಎಂದಿದ್ದರೂ ಶಾಮನ ಹೆಂಡತಿ ಅಂತ. ಹಾಗೆ ತಿಳಿದುಕೊಳ್ಳದೆ 
ಇದ್ದಿ ದ್ವಕ್ಕೆ ರಾಜುವಿನ ಸಂಗಡ ಇದ್ದಹಾಗೆ ಇವನ ಸಂಗಡಲೂ ಸಲಿಗೆ 
ಯಿಂದಲೇ ಇರುತ್ತಿದ್ದಳು. ನಾಣಿ ಬದುಕಿದ್ದಾಗ ಶಾಮನಿಗೂ ರತ್ನಥಿಗೂ 
ಅವರ ಎದುರಿಗೆಯೇ ಇಬ್ಬರಿಗೂ ಗಂಟುಹಾಕಿದ್ದ. ಇಬ್ಬರನ್ನೂ ಗಂಡ 
ಹೆಂಡಿರನ್ನಾಗಿ ಮಾಡಿದ್ದು. ಇಬ್ಬರಿಗೂ ಅದರ ನೆನಪಿದೆ. ಅದಕ್ಕೇ ಮುಂಜೆ 
ಗಂಡಹೆಂಓರು ಎಂಬುದನ್ನು ಅರಿತು ಇಬ್ಬರಿಗೂ ಇಲ್ಲದ ಹುಸಿ 
ಬಿಗುಮಾನ. ಇದೇತಾನೇ ನಿಜವಾದ ಪ್ರೀತಿ? ಪ್ರೀತಿ ಪ್ರೀತಿ ಪ್ರೀತಿ ಅಂತೆ 
ಸಾವಿರ ಸಲ ಬಾಯಲ್ಲಿ ಉಚ್ಚರಿಸಿದರೆ ಪ್ರೀತಿ ಉಕ್ಕುತ್ತದೆಯೇ? ನಮ್ಮ 
ಇಲದಲ್ಲಂತೂ ಪ್ರಸ್ತ ಆಗುವವರೆಗೆ ಗಂಡಹೆಂಡಿರು ಒಬ್ಬರನ್ನೊಬ್ಬರು ಮಾತ 
ನಾಡಿಸುವುದೇ ಮಹಾಪಾಪ. ಎಷ್ಟೇ ಆಗಲಿ ನಮ್ಮ, ಕಾಲದ ರೀತಿಯಲ್ಲಿ 
ಬೆಳೆಯುತ್ತಿದಾರೆ, ರತ್ನ ಶಾಮ ಇಬ್ಬರೂ. ಅವರ ನಡತೆ ಇರಬೇಕಾದಷ್ದೇ 
ಹಾಗೆ....” 
ಹೆಚ್ಚಾಗಿ ಓಡಾಡದೆ, ಯಾವಾಗಲೂ ಕುಳಿತಕಡೆಯೇ ಕುಳಿತ್ಕೊ 
ಮಲಗಿದ ಕಡೆಯೇ ಮಲಗಿಯೋ ಇರುತ್ತಿದ್ದ ಸುಂದರಮ್ಮನವರಿಗೆ ಈ ರೀತಿ 
ಹಿಂದಿನ ನೆನಪುಗಳನ್ನು ನೆನೆಯುವುದು, ಮುಂದೆ ಆಗಬಹುದಾದ್ದನ್ನು 
ಚಿತಿ ಸಿಕೊಳ್ಳುವುದು, ಅವ ಸ್ವಭಾವವಾಗಿಬಿಟ್ಟಿದ್ದಿ ತು. 
ಬೇಡ ಬೇಡವೆಂದರೂ ಶಾಮಣ ರಾಜು ರತ್ನ ಇವರ ಬಾಲ್ಯದ 


ನೆನಪಿನ ಚಿತ್ರಗಳು ಸುಳಿದು ಹೋಗುತ್ತಿದ್ದವು. 
ತ ತ ಸ ತ 

ನಾರಾಯಣರಾಯ ಬೆಂಗಳೂರಿಗೆ ಬಂದ ಹೊಸತು; ಗೌರಿಯ 
ಹಬ್ಬ ಎಂಟು ದಿನ ಇದೆ ಎನ್ನುವ ಮುನ್ನ ನಾರಾಯಣರಾಯ ಹೆಂಡತಿ 
ವೆಂಕಟಲಕ್ಷ್ಮಿಯ ಕೂಡ, ತವರುಮನೆಯ ಅರಿಶಿನ ಕುಂಕುಮ ಕಳಿಸಿ 
ಕೊಟ್ಟಿದ್ದ. ಅಕ್ಕನಿಗೆ ಒಂದು ಒಳ್ಳೆಯ ರವಿಕೆಕಣ ಕೊಡಬೇಕೆಂದು ಅವನ 
ಮನಸ್ಸು. ಬೆಂಗಳೂರು ಸಂಸಾರ, ಖಾಯಿಲೆಗೆ ಪಥ್ಯಪಾನದ ವೆಚ್ಚ 
ಇವುಗಳ ಜಿಸೆಯಿಂದ ಅವನು ತೀರ ರಿಕ್ತಸ್ಥಿ ತಿಯಲ್ಲಿದ್ದ. ಬಡ ಶಾಲಾ 
ಉಪಾಧ್ಯಾಯ ಎಂದಮೇಲೆ ಒಡಲು ಹೊರೆಯುವ ಕಥೆ ಕೇಳಲೇಬೇಕಾಗಿಲ್ಲ. 


೭೪ ತಾಯ ಬಯಕೆ 


ಅಕ್ಕನಿಗೆ ಕಣ ಕೊಡಲು ಕೈಯಲ್ಲಿ ಕಾಸಿಲ್ಲದೆ, ಮುಖ ತೋರಿಸಲು 
ಸಂಶೋಚವಾಗಿ, ಖಾಯಿಲೆಯ ನೆನ ನ್ನು ಮುಂದೊಗ್ಡಿ, ಹೆಂಡತಿಯೊಂದಿಗೆ 
ಅರಿಶಿನ ಕುಂಕುಮ ಎಂಟಾಣೆ ದಕ್ಷಿಣೆ ಕಳಿಸಿಕೊಟ್ಟಿದ್ದ. ನೆಕಟಲಕ್ಷ್ಮಿ 
ಸಾಧಾರಣ ಮಡಿ ಸೀರೆ ಉಟ್ಟು, ರತ್ನನೊಂದಿಗೆ ತನ್ನ ಅತ್ತಿಗಮ್ಮನ ಮನೆಗೆ 
ಬಂದಿದ್ದ ಳು. ರತ್ನನ ಮೈಯನ್ನು ಮುಚ್ಚಿದ್ದ ಚೀಟಿಯ ಲಂಗವೊ, 
"ತಾತಾ ತೂತಾ'ಗಿದ್ದಿತು. ಆಗ ಸುಂದರಮ್ಮ ನವರೇನು ಹೇಳಿಕೊಳ್ಳು 
ವಂತಹ ಒಳ್ಳೆಯ ಸ್ಥಿತಿಯಲ್ಲಿ ಇರಲಿಲ್ಲ. ಆದರೆ, ತಮ್ಮನ ಸ್ಥಿತಿ 
ಯೊಂದಿಗೆ ಹೋಲಿಸಿಕೊಂಡರೆ ಜೆನ ಕೇಶವಯ್ಯೆನವರದು ಅನುಕೂಲಸ್ಥಿ ತಿ 


ಎಂದು ಅವರ ಭಾವನೆ. ಅದು ಸಭ ಹೌದು. ರತ್ನನ ಕರುಕುಲಂಗ 
ನೋಡಿ ಅವರ ಮನಸ್ಸು ಕಳಕ್ಕಂದಿತು. ಅವಳು ತಮ್ಮ ಮುಂದಿನ 
"ಮನೆಯ ಸೊಸೆ' ಎಂಬ ಮನುತೆ ಅವರಲ್ಲಿ ಆಗಲೇ ಮೂಡಿತ್ತು. ವೆಂಕಟ 
ಲಕ್ಷ್ಮಿ, ಬಹಳ ಸಂಕೋಚಪಟ್ಟು ಮುಂದಿಟ್ಟ ಅರಿಶಿನ ಕುಂಕುಮವನ್ನು 
ಸುಂದರನ್ಮುನವರು ಸಂತೋಷದಿಂದ ಸ್ವೀಕರಿಸಿ, ಒಳಕ್ಕೆ ಹೋಗಿ ತಮ್ಮ 
ಪೆಟ್ಟಿಗೆಯಲ್ಲಿದ್ದ ಒಂದು ಜರತಾರಿಯ ರೇಷ್ಮೆ ಕಣವನ್ನು ತಂದ್ಕು 
ಇಂಬೂಲ ಅರಿಶಿನ ಕುಂಕುಮ ಸಮೇತ ರತ್ನನಿಗೆ ಕೊಟ್ಟು ಅವಳನ್ನು 
ಅಪ್ಪಿಕೊಂಡು ಮುದ್ದಾಡಿದರು. ಆಗ ಮನೆಯಲ್ಲಿ ರಾಜು ಇದ್ದ ; 
ಶಾಮು ಇರಲಿಲ್ಲ. “ಇದೇನು ಅತ್ತಿಗಮ್ಮ, ನೀವು ಕಣ ಕೊಡುವುದು!” 
ಎಂದು ವೆಂಕಟಲಕ್ಷ್ಮಿ ಸಂತೋಷದ ಬೆರಗಿನೊಡನೆ ಕೇಳಿದಳು. “ನನ್ನ 
ಸೊಸೆಗೆ ನಾನು ಬೇಕಾದ್ದು ಮಾಡುತೀನಿ. ಅದಕ್ಕೆ ನಿನ್ನ ಆಕ್ಷೇಪಣೆ 
ಇಲ್ಲವಲ್ಲ?” ಎಂದರು ಸುಂದರಮ್ಮನವರು. “ಅವಳ ಮುಖದ ರೋಸೋ 
ಬಟ್ಟೆ ಬರೆಯೋ. ಒಂದಕ್ಕಿಂತ ಒಂದು ಏನು ಹೇಳಲೋ. ಬಿಡವರ ಮನೆಯ 
ಈ ಕೊಳಕಿಯನ್ನ ನೀವು ನಿಜವಾಗಿ ತಂದುಕೊಳ್ಳುತ್ತೀರಾ ಅತ್ತಿಗಮ್ಮು?? 
ಎಂದು ವೆಂಕಟಲಕ್ಷ್ಮಿ ನಿಜವಾದ ಸಂದೇಶದಿಂದಲೇ ಕೇಳಿದ್ದಳು. “ಅಲ್ಲ 
ಕಣೇ ಎಂಟೂ! ಇದೇನೆ ನೀನಾಡುವ ಮಾತು! ನಮ್ಮ ಮನೆಯಲ್ಲಿ ಅದು 
ಏನೇ ಸಂಪತ್ತು ಸೂರೆ ಹೋಗುತ್ತಿರುವುದು, ನೀನು ಕಾಣದ್ದು? ಒಳ್ಳೆ 
ಮಾತು ಹೇಳಿದೆ. ಮುಖದ ರೋಸು ತೊಳೆದರೆ ಹೋಗುತ್ತೆ. ಒಡವೆ 
ವಸ್ತ್ರ ಕಟ್ಟಿದ ಬಣ್ಣ, ತೊಟ್ಟ ಚೆಂದು ಅವೆಲ್ಲ ನಮ್ಮಂಥವರಿಗೆ. ರತ್ನ ನಿಗೇಕೆ 


ತಾಯ ಬಯಕೆ ೭೫ 


ಅವೆಲ್ಲ? ಅವಳು ಹುಟ್ಟು ಜೆಲುನೆ. ಬೆಳಗಿದರೆ ಹಿತ್ತಾಳೆ ಚಿನ್ನವಾಗುತ್ತೆಯೆ? 
ಒಪ್ಪ ಇಡದೆ ಹೋದರೂ ಚಿನ್ನ ಚಿನ್ನವೇ. ನಮ್ಮ ರತ್ನ ರತ್ನವೇ” ಎಂದು 
ಸುಂದರಮ್ಮನವರು ರತ್ನನ ಗಲ್ಲ ಹಿಡಿದು ಮುದ್ದಿ ನಿಂದ ಅದುಮಿದರು 
ಹುಡುಗಿಯಾದರೂ ರತ್ನನ ಮನಸ್ಸಿನಲ್ಲಿ ಮದುವೆಯ ಭಾವ ಮೂಡಿತು. 
“ನನ್ನ ಸೊಸೆಯಾಗುತ್ತಿ ಯೋ ಇಲ್ಲವೋ ರತ್ನ?'' ಎಂದು ಕೇಳಿದಾಗ, 
ಲಜ್ಜೆಯ ಲಾವಣ್ಯ ಕೊಡುಗೂಸಿನ ಮುಖಕ್ಕೆ ಕಳೆ ಕೊಟ್ಟಿತು. ಕಲಿಸದೆ 
ಬರುವ ಕಾಮನ ವಿದ್ಯೆಯ ಓನಾಮ ಹೃದಯ ಸಟಿದಲ್ಲಿ ಲಿಖಿತವಾಯಿತು; 
ಹೆಮ್ಮೆಯ ಹೊ ಬಿಟ್ಟು ಲಜ್ಜೆಯ ಲತೆಯಂತೆ ಪುಟ್ಟಿ ತೆಳು ಒಡಲನ್ನು 
ಬಳುಕಿ ಬಾಗಿಸುತ್ತ, ರಾಜುವನ್ನು ಕಡೆಗಣ್ಣ ನೋಟದಿಂದ ನೋ ದಳು. 
ಸಂಭಾಷಣೆಯನ್ನು ಆಲಿಸುತ್ತಾ, ತೊಡೆಯ ಮೇಲೆ ಪುಸ್ತಕವನ್ನು ಓದುವ 
ಶಾಸ್ತ್ರಕ್ಕೆಂದು ಇಟ್ಟುಕೊಂಡು, ಬಣ್ಣ ದ ಕಾಗದದಲ್ಲಿ ದೋಣಿ ಚಿಟ್ಟಿ 
ಷರಾಯಿ ಲಂಗ ಎಂದು ಏನೇನೋ ಕ್ರೀಡಾವಸ್ತುಗಳನ್ನು ಮಾಡುತ್ತ 
ಕುಳಿತಿದ್ದ ರಾಜು ಕಡೆಗಣ್ಣ ನೋಟ ತನ್ನ ಕಡೆಗೆ ಎಸೆದು ಬಂದದ್ದನ್ನು 
ಗಮನಿಸಿದನು. ಆ ಕ್ಷಣದಲ್ಲಿ ಮಾತ್ರ ಅವರಿಬ್ಬರು ತಾವು ಗೆಂಡ ಹೆಂಡಿರು 
ಎಂದು ಭಾವಿಸಿಕೊಂಡರು. ಆದರೂ, ರತ್ನನೇನೋ ಹುಸಿ ಬಿಂಕದಿಂದ 
ಕೊರಲು ಕೊಂಕಿಸಿ, ಜಿಂಕೆಗಣ್ಣ ನ್ಹರಳಿಸಿ ಹುಸಿ ಮುನಿಸಿನ ಹೊಗರು ಬೀರಿ, 
“ನಾನು ರಾಜುವನ್ನ ಮದುನೆ ಮಾಡಿಕೊಳ್ಳೋಲ್ಲ'' ಎಂದಳು. “ರಾಜು 
ವನ್ನಲ್ಲ ಕಣೇ, ನಮ್ಮ ಇಮನ್ನ? ಎಂದಾಗ, ಆ ಹೊತ್ತಿನ ಮಟ್ಟಿಗೆ ರತ್ನನ 
ಬಿಗುಮಾನ ಸದಿಲಿತು. ಮಿಂಚಿದ ಮದುವೆಯ ಭಾವನೆ ಮಿಂಚಿನ ವೇಗ 
ದಲ್ಲಿಯೇ ಮಾಯವಾಯಿತು. “ಅಂದಹಾಗೆ, ರಾಜುವಿಗೆ ಎಷ್ಟು ವಯಸ್ಸು?? 
ಎಂದು ಕೇಳಿದಳು ವೆಂಕಟಲಕ್ಷ್ಮಿ, “ಮೊನ್ನೆ ಜ್ಯೇಷ್ಠಕ್ಕೆ ಏಳು ತುಂಬಿತು” 
ಎಂದರು ಸುಂದರಮ್ಮನವರು. “ಇನ್ನು ಒಂದೆರದು ವರ್ಷ ವ್ಯತ್ಯಾಸ 
ಇದ್ದ ಕೆ ಸರಿಹೋಗುತ್ತಿತ್ತು” ಎಂದಳು ವೆಂಕಟಲಕ್ಷ್ಮಿ Ny “ಅದಕ್ಕೇ ತಾನೆ 
ನಾನು ನಮ್ಮ ಶಾಮನಿಗೆ ಅಂತ ಹೇಳಿದ್ದು? ನಾಣಿಯೂ ಹಾಗೇ ಅಂದು 
ಕೊಂಡಿದ್ದಾನೆ. ನೀನು ದೊಡ್ಡ ಮನಸ್ಸು ಮಾಡಬೇಕಮ್ಮ” ಎಂದು 
ಸುಂದರಮ್ಮನವರು ನಾದಿನಿಗೆ ಉಪಚಾರೋಕ್ತಿಗಳನ್ನಾ ಡಿದರು. “ಹೆಣ್ಣು 
ತಂದುಕೊಳ್ಳುವರು ನೀವು ದೊಡ್ಡ ಮನಸ್ಸು 'ಮಾಡಬೇಕೋ ನಾನೋ? 


೩೬ ತಾಯ ಬಯಕೆ 


ಎಂದು ಅತ್ತಿಗೆಯ ಮಾತಿಗೆ ನಾದಿನಿ ನಕ್ಕರು. "ನಾವಾಗಿ ಬಯಸಿ ಬಂದಾಗ 
ನೀವು ಒಲ್ಲೆ ಎನ್ನಬಹುದಲ್ಲಮ್ಮ್ಮಾ??-ಸುಂದರಮ್ಮನವರೆಂದರು. “ನಿಮ್ಮ 
ತಮ್ಮನ ಬಯಕೆಯೂ ನಿಮ್ಮದರೊಂದಿಗೆ ಮೇಳವಿಸಿದೆಯಲ್ಲ! ನಾನು 
*ಸುವ್ದಿ' ಎಂದರಾಯಿತು, ಅಷ್ಟೇ ತಾನೆ” ಎಂದು ವೆಂಕಬಲಕ್ಷಿ ಕ ಒಪ್ಪಿಯೇ 
ನುಡಿದಳು. ಆದರೂ ಮತ್ತೊಮ್ಮೆ “ರಾಜುವಿಗೆ ಇನ್ನೆರಡು ವರ್ಷವಾದರೂ 
ಹೆಚ್ಚಾ ಗಿದ್ದರೆ ಚೆನ್ನಾಗಿತ್ತು” ಎಂದುಕೊಂಡಳು ಮನಸ್ಸಿನಲ್ಲಿ. ಈ ಮಾತು 
ನಡೆಯುತ್ತಿದ್ದಾಗ ರತ ರಾಜುವಿನ ಬಳಿ ಮಂಡಿಯೂರಿ ಕುಳಿತು ಚಿಕ್ಕ 
ತನದ ಅಕ್ಕರೆಯ ಸುಡಿಗಳನ್ನಾಡಿ, ರಾಜುವಿನಿಂದ ಬಣ್ಣ ದ ಕಾಗದದ 
ಲಂಗ ಕುಪ್ಪಸಗಳನ್ನು ಎಳೆಯೊಲವಿನ ಕಾಣಿಕೆಯಾಗಿ ಪಡೆದಿದ್ದಳು. ರಾಜು 
ತನ್ನ: ಗಂಡನಾಗುವುದಿಲ್ಲ ಎಂಬ ಮಾತು ಕೇಳಿ ಅವನೊಂದಿಗೆ ಸಲಿಗೆ 
ಬೆಳಸುವ ಸವಿಗೆ ಮನಸೋತಳು; ರಾಜುವನ್ನು ಮುಂಡೆ ಮದುವೆಯಾಗು 
ವೆನೆಂಬ ಭಾವನೆಯ ಗುಳ್ಳೆ ಕಾಣಿಸಿಕೊಂಡಷ್ಟೇ ಬೇಗನೆ ಒಡೆಯಿತು; 
ನಿರಾಶೆಗೊಳ್ಳುವ ವಯಸ್ಸಲ್ಲದ್ದರಿಂದ, ಅವನೊಡನೆ ಮುಂದಿನ ಮದುವೆ 
ಗಿಂತ ಇಂದಿನ ಸಲಿಗೆಯ ಒಡನಾಟವೇ ಹೆಚ್ಚು ಬೆರೆಯುಳ್ಳೆದ್ದೆ ಂದು 
ತೋರಿತು ಅವಳಿಗೆ. 
3 ಸಃ ತ ತ 

ಸುಂದರಮ್ಮುನವರ ಒತ್ತಾಯದ ಆಹ್ವಾನವನ್ನು ಒಪ್ಪಿ, ನಾರಾಯಣ 
ರಾಯ ಹೆಂಡತಿಯನ್ನೂ ಒಬ್ಬಳೇ ಮಗಳನ್ನೂ ಕರೆದುಕೊಂಡು ಗೌರಿ ಗಣೇಶ 
ಹೆಬ್ಬಗಳಿಗೆ ಅಕ್ಕನ ಮನೆಗೇ ಬಂದಿದ್ದ R ಅಕ್ಕ ಪ್ರೀತಿಯಿಂದ ತನ್ನ ಮಗಳಿಗೆ 
ಕೊಟ್ಟಿದ್ದ ಕಣದಿಂದ ಅವಳಿಗೆ ಒಂದು ಹೊಸಲಂಗವನ್ನು ಹೆಬ್ಬಕ್ಕೆಂದು 
ಹೊಲಿಸಿದ್ದ; ಜೊತೆಗೆ ಇದ ಬದ್ದ ಆಣೆ ಪಾವಲಿಗಳನ್ನೆಲ್ಲ ಕೂಡಿಹಾಕಿ 
ಲಂಗಕ್ಕೆ ಒಪ್ಪುವಂತೆ ಒಂದು ಕೃತಕ ರೇಷ್ಮೆ ಬಟ್ಟೆಯ “ಜಂಪರ'ನ್ನೂ 
ಹೊಲಿಸಿಕೊಟ್ಟಿದ್ದ. ಈ ಒಳ್ಳೆಯ ಉಡುಗೆ ತೊಡುಗೆಯಲ್ಲಿ ರತ್ನ ಆಗತಾನೆ 
ಅರಳಿದ ರೋಜ ಶೂವಿನಂತೆ ಎಲ್ಲರಿಗೂ ಮುದ್ದಾ ಗಿ ಕಂಡಳು. 

ಸುಂದರಮ್ಮನವರ ಮನೆಯಲ್ಲಿ “ಗೌರಿ'ಯನ್ನು ಕೂರಿಸುವ ಪದ್ಧತಿ 
ಇರಲಿಲ್ಲ; ಹತ್ತಿರದ ಮನೆಯೊಂದಕ್ಕೆ ಪೂಜೆಗೆ ಹೋಗುತ್ತಿದ್ದ ರು. ಈ ಸಲ 
ನಾದಿನಿ ಮತ್ತು ಸೋದರ ಸೊಸೆಯೊಂದಿಗೆ ಹೋಗಿದ್ದರು. ಎಂದಿಗಿಂತ 


ತಾಯ ಬಯಕೆ ೩ಎ 


ಇಂದು ಅವರು ರತ್ನನನ್ನು ತನ್ನ ಸೊಸೆಯಾಗಿ ಮಾಡಿಕೊಳ್ಳಬೇಕೆಂದು. 
ಬಯಸಿದರು. ಪೂಜೆಯಿಂದ ಹಿಂದಿರುಗಿದಮೇಲೆ ಚೆನ್ನ ಕೇಶವಯ್ಯ ನವರು 
ರತ್ನನನ್ನು, “ಗೌರಮ್ಮನ್ನ ಏನು ಕೊಡು ಅಂತ ಬೇಡಿಕೊಂಡೆಯಮ್ಮಾ?” 
ಹಾಸ್ಯವಾಗಿ ಕೇಳಿದರು. “ಪುಟ್ಟ ಗಂಡನ್ನ ಕೊಡು ಅಂತ ಬೇಡಿಕೊಂಡೆ, ಅಲ್ಲ 
ವೇನೆ ” ಎಂದು ಸುಂದರಮ್ಮನವರು ಕೇಟಲೆಮಾಡಿದರು. ಆಗ ರತ, ಹುಸಿ 
ಮುನಿಸು ನಟಿಸುತ್ತ, “ಹೋಗಿ ಅತ್ತೆ” ಎಂದು ತುಟಿ ಉರುಗಿಸಿದಳು. ರತ್ನ 
ಶಾಮನಿಗೆಂದು ತಾಯಿ ಹೇಳಿದ್ದ ಮಾತನ್ನು ರಾಜು ಕೇಳಿದ್ದನಷ್ಟೆ. ಅವನು 
ರತ್ನನ ಮುಖವನ್ನು ಒಮ್ಮೆ, ಶಾಮನ ಮುಖವನ್ನು ಒಮ್ಮೈ ತುಂಟನೋಟ 
ದಿಂದ ನೋಡಿ-“ಕಪ್ಪುಗಂಡನನ್ನ ಕೊಡು ಅಂತ ಬೇಡಿಕೊಂಡೆ, ಅಲ್ಲವೇನೇ? 
ಎಂದು ನಗತೊಡಗಿದ. ಈ ಹಾಸ್ಯದ ಕುಡುಗುಮಾತಿನಿಂದ ಸುಂದರಮ್ಮ 
ನವರು ಮನನೋಯದಿದ್ದರೂ, ಶಾಮನ ಮುಖದಲ್ಲಿ ಕೋಪದ ಮುದ್ರಿ 
ಮೂಡಿದ್ದನ್ನು ಕಂಡರು. “ಸಾಕು ಸುಮ್ಮನಿರೋ, ನೀನು ಮಹಾ ಹೊಳೆದು 
ಹೋಗೋದು ಅಷ್ಟರಲ್ಲೆ ಇದೆ. ಕಪ್ಪಾ ದರೇನು, ಅವನ ಮುಖದ ಕಳೆ 
ನಿನಗೆಲ್ಲಿ ಬರಬೇಕು. ನೀನು ಹೀಗೇ ಆಡುತಾ ಇರು. ನಿನಗೆ ಸಿಕ್ಕೋಳು 
ಚಂದನದ ಬೊಂಚೆಯೇ” ಎಂದರು. ಶಾಮನ ಕೋಪ ಮಾಯವಾಗಿ ನಗೆ 
ಮೂಡಿತ್ತು. ಆಗ ಸುಂದರಮ್ಮನವರು ರತನ ತಲೆ ನೇವರಿಸುತ್ತ, “ನೀನು 
ಯಾರನ್ನ ಮದುವೆಮಾಡಿಕೊಳ್ಳುತ್ತೀಯೆ ತಾಯಿ?'ಎಂದು ಪ್ರಶ್ನಿಸಿದರು. 
ರತ ಇಕ್ಕಟ್ಟಿಗೆ ಸಿಲುಕಿದಳು ಎಲ್ಲರೂ ತನ್ನನ್ನು ಶಾಮುನಿಗೇ ಎಂದು ಗೊತ್ತು 
ಮಾಡಿರುವಾಗ, ತಾನು ಬೇರೆಯ ಮಾತು ಹೇಳುವುದು ಹೇಗೆ? ಸದ್ಯಕ್ಕಂತೂ 
ಅವಳಿಗೆ ಸುಲಭದ ಉತ್ತರ ಹೊಳೆಯಿತು: “ನಾನು ಯಾರನ್ನೂ ಮದು 
ವೇನೇ ಮಾಡಿಕೊಳ್ಳೋದಿಲ್ಲ” ಎಂದಳು, ಬಿಗುಮಾನದಿಂದ. “ಮದುವೆ 
ಯಾಗಡಹೆ ಹೋದರೆ ನಿನ್ನನ್ನ ಬಸವಿ ಬಿಟ್ಟುಬಿಡುತಾರೆ” ಎಂದು ಸುಂದ 
ರಮ್ಮನವರು ಹಾಸ್ಯಮಾಡಿದರು. ಅಂದು ಈ ಮಾತು ಅಷ್ಟಕ್ಕೆ ನಿಂತಿತು. 
ಇ ಆ ತ 3k 

ಮುಂದಿನ ವರ್ಷದ ಗೌರಿಯ ಹಬ್ಬದ ಒಳಗೆ ನಾರಾಯಣರಾಯನ 
ರೋಗ ಉಲ್ಬಣವಾಗುತ್ತ ಬಂದಿತು. ಅವನು ದೀರ್ಫಕಾಲದ ರಜೆಪಡೆದು, 
ಹಾಸಿಗೆ ಹಿಡಿದು ಮಲಗಿದ್ದ . ಅವನ ಸಂಸಾರಕ್ಕೆ ಈಗ ಚೆನ್ನಕೇಶಯ್ಯನವರೇ 


೬೮ 'ತಾಯ ಬಯಕೆ 


ಔಷಧ ಹೆಣ್ಣು ಹೆಂಪಲು ತಂದುಕೊಟ್ಟು ಬರುತ್ತಿದ್ದರು. ಎರಡು ಮೂರು 
ದಿನಕ್ಕೊಮ್ಮೆ ದಂಪತಿಗಳಿಬ್ಬರೂ ರೋಗಿಯನ್ನು ನೋಡಿಕೊಂಡು ಬರಲು 
ಹೋಗುತ್ತಿದ್ದರು. ಆಗ ಶಾಮ ರಾಜು ತಂದೆ ತಾಯಿಗಳ ಜೊತೆ ಹೋಗು 
ತ್ತಿದ್ದ ರು. ಈಜೆಗಂತೂ, ನಾರಾಯಣರಾಯ ಅಕ್ಕನನ್ನ ಭಾವನನ್ನೂ 
ರತ್ನನನ್ನು ತಂದುಕೊಳ್ಳಬೇಕೆಂದು ಬೇಡಿಕೊಳ್ಳುವುದು ನಿತ್ಯದ ಮಾತಾಗಿ 
ಬಿಟ್ಟಿತು. “ಸುಂದರಕ್ಕ ಒಲ್ಲೆ ಎನ್ನು ವುದಿಲ್ಲ. ನಾನು ಬದುಕುತ್ತೇನೆಯೋ 
ಇಲ್ಲವೋ. ರತ್ನನ್ಸ ತಂದುಕೊಳ್ಳುತ್ತೇನೆ ಅಂತ ನೀನು ಮಾತುಕೊಟ್ಟರೆ 
ನಾನು ಹಾಯೆಂತ ಪ್ರಾಣ ಬಿಡುತೇನೆ ಭಾವಯ್ಯ” ಎನ್ನುತ್ತಿದ್ದ, 
ನಾರಾಯಣರಾಯ. “ನೀನು ಸಾಯುತ್ತಿ ಅಂತ ನಾನು ಮಾತುಕೊಡ 
ಬೇಕೆ ? ನೀನು ಬದುಕುವೆಯಂತೆ. ಮದುವೆಯಕಾಲ ಬಂದಾಗ ತಾನೇ ಆ 
ಮಾತು? ನಿನಗಿಂತ ಹೆಚ್ಚಾಗಿ ರತ್ನನ್ನ ತಂದುಕೊಳ್ಳಲು ಠಿನ್ನ ಅಕ್ಕ ಆಶೆ 
ಇಟ್ಟುಕೊಂಡಿದ್ದಾಳೆ. ಇದುವರೆಗೆ ನಾನು ಅವಳ ಯಾವ ಆಕೆಯನ್ನೂ 
ನಡಸದೆ ಇಲ್ಲ” ಎಂದಿದ್ದ ರು ಚೆನ್ನಕೇಶವಯ್ಯನವರು. ಈ ಮಾತಿನಿಂದ 
ನಾರಾಯಣರಾಯಸನಿಗೆ ತಕ್ಕಮಟ್ಟಿಗೆ ತೃಪ್ತಿಯಾಯಿತು. 

ನಾರಾಯಣರಾಯ ಮೃತ್ಯುಶಯ್ಯೆಯಲ್ಲಿದ್ದಾ ಗ್ಯ ಸುಂದರಮ್ಮನವರು 
ಶಂಬನಿದುಂಬಿ, ಗದ್ಗದ ಸ ೈರದಿಂದ, ತಮ್ಮನ ಇಷ್ಟವನ್ನು ನಡಸುವುದಾಗಿ 
ವಾಗ್ದಾನ ಮಾಡಿಬಿಟ್ಟಿದ್ದರು. 

ಆಮೇಲೆ ರತ್ನ ತಮ್ಮ ಮನೆಗೇ ಬಂದಳನ್ಟೆ. ಮದುವೆಯ ಮಾತು 
ಏಳಲು ಕಾರಣವಿರಲಿಲ್ಲವೇ ಹೊರತು ಚೆನ್ನ ಕೇಶವಯ್ಯನವರು ತಮ್ಮ 
ಹೆಂಡತಿಯ ಇಷ್ಟವನ್ನು ಖಂಡಿತ ನಡಸುವುದಾಗಿಯೇ ಮನಸ್ಸು ಮಾಡಿದ್ದರು. 
ಆದರೆ, ಅಷ್ಟರೊಳಗೆ ಅವರೂ ಕಣ್ಣುಮುಚ್ಚಿದ್ದರು 

ಷ್ಠ ಷಃ ತೇ [3 

ಸುಂದರಮ್ಮನವರು ತಮ್ಮ, ಮದುವೆಯ ಸಂದರ್ಭವನ್ನೇ ಚಿತ್ರಿಸಿ 
ಕೊಂಡರು; ಅದನ್ನು ರತ್ನನ ವಿಷಯಕ್ಕೆ ಅನ್ವಯಿಸಿದರು. ತಾವು ಬಿಳಿಪು; 
ತಮ್ಮ, ಯಜಮಾನರು ಕಪ್ಪು. ಮದುವೆಗೆ ಮುನ್ನ ತಮ್ಮ ತಂದೆ ತಾಯಿ 
ಒಪ್ಪಿಗೆ ಹೇಳದೆಯೇ ಮದುವೆ ಮಾಡಿಬಿಟ್ಟಿದ್ದರು. ಆ ಸಂದರ್ಭದಲ್ಲಿ 
ಮದುವೆಯಾದ ಮೇಲೂ ತಾವು ಗಂಡ ಕಪ್ಪು ಎಂಬ ಬಗೆಗೆ ತಮ್ಮ ಅಸಮಾ 


ತಾಯ ಬಯೆಕೆ ೭೯ 


ಧಾನ ಕೋಪಗಳನ್ನು ನಾನಾ ಬಗೆಗಳಲ್ಲಿ ತೋರ್ಪಡಿಸಿದ್ದು ದನ್ನು ಅವರು 
ನೆನೆದರು. ತಮ್ಮ ಪತಿಯಲ್ಲಿ ಭಕ್ತಿ ಗೌರವ ತೋರಲು ಸಾಧ್ಯವಾಗ 
ಬಹುದು; ಪ್ರೇಮವನ್ನು ತೋರಿಸುವುದು ಹೇಗೆ ಎಂದು ತಾವೇ ಸಂಶಯ 
ಪಡುತ್ತಿದ್ದರು. ಗಂಡನ ಮನೆಗೆ ಬಂದ ಹೊಸದರಲ್ಲಿ ಕೂಡ ಹಿಂದಿನ 
ಅಸಮಾಧಾನ, ಬೇಸರ, ಸಂದೇಹಗಳು ನಿವಾರಣೆಯಾಗಿರಲಿಲ್ಲ. ಆದರೆ, ಈ 
ಎಲ್ಲ ಭಾವನೆ ತಮಗೊಬ್ಬರಿಗೆ ಮಾತ್ರ ತಿಳಿದ ಅಂತರಂಗದ ರಹಸ್ಯವಾಗಿತ್ತು. 
ಆದರೆ, ಪತಿ ತಮ್ಮನ್ನು ಕಣ್ಣ ಬೊಂಬೆಯಂತೆ ಕಾಪಿಟ್ಟುಕೊಂಡು ಬಂದು 
ನೋಟದಲ್ಲಿ ನಡೆಯಲ್ಲಿ ಕನಸು ಮನಸುಗಳಲ್ಲಿ ಕೂಡ ತಮ್ಮ ಬಗೆಗೆ 
ತೋರುತ್ತಿದ್ದ ಪ್ರೇಮವನ್ನು ಅರಿತು, ಆ ಪ್ರೇಮ ಸೂರ್ಯನ ಎದುರು ತಮ್ಮ 
ಹಿಂದಿನ ಎಲ್ಲ ಭಾವನೆಯ ಮಂಜು ಅದು ಹೇಗೆ ಕರಗುತ್ತ ಬಂದಿತು! 

ಹೆಂಡತಿಯಿಂದ ಗಂಡನಿಗೆ ಬೇಕಾದ್ದು ದೃದಯಕ್ಕೆ ಒಲವು, ಕಣ್ಣಿ ಗೆ 
ಚೆಲುವು, ಕಿವಿಗೆ ಇಂಪು ನುಡಿ, ನಾಲಗೆಗೆ ರುಚಿಯಾದ ಅನಿಗೆ, ಮೈಸುಖ; 
ಹೆಣ್ಣಿಗೆ ಪತಿಯ ರೂಪಿಗಿಂತ ಹೆಚ್ಚಾಗಿ ತನ್ನ ರೂಪನ್ನೆ ಕಾದುಕೊಳ್ಳಲು, 
ಹೆಚ್ಚಿಸಿಕೊಳ್ಳಲು, ಒಡವೆ ವಸ್ತ್ರ; ಮನೆಯೆಂಬ ನೆರಳು, ಅದರಲ್ಲಿ ನಿತ್ಯ 
ಜೀವನಕ್ಕೆ ಕಾರ್ಪಣ್ಯವಿಲ್ಲದಂತೆ ಇರಲು ಸಾಮಗ್ರಿ, ಹಬ್ಬ ಹರಿದಿನಗಳಲ್ಲಿ 
ಸಡಗರ ಸಂಭ್ರಮಗಳಿಗೆ ಪೂರ್ಣ ಅವಕಾಶ, ತನ್ನ ಇಷ್ಟಬಂದ "ಹಾಗೆ 
ಅಲಂಕಾರ ಮಾಡಿಕೊಳ್ಳಲು ಸ್ವಾತಂತ್ರ್ಯ, ಕೆಲವು ಕಾಲವಾದ ಮೇಲೆ 
ಮನೆಯನ್ನು ಬೆಳಗಲು ಮನೆ ತುಂಬ ಮಕ್ಕಳು-ಓ, ಎಷ್ಟೊಂದು! 
ಇಷ್ಟನ್ನೂ ಒದಗಿಸಿದ ಪತಿಯ ರೂಪ ಹೇಗಿದ್ದರೇನು 9) 

ರತ್ನ-ಶಾಮಣ್ಣ ಇವರ ದಾಂಪತ್ಯಕ್ಕೆ ಸುಂದರಮ್ಮನನರು ಈ 


[wd 


ಸುಭದ್ರವಾದ ಸುಂದರವಾದ ನಿಜವಾದ ಪ್ರೇಮಸೀಕನನ್ನು ತಮ್ಮ 


ಅನುಭುವ ಸಾಮಗ್ರಿಯಿಂದ ರಚಿಸಿ, ಅದನ್ನು ಹಾಕಿ, ಅದರ ಮೇಲೆ ಅವ 
ಬ್ಬರನ್ನ್ಹೂ ಕೂರಿಸಿ, ನೋಡಿ ನೋಡಿ ನಲಿದು ನಲಿದು ಆನಂದೆಪಟ್ಟಿರು 
ತಮ್ಮ ಭಾವನೆಯ ಮಂದಿರದಲ್ಲಿ. 

| ಮದುವೆಯ ನಿಜಾ ಪ್ರಸ್ತಾವಿಸಿ ರತ್ಸನ ಮನಸ್ಸನ್ನು ಈಗ ಹೌದ 
ಗೆಡಿಸುವುದಕ್ಕಿಂತ ಸುಮ್ಮನೆ ಕಾಲದ ನಿರ್ಣಯಕ್ಕೆ ಬಿಡುವುದು ಒಳ್ಳೆಯ 


ದೆಂದು ಸುಂದರಮ್ಮನವರು ನಿರ್ಧರಿಸಿದರು. 


ಆ 


೧೬ 


ವಿದ್ಯಾಭ್ಯಾಸವನ್ನು ಮುಂದುವರಿಸುವ ವಿಚಾರದಲ್ಲಿ ಶಾಮಣ್ಣ ನ ಆಕಿ 
ಈಡೇರಿತ್ತು. ಅವನು ಎಂದಿನಂತೆ ತನ್ನ ಬಟ್ಟಿಬರೆಯ ಟ್ರಂಕು, ಪುಸ್ತಕಗಳ 
ಟ್ರಿಂಕುಇವನ್ನು ತೆಗೆದುಕೊಂಡು ಸಕಾಲದಲ್ಲಿ ಮೈಸೂರಿಗೆ ಪ್ರಯಾಣ 
ಮಾಡಿ, ಎಂ.ಎ. ತರಗತಿಗೆ ಸೇರಿ, ಹೋಟಲೊಂದರಲ್ಲಿ ಬಿಡಾರ ಮಾಡಿದ. 
ಹಂದೆ, ಒಂದು ವರ್ಷ ಅವನು ಮಹಾರಾಜಾ ಕಾಲೇಜಿನ ಹಾಸ್ಟಲಿನಲ್ಲಿ 
ಇದ್ರು, ಅಲ್ಲಿನ ಜೀವನಕ್ರಮ ಅವನಿಗೆ ಸರಿಬಿದ್ದಿರಲಿಲ್ಲ. ಅಲ್ಲಿನ ವಾತಾವರಣ 
ಸುಖಜೀವನಕ್ಕೆ ಒತ್ತಾಸೆ ಕೊಡುತ್ತಿತ್ತೇ ಹೊರತು ಅಬಾಧಿತ ಅಖಂಡ 
ವ್ಯಾಸಂಗಕ್ಕೆ ಸದವಕಾಶವನ್ನು ಕಲ್ಪಿ ಸುವಂತಿರಲಿಲ್ಲನೆಂಬ ತೀರ್ಮಾನಕ್ಕೆ 
ಬಂದಿದ್ದ ನವನು. ಅಲ್ಲಿನ ಕೋಣೆಗಳಲ್ಲಿನ ಮಂಚ, ಕೆಲವರು ಉಪಯೋಗಿ 
ಸುತ್ತಿದ್ದ ಸೊಳ್ಳೆಯ ಪರದ, ವಾರ ವಾರದ ಅಭ್ಯಂಜನ, ಔತಣದೂಟ, 
ಹೆಬ್ಬದ ದಿನಗಳ ಸಂಭ್ರಮ, ಸೇವಕರ ಉಪಚಾರ, ಅಲ್ಲಿ ಬಿಡಾರ ಮಾಡಿದ 
ಬಹು ಸಂಖ್ಯೆಯ ವಿದ್ಯಾರ್ಥಿಗಳ ಭೋಗಜೀವನಾಕಾಂಕ್ರೆ ಇವೆಲ್ಲ ಒಂದು 
ವರ್ಷಕ್ಕೇ ಅವನಿಗೆ ವೆಗಟಾಗಿ ಕಂಡಿದ್ದುವು. ಹಾಸ್ಟೆಲಿನ ಸೇವಕಿಯೊಂದಿಗೆ 
ಒಬ್ಬಿಬ್ಬರು ವಿದ್ಯಾರ್ಥಿಗಳು ಆಡುತ್ತಿದ್ದ ಚೆಲ್ಲಾಟ ಪ್ರಣಯಕೇಳಿಯಲ್ಲಿ 
ಪರಿಣಮಿಸಿದ್ದ ಸಂಗತಿ ಕಡೆಗೂ ಅವನು ಹಾಸ್ಸೈಲನ್ನು ಬಿಡುವಂತೆ ಮಾಡಿತು. 
ಅಲ್ಲದೆ ತಾಯಿ ಕೇಳಿದಷ್ಟು ಹಣ ಕೊಡಲು ಸಿದ್ಧರಾಗಿದ್ದ ರೂ ಅವನು 
ಮಾತ್ರ ವೆಚ್ಚಮಾಡಲು ಸಿದ್ಧನಾಗಿರಲಿಲ್ಲ. ಸಾಧ್ಯವಾದಷ್ಟು ಮಿತವ್ಯಯ 
ಮಾಡಿ, ತನ್ನ ವಿದೇಶ ಪ್ರಯಾಣಕ್ಕೆ ಹಣ ಉಳಿಸಬೇಕೆಂದು ಅವನ 
ಹಂಬಲು. ತಾಯಿ ಧಾರಾಳವಾಗಿ ಕಳಿಸಿಕೊಡುತ್ತಿ ದ್ದ ಹಣದಲ್ಲಿ ಅವನು 
ಆಕೆಗೆ ತಿಳಿಯದಂತೆ ಉಳಿತಾಯ ಮಾಡುತ್ತಿದ್ದ. ಈ ಉಳಿತಾಯ ಬುದ್ಧಿ 
ಯಿಂದ, ಅವನ ಉಡುಗೆ ತೊಡುಗೆಗಳೂ ಸರ್ವಸಾಮಾನ್ಯವಾಗಿದ್ದವು. 
“ ಬಿ.ಏ. ಗೆ ಓದುತ್ತಿದ್ದರೂ ಶಾಮಣ್ಣನಿಗೆ ಅಹಂಕಾರವಿಲ್ಲ ಎಂದು 


ತಾಯ ಬಯಕೆ ೮೧ 


ಸುಂದರಮ್ಮನವರು ಎಷ್ಟೋ ವೇಳೆ ಡಾಕ್ಟರಿಗೆ ಹೇಳಿದ್ದರು. ಇಂಗ್ಲೆ ೦ಡಿನಿಂದ 
ಇಜೀ ತಾನೆ ಹಡಗು ಇಳಿದು ಬಂದವನಂತೆ ಉಡುಪು ಹಾಕಲು ಕಲಿತಿದ್ದ 
ರಾಜುವಿನ ದೃಷ್ಟಿಯಲ್ಲಿ ಮಾತ್ರ ಶಾಮಣ್ಣ “ಜಿಪುಣ”. 

ರಾಜು ತನ್ನ ಇಷ್ಟಕ್ಕೆ ನಿರುದ್ಧವಾಗಿ ಇಂಟಿರ್‌ಮಾಡಿಯಟ್‌ 
ತರಗತಿಗೆ ಸೇರಬೇಕಾಯಿತು. “ನಾನು ಕಣ್ಣು ಮುಚ್ಚಿದ ಮೇಲೆ ನೀನು 
ಸಿನಿಮಾಕ್ಕಾದರೂ ಸೇರಿಕೋ, ನಾಟಕದಲ್ಲಾ ದರೂ ನಲಿ. ನಾನು ಬದುಕಿ 
ರುವವರೆಗೆ ಅದಕ್ಕೆ ಅವಕಾಶ ಕೊಡುವುದಿಲ್ಲ. ಬೊಂಬಾಯಿಗೆ ಹೋಗಲೇ 
ಜೀಕು ಅಂತ ಹಟಿಮಾಡಿದಕಿ, ಹೋಗು; ಕೈಲು ಚಾರ್ಜಿಗೂ ನಾನು 
ಮೂರು ಕಾಸೂ ಕೊಡುವುದಿಲ್ಲ” ಎಂದು ಸುಂದರಮ್ಮ; ವರು ಖಂಡಿತವಾಗಿ 
ಹೇಳಿಬಿಟ್ಟಿ ದ್ದರು. 

ವಾಸ್ತವವಾಗಿ, ರಾಜುವಿನ ಕೃದಯದಲ್ಲಿ ಯಾವ ಕಲೆಯ ಕರೆಯೂ 
ಜ್ಯೋರ್ಗರೆಯುತ್ತಿರಲಿಲ್ಲ! ಅವನು ಯಾವುದೋ ಕಲ್ಪನಾ ಪ್ರಪಂಚದಲ್ಲಿ 
ವಿಹರಿಸುತ್ತಿದ್ದನು. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಮನೆಯವರ 
ಅಪ್ಪಣೆ ಪಡೆಯಜಿ ಚಲನಚಿತ್ರಗಳನ್ನು ನೋಡುವುದನ್ನು ಕಲಿತಿದ್ದನು. 
ಪುಸ್ತಕಕ್ಕೆ, ತಿಂಡಿ ತೀರ್ಥಕ್ಕೆ ಬಸ್‌ ಚಾರ್ಜಿಗೆ ಎಂದು ಕೊಡುತ್ತಿದ್ದ 
ಹಣವೆಲ್ಲ ಸಿನಿಮೂ ಮಂದಿರಗಳ ಒಡೆಯರ ಜೇಬಿಗೆ ಹೋಗುತ್ತಿತ್ತು. ಅವನು 
ಹೈಸ್ಕೂಲಿಗೆ ಬಂದ ಮೇಲೆ ಈ ಪ್ರವೃತ್ತಿ ಹೆಚ್ಚಾಯಿತು. “ಸಿನಿಮಾಕ್ಕೆ 
ಹೋಗಬೇಕು. ಹನ್ನೆರಡಾಣೆ ಕೊಡಮ್ಮ' ಎಂದು ಕೇಳಿ, ಕೊಡದಿದ್ದರೆ 
ಕಾಡುವ ಥೈರ್ಯವನ್ನೂ ವಹಿಸಿಬಿಟ್ಟಿದ್ದ ನು. ಹೈಸ್ಕೂಲಿನ ವಿದ್ಯಾರ್ಥಿ 
ಸಂಘದಲ್ಲಿ ಅಭಿನಯಿಸುವ ನಾಟಕದಲ್ಲಿ ಪಾತ್ರವಹಿಸುವ ಚಪಲ ಕೂಡ 
ಅವನಿಗೆ ಇರಲಿಲ್ಲ. ಕಲೆಯ ಹುಚ್ಚು ಅವನಿಗೆ ಹಿಡಿದೇ ಇರಲಿಲ್ಲ; ಸುತ್ತಣ 
ಪ್ರಪಂಚಕ್ಕಿಂತ ಹೆಚ್ಚಾಗಿ ಕಲಾ ಪ್ರಪಂಚದಲ್ಲಿ ಹೆಚ್ಚಿನ ನಲಿದಾಟಕ್ಕೆ 
ಅವಕಾಶವಿಜೆಯೆಂದು, ಆ ಪ್ರಪಂಚದ ಮೋಹಕತೆಗೆ ಅವನು ಮಾರು 
ಹೋಗಿದ್ದನು: ಸಿನಿಮಾ ನಟನಾದರೆ, ತಾನು ನಟಿಯರೊಂದಿಗೆ ಸ್ವರ್ಗ 
ಲೋಕದ ಸುಖವನ್ನ ನುಭನಿಸಬಹುದು, ಲಕ್ಷಾಂತರ ಮಂದಿ ತರುಣ ತರುಣಿ 
ಯರು ತನ್ನನ್ನು ಆರಾಧಿಸುತ್ತಾರೆ ಎಂಬ ಬುಡವಿಲ್ಲದ ಭಾವನೆಯ ಅಮಲು 
ಅವನ ನೆತ್ತಿಗೇರಿತ್ತು. ಚಲನಚಿತ್ರ ಪ 5) ಸಂಚವನ್ನು ಸೇರಲು ಅವನಿಗಿದ್ದ 


೮೨ ತಾಯ ಬಯಕೆ 


ಒಂದೇ ಅರ್ಹತೆಯೆಂದರಿ, ದೈವದತ್ತವಾದ ಅವನ ಸುಂದರ ರೂಪ. ಚಲನ 
ಚಿತ್ರಗಳ ನಾಯಕರನ್ನು ಅನುಕರಿಸಿ, ಅವನು ಆ ಸುಂದರ ರೂಪಕ್ಕೆ ಒಪ್ಪ 
ವಿಡಲು ಕಲಿತಿದ್ದನು. ಬೊಂಬಾಯಿನ ಚಲನಚಿತ್ರ ನಿರ್ಮಾಪಕರಿಗೆ ಕಳಿಸ 
ಬೇಕೆಂದು ಹಲವಾರು ಫೋಟೋಗಳನ್ನೂ ತೆಗೆಯಿಸಿ ಇಟ್ಟುಕೊಂಡಿದ್ದನು. 

ಶಾಮಣ್ಣ ಮೈಸೂರಿಗೆ ಹೊರಡುವೆ ಮುನ್ನ ಸೂದರನ್ಸುನವರು 
ಶಾಮಣ್ಣನ ನನ್ನು ಹೇಳಿದ್ದ ರು: “ಏನಪ್ಪಾ, ರತ್ನ ನಿಗೆ ಬು ಇಷ್ಟೇ ಸಾಕೋ, 
ಅಥವಾ "ಅವಳನ್ನೂ ಇ ರಾಟ್‌ ಕ್ಲಾ ಸಿಗೆ ಸೇರಿನೋಣವಮೋ ? 
ನನಗೇನೋ ಸಾಕು ಅಂತ ಕಾಣುತ್ತಪ್ಪ, ಇಷ್ಟೇ? ನಿನ್ನ ಇಷ್ಟ ಹೇಗೆ?” 
ಎಂದು. “ಮನೆಯಲ್ಲಿ ಕುಳಿತು ಏನು ಮಾಡಬೇಕು? ಓದಲಿ” ಎಂದಿದ್ದ 
ಶಾಮಣ್ಣ. ರತ್ನನೇ ಆಗಲಿ ಯಾರೇ ಆಗಲಿ, ತಾನು ಮದುವೆಯಾಗುವ 
ಹೆಣ್ಣು ರ ಗಟ್‌ ಮಾಡಿರಬೇಕೆಂದು ಅವನು ಇಷ್ಟ ಪಟ್ಟಿ ದ್ದ 
ಫಸ್ಟ” « ಹಾಗೇ ಆಗಲಿ, ಕಳಿಸಿದರಾಯಿತು, ಅದಕ್ಕೇನು | ಸ 
ಸುಂದರಮ್ಮನವರೂ ಒಪ್ಪಿದ್ದರು. ಅದೇ ಮೇರೆಗೆ, ರತ್ನ ಇಂಟಿರ್‌ಮಾಡಿ 
ಯೆಟ್‌ ತರಗತಿಗೆ ಸೇರಿದ್ದ ಳ್ಳ 

ರತ್ನ ಕಾಲೇಜಿಗೆ ಸೇರಿದ್ದು ಅವಳ ಗೆಳತಿಯರಾದ ಕುಸುಮ 
ಶ್ಲಾಮಲೆಯರಿಗೆ ತುಂಬ ಹರ್ಷದ ಸಂಗತಿಯಾಗಿತ್ತು. ರತ್ಸನ್ಸ ಕಾಲೇಜಿಗೆ 
ಸೇರಿಸುವ ನೆಪದಲ್ಲಿ ರಾಜು ಕುಸುಮ ಶ್ಯಾ ಮಲೆಯರ ಜೊತೆಗೂಡಿ ಡಿ,ಮಹಾ 
ರಾಣಿ ಕಾ ಜೇಜಿಗೆ. ಎರಡು ಮೂರು ಜ್‌ ಯಾತ್ರೆ ಮಾಡಿ, ಅವರೊಂದಿಗೆ 
ಕೆಲದಿನಗಳ ಕೆಳಗೆ ವೆ ೂಳೆತಿದ್ದ ಪರಿಚಯವನ್ನು ಜದ. 

ಪ್ರತಿನಿತ್ಯ ಸಾಧಾರಣವಾಗಿ ಮೂವರು ಗೆಳತಿಯರೂ ಒಟ್ಟಿಗೆ 
ಕಾಲೇಜಿಗೆ ಹೋಗುವ ವಿಶೇಷ ಬಸ್ಸಿ ನಲ್ಲಿ ಹೋಗುತ್ತಿ ದ್ರ ರ ರಾಜು ತನ್ನ 
೬. ಬೈಸಿಕಲ್ಸನ ಮೇಲೆಯೋ, ನಡಿದೋ, ಬಸ್ಸಿ ನಲ್ಲಿಯೊ —ಆಯಾ 

ಹೇಗೆ ಮನಸ್ಸು ಬಂದರೆ ಹಾಗೆ ಹೋಗುತ್ತಿದೆ. 2 
ಸ ಒಟ್ಟಿಗೆ ಬಸ್ಸಿನಲ್ಲಿ ಹಿಂದಿರುಗುತ್ತಿದ್ದರು. ರಾಜು ತನ್ನ ಪಾಡಿಗೆ 
ತಾನು ಒಂಟಿಯಾನಿಯೋ ಇತರ ಗೆಳೆಯರೊಂದಿಗೆಯೋ ಕ್ರಿಕೆಟ್‌ ಆಡಿ 
ಆಗೊಮ್ಮೆ ಈಗೊಮ್ಮೆ ಚಲನಚಿತ ದರ್ಶನಕ್ಕೆ ಹೋಗಿ, ಹಿಂದಿರುಗುತ್ತಿದ್ದ. 

ಸ 3 ೫ ಸ 


ತಾಯ ಬಯಕೆ ಲ್ಲೊ 


ವಾಣೀವಿಲಾಸ ಹೈಸ್ಕೂಲಿನಲ್ಲಿ ಓದುತ್ತಿದ್ದ ರತ್ನ ಸಾಮಾನ್ಯ ರೀತಿ 
ಯಲ್ಲಿ ಉಡಿಗೆ ತೊಡಿಗೈಧರಿಸುತ್ತಿದ್ದಳು. ಮಹಾರಾಣಿ ಕಾಲೇಜಿಗೆ ಸೇರಿದ 
ಮೇಲೆ ಅಲ್ಲಿನ ಶ್ರೀಮಂತ ಕನ್ಯೆಯರ ಕೊಳ್ಳುಬೆಳ್ಳುಗೊಳಿಸುವ ವಿಲಾಸ 
ವಿಭ್ರಮಗಳ ವೈಖರಿ ಅವಳ ಮೇಲೆ ತುಂಬ ಪ್ರಭಾವ ಬೀರಿತು. ತಬ್ಬಲಿ 
ಹೆಣ್ಣಾದ ರತ್ನ ತನ್ನ ಸೋದರತ್ತೆಯನ್ನು ಅದು ಬೇಕು ಇದು ಬೇಕು ಎಂದು 
ಕಾಡಿಬೇಡುವ ಸ್ವಾತಂತ್ರ್ಯ ವಹಿಸುವ ಹಾಗಿರಲಿಲ್ಲ. ಅವರಾಗಿ ಇವಳಿಗೆ 
ಹೆಚ್ಚಿನ ನೆಚ್ಚಗಳಿಗೆಂದು ಕೈಗೆ ಹೆಣ ಇತ್ತರುಂಟು, ಇಲ್ಲದಿದ್ದರೆ ಇಲ್ಲ. 
ಅವಳೇನೋ ಮೌನವಾಗಿ, ತನ್ನ ಸ್ಥಿ ತಿಯನ್ನ್ನರಿತು, ಸೊಬಗು ಪಡೆಯುವ 
ಚಪಲದ ಬಳ್ಳಿಯ ಕುಡಿಯನ್ನು ಚಿವುಟಿಹಾಕುತ್ತಲೇ ಇದ್ದಳು. ಆದರೆ 
ಕಾಲೇಜಿನ ಸಾಲಂಕೃತ ಕನ್ಯೈಯರ ಅಗ್ರಪಂಕ್ತಿಗೆ ಆಗಲೇ ಸೇರಿದ್ದ ಕುಸುಮನ 
ಒತ್ತಾಸೆಯ ಹೊಯ್ದೇರು ಆ ಬಳ್ಳಿಯನ್ನು ಬೆಳೆಯಗೊಟ್ಬಿತು; ಕಾಲಕ್ರಮ 
ದಲ್ಲಿ ಅದು ಕುಸುಮಿಸಲೂ ತೊಡಗಿತು. 

ಒಂದು ದಿನ ಅವಳು ರಾಜುವಿನ ಮರೆಹೊಕ್ಕಳು: 

“ರಾಜೂ, ಕಾಲೇಜಿಗೆ ಬಂದರೂ ಹಳ್ಳಿಯ ಹುಡುಗಿಯಹಾಗೆ 
ಕಾಣುತ್ತಿಯಲ್ಲೇ ಅಂತ ಕುಸುಮ ಶ್ಯಾಮಲಾ ಎಲ್ಲಾ ಹಾಸ್ಯಮಾಡುತ್ತ 
ಇದ್ದಾರೆ. ಅತ್ತೆಯನ್ನ ಹೊಸತರಹ ಸೀರೆ ತೆಗೆಸಿಕೊಡಿ, ಅದು ತೆಗೆಸಿಕೊಡಿ 
ಇದು ತೆಗೆಸಿಕೊಡ ಅಂತ ಹೇಗೋ ನಾನು ಬಾಯಿಬಿಟ್ಟು ಕೇಳುವುದು? 
ನನಗೆ ಕಾಲೇಜಿಗೆ ಹೋಗೋದಕ್ಕೇ ಸಂಕೋಚವಾಗುತಪ್ಪ. ಏನು 
ಮಾಡಲೋ?” ಎಂದು ಮಕ್ಕಳು ತಾಯ ಮುಂಜೆ ಲಲ್ಲಿಗರೆಯುನ ದನಿಯಲ್ಲಿ 
ಬೇಡಿದಳು. 

ರಾಜು ಕ್ಷಣಹೊತ್ತು ಗಲ್ಲದಮೇಲೆ ಕೈಯಟ್ಟ; ಹುಬ್ಬೆತ್ತಿ ಮೇಲು 
ದಿಟ್ಟಿ ಮಾಡಿದ; ರತ್ನನ ಹಂಬಲನ್ನು ಹಣ್ಣಾ ಗಿಸುವ ಹಂಚಿಕೆಯನ್ನು 
ಹುಡುಕಿದ. ಒಂದು ಕಲ್ಲೆ ಸತಕ್ಕೆ ಎರಡು ಹಣ್ಣು ಉದುರಿಸುವ ಚತುರ 
ಮತಿಯ ಹಂಚಿಕೆ ಅದು. 

“ಕಾಲೇಜಿಗೆ ಸೇರಿದಮೇಲೆ ಕುಸುಮ ಯಾಕೆ ಈಕಡೆ ಸುಳಿಯುತ್ತಲೇ 
ಇಲ್ಲವಲ್ಲಾ?” ಎಂದು ಕೇಳಿದ. 

“ಅವಳ ಮನೆ ಕಾಲೇಜಿಗೆ ಹೋಗುವ ದಾರಿಯಲ್ಲಿದೆ. ನಾನೆ ಅವಳ 


ಇಳ ತಾಯ ಬಯಕೆ 


ಮನೆಗೆ ಹೊರಟುಹೊಗುತ್ತೇನೆ. ಅವಳೇ ಇಲ್ಲಿಗೆ ಬರುವುದಕ್ಕೆ ಏನೂ 
ಪ್ರಮೇಯ ಬಿದ್ದಿಲ್ಲ?-_ಎಂದು ಉತ್ತರ ಕೊಟ್ಟಳು ಫತ್ನ. 

“ಅವಳೆ ಮನೆಯವರ ಶ್ರೀಮಂತಿಕೆ ಕೊಳ್ಳೆ ಹೋಗುವುದು ಅಷ್ಟರಲ್ಲೇ 
ಇದೆ. ಅವರ ಮನೆಯಲ್ಲಿ ಮೆರೆಯುತ್ತಾರೆ, ನಮ್ಮ ಮನೆಯಲ್ಲಿ ಮೆರೆಯು 
ವುದಿಲ್ಲ ಅಷ್ಟೆ. ನನಿಲನ್ನ ನೋಡಿ ಕೆಂಬೂತಿ ಪುಕ್ಕ ತರಿದುಕೊಳ್ಳಬೇಕೆ?” 

“ಹಾದು, ಕುಸುಮಾ ನವಿಲು, ನಾನು ಕೆಂಬೂತಿ. ಅಷ್ಟೇ ತಾನೆ? 
ನಿನ್ನ ಕೈಲಿ ಹೇಳಿಕೊಂಡರೆ ಅತ್ತಿಗೆ ಒಂದು ಮಾತು ಹೇಳುತ್ತೀಯೇನೋ 
ಅಂದುಕೊಂಡರೆ ನೀನು ಹಾಸ್ಯಮಾಡುತ್ತಿ.”--ನೊಂದು ನುಡಿದಳು ರತ್ನ. 

«ಸೀನು ನವಿಲೇ ಆಗು ಬೇಡ ಅಂದವರು ಯಾರು? ಆಚೆ ಬೀದಿ 
ಯಲ್ಲಿ ಒಂದು ನವಿಲು, ಮನೆಯಲ್ಲೆ € ಒಂದು ನವಿಲು! ನಾನು ಹೇಳೋದು 
ಅದೇ: ಆ ನವಿಲು ನಮ್ಮ ಮನೆಯ ಅಂಗಳಕ್ಕೆ ಬಂದು ಸ್ವಲ್ಪ ಕುಣಿದಾಡಲಿ; 
ಅತ್ತೆಯ ಕಣ್ಣಿ ಗೆ ಅದು ಬೀಳುತ್ತ ಇದ್ದಕ್ಕೆ ತಮ್ಮ ಮನೆಯ ಕೆಂಬೂತಿ 
ನವಿಲಾಗಲಿ ಅಂತ ಅವರೇ ಅಶೆಪಡುತ್ತಾರೆ. ನಾನು ಅಮ್ಮನಿಗೆ ಹೇಳುವುದು 
ಚೆನ್ನಾಗಿರೋದೂ ಇಲ್ಲ. ಹೀಗಾದರೆ, ತಾನಾಗಿ ತಾನೇ ಎಲ್ಲ ನೆರವೇರುತ್ತೆ. 
ಆಗ್ರ ಕುಸುಮನ ಕೈಲಿ ಬೇಕಾದರೆ ಒಂದು ಮಾತು ಹೇಳಿಸಬಹುದು, 
ಹೌದೋ ಅಲ್ಲವೋ?” 

ರಾಜುವಿನ ಸಲಹೆ ರತ್ನನಿಗೆ ಸೂಕ್ತವಾಗಿ ಕಂಡಿತು. ಅದರಂತೆ 
ಅವಳು ಕುಸುಮನನ್ನೂ ಶ್ಯಾಮಲೆಯನ್ನೂ ವಾರಕ್ಕೆ ಒಂದು ಸಲ ಎರಡು 
ಸಲ ಬರಮಾಡಿಕೊಳ್ಳುವುದಕ್ಕೆ ಮೊದಲು ಮಾಡಿದಳು. ಆ ವೇಳೆಯಲ್ಲೆಲ್ಲ 
ರಾಜು ತಪ್ಪದೆ ಮನೆಯಲ್ಲಿದ್ದು, ಕನ್ನೆಯರ ಕೆಳೆತನದ ಸವಿಯನ್ನು ಸವಿ 
ಯುತ್ತಿದ್ದ. 

ಒಂದೊಮ್ಮೆ ಮೊದಲ ಬಾರಿಗೆ "ಕುಸುಮ ಶ್ಯಾಮಲೆ ತಮ್ಮ ಮನೆಗೆ 
ಬಂದಿದ್ದಾಗ ಸುಂದರಮ್ಮನವರು ಅವರ ವೇಷಭೂಷಣಗಳನ್ನು ಗಮನಿಸ 
ಹೋಗಿರಲಿಲ್ಲ ಈಗ ಅವರೊಂದಿಗೆ . ತಾವೂ ಒಮ್ಮೊಮ್ಮೆ ಮಾತಿನಲ್ಲಿ 
ಜಿರೆಯುತ್ತಿದ್ದರು. ಅವರ ಶೃಂಗಾರದ ನಾವೀನ್ಯ, ರತ್ನನ ಅಲಂಕಾರದ 
ಸಾಮಾನ್ಯ ಸರಳತೆ -ಇವುಗಳಿಗಿದ್ದ ವ್ಯತ್ಯಾಸ ಅವರಿಗೇ ಸ್ಪಷ್ಟವಾಗಿ ಕಾಣ 
ತೊಡಗಿತು. ಆದರೆ ಅವರಾಗಿ ಅಲಂಕರಣದ ವಿಷಯದಲ್ಲಿ ತಮ್ಮ ಮುಂದಿನ 


ತಾಯ ಬಯಕೆ ೮೫ 


ಸೊಸೆಗೆ ಇಲ್ಲದ ಪ್ರೋತ್ಸಾಹ ಕೊಡಲು ಸಿದ್ಧರಾಗಿರಲಿಲ್ಲ. 

ಒಂದು ದಿನ ಮೂವರು ಗೆಳತಿಯರು ಮಾತ್ರ ಸುಂದರಮ್ಮನವರ 
ಮನೆಯ ಕೊಠಡಿಯಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ, ಕುಸುಮನೇ 
ಮಾತೆತ್ತಿದಳು: 

“ಇದೇನೇ, ನೀನು ಕಾಲೇಜಿಗೆ ಸೇರಿ ಇಷ್ಟು ದಿನ ಆದರೂ ಇನ್ನೂ 
ಹಳ್ಳಿಯ ಹುಡುಗಿಯ ಹಾಗೇ ಇದ್ದೀಯೆ ?'' ಎಂದಳು ಕುಸುಮ. 

ರತ್ನನೂ ಈ ಮಾತಿಗಾಗಿಯೇ ಕಾಯುತ್ತಾ ಇದ್ದಳು; ಆದರೂ 
ಹುಸಿಮುನಿಸನ್ನು ತಂದುಕೊಂಡು, “ಹೀಗೆ ನಿತ್ಯ ಹಾಸ್ಯಮಾಡುವ ಬದಲು 
ನನ್ನನ್ನ ದಿಳ್ಳಿಯ ಸುಡುಗಿಯನ್ನಾಗಿ ಮಾಡಿಕೊಳ್ಳಿ, ಬೇಡ ಅಂದವರು 
ಯಾರು? ಹಳ್ಳಿಯ ಹುಡುಗಿಯ ಸಹವಾಸ ಬೇಡದೆ ಇದ್ದರೆ ನನ್ನ ಜೊತೆ 
ಬಿಟ್ಟುಬಿಡಿ, ಇವೊತ್ತಿನಿಂದ'' ಎಂದಳು. 

“ಕೋವಿಸಿಕೊಳ್ಳ ಬೇಡವೇ, ರತ್ನಾ. ನಿಮ್ಮ ರೀತಿ ನೋಡಿದರೆ ಬಡವರ 
ಹಾಗೇನೂ ಕಾಣುವುದಿಲ್ಲ. ನಿನ್ನ ಒಂದು ಸೀರೆ ಕೊಳ್ಳುವ ಹಣಕ್ಕೆ ಈಗಿನ 
ಕಾಲದ ಎರಡು ನಾಜೂಕಾದ ಸೀರೆ ಬರುತ್ತವೆ. ಒಂದು ಕಣದ ಕುಪ್ಪಸ 
ಆಗುವ ಕಡೆ ಮೂರು "ಸಿಲ್ಕ್‌ ಬ್ಲೌಸ್‌” ಆಗುತ್ತೆ. ನಿಮ್ಮ ಅತ್ತಿಗೆ ಹೇಳಿದರೆ 
ಬೇಡ ಅನ್ನು ತ್ತಾರೆಯೇ? ಹೋಗಲಮ್ಮ, ಕೊಂಡುಕೊಳ್ಳುವರು ಯಾರು?” 
ಎಂದು ಸಮಾಧಾನ ಮಾಡುವ ರೀತಿಯಲ್ಲಿ ಶ್ಯಾಮಲೆ ನುಡಿದಳು. 

“ನಾನೇ ರಾಜುವಿನ ಜೊತೆ ಸೊಸೈಟಗೆ ಹೋಗಿ ಕೊಂಡುಕೊಳ್ಳು 


“ಸರಿ ಮತ್ತೆ. ಇನ್ನೊಂದು ಸಲ ಹೊಸ ಬಟ್ಟಿ ಕೊಳ್ಳುವಾಗ, ನಿನ್ನ 
ಕಣ್ಣಿ ಗೆ ಬೇಕಾದ್ದು ತೆಗೆದುಕೊಂಡರಾಯಿತು. ನೆಚ್ಚ ಹೆಚ್ಚಾಗದಿದ್ದರೆ ಸರಿ. 
ಇದಕ್ಕೆ ನಿಮ್ಮ ಅತ್ತೆ ಏಕೆ ಆಕ್ಷೇಪಣೆ ಮಾಡುತ್ತಾರೆ?'' ಎಂದಳು. 

“ನೀನು ಹೇಳುವುದು ಸರಿ ಅನ್ನು. ಆದರೂ, ನಮ್ಮ ಅತ್ತಿಗೆ ತಿಳಿಸದೆ 
ಹಾಗೆ ಮಾಡುವುದು ಸರಿಯಲ್ಲಮ್ಮ ನಿಮ್ಮ ಜೊತೆಗೆ ನಾನು ತಕ್ಕ ಹಾಗೆ 
ಆಗಬೇಕಾದರೆ, ನಮ್ಮ ಅತ್ತೆಗೆ ನೀವು ಸಮಯ ನೋಡಿ ಒಂದು ಮಾತು 
ಹೇಳಿ. ಆಗಬಹೆದಲ್ಲ?” ಎಂದು ರತ್ಟ ಕುಸುಮನ ಮುಂದೆ ತನ್ನ ಕೋರಿಕೆ 
ಯನ್ಸಿಟ್ಟಳು. 


೮೬ ತಾಯೆ ಬಯಕೆ 


“ಆಗಲಿ” ಎಂದು ಕುಸುಮ ಒಪ್ಪಿಕೊಂಡಳು. 
೫ kd 5k 


ವರಮಹಾಲಕ್ಷ್ಮಿ, ಹಬ್ಬದ ದಿನ ರತ್ನ ತನ್ನ ಅತ್ತೆಗೆ ಮೊದಲೇ ತಿಳಿಸಿ 
ತನ್ನ ಕೆಲವು ಗೆಳತಿಯರನ್ನು ದೇವಿಯ ಆರತಿಗೆ ಆಹಾ ೈನಿಸಿದ್ದಳು. ಚಿನ್ನ 
ಕೇಶವಯ್ಯನವರು ಬದುಕಿದ್ದಾಗ ಈ ವೃತವನ್ನು ಸುಂದರಮ್ಮನವರು ತುಂಬ 
ವೈಭವದಿಂದ ಆಚರಿಸುತ್ತಿದ್ದರು. ಈಚೆಗೆ ಶಾಸ್ತ್ರ ಬಿಡಬಾರದೆಂದು ಲಕ್ಷಿ ೬ 
ಜೀವಿಯ ಪಟವನ್ನು ಮಾತ್ರ ಇರಿಸಿ ಪುರೋಹಿತರನ್ನು ಕರೆಯಿಸಿ, ರತ್ನನ 
ಕೈಲಿ ಪೂಜೆಯ ಶಾಸ್ತ್ರ ಮಾಡಿಸುತ್ತಿದ್ದರು, ಅಷ್ಟೆ. ಈ ವರ್ಷ ರತ್ನ ತನ್ನ 
ಕೆಲವು ಗೆಳತಿಯರನ್ನು ಸಂಜೆ ಆರತಿಗೆ ಕರೆಯುವೆನೆಂದಾಗ, ಸುಂದರಮ್ಮ 
ನವರು ಸಂತೋಷದಿಂದಲೇ ಒಪ್ಪಿದರು. ಭಟ್ಟರಿಗೆ ಹೇಳಿ ಬಂದ ಹೆಣ್ಣು 
ಮಕ್ಕಳಿಗೆ "ಪ್ರಸಾದ' ಕೊಡಲು ಮೈಸೂರುಪಾಕು, ಕಾರಾಬೂಂದಿ ಮಾಡಿಸಿ, 
ಬಾಳೆಯ ಹಣ್ಣು ಹೊವು ವೀಳೆಯದೆಲೆ ತರಿಸಿದರು. ಹೇಗಿದ್ದರೂ ಆರತಿ 
ಮಾಡುವುದಾಗುತ್ತೈ ಎಂದು ರತ್ನನ ಕೈಲಿ ನೆರೆಹೊರೆಯ ಮುತ್ತೆ 4ರ 
ಯರನ್ನೂ ಆರತಿಗೆ ಕರೆಯಿಸಿದರು. ಅವರು ರತ್ನನನ್ನು ಶಾಮಣ್ಣನ ಹೆಂಡತಿ 
ಯೆಂದು ಆಗಲೇ ಭಾವಿಸಿಕೊಂಡುಬಿಟ್ಟಿ ದ್ದರು. ಸರ್ವವಿಧದಲ್ಲೂ ಅವಳ 
ಇಚೆ ಕೈಯನ್ನು ನೆರವೇರಿಸಿ, ಕಾಲ ಬಂದಾಗ ಮದುವೆ ಮಾತನ್ನು ಅವಳ 
ಮುಂದೆ ಎತ್ತಿದರೆ ತಮ್ಮ ಇಷ್ಟಕ್ಕೆ ಅವಳು ಸಂತೋಷದಿಂದಲೇ ಸಮ್ಮತಿಸು 
ವಳೆಂದು ಎಣಿಸಿದರು. 

ಆ ಸಂಜೆ ತಕ್ಕಮಟ್ಟಿಗೆ ವಿಜೃಂಭಣೆಯಿಂದಲೇ ಆರತಿ ನಡೆಯಿತೆನ್ನ 
ಬೇಕು. ರಾಜು ಬಹು ಕಷ್ಟಪಟ್ಟು ಲಕ್ಷ್ಮಿಯ ಪಟಕ್ಕೆ ಮಂಟಪದ 
ನಿರ್ಪಾಡುಮಾಡಿ, ಹೂವಿಠಿಂದ ಅಲಂಕರಿಸಿದ್ದ. ಮನೆಯ ಕೆಲಸಗಳಲ್ಲಿ 
ಎಂದೂ ಕೈಹಾಕದ ರಾಜು ಇಂದು ಇಷ್ಟು ಶ್ರದ್ಧೆ ತೋರಿದ್ದು ಸುಂದರನು 
ನವರ ಮನಸ್ಸಿಗೆ ನೆಮ್ಮದಿಯುಂಟುಮಾಡಿತ್ತು. ರತ್ನನಿಗಿಂತ ಹೆಚ್ಚಾಗಿ 
ಅವಳ ಗೆಳತಿಯರನ್ನು ಮೆಚ್ಚಿ ಕ್ಟಿಸಲು ರಾಜುವಿನ ಪ್ರಯತ್ನ. ರತ್ನನ 
ಗೆಳತಿಯರು ದೇವಿಯ ಅಲಂಕಾರವನ್ನು ಮೆಚ್ಚಿಕೊಂಡಾಗ, ಸಹಜವಾಗಿಯೆ 
ಆ ಮಾತು ಹುಟ್ಟಿತು. ಕುಸುಮ ಕೇಳಿದಳು: "ಇಷ್ಟು ಚೆನ್ನಾಗಿ ನೀನು 
ಅಲಂಕಾರ ಮಾಡಿದೆಯಾ” ಎಂದು. “ನಾನಲ್ಲ, ರಾಜು” ಎಂದು ಉತ್ತರ 


ತಾಯ ಬಯಕೆ ೮೭ 


ಕೊಟ್ಟಳು ರತ್ನ. ಆಗ ಉಳಿದೆಲ್ಲ ಹೆಂಗಳೆಯರೂ ಬೀಳ್ಕೊಂಡು ಹೊರಟದ್ದು, 
ರಾಜು ನಿರೀಕ್ಷಿಸಿದ್ದಂತೆ, ಕುಸುಮ ಶ್ಯಾಮಲೆ ಇಬ್ಬರೇ ಉಳಿದಿದ್ದರು. ರಾಜು 
ಒಂದು ಕೈಯನ್ನು ಸೊಂಟದ ಮೇಲೂ, ಇನ್ನೊಂದು ಕೈಯನ್ನು ಸರಾಯಿ 
ಕೆಸೆಯೊಳಗೂ ಇಟ್ಟು ಕುಸುಮನ ಮೆಚ್ಚಿಗೆಯ ಮಾತನ್ನು ಹೆಮ್ಮೆಯ 
ಗೆಲವಿನಿಂದ ಆಲಿಸುತ್ತ ನಿಂತಿದ್ದ. ಸುಂದರಮ್ಮನವರೂ ಮೆಲ್ಲನೆ ನಡೆದು 
ಬಂದು ಹೆಣ್ಣು ಮಕ್ಕಳ ಬಳಿ ಕುಳಿತರು. 

ತುಸುಹೊತ್ತು ಲೋಕಾಭಿರಾಮದ ಮಾತುಕತೆ ನಡೆಯಿತು. ಆಗ, 
ನಿಂತಿದ್ದ ರಾಜು ಸೋಫಾದ ಮೇಲೆ ಕುಳಿತು, ತಾನೂ ಮಾತುಕತೆಯಲ್ಲಿ 
ಒಮ್ಮೊಮ್ಮೆ ಕಲೆಯತೊಡಗಿದ್ದ. ಮಾತು ಕಾ ಲೇಜಿನ ]ಪಾಕಪ್ರವಚನೆ, 
ಆಟಪಾಟ ಇವುಗಳ ಕಡೆಗೆ ಹೊರಳ್ಳಿ ಸುಂದರಮ್ಮ ನವರಿಗೆ ತೃಪ್ತಿ 
ಸಂತೋಷಗಳುಂಟಾಗುವಂತೆ ಮೂವರು ಕನ್ನೆಯರೂ ಉತ್ತರ ಕೊಡುತ್ತಿ 
ದ್ದಾಗ, ಕುಸುಮ ತನ್ನ ಪ್ರೀತಿಯ ಗೆಳತಿ ರತ್ನನ ವಕೀಲಿ ವಹಿಸಲು ತಕ್ಕ 
ಸಮಯಕ್ಕಾಗಿ ಹೊಂಚುಹಾಕುತ್ತಿ ದ್ದ ಛು 

“ನೀವು ಕಾಲೇಜಿಗೆ ಟನ್‌" ಕ್ಯಾರಿಯರ್‌; ನಲ್ಲಿ ಅನ್ನಗಿನ್ನ ತೆಗೆದು 
ಕೊಂಡು ಹೋಗುವುದಿಲ್ಲವೇ?” ಎಂದು ಸುಂದರಮ್ಮನವರು ಸೇಳಿದರು. 

“ಇಲ್ಲ ಎಂದು ಉತ್ತರ ಕೊಟ್ಟಳು ಶ್ಯಾಮಲಾ. 

“ಹಾಗಾದರೆ ಏನು ಮಾಡುತ್ತೀರಿ ?? 

“ಬಡವರ ಮಕ್ಕಳು ಕೆಲವರು ಅನ್ನ ತರುತ್ತಾರೆ; ಹೆಚ್ಚು ಜನ "ಫ್ರೀ 
ಕ್ಯಾಂಟೀನಿ' ನಲ್ಲಿ ಏನಾದರೂ ಮಾಡಿಕೊಟ್ಟ ತಿಂಡಿಯನ್ನು ಈಸಿಕೊಳ್ಳು 
ತ್ತಾರೆ. ನಾವೆಲ್ಲಾ ದುಡ್ಡುಕೊಟ್ಟು ಕ್ಯಾಂಟೀನಿನಲ್ಲಿ ತಿಂಡಿ ಕಾಫಿ ತೆಗೆದು 
ಕೊಳ್ಳುತ್ತೇವೆ.” 

“ಏನೋಮ್ಮಾ, ಕರಿದ ತಿಂಡಿ ಕಾಫಿ ಒಳ್ಳೆಯದಲ್ಲ. ಓದುವ 
ಮಕ್ಕಳು ಮಧ್ಯಾಹ್ನ ಒಂದು ತುತ್ತು ಮೊಸರನ್ನ ತಿಂದರೆ ಮೈಗೆ ಎಷ್ಟೋ 
ಗು: ನಮ್ಮ ರತ್ನ ಮೂರು ನಾಲ್ಕು ದಿನ ಅನ್ನ ತೆಗೆದುಕೊಂಡು 
ಹೋದಳು. ಆಮೇಲೆ, "ಜೋತೆಯೋರಕೆಲ್ಲ ಹಾಸ ಸ್ಯಮಾಡುತ್ತಾ ಕೆ ಬುತ್ತಿ 
ತಂದಿದೀಯಾ ಅಂತ' ಅನ್ನ ತೆಗೆದುಕೊಂಡುಹೋಗುವುದನ್ನ ಬಿಟ್ಟುಬಿಟ್ಟ ಸ್ಪಿಳು. 
ತಾವು ತರದೆ ಇದ್ದರೆ ಬೇಡ. ತಂದವರನ್ನ ಹಾಸ್ಯಮಾಡುವುದೆ? ಹಾಸ್ಯ 


ಆರೆ ತಾಯ ಬಯಕೆ 


ಮಾಡುತಾರೆ ಅಂದಾಗ ನಾನು ನಂಬಲೇ ಇಲ್ಲ.” 

“ಸುಳ್ಳು ಯಾಕೆ ಹೇಳುತ್ತಾಳೆ, ಪಾಫ. ಅವಳು ಹೇಳಿದ್ದು ನಿಜ. 
ಅನ್ನ ತರುವ ಮಾತು ಹಾಗಿರಲಿ, ರತ್ನ ಒಂದು ಹೊರೆ ಪುಸ್ತಕ ತರುವುದನ್ನ 
ನೋಡಿಯೇ ಹಾಸ್ಯಮಾಡಿದರು. ಈಗ ತರುವುದಿಲ್ಲ. ಇನ್ನು ಮಿಕ್ಕ ನಿಚಾರ 
ಬಿಡುತ್ತಾರೆಯೆ? ಈಗ ರತ್ನ ಉಟ್ಟಿರುವ ಜರಿಯ ಧರ್ಮಾವರದ ಸೀರೆಯ 
ಬೆಲೆ ಎಷ್ಟು?” ಎಂದು ಸಮಯವನ್ನು ಸಾಧಿಸಿ ಮಾತೆತ್ತಿದ ಕುಸುಮ 
ಕೇಳಿದಳು. 

“ಎಪ್ಪತ್ತೈದು ರೂಪಾಯಿ.” 

“ನೋಡಿದಿರಾ, ಅದೇ ಬೆಲೆಗೆ ನಾನು ಉಟ್ಟಿರುವಂಥ ಎರಡು 
ಬನಾರೆಸ್‌ ಸಿ ರ್‌ ಸೀರೆ ಬರುತ್ತೆ. ರತ್ನನ ಉಡಿಗೆ ತೊಡಿಗೆ ನೋಡಿಯೇ 
ಎಲ್ಲರೂ ಅವಳನ್ನ ಹಾಸ್ಯಮಾಡುತ್ತಾರೆ. ಆಗ ಅವಳು ಮುಖ ಚಿಕ್ಕದು 
ಮಾಡಿಕೊಂಡದ್ದನ್ನ ನಾನೇ ಎಷ್ಟೋಸಲ ನೋಡಿದ್ದೇನೆ. ಅವಳು ಸಂಕೋಚ 
ಪಟ್ಟುಕೊಂಡು ನಿಮ್ಮ ಕೂಡ ಅದನ್ನೆಲ್ಲಾ ಬಾಯಿಬಿಟ್ಟಿಲ್ಲ ಅಷ್ಟೆ.” 
ಕುಸುಮ ವಾದಿಸಿಳು. 

“೬, ಹಾಗೇನು!” ಎಂದು ಸುಂದರಮ್ಮನವರು ನಿಜವಾದ ಆಶ್ಚರ್ಯ 
ದಿಂದ ಬಾಯಿಬಿಟ್ಟರು. 

“ಹೌದು ಮತ್ತೆ” ಎಂದು ಕುಸುಮ ಮುಂದುವರಿಸಿದಳು: “ನಿಮ್ಮ 
ಮಗಳಾಗಿದ್ದರೆ ಅವಳು ಸುಮ್ಮನೆ ಬಿಡುತ್ತಿದ್ದಳೆ? ಉಪವಾಸ ಸತ್ಯಾಗ್ರಹ 
ಹೂಡಿ ತನ್ನ ಇಷ್ಟವನ್ನು ನೆರವೇರಿಸಿಕೊಳ್ಳುತ್ತಿ ದ್ವಳು. ಈಗ, ಪಾಷ್ಮ....” 

“ಪಾಪ, ಕುಸುಮ ತಿಳಿಯದೆ ಈ ಮಾತು ಆಡಿದ್ದಾಳೆ' ಎಂದುಕೊಂ 
ಡರು ಸುಂದರಮ್ಮನವರು, ತಮ್ಮ ಮನಸ್ಸಿ ನಲ್ಲಿ .. ಆದರೂ ಅವರ ಅಂತಃ 
ಕರಣ ಕಳಕ್‌ ಎಂದಿತು. ತುಸ ನೊಂದ ದನಿಯಲ್ಲಿಯ್ಯೆ, ನಡುವೆ ಹೇಳಿದರು: 

“ಹೊಟ್ಟಿಯಲ್ಲಿ ಹುಟ್ಟಿದ ಮಗಳಲ್ಲವೇ ಹೊರತು ಮಗಳು ಅಂತಲೇ 
ತಿಳಿದುಕೊಂಡಿದೇವೆ. ಮಗಳೇನು; ಮಗಳಿಗಿಂತ ಹೆಚ್ಚು........ ” ಇಷ್ಟವಿಲ್ಲ 
ದಿದ್ದರೂ ಮನಸ್ಸು ಈ ಮಾತನ್ನು ಹೊರಹಾಕಿಬಿಟ್ಟಿತ್ತು"........ ಈಗ 
ಸೋದರ ಸೊಸೆ. ಅವರೂ ಅಕೆಷಟ್ಟುಕೊಂಡಿದ್ದರು; ನನಗೂ ಅದೇ ಆಕೆ. 
ಖಯಣಾನುಬಂಧ ಇದ್ದಕ್ಕೆ ರತ್ನ ಮನೆಯ ಸೊಸೆಯೇ ಆಗಬಹುದು........” 


ತಾಯ ಬಯಕೆ ೮೯ 


ಎಂದು ಸುಂದರಮ್ಮನವರು ಭಾವಪರವಶರಾಗಿ ತಮ್ಮ ಯಜಮಾನರ 
ಚಿತ ದ ಅವಲೋಕನದಲ್ಲಿ ತಲ್ಲಿ ೇೀನರಾದರು. 

“ರತ್ಟ ಮನೆಯ ಸೊಸೆಯಾಗುವಳು” ಎಂಬ ಮಾತು ರತ್ನನ 
ಮನಸ್ಸಿನಲ್ಲಿ ಭಾವನಾತರಂಗಗಳನ್ನೆ ಬ್ಬಿಸಿತು; ಅವಳ ಗೆಳತಿಯರ ಮುಖ 
ಗಳಲ್ಲಿ ತುಂಟಿನಗೆಯನ್ನು ಅರಳಿಸಿತ್ತು; ರಾಜುನಿನ ಮನಸ್ಸನ್ನು ಊಹೆಯ 
ಗೊಂದಲದಲ್ಲಿ ಸಿಲುಕಿಸಿ, ಕುಸುಮನ ಮುಖದತ್ತ ತಿರುಗುವಂತೆ ಮಾಡಿತು. 

“Congratulations, Raj and Ratna” (ರಾಜ-ರತ್ನ ನಿಗ್ಗೆಅಭಿ 
ನಂದನೆಗಳು) ಎಂಬ ಮಾತುಗಳು ಕುಸುಮನ ನಾಲಗೆಯ ತುದಿಗೆ ಬಂದು, 
ಲ್ಲಿಯೇ ನಿಂತುವು. ಅವಳ ತುಟಿಗಳು ಮಾತ್ರ ಅರೆಬಿರಿದ ದಾಳಿಂಬೆ ಹೂವಿ 
ಂತೆ ನಸುತೆರೆದಿದ್ದುವು; ಅವಳ ದೃಷ್ಟಿ ಯಲ್ಲಿ ಪ್ರಶ್ನೆಯಿದ್ದಿ ತು. 

"ಅಲ್ಲ, ಅಲ್ಲ” ಎನ್ನುವಂತೆ ರಾಜು ತಲೆತೂಗಿದ. ಕುಸುಮನ ತೆರೆದ 


೧೧ 


ತುಟಿ ಮುಚ್ಚಿತು; ಅವಳು ಸುಂದರಮ್ಮ ನವರ ಕಡೆ ತಿರುಗಿದಳು. ಅವರೂ 


೧ 


ಇಟ 


ಭಾವಚಿತೃದಿಂದ ದೃಷ್ಟಿಯನ್ನು ಈ ಕಡೆ ತಿರುಗಿಸಿದರು. 
ಸುಂದರಮ್ಮನವರೇ ಮತ್ತೆ ಮಾತು ಮುಂದುವರಿಸಿದರು : 
«....ನೋಡಿದೆಯಾಮ್ಮ ರತ್ನನಮೇಲೆ ನನಗೆ ಅಕ ರಾಸ ಇಲ್ಲ 
ಅಂದರೆ ನನಗೇ ಸಂಕಟಿವಾಗುತ್ತಿ. ನಾನು ಹೊರಕ್ಕೆ ಹೋಗಿ ಎಷ್ಟೋ 
ವರ್ಷಗಳಾಯ್ತು. ಈಗಿನ ಕಾಲದ ರೀತಿ ನೀತಿ ನನಗೆ ಹೇಗೆ ಗೊತ್ತಾಗ 
ಬೇಕು? ಇನ್ನುಮೇಲೆ, ಅವಳು ತನ್ನ ಕಣ್ಣಿಗೆ ಬೇಕಾದ ಬಟ್ಟೆಬರೆ ಕೊಂಡು 
ಕೊಳ್ಳಲಿ. ನೀನೇ ಜೊತೆಯಲ್ಲಿ ಹೋಗಿ ಆರಿಸಿಕೊಡಿ, ಸರಿಯೆ? ಅವಳಿಗೆ 
ಸಂತೋಷವಾದರಿ ನನಗೂ ಸಂತೋಷ. ಆಗಬಹುದು ತಾನೆ ?....? 
ಸುಂದರಮ್ಮನವರ ಹೃದಯ ಸಿಹಿ-ಕಹಿ ಭಾವನೆಗಳಿಂದ ತುಂಬಿ, ಕಣ್ಣು 
ತುಸ ತೇವವಾಯಿತು. ರತ್ನನೂ ಅತ್ತೆಯ ಮಾತು ಉಕ್ಕಿಸಿದ್ದ ಪ್ರೇಮ 
ಕೃತಜ್ಞತಾ ಭಾವಗಳಿಂದ ಕಣ್ಣಿನ ಕಡೆಯಲ್ಲಿ ಹನಿ ತಂದುಕೊಂಡಿದ್ದಳು. 
“ನೀವು ಅವಳ ಅತ್ತೆಯಲ್ಲ, ನಿಜವಾದ ತಾಯಿ” ಎಂದಳು ಶ್ಯಾಮಲೆ. 
"ನಿಮ್ಮ, ನಿಶ್ವಾಸ ಈ ಮಾತು ಆಡಿಸಿಡೆ” ಎಂದರು ಸುಂದರಮ್ಮ 
ನವರು. 


ಈ ಮಾತು ಅಲ್ಲಿಗೆ ನಿಂತಿತು. 


[5 


೯೦ ತಾಯ ಬಯಕೆ 


ಆಮೇಲೆ, ಕುಸುಮ ಶ್ಯಾಮಲ ಮನೆಗೆ ಹಿಂದಿರುಗಲು ಎದ್ದರು. 
ಸುಂದರಮ್ಮನವರಿಗೆ ಉಪಚಾರದ ಮರ್ಯಾದೆಯ ಮಾತುಗಳನ್ನು ಹೇಳಿ, 
ರತ್ನನನ್ನು ಬೀಳ್ಕೊಳ್ಳುತಿದ್ದಾ ಗ್ಯ ರಾಜು ಎದ್ದುಬಂದು ಹೇಳಿದ : 

“ರತ್ನ, ನಿನ್ನ ಸ್ನೇಹಿತೆಯರಿಗೆ ಲಕ್ಷ್ಮಿಯ “ಸ್ಪೆಷಲ್‌” (ವಿಶೇಷ) 
ಪ್ರಸಾದ ಕೊಡಲೇ ಇಲ್ಲವಲ್ಲ?” 

“ಏನು?” ಎಂದಳು ರತ್ನ, ಜೆರಗುಬಾಯಿ ಬಿಟ್ಟು. 

«ಏನೇ? ಇದು. ನೀನು ಮರೆತೇಬಿಟ್ಟಿ” ಎಂದು ರಾಜು ಲಕ್ಷಿ ಯೆ 
ಪಟಕ್ಕೆ ಅಲಂಕಾರ ಮಾಡಿದ್ದ ಕೆಂದಾವರೆ. ಹೂಗಳಲ್ಲಿ ಕಡೆಯವು 
ಎರಡನ್ನು ತೆಗೆದು, ಪೂರ್ತಿ ಅರಳಿದ್ದುದನ್ನು ಶ್ಯಾಮಲೆಗೂ ನಸುಬಿರಿದಿದ್ದು 
ದನ್ನು ಕುಸುಮಧಿಗೂ ಕೊಟ್ಟನು. 

`ಓ, ನನಗೆ ಹೊಳೆಯಲೇ ಇಲ್ಲ!” ಎಂದು ರತ್ನ ಅಚ್ಚರಿಯ ನಗೆ 
ಬೀರಿದಳು. 

“ರಾಜು, ಕೆಂಚಪ್ಪನ್ನ ಕೂಗಿ ಇವರನ್ನ ಮನೆಗೆ ಬಿಟ್ಟು ಬಾ ಅಂತ 
ಹೇಳಪ್ಪ” ಎಂದರು ಸುಂದರಮ್ಮನವರು. 

“ಏನು ಮಹಾದೂರ, ನಾನೇ ಹೋಗಿಬರುತ್ತೇನೆ” ಎಂದು ರಾಜುವೇ 
ಇಬ್ಬರು ಪೆಣ್ಮಣಿಗಳ ಮೈಗಾವಲಾಗಿ ಹೆಮ್ಮೆಯಿಂದ ನಡೆದುಹೋದ. 

ಕುಸುಮನೊಂದಿಗೆ ಏಕಾಂತದಲ್ಲಿ ಮಾತಾಡಬೇಕೆಂದು ಅವನ 
ಬಯಿಕೆ. ಆದರೆ ಅದಕ್ಕೆ ಅವಕಾಶವಾಗಲಿಲ್ಲ. ಕುಸುಮನ ಮನೆಯೇ 
ಮೊದಲು ಸಿಕ್ಕುವುದು. 

ಆದರೂ, ಕುಸುಮನನ್ನು ಬೀಳ್ಕೊಳ್ಳುವಾಗ ಅವಳಿಗೇ ಕುರಿತ ಒಂದು 
ಮುಚ್ಚುಮಾತನಾಡಿದ 

“ತಾವರೆಯ ಹೂವಿನೊಳಗೆ ದುಂಬಿ ಇರುತ್ತೆ. ಬೆಳಗ್ಗೆ ಹೊರಕ್ಕೆ 
ಹಾರಿಬಂದು ಮುಖಕ್ಕೆ ಮುತ್ತಬಹುದು. ಈಗಲೇ ಹೊರಕ್ಕೆ ಹೊರಡಿಸಿ 
ಬಿಟ್ಟರೆ, ಅದು ಮತ್ತಾಗಿ ಮಲಗಿರುತ್ತೆ, ಏನು ಮಾಡುವುದಿಲ್ಲ.” 

“ಶ್ಯಾಮಲೆಯ ಹೊವಿನಲ್ಲಿ?”.-ಕುಸುಮ ಪ್ರಶ್ನಿಸಿದಳು. 

“ಅದು ಪೂರ್ತಿ ಅರಳಿದೆ. ಅವಳು ದುಂಬಿಯಿಂದ ಕಚ್ಚಿಸಿಕೊಳ್ಳು 
ವಷ್ಟು ಪುಣ್ಯವಂತೆಯಲ್ಲ ” ಎಂದು ರಾಜು ನಕ್ಕು ನುಡಿದನು. 


ತಾಯ ಬಯಕ 


“ ಹಾಗಾದರೆ ಅನಳು ಯಾರಿಂದ ಕಚ್ಚಿಸಿಕೊಳ್ಳುವ ಪುಣ್ಯಮಾಡಿ 
ದ್ದಾ ಳೆಯೋ?” ಎಂದು ಕುಸುಮ ನಗುನಗುತ್ತ ಮನೆಯ ಆವರಣಕ್ಕೆ ಚಿಗರೆ 
ಯಂತೆ ಹಾರಿಹೊದಳು. 

“ಹೋಗಿ, ರಾಜಗೋಪಾಲ್‌. ನೀವು ಏನೇನೋ ಮಾತಾಡುತ್ತೀರಿ” 
ಎಂದು ನಸುಮುರಿಸಿನಿಂದ ನುಡಿದಳು ಶ್ಯಾಮಲೆ. 

“ಅದು ಅವಳಿಗೆ ತಕ್ಕಮಾತು. ನಿಮ್ಮ ಕೈಲಿ ಹಾಗೆ ಆಡುತ್ತೇನೆಯೆ?” 
ಎಂದು ರಾಜು ಸಮಾಧಾನಪಡಿಸುವ ಮಾತನ್ನಾಡಿದಾಗ, ಶ್ಯಾಮಲೆ ತೃಪ್ತಿ 
ಗೊಂಡಳು. 

ಕುಸುಮ ಮನೆಗೆ ಹೋದವಳೇ ಲಕಿ ಶ್ಲ್ಮಿಯ ಪ ಪ್ರಸಾದವನ್ನು ತನ್ನ 
ಚಿಕ್ಕ ತಮ್ಮ ತಂಗಿಯರಿಗೆ ಹಂಚಿ, ತಾನೂ ರುಚಿನೋಡಿ, ರಾಜು ಕೊಟ್ಟಿ ಸಿದ 
“ವಿಶೇಷ ಪ್ರಸಾದ'ವನ್ನೂ ತನ್ನ ಕೋಣೆಗೆಹೋಗಿ ಮೇಜಿನ ಮೇಲೆ ಇಟ್ಟಳು. 
ಕುರ್ಚಿಯಮೇಲೆ ನಿಶ್ರಮಿಸಿಕೊಳ್ಳುತ್ತ ಕುಳಿತಿದ್ದಾಗ, ರಾಜುನಿನ ನಗೆನುಡಿ 
ನೆನಪಿಗೆ ಬಂದಿತು. ಅವನು ಹುಡುಗಾಟಕ್ಕೆ ಆಡಿದನೋ ನಿಜವಾಗಿ 
ನುಡಿದನೋ ಎಂಬ ಸಂದೇಹದಿಂದ ಕಮಲಪುಷ್ಪವನ್ನು ತನ್ನ ಕರಕಮಲದಲ್ಲಿ 
ಹಡಿದು, ಅದರ ದಳಗಳನ್ನು ಬೆರಳಿಂದ ಮೆಲ್ಲನೆ ಅರಳಿಸಿ, ಆ ದುಂಬಿಯನ್ನು 
ನಿರೀಕ್ಷಿಸಿ ನೋಡಿದಳು. ದುಂಬಿಗೆ'ಬದಲು ಒಂದು ಸಣ್ಣ ಕಾಗದದ ಮಡಿಕೆ 
ಚೀಟಿ ಸಿಕ್ಕಿ ತು. ಆಶ ರ್ಯ ಕುತೂಹಲಗಳಿಂದ ಅದನ್ನು ತೆಳೆದು ಓದಿಕೊಂಡಳು; 

“ಫಿ ಗಯ ಕುಸುಮಾ, 

ನಿನ್ನ ಕರಕಮಲಕ್ಕೆ ಒಪ್ಪಿಸಿದ ನನ್ನ ಶೃದಯಕಮಲದ ಸಂಕೇತ 
ಈ ಕಮಲಪುಷ್ಪ. ಅದರಲ್ಲಿ ನೆಲಸಿರುವ ದುಂಬಿ ಹೊರಕ್ಕೆ ಹಾರಿಬಂದಾಗ 
ಅದಕ್ಕೆ ನಿನ್ನ ಹೃದೆಯಕಮಲದಲ್ಲಿ ಆಶ್ರಯಕೊಡು. ನೀನು ಕುಸುಮ 
ನಾನು ದುಂಬಿ. ಆಕರ್ಷಿಸಿದ ತಪ್ಪು ಯಾರದ್ದು? — ಜಾರ.” 

ಕುಸುಮನ ಸೂಕ ಶ್ರ ಬುದ್ಧಿ ಗೆ ಎಲ್ಲವೂ ತೆಟ್ಟಂದೆರೆದಂತೆ ಹೊಳೆಯಿತು. 
ರಾಜ ತನ್ನ ನಾ ಾಮಾಕ್ಷರಗಳನ್ನು ಹಿಂದು ಮುಂದು ಮಾಡಿ ಬರೆದಿದ್ದ; 
ಬ ಅರ್ಥ ಅವನಿಗೆ ಆಗಿತ್ತೋ ಇಲ್ಲವೋ, ಕುಸುಮನಿಗಂತೂ 
ಆಯಿತು. ತನ್ನಲ್ಲಿ ತಾನು ನಕ್ಕಳು. ಮಾತಿನ ಸೊಗಸುಗಾರಿಕೆ ಅವಳಿಗೆ 
ಅಚ್ಚರಿಯನ್ನುಂಟುಮಾಡಲಿಲ್ಲ... ಮಾತುಗಳು, ಅವುಗಳ ಅರ್ಥ 


೯೨ ತಾಯ ಬಯಕೆ 


ಇಬ್ಬರಿಗೂ ತಿಳಿದಿದ್ದ ಪ್ರಸಿದ್ಧ ಚಲನಚಿತ್ರದ ಹಿಂದಿಯ ಹಾಡೊಂದರ 
ಕನ್ನಡ ಅನುವಾದವಾಗಿತ್ತು!. 

ರಾಜಗೋಪಾಲ್‌ ಇಷ್ಟು ಮುಂದುವರಿದು ಬಂದದ್ದಕ್ಕೆ ಈ ಹಿಂದೆ 
ತಾನು ಅವನಿಗೆ ಕೊಟ್ಟಿ ಸಲಿಗೆಯ ಸ್ವಾತಂತ್ರ್ಯ್ಯವೆ ಕಾರಣವೆಂದು ಅವಳು 
ಅರಿತಳು. ಅವನಮೇಲೆ ತಪ್ಪು ಹೊರಿಸ ಹೋಗಲಿಲ್ಲ - ಇನ್ನು ಮುಂದೆ 
ಅವನೊಂದಿಗೆ ಎಷ್ಟರಮಟ್ಟಿನ ಒಡನಾಟದ ಸುಖ ಅನುಭೋಗಿಸಬಹು 
ದೆಂಬ ಇತಿಮಿತಿಯ ನಿರ್ಧಾರ ನಾಳೆಗಿರಲಿ ಎಂದು, ಕೈಯ ಚೀಟಿ ಇತರರ 
ಗಮನಕ್ಕೆ ಬಾರದಿರಲೆಂಬ ಉದ್ದೇಶದಿಂದ ಅದನ್ನು ಸಣ್ಣ ಸಣ್ಣ ಚೂರು 
ಮಾಡಿ, ಚೂರುಗಳನ್ನು ಕಿಟಿಕಿಯಿಂದ ಹೊರಕ್ಕೆ ತೂರಬಿಟ್ಟಿಳು.. 


೧೭ 


ಸುಂದರಮ್ಮನವರು ಹೊಸದಾಗಿ ರತ ನಿಗೆ ಸ ಷ್ಟ (ಸಂತೋಷದಿಂದ ಕೊಟ್ಟ 
ಹೊಸಬಗೆಯ ಸಾ ತಂತ್ರದ ನಾ ಹ ಅವಳು ಹೊಸಬಗೆಯ 
ಚೆಲುವಿನ ಮೂರ್ತಿಯಾದಳು. ಕುಸುಮನಿಗಿಂತ ರತ್ನ ಜಿನೊ ಶೀ ರತ್ನ ನಿಗಿಂತ 
ಕುಸುಮ ಚೆನ್ನೋ ಎಂಬ ಸುಮಧುರ ಸಂದೇಹ Ee ೫೪ ಮನ 
ಸ್ಫನ್ನು ಹ. 

ಹಿತ್ತಿಲ ಗಿಡ ಮದ್ದಲ್ಲ ಎನ್ನುವಂತೆ, ಮನೆಯ ಹೆಣ್ಣು ಮನಕ್ಕೆ ಬರ 
ಬೇಕಾದರೂ ತಡವೆ. ದೂರದ ಬೆಟ್ಟ ನೀಲಿಯಾಗಿ ಕಾಣುವಂತೆ, ದೂರದ 
ಹೆಣ್ಣೂ ಅಂತೆಯೆ ಮೋಹಕ. ರಾಜುವಿಗೆ ರತ ಶ್ಲ ನೊಂದಿಗೆ ಎಂದಿನಿಂದಲೂ 
ಸಲಗೆಯೇ ಇದ್ದ ರೂ ಈಗಂತು ಕುಸುಮ ಹ ಮನಸ್ಸ ನ್ಸು ಅಪಹೆರಿಸಿ 
ಬಿಟ ಗಿದ್ದಳು. “ಬಹುಶಃ ರತ್ನ ಶಾಮನ ಸಿಪನಿಯಬಗುವಳೆ ು' ಎಂದು 
ಅವನೇನೋ ಊಹಿಸಿದ್ದನು ; ಹಜಜ ತಿಳಿದಿದ್ದನು. ತನಗೂ ರತ್ನನಿಗೂ 
ವಯಸ್ಸಿ ನ ಅಂತರ ಅಷ್ಟು ಹೆಚ್ಚು ಇಲ್ಲದ್ದರಿಂದ, ತನ್ನ ಅವಳ ಮದುವೆಯ 
ಸಂಬಂಧ ಬಹುಶಃ ಒದಗದೆಂದೇ ಅವನು ಎಣಿಸಿದ್ದ ನು. ಶಾಮ ರತ್ನನನ್ನು 
ಯಾವಾಗಲೂ ಸಲಿಗೆಯಿಂದ, ಪ್ರೀತಿಯ ರೀತಿಯಿಂದ, ಕಂಡಿಲ್ಲನೆಂಬುದು 


ತಾಯ ಬಯಕೆ ಣೂ 


ಅವನು ಬಲ್ಲ ವಿಷಯ. ರತ್ಸನಿಗೂ ಶಾಮನಿಗೂ ಸರಿಜೋಡಿಯಲ್ಲನೆಂದೂ 
ಅವನ ಎಣಿಕೆ. ಮದುವೆಯಕಾಲ ಬಂದಾಗ ಶಾಮನನ್ನು ರತ ಒಪ್ಪುವಳೋ 
ಇಲ್ಲವೋ ಎಂದೂ ಅವನ ಸಂದೇಹ. “ರತ್ಪ ವ್ರ ನೀನೆ ಮದುನೆಯಾಗು” 
ಎಂದು ತಾಯಿ ಕೇಳಿದರೆ ಏನು ಮಾಡಬೇಕು? ಎಂಬ ಅಂಶವನ್ನೂ 
ಈಚೆಗೆ ಅವನು ಅನೇಕ ಸಲ ತನ್ನ ಮನಸ್ಸಿ ನಲ್ಲಿಯೇ ತಿರುನಿಹಾಕಿದ್ದ ನು. 
ಕುಸುಮನ ಪರಿಚಯ ನಿಕಟವಾದ ಮೇಲೆ ರತನ ನ ಬಗೆಗಿದ್ದ ಭಾ ವನೆಗಳು 
ಅವನ ಅಂತರಾಳದಲ್ಲಿ ಮುಳುಗಿಹೋಗಿದು ಪ್ರ. ರತ್ನ ಸಾಣೆಹಿಡಿದ ರತ್ನ 
ದಂತಾದ ಮೇಲೆ, ಆ ಭಾವನೆಗಳು ಮತ್ತೆ ಮೇಲಕ್ಕೆ ಬಂದುವು. ನಿಜದೆ 
ಲೋಕದಲ್ಲಿ ಅನನ ಮನಸ್ಸೆ ಲ್ಲಾ ಕುಸುಮವನ ಕಡೆಗೇ ಇದ್ದರೂ, ಭಾವನಾ 
ಲೋಕದಲ್ಲಿ ಮಾತ್ರ ಅವನು ಇಬ್ಬ ರ ಕೈಯನ್ನೂ ಹಡಿದು, ರುಕಿ ಡಿ ಸತ್ಯ 
ಭಾಮೆಯೆರ ನಡುನೆ ಕೃಷ್ಣನಂತೆ, ನಡೆದುಹೋದನು. ಶ್ಯಾಮಲೆಯನ 
ರಾಧೆಯಂತೆ ಒಲಿದು ಬ ಅವನ ಭಾವನಾಪೀಠದಲ್ಲಿ ಎಡೆಯಿದ್ದಿ ತು. 
ಇಜುವೇನು? ಸುಂದರಮ್ಮನ ನವರೆ ಮೂಗಿನ ಮೇಲೆ ಬೆರಳಿ :ದತೊಡಗಿ 


5 


ದ್ವರು, ದಿನದಿನಕ್ಕೆ ರಂಗೇರುತ್ತಿದ್ದ ರತ್ನನ ಚೆಲುವಿನ ಬೆಡಗನ್ನು ಕಂಡು. 
ಆದರೂ, “ಇದನ್ನೆಲ್ಲಾ ಶಾಮು ಒಪ್ಪುತ್ತಾ ನೋ ಇಲ್ಲವೋ' ಎಂದು ಅವರ 
ಸಂದೇಹ. "ಏನೋ ಹುಡುಗುತನ. ಮೂರು ದಿನ ಸಂಶೋಷವಾಗಿ ನಲಿ 
ಯಲಿ. ಆಮೇಲೆ ಅವನುಂಟು ಇವಳುಂಟು. ಅವನು ಹೇಳಿದ ರೀತಿ 
ಇರುತ್ತಾಳೆ' ಎಂದು ಒಡನೆಯೆ ಸಮಾಧಾನಗೊಳ್ಳುತ್ತಿ ದ್ದರು 

ರತ್ನ ನಸ್ತ್ರಾಲಂಕಾರಗಳಲ್ಲಿ ತಮಗೆ ಎಣೆಯಾದುದನ್ನು ಕಂಡು 
ಕುಸುಮ ಶ್ಯಾಮಲೆಯರಿಗೂ ಹಿಗ್ಗು. ಈಗ ಅವರು ಕರಸಿಕೊಳ್ಳಜಿಯೇ 
ತಾವಾಗಿ ರತ್ನನ ಮನೆಗೆ ಬಂದು: ಹೋಗತೊಡಗಿದ್ದ ರು. ಈಗಲೀಗ ರತ್ನ 
ಸರ್ವ ವಿಧದಲ್ಲಿಯೂ ತಮ್ಮ ಸಹಚರೈೆಗೆ ಯೋಗ್ಯ ನಿಂದು ಅವರ ಭಾವನೆ. 

ಈಗ ಮೂವರೂ 'ಬಾರಕ್ಕೂಮ್ಮ? ಯಿ ಒಟ್ಟಿ ಗೆ ಅಂಗಡಿಗಳಿಗೆ 
ವತ್ಯಪಾರಕ್ಕ ಹೋಗುವರು. ಕ್ಸ ಗೆ ಒಳೆ, ಜಡೆಗೆ ಟೀಪು, ee ಗೆ ಕಾಡಿಗೆ 
ಮುಖಕ್ಕೆ ಸ್ನೋ ಪೌಡರ್‌, ಕೂದಲಿಗೆ ಹೇರ್‌”ನಿನ್‌, "ಬಾಡಿ ಕರ್ಚೀಫ್‌, 
ಉಗುರಿಗೆ ಬಣ್ಣಿ, ಕೊರಳಿಗೆ "ನೆಕ್‌ಲೆಸ್‌' (ಹಾರ), ಕಾಲಿಗೆ ಹೊಸ ನಮೂ 


ನೆಯ ಚಪ್ಪ ಅಹೋ! ಹಿಂದೆ ಕೊಳ್ಳದೆ ಇದ್ದ ಎಷ್ಟೊಂದು ಸಾಮಾನುಗಳನ್ನು 


ಇಳ ತಾಯ ಬಯಕೆ 


ಕೊಳ್ಳಬೇಕಾಯಿತು ರತ್ನ ಈಗ! ಅರಿವಿನಿಂದಲೇ ಆದ ಈ ಪರಿವರ್ತನೆ ರತ್ನನ 
ತಲೆಯಲ್ಲಿ ಹಿಂದೆ ಸುಳಿಯದಿದ್ದ ಭಾವನೆಗಳನ್ನು ತುಂಬಿದವು. ಈ ಹೊಸ 
ಸನ್ನಿವೇಶದಲ್ಲಿ, ಕುಸುಮ ಶ್ಯಾಮಲೆ ರಾಜು ಇವರೊಂದಿಗೆ ಅವಳ ಒಡನಾಟ 
ಆ ಭಾವನೆಗಳನ್ನು ಬಲಿಯಗೊಟ್ಟುವು. 

ಈಗ ರಾಜು ಧೈರ್ಯವಾಗಿಯೇ ತಾಯಿಯನ್ನು ಕೇಳಿಬಿಡುತ್ತಿದ್ದ: 
“ಅಮ್ಮಾ ಇವೊತ್ತು ಸಿನಿಮಾಕ್ಕೆ ಹೋಗಬೇಕು ಅಂತ ಮಾಡಿಕೊಂಡಿದ್ದೇನೆ. 
ಕನ್ನಡ ಚಿತ್ರ, “ಕೃಷ್ಣ ಲೀಲೆ”. ರತ್ನನನ್ನೂ ಕರೆದುಕೊಂಡು ಹೋಗಲೆ? 
ನೀನು ಒಪ್ಪಿದರೆ ಕರೆದುಕೊಂಡು ಹೋಗುತ್ತೇನೆ. ಇಲ್ಲದಿದ್ದರೆ ಬೇಡ” 
ಎಂದು. “ಪಡೇ ಪದೇ ಹೋಗಬೇಡಿ. ಎರಡು ತಿಂಗಳಿಗೋ ಮೂರು 
ತಿಂಗಳಿಗೋ ಒಂದು ಸಲ ಆದರೆ ಚೆನ್ನ. ಯಾವ ಅಭ್ಯಾಸವೂ ಚಾಳಿಯಾಗ 
ಬಾರದು, ಚಟಿ ಆಗಬಾರದು” ಎಂದು ಸುಂದೆರಮ್ಮನವರು ಉಪದೇಶ 
ಮಾಡಿ ಅವರನ್ನು ಕಳಿಸಿಕೊಡುತ್ತಿದ್ದರು. ಆದರೆ, ರಾಜುವೇನೋ ಹದಿನೈದು 
ದಿನಕ್ಕೊಮ್ಮೆ ಈ ಬಗೆಯ ಬೇಡಿಕೆಯನ್ನು ತಾಯಿಯ ಮುಂದಿಡುತ್ತಿದ್ದ ; 
“ರತ್ನ ನಿಗೆ ಕೇಳಲು ಸಂಕೋಚ, ಕುಸುಮನೂ ಜೊತೆಗೆ ಬರುತ್ಹಾಳಂತೆ, 
ಗಂಡಸರು ಜೊತೆಗಿರಲಿ ಅಂತ ನನ್ನನ್ನು ಕರೆಯುತ್ತಾರೆ” ಎಂದು ಸಭ್ಯನಂತೆ 
ನುಡಿಯುತ್ತಿದ್ದ. ಅಂತೂ, ಪುರಾಣ ಚಿತ್ರಗಳ ಹೆಸರು ಹೇಳಿ, ಪ್ರೇಮ 
ಚಿತ್ರಗಳಿಗೆ ಮೂವರನ್ನೂ ಕರೆದೊಯ್ಯುತ್ತಿದ್ದ. ತಾಯಿಯ ಅಪ್ಪಣೆ 
ಪಡೆದು ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ಸಂಜೆಯ ಹೊತ್ತು ಚಿತ್ರ 
ಸಂದರ್ಶನವಾದರೆ, ಅಪ್ಪಣೆಯಿಲ್ಲದೆಯೇ ವಾರಕ್ಕೆ, ಒಂದು ಸಲವಾದರೂ 
ನಾಲ್ವರೂ ಕಾಲೇಜಿನ ಕಡೆಯ ಗಂಟೆಯ ಪಾಠಗಳಿಗೆ “ಚಕ್ಕರ್‌ ಹಾಕಿ 
"ಮ್ಯಾಟನಿ' (ಹೆಗಲು) ಪ 5) ದರ್ಶನಗಳಿಗೆ ಹೋಗಿ, ಹೆಚ್ಚು ಕಡಮೆ ಕಾಲೇಜಿ 
ನಿಂದ ಮನೆಗೆ ಹಿಂದಿರುಗುವ ಹೊತ್ತಿಗೇ ಬಂದುಬಿಡುತ್ತಿದ್ದರು. ಆದರೂ 
ಸ್ವಲ್ಪ ತಡವಾಗಿಯೇ ಆಗುತ್ತಿತ್ತು. ಕಾಲೇಜಿನಲ್ಲಿ ಚರ್ಚಾಕೂಟವಿತ್ತು 
ಎಂದೋ, ಉಪನ್ಯಾಸನಿತ್ತು ಎಂಡೋ ಕಾಣಬಾರದ ನಿಜಕ್ಕೊಂದು 
ಸುಳ್ಳಿನ ಮುಸುಕು ಸಿದ್ಧವಾಗಿಯೆ ಇರುತ್ತಿತ್ತು. ಇಂಥ ದಿನಗಳಲ್ಲಿ ರತ್ನನ 
ಗಿಂತ ರಾಜು ಬೇಕೆಂದೇ ತಡವಾಗಿಯೇ ಮನೆಗೆ ಬರುತ್ತಿದ್ದ ತಾವಿಬ್ಬರೂ 
ಕೂಡಿ ಎಲ್ಲಿಯೂ ಹೋಗಿರಲಿಲ್ಲನೆಂದು ತೋರ್ಪಡಿಸುವ ಸಲುವಾಗಿ. ಹೇಳ 


ತಾಯ ಬಯಕೆ ೯೫ 


ಬೇಕಾದ ಸುಳ್ಳನ್ನೆಲ್ಲಾ ರತ್ನನ ನಾಲಗೆಯೇ ನುಡಿಯಬೇಕಾಗಿತ್ತು. ಅತ್ತ 
ಶ್ಯಾಮಲೆಗೂ ಅವಳ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದ್ದಿ ತು. 
ಸ್ವಭಾವತಃ ಮುಗ್ಧ ರೂ ಸರಳಶೀಲರೂ ಆದ ರತ್ನ ಶ್ಯಾಮಲೆಯರು ರಾಜು” 

ಕುಸುಮ ಇವರ ಭೋಗವಿಲಾಸದ ಪ್ರವೃತ್ತಿಯ ಸುಳಿಯಲ್ಲಿ ಸಿಕ್ಕಿ ಗಿರಗಿರನೆ 
ಸುತ್ತುತ್ತಿ ದ್ದ ರು. 

ಸುಳಿ ಯಾವಾಗ ಯಾರು ಯಾರನ್ನು ಒಳಕ್ಕೆ ಿ ಎಳೆದುಕೊಳ್ಳುವುದೋ 
ಯಾರು ತಾನೆ ಬಲ್ಲ ರು? 

ಇವರ ಕಾರ್ಯಕ್ರಮದಲ್ಲಿ ಚಲನಚಿತ್ರ ಸಂದರ್ಶನವೊಂದೇ ಅಲ್ಲ; 
ಸಂಜೆಯ ಸುತ್ತಾಟ, ವಾರಾಂತ್ಯದ ವನವಿಹಾರ ಇವೂ ಸೇರಿದ್ದು ವು. ಒಂದು 
ಶನಿವಾರ ಸಂಜೆ ಕಬ್ಬನ್‌ ಪಾರ್ಕ್‌, ಇನ್ನೊಂದು ಸಂಜೆ ಲಾಲ್‌ಬಾಗ್‌, 
ಮತ್ತೊಂದು ಸಂಜೆ ನರಹರಿರಾಯನ ಗುಡ್ಡ » ಮತ್ತೊಂದು ದಿನ ವಸಂತಪುರ 
—ಹೀಗೆ ಸಾಗುತಿತ್ತು ಇವರ ವನವಿಹಾರ ಕಾರ್ಯಕ್ರಮದ ಪರ್ಯಾಯ. 
ಒಂದು ದಿನ ಕುಸುಮನ ಮನೆಯ ಆಂಬೊಡೆ ಸಕ್ಕರೆಪೊಂಗಲ ಸರಬರಾಯಿ; 
ಒಂದು ದಿನ ಶ್ಯಾಮಲನ ಮನೆಯಿಂದ ಮಾಡಿಸಿ ತರಿಸಿದ ಪುಳಿಯೋಗರೆ 
ಮೊಸರನ್ನ; ಇನ್ನೊಂದು ದಿನ ರತ್ನನ ಆತಿಥ್ಯ--ಕೇಸರಿಭಾತ್‌, ವಾಂಗೀ 
ಭಾತ್‌, ಉಪ್ಪೇರಿ; ಇವುಗಳ ಜೊತೆಗೆ ರಾಜು ತನ್ನ ಸ್ವಂತದ್ದೆಂದು ಜೊತೆಗೆ 
ಒಯ್ಯುತ್ತಿ ದ್ಯ ಹೆಣ್ಣು ಹಂಪಲು, ಕಾರದ ಗೋಡಂಬಿ, ಬೊಂಬಾಯಿ ಆನಂದ 
ಭವನದ ಬಗೆಬಗೆಯ ಸಿಹಿತಿಂಡಿಗಳು, ಬಿಸ್ಕತ್ತು. ಪೆಪ್ಟರ್‌ಮಿಂಟ್‌, ಚಾಕೊ 
ಲೇಟ್‌, ಬೀಡ. ಈಚೆಗೆ ಅವನು ಗೆಳತಿಯರ ಮುಂದೆ ಸಿಗರೇಟು ಸೇದುವ 
'ಪೌರುಷ'ವನ್ನೂ ಮೆರೆಯುತ್ತಿದ್ದ. 

ತೇ ೫ ತೇ 

ಇತ್ತ ಈ "ವಿದ್ಯಾರ್ಥಿ'-“ವಿದ್ಯಾರ್ಥಿನಿ'ಯರು ನಿನೋದ ವಿಹಾರ 
ನಿಲಾಸ ಸಗೋಷ್ಠಿ ಯಲ್ಲಿ ನಲಿಯುತ್ತಿದ್ದ ವೇಳೆ ವೆ ಮೈಸೂರಿನಲ್ಲಿ ಶಾ ಮಣ್ಣ 
ನಿರಂತರ ವ್ಯಾಸಂಗ ನಿರತನಾಗಿದ್ದ. ವಿನೋದ ವಿಹಾರಗಳಿಗೆ ಮೆಚ ಮಾಡೆ 
ಬಹುದಾಗಿದ್ದ ಹೆಣವನೆ ಲ್ಲಾ ಪುಸ್ತಕ ಪತ್ರಿಕೆಗಳನ್ನು ಕೊಳ್ಳಲು ವ್ಯಯ 
ಮಾಡುತ್ತಿದ್ದ. ಚಂದಾ ಕೊಟ್ಟು "ಹಿಂದೂ' ಪತ್ರಿಕೆ, "ಪ್ರಬುದ್ಧ ಕರ್ಣಾಟಕ' 
‘Times Literary Supplement, New Statesman & Nation, 


೯೬ ತಾಯ ಬಯಕೆ 


‘John 0’ London’s Weekly,” Modern Review, ಮೊದಲಾದ 
ವಿಚಾರಪೂರ್ಣ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದೆ. ಅವನ ತಲೆಯಲ್ಲಿ 
ಪ್ರಣಯ, ಮದುವೆ, ಚಲನಚಿತ್ರ-ಇವು ಯಾವುದಕ್ಕೂ ಎಡೆಯೇ ಇರಲಿಲ್ಲ. 
ಹೋಟಲಿನ ಇತರ ಗಿರಾಕಿಗಳು ನಿರ್ದಾಕ್ಷಿಣ್ಯವಾಗಿ ನಿತ್ಯವೂ ಅಡಿಗೆಯ 
ರುಚಿಯನ್ನು ಟೀಕಿಸುತಿದ್ದರು; ಮಾಲಿಕನ ಮೇಲೆಯೋ ಅಡಿಗೆಯವನ 
ಮೇಲೆಯೋ ಹಾರಾಡುತಿದ್ದರು. ಶಾಮಣ್ಣನ ನಾಲಗೆಗೆ ರುಚಿಯ ಸೂಕ್ಷ್ಮ 
ವ್ಯತ್ಯಾಸಗಳು ಅರಿನಿಗೇ ಬರುತ್ತಿರಲಿಲ್ಲ. ಊಟಿ ಮಾಡುವಾಗಲೂ ಅವನ 
ಕೈಲಿ. ಒಂದು ಪುಸ್ತಕವೋ ಪತ್ರಿಕೆಯೋ ಇದ್ದೇ ಇರುತ್ತಿತ್ತು. 

ಇಷ್ಟಾದರೂ, ಮೈಸೂರಿನಲ್ಲಿ ಎಲ್ಲಿ ಸಂಗೀತ ಕಜೇರಿಯಾದರೂ ಅಲ್ಲಿ 
ಅವನು ಸಿದ್ಧ. ಓದಿನ ಶ್ರಮದ ಆಯಾಸವನ್ನು ಆಗಿಂದಾಗ್ಗೆ ಸಂಗೀತ 
ಶ್ರವಣದಿಂದ ಪರಿಹರಿಸಿಕೊಳ್ಳುತ್ತಿ ದ್ವನು. 

ಇದರ ಜೊತೆಗೆ, ಶಾಮಣ್ಣ ಬೆಳಗ್ಗೆಯ ಹೊತ್ತು ಕುಕ್ಕರಹಳ್ಳಿಯ 
ಕೆರೆಯ ಏರಿಯ ಮೇಲೂ, ಸಂಜೆ ಕಾರಂಜಿಯ ಕೆರೆಯನರೆಗೂ ಗಾಳಿ 
ಸಂಚಾರನಿಟ್ಟು ಕೊಂಡು, ಆರೋಗ್ಯವನ್ನು ಕಾಪಾಡಿಕೊಂಡಿದ್ದ ಪ 

ಹದಿನೈದು ದಿನಕ್ಕೊಮ್ಮೆ ತಪ್ಪದೆ ಮನೆಗೆ ೋಗಕ್ಷೇಮದ ಕಾಗದ 
ಬರೆಯುತ್ತಿದ್ದನು. ಆಗಲೆ ಅವರಿಗೆ ಮನೆಯ ನೆನಪು; ತಾಯಿಯ ನೆನಪು. 
ಯಾವುದೋ ಕಾರಣಕ್ಕಾಗಿ ರತ್ನನ ನೆನಪು ಅಪ್ಪಿತಪ್ಪಿ ಆದರೂ ಅದರಲ್ಲಿ 
ಯಾವ ಮಧುರಭಾವದ ಮೆರಗೂ ಇರುತ್ತಿರಲಿಲ್ಲ. 

ದಸರಾ ರಜಾಕ್ಕೆ ಶಾಮಣ್ಣ ಎಂದಿನಂತೆ ಊರಿಗೆ ಬರುತ್ತಾನೆಂದು 
ಸುಂದರಮ್ಮನವರು ನಿರೀಕ್ಷಿಸಿದ್ದರು. ಆದರೆ ಶಾಮಣ್ಣ ಕಾಗದ ಬರೆದು 
ಬಿಟ್ಟಿ: "ರಜದಲ್ಲಿ ಲೈಬ್ರರಿ (ಪುಸ್ತಕ ಭಂಡಾರ) ಪುಸ್ತಕಗಳ ವಿಶೇಷ 
ವ್ಯಾಸಂಗ ಮಾಡಬೇಕು” ಎಂದು. ಸುಂದರಮ್ಮನವರಿಗೇನೋ ಹಿರಿಯ 
ಮಗನ ಈ ಓದಿನ ಹುಚ್ಚು ಕಂಡು ಹಿಗ್ಗು. ಆ ಹಿಗ್ಗಿನ ಹಿಂದೆಯೇ 
ಕೊರಗೂ ಬರುತ್ತಿತ್ತು : “ಅವನು ಹಾಗೆ, ಇವನು ಹೀಗೆ. ಯಾರ ಯಾರ 
ಹಣೆಯಲ್ಲಿ ಏನು ಬರೆದಿದೆಯೋ ಕಂಡವರು ಯಾರು?” ಎಂದುಕೊಳ್ಳು 
ತ್ರಿದ್ದರು. 


2 


೧೮ 


ವರಮಹಾಲಕ್ಷ್ಮ್ಮಿಯ ಹಬ್ಬದ ಸಂಜೆ ರಾಜು ಕುಸುಮನಿಗೆ ತನ್ನ 
ಪ್ರಣಯ ಸಂದೇಶವನ್ನು ಮುಟ್ಟಿಸಲು ಕುಸುಮವನ್ಹೇ ಸಾಧನವನ್ನಾಗಿ 
ಮಾಡಿಕೊಂಡು ತನ್ನ ಜಾಣತನಕ್ಕೆ ತಾನೇ ಜಗ್ಗಿದ್ದನು. ಆದರೆ ತನ್ನ 
ಬರಹಕ್ಕೆ ಪ್ರತಿಯಾಗಿ ಬರಹೆದ ಉತ್ತರವಾಗಲಿ, ಅದರ ಪ್ರಸ್ತಾಪವಾಗಲಿ 
ಅವಳಿಂದ ಎಂದೂ ಬರಲಿಲ್ಲ. ಮಾತಿಗಂತೂ ಅವಕಾಶವಿರಲಿಲ್ಲ. ಏಕೆಂದರೆ, 
ಇಬ್ಬರೂ ಎಂದೂ ಏಕಾಂತದಲ್ಲಿ ಸೇರಿದ್ದುದೇ ಇಲ್ಲ. ಅನಳೊಬ್ಬಳನ್ನೇ 
ಏಕಾಂತದಲ್ಲಿ ಸಂಧಿಸಿ, ಅವಳೊಂದಿಗೆ ಇನ್ನೇನಿಲ್ಲದಿದ್ದರೂ ಪುಸ್ತಕಗ 
ಳಿಂದಲೂ, ಚಲನಚಿತ್ರಗಳಿಂದಲೂ ಕಲಿತಿದ್ದ ಪ್ರಣಯದ ಮಾತುಗಳನ್ನೆಲ್ಲ 
ಆಡಿಬಿಡಬೇಕೆಂದು ಅವನು ಕಾತುರಗೊಂಡಿದ್ದನು. 

ರತ್ನ ತನ್ನ ಗೆಳತಿಯರೊಂದಿಗೆ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿ 
ದ್ವಳು; ರಾಜು ಬೈಸಿಕಲ್‌ ಮೇಲೆ ಕಾಲೇಜಿಗೆ ಹೋಗುತ್ತಿದ್ದ. ಕುಸುಮ 
ಶ್ಯಾಮಲೆಯರೊಂದಿಗೆ ನಿಹರಿಸಬಯಸಿದಾಗ ವಾಹನವನ್ನು ಮನೆಯಲ್ಲೇ 
ಬಿಟ್ಟು ಹೊರಡುತ್ತಿದ್ದ. 

ರತ್ನ ಕಾಲೇಜಿಗೆಂದು ಮನೆಯನ್ನು ಬಿಟ್ಟು ಹೊರಬಾಗ ಒಂದು ದಿನ 
ರಾಜುವೂ ಅವಳ ಜೊತೆಗೂಡಿದ್ದ. ಕೈಯ್ಯಲ್ಲಿ ಒಂದು "ನೋಟ್‌' ಪುಸ್ತಕ 
ಮಾತ್ರ ಇದ್ದಿತು. ಅವನ ಕೈ ಎಂದೂ ಪುಸ್ತಕಗಳ ಹೊರೆ ಹೊತ್ತು 
ಬಳಲಿದ್ದಿಲ್ಲ. ರತ್ನನೇನೋ ತನ್ನ ಇತರ ಜೊತೆಗಾತಿಯರಂತೆ ಕೈತುಂಬ 
ಪುಸ್ತಕಗಳನ್ನು ಹೇರಿಕೊಂಡು ಹೊರಟಿದ್ದಳು; "ಕತ್ತೆ ಅಗಸರ ಮೂಟ 
ಹೊರುವಹಾಗೆ ಯಾಕೇ ಇಷ್ಟು ಪುಸ್ತಕಗಳ ಕಂತೆ ಹೊತ್ತು ತರುತ್ತೀಯೇ? 
ನಮ್ಮ ಲೆಕ್ಕ ಕೈ ರರುಗಳೆಲ್ಲ ನೋಟ್ಸು ಬರಸುತ್ತಾರೆ, ಹೇಗಿದ್ದರೂ. ಕೈಯಲ್ಲಿ 
ಒಂದು ನೋಟ್‌ ಬುಕ್ಕು ಹಿಡಿದುತಂದರೆ ಸಾಕು” ಎಂದು ಕುಸುಮನೇನೋ 
ಇವಳಿಗೆ ಉಪದೇಶ ಮಾಡಿದ್ದಳು. ಈ ಒಂದು ಅಂಶದಲ್ಲಿ ಮಾತ ) ಅವಳು 


೯೮ ತಾಯ ಬಯಕೆ 


ಕುಸುಮನ ಶಿಷ್ಯೆಯಾಗಿರಲಿಲ್ಲ. ಪುಸ್ತಕಗಳನ್ನು ಹೊತ್ತು ಹೋಗುವ ತನ್ನ 
ಕಡೆಗೆ ಕಾಲೇಜು:ಮೆಟ್ಟಿಲು ಹತ್ತಲಾಗದ ಬಡಕನ್ಯೆಯರು ತಿರುಗಿನೋಡಿದರೆ 
ರತ್ನನಿಗೆ ಅದೇನೋ ಹಿಗ್ಗು, ಹೆಮ್ಮೆ ಬೀದಿಯವರ, ತನ್ನ ಅತ್ತೆ 
ಸುಂದರಮ್ಮ ನವರ ಮೆಚ್ಚುಗೆ ಪಡೆಯಲು ಅವಳು ತನ್ನ ಈ ಒಂದು ರೂಢಿ 
ಯನ್ನು ಅವಳು ಇನ್ನೂ ಬಿಟ್ಟಿರಲಿಲ್ಲ. 

ಜೊತೆಗೂಡಿ ನಡೆದೇ ಬಂದ ರಾಜುವನ್ನು ಕಂಡು ರತ್ನ ಪ್ರಶ್ನಿಸಿದಳು: 

«ಇವೊತ್ತು ಕಾಲೇಜಿಗೆ ಹೋಗುವುದಿಲ್ಲವೆ ರಾಜು?” 

“ಹೋಗುತ್ತೇನೆ” ಎಂದ ರಾಜು. 

“ಯಾಕೆ, ಬೈಸಿಕಲ್‌ ತರಲಿಲ್ಲ? ಸಂಜೆ ಏನಾದರೂ "ಪ್ರೋಗ್ರಾಂ' 
(ನಿಶೇಷ ಕಾರ್ಯಕ್ರಮ) ಉಂಟೋ'' ಎಂದು ರತ್ನ ಅವನ ಮುಖವನ್ನು 
ನೋಡಿ, ಮುಗುಳುನಗೆ ಬೀರಿದಳು. 

ಮುಗುಳುನಗೆಯ ಅರ್ಥವನ್ನು ರಾಜು ಗ್ರಹಿಸಿದ. ಆದಕ್ಕೆ ಅವಳು 
ನಿರೀಕ್ಷಿಸಿದ ಉತ್ತರ ಅವನ ಬಾಯಿಂದ ಹೊರಡಲಿಲ್ಲ 

“ರತ್ನ ನಿಪ್ಲಿಂದ ಒಂದು ಉಪಕಾರ ಆಗಬೇಕಲ್ಲ?” 

ರಾಜು ಎಂದೂ ಹೀಗೆ ತನ್ನನ್ನು ಪ್ರಶ್ನಿಸಿದವನಲ್ಲ. ತನ್ಪಿಂದ 
ಅವನಿಗೆ ಏನು ಉಪಕಾರವಾಗುವುದು ಇದ್ದೀತು? ಅವನಿಗೆ ಏನು ಹಣ 
ಕಾಸಿನ ಕೊರತೆಯೆ? ಅದಕ್ಕೆ ಕಾರಣವಿಲ್ಲ. ತಾಯಿ ಕೊಟ್ಟ ಸಷ್ಟೈನ್ನೂ 
ವೆಚ್ಚಮಾಡಿ, ಕೊರತೆಬಿದ್ದಾ ಗ ನಿಸ್ಸಂಕೋಚವಾಗಿ ಎಷ್ಟೋ ವೇಳೆ 
ಗೋಗರೆಯುತ್ತಿದ್ದ, ಕಾಡುತ್ತಿದ್ದ, ಬೇಡುತ್ತಿದ್ದ; ಬಾರದೆ ಬಕ 
ಬೆದರಿಸಿ ಕಸಿದುಕೊಳ್ಳುತ್ತಿದ್ದ. ಇದನ್ನೆಲ್ಲ ರತ್ನ ಕಂಡು ಬಲ್ಲಳು. ಆದರೆ 
ಇದಕ್ಕೂ ಒಂದು ಮಿತಿಯುಂಟಿಲ್ಲ. ಬಹುಶಃ ಸಿಗರೇಟಿಗೆ ತನ್ನಿಂದ ನಾಲ್ಕಾಣೆ 
ಯನ್ನೋ ಆರಾಣೆಯನ್ನೋ ಬಯಸುತ್ತಾನೆ ಎಂದುಕೊಂಡಳು ರತ್ನ. 

“ಏನಾದರೂ ಚಿಲ್ಲರೆ ಬೇಕಾಗಿದೆಯೇನು?? ಎಂದು ಕೇಳಿಯೂ 
ಬಿಟ್ಟಳು, ಧೈರ್ಯಮಾಡಿ. 

“ಇಲ್ಲ ಇಲ್ಲ, ನನ್ನ ಹತ್ತಿರ ಸಾಕಷ್ಟು ಇದೆ” ಎಂದು ರಾಜು ತನ್ನ 
ಷರಾಯಿ ಜೇಬಿಗೆ ಕೈಹಾಕಿ, ಹೆಣ ಬೇಕಲ್ಲವೆಂಬ ಬಗ್ಗೆ ಅದರ ಹ 
ತ್ಕಾರದ ಸಾಕ್ಷ ತನನ್ನು ಸೂಚಿಸಿದ. ಜೇಬಿನಿಂದ ಕೈಯನ್ನು ಹೊರ 


ತಾಯೆ ಬಯಕೆ ೯೯ 


ಕಿಗೆದಾಗ, ಅಭ್ಯಾಸಬಲದಿಂದ ಸಿಗರೇಟಿನ ಪೆಟ್ಟಿಗೆಯೂ ಬೆಂಕಿಕಡ್ಡಿಯ 
ನೆಟ್ಟಗೆಯೂ ಹೊರಕ್ಕೆ ಬಂದುವು. ರಾಜು ಸಿಗರೇಟೊಂದನ್ನು ಹೊತ್ತಿಸಿ 
ತು ಮನಸ್ಸ ನ್ನು ನಿರ್ಧಾರಕ್ಕೆ ತರಲು ಹೊಗೆಯ ಸೇವನೆಯ 
ಉತ್ತೇಜನವನ್ನು ಪಡೆದುಕೊಂಡ. 

«ಏನೂ ಅಂದಕೆ.......” ರಾಜು ಇನ್ನೂ ಸಂದೇಹಿಸುತ್ತಲೇ ಇದ್ದ. 

ಏನಿರಬಹುದೆಂದು ರತ್ನನಿಗೆ ಅರ್ಥವಾಗಲಿಲ್ಲ. ಮೌನವಾಗಿದ್ದೇ 
ಅವನ ಮುಂದಿನ ಮಾತನ್ನು ನಿರೀಕ್ರಿಸಿದಳು. 

ರಾಜು ತನ್ನ ನೆ ನೋಟ್‌ ಬುಕ್ಕಿನ ಹಾಳೆಗಳ ನಡುವೆಯಿಂದ ಒಂದು 
ಕವರನ್ನು ತೆಗೆದು, “ಇದನ್ನ...” ಎಂದು ಅದನ್ನು ರತ್ನನ ಮುಂದೊಡ್ಡಿದ. 

ಅದನ್ನು ಅವಳು ಮಚ «ಲೀವ್‌ ಜೋಟೋ (Leave 
710: ರಜದ ಕಾಗದ)....?” ಎಂದು ಕೇಳಿದಳು. 

"ಲ್ಲ. ನನಗೆ ಅಷ್ಟು ಗೊತ್ತಿಲ್ಲವೆ? ನಮ್ಮ ಕಾಲೇಜಿಗೆ ನಿನ್ನ ಕ್ಸೆಲಿ 
ಕಾಗದ ಕಂಸುತ್ತೆ ೇನೆಯೇ? ಇದನ್ನ....... » ಎಂದು ಮತ್ತೆ ತಡವರಿಸಿ, 

4, .ಹುಸುಮನಿಗೆ....” ಎಂದು NE ಅರ್ಥಪೂರ್ಣವಾಗಿಯೇ 

ನುಡಿದ. 

ಓಹೋ! "ಲವ್‌ ಕೋಟೋ' ! (ಪ್ರಣಯ ಪತ್ರ)” ಎಂದು 
ರಾಜುವಿನ ಮುಖವನ್ನು ನೋಡಿ, ತುಂಟಿನಗೆಯನ್ನು ತುಳುಕಿಸಿದಳು. 

«ಹಾಗೇನೂ ಇಲ್ಲ. ಏನೋ ಒಂದು ಗುಟ್ಟಿನ ವಿಚಾರ....” ಎಂದು 
ಗಂಭೀರ ಮುಖಮುದ್ರಯನ್ನು ನಟಿಸಿ, “ಅವಳಿಗೆ ಮರೆಯದೆ : ಕೊಟ್ಟು 
ಬಿಡುತ್ತೀಯಾ? ಶ್ಯಾಮಲಾಗೆ ಕಾಣುವ ಹಾಗೆ ಮಾತ್ರ ಕೊಡಬೇಡ? 
ಎಂದು ಕೇಳಿಕೊಂಡ. 

ಗೆಳತಿಯ ಸಂಬಂಧದ ಗುಟ್ಟು ಏನೆಂಬುದು ರತ್ನನಿಗೆ ಗೊತ್ತಾಗದೆ 
ಹೋಗಲಿಲ್ಲ. 

“ಆಗಲಿ” ಎಂದು ಒಪ್ಪಿಕೊಂಡಳು. “ನನಗೆ ಕೂಲಿ?” ಎಂದು 
ನಕ್ಕಳು. 

“Thanks (ನಂದನೆಗಳು)”” ಎಂದು ರಾಜು ಇನ್ನೊಂದು ಸಿಗರೇ 
ಟನ್ನು ಹೊತ್ತಿ ಸಿಕೊಂಡು, 'ಔಗಜೇಗನೆ ನಡೆದು ಹೋದ. 


ಇಂ೦ ತಾಯ ಬಯಕೆ 


ಪತ್ರದ ವಿಷಯ ಏನೆಂಬುದನ್ನು ರತ್ನ ಊಹಿಸಿದ್ದರೂ, ಅದನ್ನು 
ಓದಿನೋಡಬೇಕೆಂಬ ಚಪಲ ಅವಳನ್ನು ಕಾಡತೊಡಗಿತು. ಅದನ್ನು ತಡೆಯ 
ಲಾಗಲಿಲ್ಲ. ಕವರನ್ನು ಹರಿದು ಪತ್ರದ ಮೇಲೆ ಕಣ್ಣಾಡಿಸುತ್ತ ನಿಧಾನ 
ವಾಗಿ ಕುಸುಮನ ಮನೆಯ ಕಡೆ ಹೆಜ್ಜೆ ಯಿಡುತ್ತಿದಳು. ಅಷ್ಟು ಹೊತ್ತಿಗೆ 
ಇಜು ಬೀದಿಯ ಕೊನೆಯ ತಿರುವಿನಲ್ಲಿ ಕಣ್ಮರೆಯಾಗಿದ್ದ. 

ರತ್ನನ ನಿರೀಕ್ಷೆ ಪೊಳ್ಳಾಗಿರಲಿಲ್ಲ. ಆದರೂ ಕಾಗದದ ಮಾತು 
ಮಾತನ್ನೂ ಮನದಲ್ಲಿ ಮೆಲುಕುಹಾತಲು ಸಾಧ್ಯವಾಗಲಿಲ್ಲ. ಕುಸುಮನ 
ಮನೆ ಸಮಾಸಿಸುತ್ತಿತ್ತು. ಕವರನ್ನು ತನ್ನ ಒಂದು ಪುಸ್ತಕದ ಹಾಳೆಗಳ 
ನಡುವೆ ಸೆರೆಹಾಕಿ, ಕುಸುಮನನ್ನು ಕರೆಯಲು ಅವಳ ಮನೆಹೊಕ್ಕಳು. 

ಸಂಜೆ ರಾಜು ಎಂದಿಗಿಂತ ಮುಂಜೆಯೇ ಮನೆಗೆ ಹಿಂದಿರುಗಿ, ರತ್ನನ 
ಆಗಮನಕ್ಕಾಗಿ ತವಕದಿಂದ ಕಾದಿದ. ಅವಳು ಬಂದೊಡನೆಯೇ, ಬಾಗಿಲಲ್ಲೆ 
ಕೇಳಿದ : “ಕಾಗದ ಕೊಟ್ಟೆಯಾ?'' ಎಂದು ಅವಳು “ಕೊಟ್ಟಿ? ಎಂದು 
ತಿಳಿಸಿದಳು. “ಏನಾದರೂ ತಿಳಿಸಿದಳೇ?'' ಎಂದು ಅವನು ಕೇಳಿದ್ದಕ್ಕೆ, 
""ಇಲ್ಲ'' ಎಂದು ರತ್ನ ಉತ್ತರ ಕೊಟ್ಟಳು. 

«ಬಹುಶಃ ಉತ್ತರವನ್ನೇ ಬರೆದು ಕಳಿಸುತ್ತಾಳೆ” ಎಂದುಕೊಂಡು, 
ರಾಜು ಹಿಗ್ಗಿದ ಮನಸ್ಸಿನ ಹಕ್ಕಿಯನ್ನು ಸ್ವಚ್ಛಂದ ವಿಹಾರಕ್ಕೆ ಹಾರ 
ಬಿಟ್ಟು, ಆಕಾಶ ಮಾರ್ಗದಲ್ಲಿ ನಡೆದುಹೋಗುವಂತೆ ಭೂಮಿಯ ಮೇಲೆ 
ನಡೆದು ಹೋದ. ಹಗುರವಾದ ಮನಸ್ಸಿಗೆ ತಕ್ಕಂತೆ ನಡೆಯೂ ಹಗುರ 
ವಾಗಿತ್ತು. 

ರತ್ನ ಅಡಿಗೆಯ ಭಟ್ಟರು ಕೊಟ್ಟಿ ತಿಂಡಿ-ಕಾಫಿಯನ್ನು ಸೇವಿಸಿ 
ಯಾದ ಮೇಲೆ, “ತನ್ನ ಕೋಣೆಗೆ ಧಾವಿಸಿದಳು. ಬಾಗಿಲನ್ನು ಹಾಕಿ 
ಕೊಂಡು, ರಾಜು ಕುಸುಮನಿಗೆ ಬರೆದಿದ್ದ ಪತ್ರವನ್ನು ಓದಿಕೊಳ್ಳತೊಡ 
ಗಿದಳು. 

“ಫಿ ಯೆ ಕುಸುಮಾ, | 

“ಹುಸುಮದಲ್ಲಿ ಕುಳಿತು ಮಧುಪಾನ ಮಾಡಿ ನಲಿಯಲು ದುಂಬಿ 
ಹಾತೊರೆಯುತ್ತಿದೆ. ಆದರೆ ಕುಸುಮ ಅದೇಕೋ ತನ್ನ ದಳಗಳ ಬಾಗಿ 
ಲನ್ನು ತೆರೆಯದೆ ಮೌನದ ಬೀಗ ಹಾಕಿಕೊಕಿಡದೆ. ಈ ದುಂಬಿಯನ್ನು 


ತಾಯ ಬಯಕೆ ೧೦೧ 


ಕಂಡು ತಿರಸ್ಕಾರವೆ? ಬೇರೆಯ ದುಂಬಿಗೆ ಏನಾದರೂ ಆಶ್ರಯ ದೊರೆ 
ತಿದೆಯೆ ? 

“ಏನಾದರೂ ಇರಲಿ. ಅಂತೂ, ನಿನ್ನ ಮೌನ ಮಾತ ) ನನಗೆ 
ಅರ್ಥವಾಗುತ್ತಿಲ್ಲ. 

“ನೀನು ನನಗೆ ಸುಖದ ಸುಳಿವು ತೋರಿಸಿದ್ದೀಯೇ ಹೊರತು, 
ಅದನ್ನು ಸೂರೆಗೊಳ್ಳಿಲ್ಲ. ನಿನ್ನ ಹೈದಯ ಬಹಳ ಕ್ರೂರವಾದುದು. 
ನಿನ್ನೊಂದಿಗೆ ಏಕಾಂತದಲ್ಲಿ ಫೆ ಶ್ರಮದ ಸರ್ವಸುಖವನ್ನೂ ಪಡೆಯಬೇಕೆಂದು 
ನಾನು ಎಂದಿನಿಂದಲೂ ಬಯಸುತ್ತಿದ್ದೇನೆ. ನೀನು ನನಗೆ ಎಲ್ಲ ಬಗೆ 
ಯಲ್ಲೂ ಪ್ರೋತ್ಸಾಹ ಕೊಟ್ಟು ನನ್ನ ಅಂದಿನ ಪತ್ರಕ್ಕೆ ಉತ್ತರ ಕೊಡದೆ 
ಮೌನವಾಗಿರುವುದು ಸರಿಯಲ್ಲ. ನನ್ನಲ್ಲಿ ನಿನಗೆ ನಿಜವಾಗಿ ಪ್ರೇಮ 
ವಿಲ್ಲದಿದ್ದ ಕ್ಕೆ ಹಾಗೆಂದು ತಿಳಿಸಿಬಿಡು. ನಿನ್ನ ಪ್ರೇಮದ ನಟನೆಯನ್ನು 
ಸಾಕುಮಾಡು. 

«ಈ ಸಲವೂ ನಿನ್ಲಿಂದ ಖಂಡಿತವಾದ ಉತ್ತರ ಬಾರದಿದ್ದರೆ, 
ನಿಲುಕದ ಹಣ್ಣ ನ್ನು ಬಿಟ್ಟು ನಿಲುಕುವ ಹೆಣ್ಣಿ ಗಾದರೂ ಕೈಚಾಚುತ್ತಿ (ನೆ. 

«ಈ ಪತ್ರದ ನಿಷಯ ಏನಿರಬಹುದೆಂದು ನಿನ್ನ ಕೈಗೆ ಈ ಕಾಗದವನ್ನು 
ಕೊಡುವ ರತ್ನ ಊಹಿಸಿದ್ದಾಳು. ಅವಳನ್ನು ನಮ್ಮ ಅಂತರಂಗಕ್ಕೆ ತೆಗೆದು 
ಕೊಳ್ಳುವ ಉಪಾಯವನ್ನು ಆರೋಚಿಸುತ್ತಿದ್ದೇನೆ. ನೀನು ಸುಮುಖವಾದ 
ಉತ್ತರ ಕೊಟ್ಟರೆ, ನಮ್ಮ ಮುಂದಿನ ಪತ್ರಗಳಿಗೆ ಬೇರೆಯ ಏರ್ಪಾಡನ್ನು 
ಮಾಡಬಹುದು. 

“ಅಥವಾ ಪತ್ರಗಳ ಗೊಂದಲ ತಾನೆ ಏಕೆ? ನಾವಿಬ್ಬರೂ ಒಟ್ಟಿಗೆ 
ಗೋಪ್ಯವಾಗಿ ಸೇರುವ ಆಲೋಚನೆಯನ್ನು ಮಾಡಬಹುದು. 

“ಪ್ರೇಮಿಗಳಿಗೆ ಯಾವ ಸಾಹೆಸವೂ ಹೆಚ್ಚಲ್ಲ. ನಿಜವಾದ ಪ್ರೇಮ 
ಪೊಂದಿದ್ದರೆ, ಅವರಿಗೆ ಯಾವ ಕಟ್ಟೂ ಇಲ್ಲ. ಕಟ್ಟಿಕೆಯೂ ಇಲ್ಲ. 

«*ಶ್ರೀ'ಯವರ ಇಂಗ್ಲಿಷ್‌ ಗೀತಗಳ ಪುಸ್ತಕದಲ್ಲಿ My Love is 
like a red red rose ಎಂಬ ಕವನ ಓದಿದ್ದೀಯಲ್ಲವೇ 7] ಅದರ ವಿಚಾರ 
ಆವೊತ್ತೇ ನಾನು ನಿನಗೆ ಹೇಳಿದ್ದೆ. ಅವರು ಔಂೀ ಎಂದರೆ ತಾವರೆ ಎಂದು 
ಭಾಷಾಂತರಮಾಡಿದ್ದಾ ರೆ. ಅದು ತುಂಬ ಚೆನ್ನಾಗಿದೆ. ನೀನು ನನ್ನ 


೧೦೨ ತಾಯ ಬಯಕೆ 


ಕೆಂದಾವರೆ. ಅದಕ್ಕೇ ನಾನು ನಿನಗೆ ಕೆಂದಾವರೆ ಹೂವು ಕೊಟ್ಟದ್ದು. 

“ಕೆಂದಾವರೆಯ ಕೆಳೆತನವನ್ನು ದುಂಬಿ ಬಯಸುತ್ತಿದೆ. ಅದಕ್ಕೆ 
ಸ್ಮಳಕೊಡು. 

ನಿನ್ನ ಪ್ರೇಮಕ್ಕಾಗಿ ಕಾದಿರುವ, 
ರಾಜ,” 

ಕಾಗದವನ್ನು ಓದಿಕೊಂಡು ರತ್ಸ ನೀಳವಾಗಿ ಉಸಿರುಬಿಟ್ಟಿಳು- 
ಕಾಗದವನ್ನು ಕುಸುಮನಿಗೆ ತಲಪಿಸುವುದಾದರೆೆ ಅದನ್ನು ಬೇರೆಯ ಕವರಿ 
ನಲ್ಲಿ ಟ್ಟು ರಾಜುವಿನ ಅಕ್ಷರವನ್ನು ಹೋಲುವಂತೆ ಕವರಿನಮೇಲೆ ಅವನ 
ಹೆಸರು ಬರೆದು ಮಾರನೆಯ ದಿನ ತಲಪಿಸುವುದಾಗಿ ರತ್ನ ತನ್ನ ಮನಸ್ಸಿ 
ನಲ್ಲಿಯೇ ನಿರ್ಧರಿಸಿಕೊಂಡಳು. 

ಇದೇತಾನೆ ಪ್ರಾರಂಭವಾದ ರಾಜುವಿನ ಪ್ರಣಯ ನಾಟಕದಲ್ಲಿ ತನ್ನ 
ಪಾತ್ರನೇನೆಂಬುದನ್ನು ಅವಳು ಕಲ್ಪಿಸಿಕೊಳ್ಳೆ ತೊಡಗಿದಳು. 


೧೯ 


ಕುನುಮನ ಒಲನಿನೋಲೆಯನ್ನು ರಾಜು ಕಾತುರನಾಗಿ ನಿರೀಕ್ಷಿಸು 
ಕ್ರಿದ್ದ. 
ನಾಲ್ಕೈದು ದಿನಗಳಾದರೂ ಅವಳಿಂದ ಉತ್ತರ ಬರಲಿಲ್ಲ. ಒಂದೆ 
ರಡು ಸಲ ಕುಸುಮನನ್ನು ಕಂಡಿದ್ದಾಗ, ಅವಳ ಎಂದಿನ ನಡೆನುಡಿಯ 
ಬಗೆಯಲ್ಲಿ ಯಾವ ಮಾರ್ಪಾಟೂ ಅವನಿಗೆ ಕಾಣಲಿಲ್ಲ. ಅವನ ಪಾಲಿಗೆ 
ಅವು ಎಂದಿನ ಕಮನೀಯ ಕುಸುಮ, 
ಎರಡು ಮೂರು ದಿನ ಕಳೆದಮೇಲೆ ನಾಲ್ಕಾರು ಪಂಕ್ರಿಗಳ ನೆನಪಿನ 
ಕಾಗದವೊಂದನ್ನು ಅವಳಿಗೆ ಬರೆದು, ಅದನ್ನೂ ಅವಳಿಗೆ ಮುಟ್ಟಿಸಬೇಕೆಂದು 
ರತ್ನನನ್ನು ದೀನನಾಗಿ ಕೇಳಿಕೊಂಡ. ಅವಳು ಅವನ ದೂತಿಯಾಗಲು 
ಒಪ್ಪಿಕೊಂಡಳು. Ke 
“ನನ್ನ ಈಚಿನ ಎರಡು ಕಾಗದಗಳು ನಿನಗೆ ಸೇರಿದುವೇ?” ಎಂದು 


ತಾಯ ಬಯಕೆ ೧೦೩೪ 


ಕೇಳಿಬಿಡಬೇಕೆಂದು ಅವನ ಮನಸ್ಸು. ಕುಸುಮನನ್ನು ಸಂಧಿಸಿದಾಗಲೆಲ್ಲ 
ಶ್ಯಾಮಲೆಯೂ ಜೊತೆಗಿರುತ್ತಿದ್ದಳು. ಆ ಪ್ರಶ್ನೆ ಕೇಳಲು ಅವಕಾಶವೇ 
ಆಗಲಿಲ್ಲ. 

ಇನ್ನೂ ಎರಡು ಮೂರು ದಿನ ಕಳೆದಮೇಲೆ, ಅನಿರೀಕ್ಷಿತವಾಗಿ ರತ್ನ 
ನಿಂದ ಅವನ ಕೈಗೆ ಅವನು ನಿರೀಕ್ಷಿಸಿದ್ದ ಕಾಗದ ಬಂದಿತು. 

ರಾತ್ರಿ ಊಟವಾದಮೇಲೆ ರಾಜು ತನ್ನ ಕೋಣೆಗೆ ಹೋದಾಗ 
ಹಿಂದೆಯೇ ಹೋಗಿ ರತ್ನ ಆ ಕಾಗದವನ್ನು ಅವನ ಕೈಗಿತ್ತಳು. 

“ಇವೊತ್ತು ಕೊಟ್ಟಿಳೇ?'' ಎಂದು ಕೇಳಿದ ರಾಜು. 

“ಮೊನ್ನೆಯೇ ಕೊಟ್ಟಳು. ಮರೆತುಹೋಯಿತು, ನಿನಗೆ ಕೊಡುವುದು. 
ಇವೊತ್ತು ಬೆಳಗ್ಗೆ ಓದಲು ಪುಸ್ತಕ ತೆರೆದಾಗ ಜಾ ಪಕವಾಯಿತು. ನೀನು 
ಒಬ್ಬನೇ ಇದ್ದಾಗ ಕೊಡೋಣ ಅಂತ ಮಾಡಿಕೊಂಡೆ...” ಎಂದು ತಡೆದು 
ತಡೆದು ಹೇಳಿದಳು. 

ರಾಜು ತವಕದಿಂದ ಮೇಜಿನ ಮುಂದೆ ಕುಳಿತು ಕವರನ್ನು ಬಿಡಿಸಿ 
ಕುಸುಮನ ಕಾಗದ ಓದಿಕೊಳ್ಳತೊಡಗಿದ: 

“ಪ್ರಿಯ ರಾಜಗೋಪಾಲ್‌, 

“ನಿನ್ನ ಹಿಂದಿನ ಪತ್ರ ಮತ್ತು ಈ ಪತ್ರ-ಎರಡಕ್ಕೂ ಏನು ಉತ್ತರ 
ಬರೆಯಬೇಕಾಗಿದೆಯೋ ನಾನು ಕಾಣೆ. 

“ನಿನ್ನೊಂದಿಗೆ ನಾನು ಸಲಿಗೆಯಿಂದ ನಡೆದುಕೊಂಡಿರುವುದು ದಿಟ, 
ರತ್ನ ಅಂತೂ ಸರಿಯೇ ಸರಿ: ನಿನ್ನ ಸೋದರಮಾವನ ಮಗಳಂತೆ. ಅವ 
ಳೊಂದಿಗೆ ನೀನು ಯಾವ ಬಗೆಯ ಸಲಿಗೆ ವಹಿಸಿದರೂ ಬಾಧಕವಿಲ್ಲ. ನೀನೂ 
ಅವಳೂ ಇಸ್ಟಸಟ್ಚಿರೆ ಗಂಡ ಹೆಂಡಿರಾಗಬಹುದು. ನಾವಿಬ್ಬರೂ ನಿನ್ನಲ್ಲಿ 
ಇಗ್ಬಿರುವ :ಸಲಿಗೆಯನ್ನೇೇ ಶ್ಯಾಮಲೆಯೂ ನಿನ್ನಲ್ಲಿ ತೋರುತ್ತಿದ್ದಾ ಭೆ 
ಅವರಿಬ್ಬರ ಸಲಿಗೆಗಿಂತ ನನ್ನ ಸಲಿಗೆ ಹೆಚ್ಚಿನದೂ ಅಲ್ಲ, ಬೇರೆಯ ರೀತಿ 
ಯದೂ ಅಲ್ಲ. ನೀನು ಅದನ್ನು ತಪ್ಪಾಗಿ ಅರ್ಥಮಾಓಿಕೊಂಡಿರಬಹುದು, 
ಅಷ್ಟೆ. 

“ನನ್ನ್ನ ನಿನ್ನ ವಯಸ್ಸಿನ ತರುಣ ತರುಣಿಯರಲ್ಲಿ ಈ ರೀತಿಯ ಸಲಿಗೆ 
ಬೆಳೆಯುವುದು ಸಹಜ. ಅದು ಸಾರ್ಥಕವಾಗಬೇಕಾದರೆ ಅದು ಮದುವೆ 


೧೦೪ ತಾಯ ಬಯಕೆ 


ಯಲ್ಲಿ ಕೊನೆಗೊಳ್ಳಬೇಕು. ಮದುವೆಯಾಗುವ ಅವಕಾಶ ಇದ್ದು ಅಂತಹ 
ಒಂದು ಒಳ್ಳೆಯ ಗುರಿ ಇದ್ದರೆ, ಸಲಿಗೆ ತಪು ದಾರಿಯಲ್ಲಿ ನಡೆದರೂ ಚಿಂತೆ 
ಯಿಲ್ಲ. ಮದುವೆಯ ಮುದ್ರೆ ಒತ್ತಿ ಎಲ್ಲವನ್ನೂ ಮುಚ್ಚಿ ಬಿಡಬಹುದು. 

“ನಾನೂ ನೀನೂ ಮದುವೆಯಾಗುವ ಅವಕಾಶ ಇಲ್ಲದಿರುವುದರಿಂದ 
ಮದುವೆಯ ಆಸೆ ಇಟ್ಟುಕೊಳ್ಳುವುದೂ ಸಾಧ್ಯವಿಲ್ಲ. ಒಂದು ವೇಳೆ 
ನಾವಿಬ್ಬ ರೂ ಆಸೆಪಟ್ಟ ರೂ, ಅದು ನಡೆಯದ ಮಾತು. ನಾವು ಬೇರೆ 
ಬೇಕೆಯ ಜಾತಿ 1 ಸೇರಿದವರು. ನಮ್ಮ ಹಿರಿಯರು ನಮ್ಮ 
ಇಷ್ಟವನ್ನು ನಡಸಿಕೊಡುತ್ತಾರೆ ಎಂಬ ಖಾತಂಯೇನಿ್ಲ. ಅವರ ಇಷ್ಟಕ್ಕೆ 
ವಿರುದ್ಧವಾಗಿ ನಾವು ಮದುನೆಯಾಗಬೇಕಾದರಿ ' ಸಿನಿಮಾಗಳಲ್ಲಿ ನಾವು 
ನೋಡುತ್ತಿರುವ ಹಾಗೆ, ಮದೆರಾಸಿಗೋ ಬೊಂಬಾಯಿಗೋ ಓಡಿ ಹೋಗ 
ಬೇಕು; ಅಪಾಯಗಳನ್ನು ಎದುರಿಸಬೇಕು; ಕೊನೆಗೆ, ಎದುರಿಸಲಾಗದೆ 
ಅವಕ್ಕೆ ಬಲಿಯಾಗಬೇಕು. ಸುಖವಾಗಿ ಜೀವನ ನಡಸಬೇಕೆಂದಿರುನ ನಾನು 
ಇದಕ್ಕೆಲ್ಲಾ ಸಿದ್ಧವಾಗಿಲ್ಲ 

“ನನ್ನ ನಿನ್ನ ಮದುವೆಯ ಮಾತು ಬಿಸಿಲುಗುದುರೆಯ ಬೆನ್ನು 
ಹೆತ್ತಿದಹಾಗೆ. ಆದ್ದರಿಂದ, ನೀನು ನನ್ನಲ್ಲಿ ಕೈಗೂಡದ ಅನಾವಶ್ಯಕವಾದ 
ಸಲ್ಲದ ರೀತಿಯ ಪ್ರೀತಿಯ ಭಾವನೆಯನ್ನು ಇಟ್ಟುಕೊಳ್ಳಬೇಡ. 

“ನನ್ನ ನಿನ್ನ ಪ್ರೇಮ, ಗೆಳೆಯ ಗೆಳತಿಯರ ಪರಿಶುದ್ಧ ಪ್ರೇಮ 
ವಾಗಿರಲಿ. ಇದು ನನ್ನ ನಿಜವಾದ ಹೊರೈಕೆ. ಇಲ್ಲದ ಸಲ್ಲದ ಆಶೆಯ 
ಬಳ್ಳಿಯನ್ನು ಬೆಳಸಿ ಕೊಂಡು ಅದರಿಂದ ನನ್ನ ನ್ನೂ ಕಿ ಸೆ ಹಾಕಲು ಪ್ರಯತ್ನಿ 
ಸಬೇಡ; ನನ್ನ ನಿನ್ನ ಇಬ್ಬ ರ ಭವಿಷ್ಯ ನನ್ನೂ ಕ ಜಟ 

“ವೀನರಿಯದ ಇನ್ನೂ ಹ ಸಂಗತಿಯನ್ನು ನಿನಗೆ ತಿಳಿಸಲ 
ಇದು ಸರಿಯಾದ ಅವಕಾಶವೆಂದು ನಾನು ತಿಳಿದಿದ್ದೇನೆ. ನೀನು ನ್ನ 
ತೋರುತ್ತಿರುವ ಅಲ್ಪ ಸ್ವಲ್ಪ ಪಕ್ಷಸಾತ ನಿಮ್ಮ ರತ್ನ ಕೆ ಚುರುಕು ಕಣ್ಣಿ ಗೆ 
ಬೀಳದೆಹೋಗಿಲ್ಲ. ಇಟ್ಟ ಅವಳಲ್ಲಿ ನನ್ನ ಮೇಲೆ ಅಪಾರ ಅಸೂಯೆಯನ್ನು 
ಹೆಯ್ಬಿಸಿದೆ. ಇದರಲ್ಲೇನೂ ತಪ್ಪಿಲ್ಲ; ಇದು ತೀರ ಸಹೆಜ. ಅವಳು ನನ್ನ ಲ್ಲಿ 
ಸ್ನೇಜನನ್ನು ಮಿಸುತ್ತಿದಾ ಫಯ ಹೊರತು, ನ್ಯಾಯವಾಗಿ ತನಗೆ 
ದೊರೆಯಬೇಕಾದ ಪೆ ಕ್ರೀಮಫಲವನ್ನು ನಾನು ಕಸಿದುಕೊಂಡಿದೆ ಸೇನೆ ಎಂದು 


ತಾಯ ಬಯಕೆ ೧೦೫ 


ಅವಳಿಗೆ ನನ್ನ ಮೇಲೆ ಇನ್ನಿಲ್ಲದ ಕೋಪ. ಇದನ್ನು ನೀನು ಅರಿಯೆ; 
ನಾನು ಚೆನ್ನಾಗಿ ಬಲ್ಲೆ ಕ್ಯ 

“ನನ್ನ ಮೇಲೆ ಅವಳಿಗೆ ಅಸೂಯೆ, ಕೋಪ! ಇದರ ಅರ್ಥವೇನು 
ಬಲ್ಲೆಯಾ? ನಿನ್ನ ಮೇಲೆ ಅವಳಿಗೆ ಅತಿಶಯವಾದ ಪ್ರೇಮ. ಬೇರೆಯ 
ರೀತಿಯಿಂದಲೂ ಇದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. 

“ಅವಳನ್ನು ನಿಮ್ಮ ಅಣ್ಣನಿಗೋ ನಿನಗೋ ಕೊಟ್ಟು ಮದುನೆಮಾಡು 
ವುದು ಖಂಡಿತ. ವಯಸ್ಸಿನಲ್ಲಿ ನಿನಗೂ ಅವಳಿಗೂ ಹೆಚ್ಚು ವ್ಯತ್ಯಾಸವಿಲ್ಲ 
ವಂತೆ. ಆದ್ದರಿಂದ ಅವಳನ್ನು ನಿಮ್ಮ ಅಣ್ಣನಿಗೆ ಮದುವೆ ಮಾಡುವ 
ಸಂಭವವೇ ಹೆಚ್ಚು. ಆದರೆ, ಅವಳಿಗೆ ನಿಮ್ಮ ಅಣ್ಣ ನನ್ನು ಮದುವೆಯಾಗಲು 
ಖಂಡಿತ ಇಷ್ಟವಿಲ್ಲ. ಆದರೆ, ಹಾಗೆಂದು ತನ್ನನ್ನು ಸಾಕಿ ಸಲಹಿದ 
ಅತ್ತಿಗೆ ಹೇಳಿಕೊಳ್ಳಲು ಅವಳಿಗೆ ಮನಸ್ಸು ಬಾರದು. ನೀನೇ ಅವಳನ್ನು 
ಮದುವೆಯಾಗುವುದಾಗಿ ನಿಮ್ಮ ತಾಯಿಗೆ ತಿಳಿಸಿದರೆ, ಅವರೂ ಒಪ್ಪುತ್ತಾರೆ. 
ನಿಮ್ಮಿಬ್ಬರ ಪರಸ್ಪರ ವ್ರೇಮವನ್ನು ಅವರು ಅಂತರೆ, ಅವರು ನಿಮ್ಮಿಬ್ಬರ 
ಮದುವೆ ಮಾಡುವುದು ಖಂಡಿತ. 

“ಆದ್ದರಿಂದ, ಈಗ ನೀನು ನನ್ನ ಕಡೆಗೆ ಹರಿಯಬಿಟ್ಟಿರುವ ವ್ರೇಮ 
ವನ್ನು ರತ್ನನ ಕಡೆಗೆ ತಿರುಗಿಸುವುದು ನಿನ್ನ ಕರ್ತವ್ಯ, ನಿನ್ನ ಧರ್ಮ. ನಿನ್ನ 
ಪ್ರೇಮ ಅವಳಲ್ಲಿ ವ್ಯರ್ಥವಾಗುವುದಿಲ್ಲ. 

«ಅವಳು ರೂಪವತಿಯಬ್ಲದಿದ್ದರೆ ನಾನು ನಿನಗೆ ಇಷ್ಟೆಲ್ಲ ಹೇಳುವ 
ಸಾಹೆಸಮಾಡುತ್ತಿರಲಿಲ್ಲ. ನನ್ನ ಮೇಲಿನ ಮೋಹ ನಿನ್ನ ಕಣ್ಣನ್ನು ಮಂಜು 
ಮಾಡಿದೆ. ಈ ಕುರುಡು ಮೋಹವನ್ನು ನೀನು ತ್ಯಜಿಸಿದರೆ, ಅವಳು ನಿನಗೆ 
ನನಗಿಂತ ಜೆಲುನೆಯಾಗಿ ಕಾಣುತ್ತಾಳೆ. ಇದರಲ್ಲಿ ಸಂದೇಹವಿಲ್ಲ. 

“ಮನೆಯಲ್ಲಿ ರತ್ನವನನ್ನಿಟ್ಟುಕೊಂಡು, ಬೀದಿಯಲ್ಲಿ ಕಂಡ ಬೆಣಚು 
ಕಲ್ಲಿನ ಚೂರಿಗೆ ನೀನೇಕೆ ಬಾಯಿಬಿಡುತ್ತಿರುನೆ? ನಿನ್ನ ಮರುಳುತನನನ್ನು 
ಕಂಡು ನನಗೆ ಅಶ್ಚರ್ಯವಾಗಿದೆ. 

"ಯಾವುದಕ್ಕೂ ಕಾಲ ಮಾರಿಲ್ಲ. ಕಾಲ ಮಾರುವುದಕ್ಕೆ ಮುಂಜೆ, 
ಕೈಗೆ ಸಿಕ್ಕುವಂತಿರುವುದನ್ನು ಕಳೆದುಕೊಳ್ಳಬೇಡ. ಕೈಗೆ ಸಿಕ್ಕದ್ದಕ್ಕಾಗಿ 
ಈ ರೀತಿ ತೊಳಲಬೇಡ. 


೧೦೬ ತಾಯ ಬಯಕೆ 


“ಕಾಗದವನ್ನು ಓದಿಕೊಂಡಾದ ಮೇಲೆ, ಇದನ್ನು ನಾಶಮಾಡಿ 

ಬಿಡು, 
ನಿನ್ನ ನಚ್ಚಿನ ಗೆಳತಿ, 
ಕುಸುಮ.” 

ತಕ್ಕಮಟ್ಟಿಗೆ ದೀರ್ಥವಾಗಿಯೇ ಇದ್ದ ಪತ್ರವನ್ನು ಓದಿಕೊಂಡ್ಕು 
ರಾಜು ನಿರಾಶೆಯ ನಿಟ್ಟು ಸಿರನ್ನು ಬಿಟ್ಟನು. ಅವನು ಕುಸುಮನಿಂದ ನಿರೀಕ್ಷಿ 
ಸಿದ್ದ ಒಲವಿಗೆ ಪ್ರತಿಯಾಗಿ ಉಪದೇಶ ಡೊರಕಿತ್ತು'! ಅದು ಸಮಂಜಸ 
ವಾ ಟೂ ಅವನಿಗೆ ಕಂಡಿತು. ಆದಕ್ಕೆ ಅದರಂತೆ ಹ ಮಾತ್ರ 
ಅವನಿಗೆ ವಿಚಿತ ವೆನಿಸಿತು.? "ಓಂದು ದಿಕ್ಕಿ ದ ಯುತ್ತಿದ್ದ ಪ್ರೇಮವನ್ನು 
ಇನ್ನೊಂದು ದಕ್ಕಿ ಗೆ ತಿರುಗಿಸುವುದ ದರೂ | ಸಾಧ್ಯ? 

ಅದು ಪೆ ಗ ಬರಿಯ ಆಕರ್ಷಣೆಯೋ ಯಾವುದೂ ಅವನಿಗೆ 
ಗೊತ್ತಿರಲಿಲ್ಲ. ಹೆಣ್ಣಿನ ಸೆಳೆತಕ್ಕೆ ಅನನ ತಾರುಣ ಡ್ಯ ಸಿಲುಕಿತು, ಅದನ್ನು 
ತಡೆಗಟ್ಟ ಸಿಬೇತೆಂದು ಅನುಸರ ನಿರಾಶೆಯ ಭಾವದಲ್ಲಿಯೇ ಅವನು 
ಹ ಜೇಬಿಗೆ ಕೈಹಾ ಇಕಿ ಒಂದು ಸಿಗರೇಟನ್ನು ಪೆಟ್ಟಿಯಿಂದ ಹೊರ 
ತೆಗೆದ. ಇನ್ನೇನು ಹೊತ್ತಿ ಸಜೇಕೆನ್ನು ವಲ್ಲಿ, ಡುತ ತಾವಿರುವುದು 
ತನ್ನ ಮನೆ 11 ಎಂದೂ ಅವನು ನುನೆಯಲ್ಲಿ 7 ಸಿಗರೇಟು ಸೇದಿದ್ದು ದಿಲ್ಲ. 
ಇಂದೂ ಆ ಧೈಕ್ಯವಾ ಇಗಲಿಲ್ಲ. ಇನ್ನೆ ನು ಆರುಪುದರಲ್ಲಿದ್ದ ಚಿಚ 
ಕಯ ಉರಿಯ ಕುಜ ಗೆ, ಮೇಜಿನ ಮೇಲೆ ಬಿದ್ದಿ ದ್ದ ಮ 
ತುದಿಯನ್ನು ಸೋಕಿಸಿದ. ಅದು ಜ ನೆ ನೆ ಹೊತ್ತಿ ಕೊಂಡು ಉರಿಯಶೊಡ 
ಗಿತು.. ಅದು ಸಂಪೂರ್ಣವಾಗಿ ಕರಿಕಾಗುವವರೆಗೂ ಕೈಯಲ್ಲೆ ಹಿಡಿದು 
ಕೊಂಡಿದ್ದ ಿ 

ಶುಸುಮನ ಮೇಲಿನ ವ್ರೇಮಕುಸುಮವೂ ತನ್ನ ಕೋಪಾಗ್ದಿ ಯಲ್ಲಿ 
ಕರಿಕಾದಂತೆ ಅವನಿಗೆ ಭಾಸವಾಯಿತು: 

ಕಾಗದದ ಕರಿಕನ್ನು ಪುಡಿಪುಡಿಮಾಡಿ ಅದನ್ನು ಕಟಿಕಿಯಿಂದ 
ಹೊರಕ್ಕೆ ಉಃಫೆಂದು ಉರುಬಿದ. 

ಕುಸುಮನ ಮೇಲಿನ ಪ್ರೇಮವನ್ನೂ ಇಳಿಗೆ ತೂರಿದಂತೆ ಅವನಿಗೆ 
ಭಾಸವಾಯಿತು. 


ಲಕ 
೧೧ 
ಮಿ 
ಡು 


ತಾಯೆ ಬಯಕೆ ೧೦೭ 


ಶಕ್ತಿಯುಡುಗಿದವನಂತೆ ಅವನು: ಕುರ್ಚಿಯಲ್ಲಿ ಕುಸಿದು ಕುಳಿತ. 
ಇದುವರೆಗೂ ತನ್ನ ರೃದೆಯದಲ್ಲಿ ಪೆ )ತಿಹ್ಕಿ ತಳಾಗಿದ್ದೆ ಕ್ಲುನುಮನನ್ನು 
ಒಳಗೆ ನಿರೀಕ್ಷಿಸಿ ನೋಡುವ ರೀತಿಯಲ್ಲಿ ಕಣ್ಣು ಮುಚ್ಚಿ ಕೊಂಡ; ಮುಚ್ಚಿದ 
ಕಣ್ಣು ಗಳನ್ನೆ ಮತ್ತೆ ಕೈಗಳಿಂದ ಮುಚಿ ಕ್ಲಿ ಕೊಂಡ. 

ಕಣ್ಣು ಮುಚ್ಚಿನ ಕತ್ತಲೆಯಲ್ಲಿ ಅವನ ಹೃದಯವೂ ಕತ್ತಲೆ ಕವಿ 
ದಿದ್ದಂತೆ ಅವನಿಗೆ ತೋರಿತು. 


ನಿರಾಶೆಯ ಮೌನದ ಅಂಧಕಾರದಲ್ಲಿ ಎರಡು ಮೂರು ನಿಮಿಷಗಳು 
ಕಳೆದುವು. 

ಮೆಲ್ಲನೆ ಕೋಣೆಯಬಾಗಿಲನ್ನು ಹಾಕಿದಂತೆ ಅವರಿಗೆ ಸದ್ದು ಕೇಳಿ 
ಸಿತು. ಪರಿಮಳವೊಂದು ಹತ್ತಿ ರಕ್ಕೆ ಸುಳಿದು ಬಳಸಿದಂತೆ ಅನುಭವ 

ಯಿತು. ಕುಸುಮನ ಕಾಗದದ ಕವರನ್ನು ಕೈಗೆ ತೆಗೆದುಕೊಂಡಿದ್ದಾಗ 
ನಾಸಿಕದ ಬಳಿ ಸುಳಿದ ನರುಗಂಫೇ ಇದೆಂದು ನೆನಪಾಯಿತು. 

ಮನಸ್ಸಿನ ಪಟದಮೇಲೆ ಕುಸುಮನ ಚಿತ 5) ಮೂಡಿ ನಿಂತು, ಇನ್ನು 
ನನ್ನ ಬಳಿಗೆ ಬರಬೇಡ ಎಂದು ಸೂಚಿಸಿ, ಯಾರ ಕಡೆಗೋ ಕ್ರೈ ತೋರಿಸು 
ಕ್ರಿರುವಂತೆ ಕಂಡಿತು. ಆಗ... 

“ರಾಜೂೂ....”ಎಂದು ಮೃದು ಮಧುರವಾದ ದನಿಯೊಂದು 
ಹಿಂದಿನಿಂದ ಬಂದು ಅವನನ್ನು ಎಚ್ಚರಿಸಿತು. ಆದರೂ ಅವನು ಕಣ್ಣು 
ಮುಚ್ಚಿಯೇ ಇದ್ದ. 

«ರಾಜೂ... ಅದೇ ಮೆಲುದನಿ. ಮರುಕದಿಂದ ಸಂತೈಸುವ 
ರೀತಿಯ ದನಿ. 

“ಕುಸುಮನಿಗೆ ನಿನ್ನ ಮೇಲೆ ಕೋಪ ಅಂತ ಕಾಣುತ್ತೆ, ಅಲ್ಲವೆ?” 
ಅದೇ ದನಿಯಿಂದ ಪ್ರಶ್ನೆ ಬಂದಿತು. 

ರಾಜು ಮೌನವಾಗಿದ್ದ. 

«ರಾಜೂ........ ” ದನಿಯಲ್ಲಿ ಈಗ ಮರುಕವಿರಲಿಲ್ಲ; ಬೇಡಿಕೆಯ 
ಬಗೆಯಿತ್ತು, ಮುದ್ದುಗರೆಯುವ ಮಗುವಿನ ಮುಗ್ಧ ತಂತ್ರನಿತ್ತು. 

ಕುಸುಮನ ಚಿತ್ರ ಅಳಿಸಿಹೋಗಿ, ಅದರ ಸ್ಥಾನದಲ್ಲಿ ರತ್ನನ ಚಿತ್ರ 


೧೦೮ ತಾಯ ಬಯಕೆ 


ನೆಲಸಿದ್ದಂತೆ ಅವನಿಗೆ ತೋರಿತು. 

“ರಾಜೂ....ರಾಜೂ....” ಚಿಗುರಿನಂಥ ಕೈಬೆರಳು ತನ್ನ ಕ್ರಾಪಿನ 
ಕುರುಳ ನಡುನೆ ಆಡಿದಂತೆ ಅವನಿಗೆ ಅರಿವಾಯಿತು; ಅವೇ ಬೆರಳುಗಳ 
ಬೆಚ್ಚನೆಯ ಸೋಂಕು ಕೆನ್ನೆಯ ಮೇಲೆ ಹರಿದಾಡಿದಂತೆ ಅನುಭವ 
ವಾಯಿತು. 

“ರತ್ನಾ...” ಎಂದು ಕೆನ್ನೆಯ ಮೇಲೆ ಆಡಿ, ಹೆಗಲ ಮೇಲೆ 
ಸ್ಟ ಮೃದುವಾದ ಕೈಯನ್ನು ರಾಜು ತನ್ನ ಕೈಯಿಂದ ಹಿಡಿದು 

ೊಂಡೆ. 


ರಾಜು ಕಣ್ಣುಬಿಟ್ಟು ಹಿಂತಿರುಗಿ ನೋಡಿದ. ರತ್ನ ಇರಲಿಲ್ಲ. 
ಕೋಣೆಯ ಬಾಗಿಲು ಮುಚ್ಚಿತ್ತು. 

ರತ್ನ ಬಾಗಿಲನ್ನು ಎಳೆದುಕೊಂಡು ಹೋಗಿದ್ದಾ ಳೆ ಎಂದುಕೊಂಡ 
ರಾಜು. 


ರತ್ನನ ಉಪಾಯ ಫಲಕಾರಿಯಾಗಿ ಪರಿಣಮಿಸಿತ್ತು. 


೨೦ 

ಕುಸುಮನ ಕಾಗದದಲ್ಲಿ ವೃಕ್ತವಾಗಿದ್ದ ಭಾವನೆಗಳಿಗೆ ಅವಳ ನಡೆ 
ನುಡಿವಕನ್ನ ಡಿಯಾಗಿರಲಿಲ್ಲ. ಎಂದಿನಂತೆಯೇ ಮೋಹಕ ರೂಪ; ಒಲಿಸಿ 
ಕೊಳ್ಳುವ ಕಣ್ಣ ನೋಟ, ತುಟಿಯ ಕುಡಿನಗೆ; ಸಲಿಗೆಯ ಮಾತುಕಕೆ. 
ಉಪದೇಶ ಮಾಡಬಲ್ಲ ಸ್ವಾಭಿಮಾನದ ಗಂಭೀರ ಕನ್ಯೆಯೆ ಇವಳು ಎಂದು 
ರಾಜುವಿನ ಮನಸ್ಸಿಗೆ ಸಂದೇಹವಾಯಿತು. ಅವಳ ಕಾಗದದ ನೆನಪು 
ಮುಳ್ಳಿನಂತೆ ಇರಿಯತೊಡಗಿದಾಗ, ದೂರದಿಂದ ಮನಸ್ಸ ನ್ನು ಸೆಳೆದು 
ಕೊಯ್ಯಲು ಹೋದಾಗ ಮುಳ್ಳಿನಿಂದ ಚುಚ್ಚುವ ಚೆಲುಗುಲಾಬಿಯಂತೆ 
ಕಾಣತೊಡಗಿದಳು ಕುಸುಮ. ಅವಳು ಅವನ ಭಾಗಕ್ಕೆ ಅರ್ಥವಾಗದ 
ಒಗಟಾಗಿ ಪರಿಣಮಿಸಿದಳು. 


ತಾಯ ಬಯಕೆ ೧೦೯ 


ರತ್ನನಿಗೇನೋ ತನ್ನ ರಹಸ್ಯ ಬಯಲಾಗಿದೆಯೆಂದು ರಾಜುವಿನ 
ಭಾವನೆ. ಒಳಗೊಳಗೆ ಅನುಭವಿಸುತ್ತಿದ್ದ ತಿರಸ್ಕಾರದ ನೋವನ್ನು 
ರಾಜು ಹೊರಕ್ಕೆ ತೋರಗೊಡಲು ಇಷ್ಟಪಡಲಿಲ್ಲ. ಎಂದಿನಂತೆ ಅವನು 
ತನ್ನ ಮೂವರು ಗೆಳತಿಯರೊಂದಿಗೆ ಹೊರಕ್ಕೆ ಹೊರಟಾಗ ಮೊದಲಿನ 
ಸ್ನೇಹದ ಬಗೆಯನ್ನೇ ಬಳಸಿಕೊಂಡು ಬಂದ. ಆದರೂ, ಅವನು ಎಷ್ಟೇ 
ಇಷ್ಟಪಡದಿದ್ದರೂ, ಅನನು ಮೊದಲು ಕುಸುಮನ ಬಗೆಗೆ ತೋರುತ್ತಿದ್ದ 
ಪಕ್ಷಪಾತ ಈಗ ಕ್ರಮಕ್ರಮೇಣ ಕುಗ್ಗು ತ್ತ ಬರುತ್ತಿತ್ತು. ಇತರರಿಗೆ ಮೊತ್ತ 
ದಲ್ಲಿ ಇದು ಗೊತ್ತಾಗದಿದ್ದರೂ, ಒಂದೊಂದು ವಿವರದಲ್ಲಿಯೂ ಕುಸುಮನ 
ತುಸತುಸ ಒಲಿದಿದ್ದ ಶೃದಯಕ್ಕೆ ಅರಿವುಗೊಳ್ಳದೆ ಇರಲಿಲ್ಲ. 

ತಿರುಗಾಡಲು ಹೊರಟರೆ ತನ್ನ ಪಕ್ಕಕ್ಕೇ ಸರಿದು ಬರುತ್ತಿದ್ದ ರಾಜು 
ಈಗ ಶ್ಯಾಮಲೆ ಇಲ್ಲ ರತ್ನ ಇವರ ಪಕ್ಕವನ್ನೇ ಹಿಡಿಯುತ್ತಿದ್ದೆ. 

ಮೊದಲಿನಂತಲ್ಲದೆ, ಈಗ ಚಲನಚಿತ್ರಕ್ಕೆ ಅನನ ಆಹ್ವಾನಗಳು 
ಕಡಮೆಯಾಗಿದ್ದುವು. ರತ್ನ ಕರೆಯುವುದೇ ಹೆಚ್ಚು; ಜೊತೆಗೆ ಮಾತ್ರ 
ರಾಜು. ಚಲನಚಿತ್ರಮಂದಿರದೊಳಗೂ ಅವನ ಸಾನೂಪ್ಯದ ಸವಿ ದುರ್ಲಭ 
ವಾಗುತ್ತಾ ಬಂದಿತು. ಬಳಿಯಲ್ಲಿ ಇದ್ದರೂ ಅದೇಕೋ ಮೊದಲಿನ ಸುಖೋ 
ಷ್ಲವಾದ ಸಂಸ್ಪರ್ಶದ ಸೌಭಾಗ್ಯವನ್ನು ತನಗೆ ನೀಡುವುದನ್ನು ನಿಲ್ಲಿಸಿ 
ಬಿಟ್ಟಿದ್ದ. ಮಂಜುಗಡ್ಡೆಯ ಬಂಡೆಯ ಪಕ್ಕದಲ್ಲಿ ಕುಳಿತಂತೆ ಅವಳಿಗನಿಸು 
ತಿತ್ತು. ಇದೇಕೆ ರಾಜು ಹೀಗೆ ತನ್ನಿಂದ ದೂರವಾಗುತ್ತಿ ದಾನೆ? 

ಅವನು ಬಯಸುತ್ತಿರಬಹುವಾದ ಅತಿ ಸಲಿಗೆಗೇನೋ ತಾನು 
ಪ್ರೋತ್ಸಾ ಹ ಕೊಟ್ಟಿಲ್ಲ. ಅವನನ್ನು ತಾನು ಮದುವೆಯಾಗುವುದು 
ಬಹುಶಃ ಸಾಧ್ಯವಾಗದು. ರಾಜುವಿನ ಕಾಗದದ ನೆನಪಾಯಿತು ಕುಸುಮ 
ನಿಗೆ. ಅವನು ಕೋರುವ ಬಗೆಯ ಫೆ ೇಮವನ್ನು ಅವನಿಗೆ ತೋರಬೇಕಾ 
ದರೆ, ಅವನನ್ನು ಮದುವೆಯಾಗಲು ತಾನು ಸಿದ್ಧವಾಗಿರಬೇಕು ; ತನ್ನನ್ನು 
ಮದುವೆಯಾಗಲು ಅವನು ಸಿದ್ಧನಾಗಿರಬೇಕು. 

ಇದು ಸಾಧ್ಯವಿಲ್ಲ ಲ ತನ್ನ ತಾಯಿ ತನ್ನ ದೂರದ ಸಂಬಂಧಿಕರ 
ಮಗನನ್ನು ತನಗೆ ಸಂಕಲ್ಪಿಸಿದ್ದಾ ರೆ. ಅವರು ಬೊಂಬಾಯಿಯಲ್ಲಿದ್ದಾಕೆ. 


ತಾಯಿಯ ಮಾತಿನಂತೆ ವರ ಸುಂದರ, ವಿದ್ಯಾವಂತ; ಅಲ್ಲ ದೈ, ಮದುವೆ 


೧೧೦ ತಾಯ ಬಯಕೆ 


ಯಾದರೆ ತಾನು ಬೊಂಬಾಯಿಯಲ್ಲಿ ನೆಲಸಬಹುದು. ಅವನು ದೊಡ್ಡ 
ಉದ್ಯೋಗಕ್ಕೆ ಸೇರಬಹುದು; ಬಹುಶಃ ಕೇಂದ್ರ ಸರ್ಕಾರ; ಐ. ಎ. ಎಸ್‌. 
ಅಂಥ ಒಳ್ಳೆಯ ಕಡೆ ಬಿಟ್ಟು ತಮ್ಮ "ಜನವೇ ಅಲ್ಲದ ರಾಜುವಿಗಾಗಿ 
ತಾನೇಕೆ ಹಂಬಲಿಸಬೇಕು ? 

ಆದರೆ ಅವನ ಸಹವಾಸನೇನೋ ಸುಖಮಯವಾಗಿತ್ತು. ನಡೆ 
ದಷ್ಟು ದಿವಸ ನಡೆಯಿತು. ಈಗ ಅವನೇ ಹಿಂದಕ್ಕೆ ಸರಿಯುತ್ತಿದ್ದಾನೆ. 
ತಾನ್ಕೂ ಹೆಚ್ಚಿನ ಒತ್ತಾಸೆಯನ್ನು ಅವನಿಗೆ ಕೊಡುತ್ತಿಲ್ಲ. ಇದು ಸರಿಯಾ 
ಗಿಯೇ ಇದೆ. 

ರಾಜು ಬಹುಶಃ ರತ್ನನನ್ನು ಮದುವೆಯಾಗುತ್ತಾನೆ. ಅವರಿಗೆ 
ವರಸಾಮ್ಯ ಚೆನ್ನಾಗಿದೆ. ತಾನು ಅವನನ್ನು ತನ್ನ ಕಡೆಗೆ ಸೆಳೆದು ರತ್ನನಿಗೆ 
ಅನ್ಯಾಯ ಮಾಡುವುದು ಸರಿಯಲ್ಲ. ಅವನ ಸಲಿಗೆಗೆ ಹೆಚ್ಚಿನ ಸ್ರೋತ್ಸಾಹ 
ಕೊದಡೆ ಇದ್ದರೆ ಆಯಿತು. ಇನ್ನು ಮುಂದೆ ಬಹುಶಃ ಅವನಿಂದ ಕಾಗದ ಬರ 

ಇರದು; ಈವರೆಗೆ ಬಂದಿಲ್ಲ. ಬಂದರೆ, ಉದಾಸೀನವೇ ಅದಕ್ಕೆ ಉತ್ತರ. 

ರಾಜುವಿನ ತಾಯಿ ರತ್ನನನ್ನು ಮದುವೆಯಾಗುವಂತೆ ಎಲ್ಲೊ 
ಅವನನ್ನು ಬಲವಂತ ಮಾಡುತ್ತಿದ್ದಾರೆ. ಅವನಿಗೆ ನಾನು ಬೇಕು; ರತ್ನ 
ಬೇಡೆ. ಅದಕ್ಕೇ ನನ್ನ ವಿಚಾರದಲ್ಲಿ ಅವನೂ ಈಗ “ಬಿಗಿ'ಯಿಂದ ನಡೆದು 
ಕೊಳ್ಳುತ್ತಿದ್ದಾನೆ. ನಾನೂ ಬಿಗಿಯಾಗಿ, ರತ್ನನ ಕಡೆ ಅವನು ಒಲಿಯು 
ವಂತೆ ಮಾಡಬೇಕು. ಆಗ ನಾನು ಒಂದು ಒಳ್ಳೆಯ ಕೆಲಸವನ್ನೇ ಮಾಡಿದ 
ಹಾಗಾಗುತ್ತದೆ. 

ಶಕುಸುಮನ ಪರಿವರ್ತನೆಗೊಂಡ ಮನಸ್ಸಿನ ಸ್ವರೂಪಕ್ಕೆ ಅನುಗುಣ 
ವಾಗಿ ಅವಳ ನಡೆನುಡಿಯೂ ಕ್ರಮ ಕ್ರಮವಾಗಿ ಮಾರ್ಪಡುತ್ತ ಬಂದಿತು. 

ಅವಳಲ್ಲಿ ಕಾಣಿಸಿಕೊಂಡ ಈ ಮಾರ್ಪಾಟು ರಾಜುವಿಗೆ ಅರ್ಥವಾಗದೆ 
ಹೋಗಲಿಲ್ಲ. ಒಂದು ದಿನ, ಕುಸುಮ ತನ್ನ ಮನಸ್ಸಿನ ಮಡಿಕೆಯನ್ನು 
ಇಜುವಿನ ಮುಂಡೆ ಬಿಚಿ ಕ್ಸಿಯೂ ಇಟ್ಟಳು. 


ಅವಳ ಮದುನೆಯ ವಿಚಾರದಲ್ಲಿ ಕುಸುಮನ ನಿರೀಕ್ಷೆ ಸುಳ್ಳಾಗಲಿಲ್ಲ. 
ಬೊಂಬಾಯಿನ ಬಂಧುಗಳು ಬೆಂಗಳೂರಿಗೆ ಬಂದು ಕುಸುಮನ ಮದುವೆ 


ತಾಯ ಬಯಕೆ ೧೧೧ 


ಯನ್ನು ನಿಷ್ಕರ್ಷಿಸಿ ಹಿಂತಿರುಗಿದರು. ಅವರು ವರನನ್ನೂ ಜೊತೆಯಲ್ಲಿ 
ಕರೆದುಕೊಂಡು ಬಂದಿದ್ದರು. ಅವನ ಹೆಸರು ಪ್ರಕಾಶ್‌; ಬೊಂಬಾಯಿ 
ನಿಶ್ವವಿದ್ಯಾನಿಲಯದಲ್ಲಿ ಎಂ. ಎ. ಪರೀಕ್ಷೆಗೆ ಕಟು ಸ್ಟಿವವನಾಗಿದ್ದ. ಅವನ 


ತಂದೆ ಪ್ರಭಾವಶಾಲಿಗಳಾದ್ದರಿಂದ, ಅವನನ್ನು ಇಂಗ್ಲೆಂಓಗೆ ಉನ್ನತ 
ವ್ಯಾಸಂಗಕ್ಕೆ ಕಳಿಸಲು ಸರ್ಕಾರದ | ನ್ನು ದೊರಕೆಸಿಕೊಳ್ಳುವ 


ಹವಣಿಕೆಯಲ್ಲಿದ್ದರು. ಇಬ್ಬರೆ ಪರೀಕ್ಷೆಗಳೂ ಮುಗಿದೊಡನೆಯೆ ಏವಾಹ 
ವಾಗುವುದೆಂದು ನಿಶ್ಚಯವಾಯಿತು. 

ಇಜುವಿನೊಡನಾಟದ ಸೊಬಗಿನ ಗುಳ್ಳಿ ಒದೆದು ಹೋದದ್ಮಕ್ಕಾಗಿ 
ಕುಸುಮ ಪರಿತಸಿಸಲಿಲ್ಲ. ಮೇಲಾಗಿ ಒಳ್ಳೆಯದೇ ಆಯಿತೆಂದುಕೊಂಡಳು. 

ಕುಸುಮ ಹುಸಿಲಜ್ಞೆಯನ್ನು ನಟಸಿ, ತನ್ನ ವಿವಾಕದ ಸುದ್ದಿಯನ್ನು 
ತನ್ನ ಗೆಳತಿಯರೊಂದಿಗೆ ಹಂಚಿಕೊಂಡಳು. ಆ ಸುದ್ದಿ ರಾಜುವಿಗೂ 
ಬೇಗನೆಯೇ ಮುಟ್ಟಿತು. ರತ್ನ ಅದನ್ನು ಬಹು ಉತ್ಸು ಕತೆಯಿಂದ, 
ಉತ್ಸಾ ದಿಂದ, ರಾಜುವಿಗೆ ತಿಳಿಸಿದಳು. 

ಇಜು ಕುಸುಮನ ಆಸೆಯನ್ನು ಸಂಪೂರ್ಣವಾಗಿ ತ್ಯಜಿಸು 

ವಂತಾಯಿತು. 

ಕೈಬಿಟ್ಟ ಕುಸುಮದೊಂದಿಗೆ ಅದರ ಸೌರಭವೂ ದೂರ ಸರಿಯಿತು. 


"ಪ್ರಮೂಷನಲ್‌' (ವರ್ಷಾಂತ್ಯದ) ಪರೀಕ್ಷೆ ಸಮಾಪಿಸುತ್ತಿತ 


ವ್ಯಾಸಂಗದಲ್ಲಿ ಯಾವಾಗಲೂ ನಿಜವಾದ ಆಸಕ್ತಿ ಕ್ರಿಯುಳ್ಳ ಶ್ಯಾಮಲೆ ತ 
ನಿಮಿತ್ತ ಈಚೀಚೆಗೆ ಕುಸುಮ ರತ್ನನೊಂದಿಗೆ ತಿರುಗಾಡುವುದನ್ನು, 
ನಿಲ್ಲಿಸಿ ಸಿಬಿಟ್ಟಳು. ಮದುವೆಯ ಮು ಎ ಸವಿಯನ ನ್ನು ನಿರೀಕ್ರಿಸುತ್ತಿದ 
ಕುಸುಮನೂ ತಾನಾಗಿಯೇ ವಿರಳವಾಗುತ್ತಿ ದ್ದ ನಿಹಾರಸಂದರ್ಭಗಳನ 
ಬಿಡತೊಡಗಿದಳು. 

ರಾಜು ರತ್ನ-ಇವರೂ ಅನಿವಾರ್ಯವಾ ಗಿ ಓದಿನ ಕಡೆಗೆ ಮನಸ್ಸು 
ಕೊಟ್ಟ ರು. 

“ಹಾಕ ಪ್ರಯತ್ನ ವೂ ನಿಷ್ಟ ಲವಾಗಿರಲಿಲ್ಲ. ಎಲ್ಲರೂ ವರ್ಷಾಂತ್ಯದ 


ಪರೀಕ್ಷೆಯಲ್ಲಿ ತೇರ್ಗಡೆ ಸೊಂಡಿದ್ದೆ. 


ಕ [3 


೧೧೨ ತಾಯ ಬಯಕೆ 


ಕುಸುಮನ ಮದುವೆ ಅದೇ ಮೇ ತಿಂಗಳಿನಲ್ಲಿ ಸಜ್ಜನರಾಯರ 
ಧರ್ಮಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕುಸುಮ 
ಸುಂದರಮ್ಮನವರು, ರಾಜ್ಕು ರತ್ನ ಇವರಿಗೆಲ್ಲ ಬೇರಿ ಬೇರೆಯಾಗಿಯೇ 
ಆಹ್ವಾನ ಪತಿ ತ್ರಿಕೆಗಳನ್ನು ಕಳಿಸಿಕೊಬ್ಬ ದ್ದ ಳು. ಇಮಣ ನಮೂ ಊರಿನಲ್ಲಿ 
ಇದ್ದು ದರಿಂದ, ಪವ ಒಂದು ಆಯೆ ನ ಪತಿ ತ್ರಿಕೆ ಬಂದಿದ್ದಿತು. 

ಮದುವೆಯ “ಆರತಕ್ಷತೆ'ಗೆ ರಾಜು ರತ್ನ ಇಬ್ಬರು ಮಾತ್ರ ಹೋಗಿ 
ದ್ವರು.  ಸುಂದರನ್ಮುನನರು ಹೊರಕ್ಕೆ ಹೂಡ ನ ಸ್ಥಿತಿಯಲ್ಲಿರಲಿಲ್ಲ. 
ಕುಸುಮನಾಗಲಿ ಅವಳ ಮನೆಯವರಾ ಸ ತನಗೆ ಪರಿಚಯನಿಲ್ಲನೆಂದು 
ಶಾಮಣ್ಣ ಆ ಸಮಾರಂಭಕ್ಕೆ ಹೋಗಲೇ ಇಲ್ಲ. 

ರಾಜು ರತ್ನ ಇಬ್ಬರೂ ಕೆಳೆಯ ಸವಿನೆನನಿಗಾಗಿ ತಮ್ಮ ಗೆಳತಿಗೆ 
ಕೆಲವು ಉತ್ತಮ ಇಂಗ್ಲಿಷ್‌ ಮತ್ತು ಕನ್ನಡ ಪುಸ್ತಕಗಳನ್ನು ಉಡುಗೊರೆ 
ಯಾಗಿ ಓದಿಸಿದರು. 

ಸೋಫಾದಮೇಲೆ ಕುಳಿತಿದ್ದ ವಧೂ-ವರರನ್ನು ಅಭಿನಂದಿಸಲು ರಾಜು 
ರತ್ನ ಇಬ್ಬರೂ ಒಂದಿಗೆಯೇ ಹೋದರು. ರಾಜು ಪ್ರಕಾಶನ ಕೈಕುಲುಕಲು 
ಕೈನೀಡ ದಾಗ, “ನನ್ನ ಸ್ಟೇಹಿತರು, ಮಿಸ್ಟರ್‌ ರಾಜಗೋಪಾಲ್‌” ಎಂದು 
ಕುಸುಮ ಅವನನ್ನು ತನ್ನ ಪತಿಗೆ ಪರಿಚಯಮಾಡಿಕೊಟ್ಟ ಳು 

ರಾಜು ಹ ಮುಂದೆ ನಿಂತಾಗ ಹಳೆಯ ನೆನಪು ಮರುಕೊಳಿಸಿ 
ಅವನ ಎದೆಯ ಬಡಿತದ ವೇಗ ಇಮ್ಮಡಿ ಮುಮ್ಮಡಿಯಾಗಿತ್ತು. ಶುಸುಮನ 
ಕೈಯನ್ನೂ ಮೃದುವಾಗಿ ಹಿಡಿದು ಕುಲುಕಿ, ಕಡೆಯ ಬಾರಿ ಅವಳನ್ನು 
ಬೀಳ್ಕೊಳ್ಳುವ ನೆ ನೆನಪಾಗಿ ಅವಳ ಹೆಸ್ತ ಸ್ಪ ರ್ಶದ ಸುಖವನ್ನು ಸನ್ನಿಯ 
ಅವನ ಮನಸು ನ. ಅವನೇನೋ ಒಂದೆ ದೆಗೆದು ಒಂದೆಗೆದು, ‘Congratu- 
lations (ಅಭಿನಂದನೆಗಳು), ಕುಸುಮಾ” ಎಂದು ಹೇಳಿ ಬಲಗೈಯನ್ನು 
ಮುಂದಕ್ಕೆ ನೀಡುವುದರಲ್ಲಿದ್ದ ; ಅಷ್ಟರಲ್ಲಿಯೇ ಕುಸುಮ ಎಲ್ಲರಿಗೂ ಮಾಡು 
ತ್ತಿದ್ದಂತೆ ಕೈಜೋಡಿಸಿ “ನೀನು ಬಂದದ್ದು ತುಂಬ ಸಂತೋಷ, ರಾಜ 
ಗೋಪಾಲ್‌, ನಮಸ್ಕಾರ” ಎಂದುಬಿಟ್ಟಳು. ಕುಸುಮನ ಮನಸ್ಸಿನಲ್ಲಿ ಯಾವ 
ಕ್ರೂರವಾದ ಉದ್ದೇಶವೂ ಇಲ್ಲದೆ ಹೋದರೂ, ನಮಿಸಿದ ಕೈಯಿಂದಲೇ ತನ್ನ 
ಕೆನ್ನೆಗೆ ಹೊಡೆದಂತೆ ರಾಜು ಭಾವಿಸಿದ್ದ, ತುಂಬ ಖಿನ್ನನಾದ. 


ತಾಯ ಬಯಕೆ ೧೧೩ 


ರತ್ನ ನಗುನಗುತ್ತಲೇ ತನ್ನ ಅಭಿನಂದನೆಗಳನ್ನು ಕುಸುಮನಿಗೆ ಅರ್ಪಿ 
ಸಿದಳು. “ಇಬ್ಬರ ಪರವಾಗಿಯೂ ಬಣ್ಣದ ಗಾಜುಕಾಗದದಲ್ಲಿ ಕಟ್ಟಿದ್ದ 
ಪುಸ್ತಕಗಳ ಕಟ್ಟ ಸನ್ನು ಅವಳ ಕೈಗಿತ್ತಳು. ಉಡುಗೊರೆಗಾಗಿ ವಂದನೆ ಸ್ಪ 
“ನಿಮ್ಮ ಮದುವೆ ಯಾವಾಗ?” ಎಂದು ಮಂದಹಾಸವನ್ನು ಬೀರುತ್ತ 
ಇಬ್ಬರ ಮುಖಗಳನ್ನೂ ನೋಡಿದಳು. 

ಆಗ ರತ್ನನೂ ತಿರುಗಿ ರಾಜುವಿನ ಮುಖವನ್ನು ಕ್ಷಣಮಾತ್ರ ದಿಟ್ಟಿ ಸಿ 
ನೋಡಿ, ಲಜ್ಜೆ ಯಿಂದೆಂಬಂತೆ ಫ ಫಕ್ಕನೆ ಮುಖ ತಿರುಗಿಸಿಕೊಂಡಳು. ಚು 
ಇಲ್ಲದಿದ್ದ ಹೊಸ ಭಾವವೊಂದು 1 ಮುಖವನ್ನು ಬೆಳಗಿದ್ದುದನ್ನು 
ರಾಜು pe 


ಕುಸುಮನ ಪ ಪ್ರ ಶ್ಲಗೆ ಅಷ್ಟೇ ರತ್ನನ ಉತ್ತರವಾಗಿತ್ತು. 


೨೧ 


ಫುಸುಮನ ಮದುವೆ ಸುಂದರಮ್ಮನವರ ಮನಸ್ಸಿ ನಲ್ಲಿ ಮಗನ ಮದು 
ವೆಯ ಆಸೆಯನ್ನು 'ಮರುಕೊಳಿಸಿತು. ಡಾಕ್ಟರ್‌ ರಘುರಾಂ ಅವರ 
ಮುಖಾಂತರ ಶಾಮಣ್ಣ ನಿಗೆ ಮತ್ತೆ ಒತ್ತಾಯ ಹ ಅವನಿಗೆ ಎಂ. ಎ. 
ಆಗುವ ಮೊದಲೇ ಏಕೆ ಮದುವೆ ಮಾಡಿಸಿಬಿಡಬಾರದು ಎಂದು ಆಲೋಚಿ 
-ಸಿದರು. ಎಂ. ಎ. ಪರೀಕ್ಷೆ ಆಗುವವರೆಗೂ ಶಾಮಣ್ಣ 2 ನನ್ನು ಮದುವೆ 
ಯಾಗೆಂದು ಬಲವಂತ ಹಡಿಸುವುದಿಲ್ಲವೆಂದು ತಾವು ಕೊಬ್ಬಿದ್ದ 
ನೆನಪಾಗದೆ ಇರಲಿಲ್ಲ. ಆದರೆ, ಈಚೆಗೆ ಅವರ ರ್ಹ್‌ ಸ ದಯನೇದನೆ ತುಸಕಾಣಿ 
ಕೊಂಡಿದ್ದು, ತಾವು ಕಣ್ಣು ಮುಚ್ಚು ವ ಮೊದಲೆ ಹಿರಿಯಮಗನ ಕ 
ಯನ್ಸಾ ದರೂ ಕಾಣಬೇಕೆಂಬ ಬ ಬಯಕೆ ಉತ್ಕಟವಾ ಯಿತು. ಆದಕ್ಕೆ 
ಅನಿರೀಕ್ಷಿತವಾಗಿ ರತ್ನನ ತಾಯಿ ವೆಂಕಟಲಕ್ಷ್ಮಿ ೬ಯ ಸಾವಿನ ಸುದ್ದಿ ಬಂದು 
ಅವರ ಬಯಕೆಯ ಚಿಲುಮೆಯನ್ನು ಒಳಕ್ಕೆ ಸತು 

“ಪಾಸ, ತಾಯಿ ಹೋದ ದುಃಖ. ರತ್ನನ್ನ ಈಗ ಆ ವಿಚಾರ 
ಕೇಳುವುದು ಸರಿಯಲ್ಲ. ಮುತ್ತೆ ತರೆ ಸಾವೂ ಅಲ್ಲ, ಈ ವರ್ಷ ಮದುವೆ 


೧೧೪ ತಾಯ ಬಯಕೆ 


ಪ್ರಸ್ತಾಪ ಒಳ್ಳೆಯದೂ ಅಲ್ಲ” ಎಂದು ತಮಗೆ ತಾವು ಸಮಾಧಾನ ಹೇಳಿ 
ಕೊಂಡರು. 

ತಾಯಿಬೇರು ಎಷ್ಟೇ ಆಳದಲ್ಲಿದ್ದ ರೂ ಅದು ಒಣಗಿದ ಬಳಿಕ 
ಕಾಯಿ ಘೌಸಿಸಡುವಂತೆ, ಕ ಯಾನುಷೋ ದೂರದ ಹಳ್ಳಿಯಲ್ಲಿದ್ದು 
ಬಹು ವರ್ಷದಿಂದ ಮಗಳ ಮುಖವನ್ನು ನೋಡಲು ಬರದೆ ಇದ್ದರೂ, ರತ್ನ 
ಹೆತ್ತ ತಾಯ ಮರಣದಿಂದ ತುಂಬ ದುಃಖಗೊಂಡಳು. 

ಸುಂದರಮ್ಮನವರು ಬಹು ವಿಧಗಳಲ್ಲಿ ರತ್ನನ ದುಃಖ ಶಮನಮಾಡಲು 
ಯತ್ನಿಸಿದರು. ತಾವಾಗಿ ಮುಂದೆ ಬಂದು, "ಸಿನಿಮಾಕ್ಕೆ ಹೋಗಿ, ಸಂಗೀತಕ್ಕೆ 
ಹೋಗಿ, ವಾಕಿಂಗ್‌ ಹೋಗಿ ಬನ್ನಿ” ಎಂದು ರತ ನಿಗೂ ಮಕ್ಕಳಿಗೂ 
ಸಲಹೆ ಕೊಟ್ಟರು. ಶಾಮಣ್ಣನಿಗೆ ಒಂದೂ ಬೇಕಿಲ್ಲ. ರತ್ನನ ನ ವಿಚಾರದಲ್ಲಿ 
ತಿರಸ್ಕಾರ ರ ಬುದ್ಧಿ ಯಿಲ್ಲ ಬ್ಲದಿದ್ದ ರೂ, ಅವಳ ನ್ನು ನಲಿಸಿ 1 ಅವನು 
ಚಲ 

ಎಂದಿನಂತೆ, ರಾಜುವೇ ರತ್ನನ ಜೊತೆಗಾರ. ಅವಳ ದುಃಖವನ್ನು 
ಮರಸಲ್ಕು ರಾಜು ಅವಳೊಂದಿಗೆ ತನ್ನ ಸರಸದ ಮಾತುಕತೆಯನ್ನು 
ಬೇಕೆಂದೇ ತುಸು ಹೆಚ್ಚಿಸಿದ. ಆದರೆ, ದುಃಖದಲ್ಲಿ ಮುಳುಗಿದ್ದ ರತ್ನನಿಗೆ 
ಕೆಲಕಾಲನಂಶೂ ಬ ಸಹವಾಸದಲ್ಲಿ ಯಾವ ರುಚಿಯೂ ಕಾಣಲಿಲ್ಲ. 

ಯಾಂತ್ರಿಕವಾಗಿ ಅವನೊಂದಿಗೆ ವಿನೋದ ವಿಹಾರಗಳಲ್ಲಿ ಪಾಲು 
ಗೊಳ್ಳುತ್ತಿದ್ದ ಳು 


೨೨ 


ಎಲ್ಲ ರಿಗೂ ಇದು ಪರೀಕ್ಷೆಯ ವರ್ಷ ಇಮಣ್ಣ ಮೈಸೂರಿನಲ್ಲಿ 
ಕೃಶವಾಗುವುದನ್ನೂ ಲೆಕ್ಕಿಸದೆ ವ್ಯಾಸಂಗದಲ್ಲಿ ತಲ್ಲೀನನಾಗಿದ್ದ. ಅವನು 
ಕಳೆದ ಬೇಸಗೆಯಲ್ಲಿ ಊರಿಗೆ ಮರಳಿದ್ದಾಗ ರತ ನ ವೇಷ ಭೂಷಗಳಲ್ಲಿ 
ಆಗಿದ್ದ ಅಚ್ಚರಿಯ ಮೂರ್ಪಾಡನ್ನು ಕಂಡು ವಿಸ್ಕಯಗೊಂಡಿದ್ದ: ತಾಯಿ 
ಯೊಂದಿಗೆ ಆ ಬಗ್ಗೆ ತನ್ನ ವಿಸಾದವನ್ನೂ ವ್ಯಕ್ತಪಡಿಸಿದ್ದ. ತಾನು 
ಮದುವೆಯಾಗಲಿರುವ ಹೆಣ್ಣು "ಸೂಳೆ'ಯ ಹಾಗೆ ಅಲಂಕಾರ ಮಾಡಿಕೊಳ್ಳ 


ತಾಯೆ ಬಯಕೆ ೧೧೫ 


ಬೇಕಾಗಿಲ್ಲನೆಂದು ಕಟುವಾಗಿಯೇ ನುಡಿದಿದ್ದ. ತಾಯಿ-ಮಕ್ಕಳ 
ಮಾತುಕತೆ ಎಂದಿನಂತೆ ಮರೆಯಲ್ಲೇ ನಡೆದಿತ್ತು. “ಕಾಲೇಜಿಗೆ ಹೋಗು 
ತ್ತಾಳಪ್ಪ. ಎಲ್ಲರ ಹಾಗೆ ಇರಬೇಕೋ ಬೇಡವೋ” ಎಂದು ಅವರು 
ಮಗನನ್ನು ಸಮೂಧಾನಪಡಿಸಿದರು. ಅವನಿಗೇನೋ ಸಮಾಧಾನವಾಗಿ 
ರಲಿಲ್ಲ. ಮೈಸೂರಿಗೆ ಹೋದೊಡನೆ ತನ್ನ ಅಸಮಾಧಾನವನ್ನು ಓದಿನಲ್ಲಿ 
ಮರೆಯತೊಡಗಿದ. 

ಓದಿನಬಗ್ಗೆ ತಾಯ ಎಚ್ಚ ್ಚರಿಕೆಯ ಮಾತುಗಳು ರಾಜುವನ್ನು ಚುಚು 
ತ್ರಲೇ ಇದ್ದುವು. “ರತ್ನ ಪ್ಯಾಸಾಗಿ ನೀನು ಫೇಲಾದರೆ ನಾಚಿಕೆಗೇಡು” 
ಎಂದು ಸುಂದರಮ್ಮನವರು ಪದೇ ಪದೇ ಹೇಳುತ್ತಲೇ ಇದ್ದರು. ಅವನೂ 
ತುಸ ಓದಿನ ಕಡೆಗೆ ಮನಸ್ಸು ಕೊಟ್ಟ; ಪ್ಯಾಸು ಮಾಡಲೇಬೇಕೆಂಬ ಹಟ 
ವನ್ನೂ ತೊಟ್ಟ. ಕುಸುಮನಂತೂ ಈಗ ಮದುವೆಯಾದವನು. ಅವಳ 
ಅಲಂಕಾರದ ರಾಜಠೀವಿಗೆ ಈಗ ಹೊಸದೊಂದು ಗಾಂಭೀರ್ಯವೂ ಬಂದಿತ್ತು. 
ಕಾಲೇಜಿಗೆ ಹೋಗಿ ಬರುವಾಗ ಮಾತ್ರ ರತ್ನ ಶ್ಯಾಮಲೆ ಇವರ ಜೊತೆ 
ಕರೆಯುತ್ತಿದ್ದಳು. ನಾಲ್ವರೂ ಒಟ್ಟಿಗೆ ಬೆರೆಯುವುದಂತೂ ಸಂಪೂರ್ಣ 
ವಾಗಿ ನಿಂತೇ ಹೋಗಿದ್ದಿತು. ಎಂದಾದರೊಮ್ಮೆ ಮಾತ್ರ ಶ್ಯಾಮಲೆ ರತ್ನನ 
ಮನೆಗೆ ಬರುತ್ತಿದ್ದ ಳ್ಳು 

ನೀರಿನಿಂದ ತೆಗೆದ ಮಾವಿನಂತೆ ರಾಜುವಿನ ಮುಖದ ಕಳೆ ಮಾಸು 
ತ್ತಿತ್ತು. “ಮಗ ಕಷ್ಟಪಟ್ಟು ಓದುತ್ತಾನೆ” ಎಂದು ಸುಂದರಮ್ಮನವರು 
ಭಾವಿಸಿದರು. 

4 ಆ 3 3% 

ಪರೀಕ್ಷೆಯ ಫಲಿತಾಂಶಗಳು ಬಂದಾಗ ಸುಂದರಮ್ಮನವರ ಹಿಗ್ಗು 
ಅಷ್ಟಿಷ್ಟಲ್ಲ. ರತ್ನನಿಗೆ ಎರಡನೆಯ ತರಗತಿಯಲ್ಲಿ ತೇರ್ಗಡೆಯಾಗಿತ್ತು ; 
ರಾಜುವಿಗೆ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದುದು ಮೊದಲನೆಯ 
ದರ್ಜೆಯಲ್ಲಿ ಆಗಿದ್ದಂತೆ ಅವರ ಭಾವನೆ. ಕುಸುಮ ಶ್ಯಾಮಲೆಯರಿಗೂ 
ಎರಡನೆಯ ದರ್ಜೆಯಲ್ಲಿ ತೇರ್ಗಡೆಯಾಗಿತ್ತು. 

ಆಗ ಇನ್ನೂ ಶಾಮಣ್ಣ ನ ಫಲಿತಾಂಶ ಬಂದಿರಲಿಲ್ಲ. ಅವನಿಗೇನೋ 
ಮೊದಲ ದರ್ಜೆಯಲ್ಲಿ ತೇರ್ಗಡೆಯಾಗುವ ಭರವಸೆ ಇದ್ದಿತು. ಫಲಿತಾಂಶದ 


೧೧೬ ತಾಯ ಬಯಕೆ 


ಫಿರೀಕ್ಷಣೆಯ ಮೇಲೆ ಅವನಾಗಲೇ ಇಂಗ್ಲೆ ೦ಡಿನ ವಿಶ್ವವಿದ್ಯಾನಿಲಯದ 
ಅಧಿಕಾರಿಗಳೊಂದಿಗೂ ಅಮೆರಿಕದ ಎರಡು ಮೂರು ವಿಶ್ವವಿದ್ಯಾ ನಿಲಯಗಳ 
ಅಧಿಕಾರಿಗಳೊಂದಿಗೂ ಬಲ್ಲವರ ಮೂಲಕ ಸಂಪ ಚ್‌ ಬೆಳಸಿಕೊಳ್ಳಲು 
ತೊಡಗಿದ್ದ. ವಿದೇಶ ಪ್ರಯಾಣ ಪ್ರತಿನಿಧಿಗಳೊಂದಿಗೂ "ಪ್ಯಾಸ್‌ಪೋರ್ಟ್‌' 
(Passport) ಮೊದಲಾದ ಸೌಕರ್ಯಗಳಿಗಾಗಿ ವ್ಯೃವಹರಿಸ ತೊಡಗಿದ್ದ. 
ಇದನ್ನೆಲ್ಲಾ ತನ್ನ ತಾಯಿಗೆ ಹೆಜ್ಜೆ ಹೆಜ್ಜೆಗೂ ತಿಳಿಸಿಯೇ ಮಾಡುತ್ತಿದ್ದ. 
ಡಾ|| ರಘುರಾಂ ಅನೇಕ ವಿಧಗಳಲ್ಲಿ ಅವರಿಗೆ ನೆರವಾಗುತ್ತಿ ದರು. 

ಶಾಮಣ್ಣ ನಿಗೆ ಮೊದಲನೆಯ ದರ್ಜೆಯಲ್ಲಿ ತೇರ್ಗಡೆಯಾಗೇ ಆಗು 
ತ್ತದೆ; ಅವನು ವಿದೇಶ ವ್ಯಾಸಂಗಕ್ಕೆ ತೆರಳುವುದೂ ಖಂಡಿತ “ಎಂದು 
ಸುಂದರಮ್ಮನವರು ತಮ್ಮ ಮನಸ್ಸಿನಲ್ಲಿ ನಿರ್ಧರಿಸಿಕೊಂಡರು. 

ನಿರ್ಧಾರದ ನಾಂದಿಯಾಗಿ ತಮ್ಮ ಬಹು ದಿನದ ಬಯಕೆಯನ್ನು 
ಒಂದು ದಿನ ಸಂಜೆ, ರಾಜು ರತ್ನ ಇಬ್ಬರೂ ತಮ್ಮ ಬಳಿಯೆ ಇದ್ದಾಗ, 
ಬಹಿರಂಗಹಡಿಸಿದರು. 

ರತ್ನ ನಿನಗೆ ಪ್ಯಾಸಾದ್ದು ನನಗೆ ತುಂಬ ಸಂತೋಷವಾಯಿತಮ್ಮ 
ಮುಂದೇನು ಮಾಡುತ್ತೀ? ನಿನ್ನ ಇಷ್ಟ ಏನು?” ಎಂದು ಸುಂದರಮ 
ನವರು ಆದರಪೂರ್ವಕವಾಗಿ ಮಾತಿತ್ತಿದರು. 

ಅತ್ತೆ ತನ್ನ ಇಷ್ಟವನ್ನು ಕೇಳುತ್ತಿದ್ದಾರೆ. ಎಷ್ಟು ಒಳ್ಳೆಯವರು !... 
ಎನಿಸಿತು ರತ್ತ ನಿಗೆ. 

“ನೀವು ಹೇಗೆ ಹೇಳಿದರೆ ಹಾಗೆ” ಎಂದಳು ರತ್ನ, ವಿನಯದಿಂದ. 

“ನನ್ನದೇನಮ್ಮ) ನಿಮ್ಮ ಇಷ್ಟ ಹೇಗೋ ಹಾಗೆ. ಶಾಮಣ್ಣ ನೇನೋ 
ನಿನಗೆ ಇನ್ನು ಓದು ಸಾಕು. ವೀಣೆಯನ್ನು ಕಲಿಯಲಿ ಮನೆಯಲ್ಲೆ ಅಂತ 
ಆಸೆಪಡುತ್ತಾನೆ.... 

"ಅಲ್ಲ, ಶಾಮಣ್ಣ ನಿನಿಗೂ ಇದಕ್ಕೂ ಏನು ಸಂಬಂಧ? ಎಂದು ಆಶ ರ್ಯ 
ವಾಯಿತು ರತ ನಿಗೆ... ಇ ಅವನೇನಾದರೂ ಮನೆಯ ಯಜಮಾನಿಕೆಯನ್ನು 
ವಹಿಸಿಕೊಂಡಿರುವನೋ? ಇದ್ದೀತು. ಹಾಗಿದ್ದಮೇಲೆ, ಅವನ ಇಷ್ಟ ಕ್ಕೂ 
ಬೆಲೆ ಕೊಡಬೇಕಾದೀತು. ಕುಸುಮ ಶ್ಯಾಮಲೆ ಓದನ್ನು ಮುಂದುವರಿಸಿದರೆ, 
ತಾನೂ ಓದಿದರೆ ಆದೀತು. ಇನ್ನೆರಡು ವರ್ಷಕಾಲ ಕಾಲೇಜಿನ ನಿದ್ಯಾರ್ಥಿ 


ಹಿ 


ತಾಯ ಬಯಕೆ ೧೧೭ 


ಜೀವನವನ್ನು ಸುಖವಾಗಿ ಕಳೆಯಬಹುದು. ವೀಣೆಯನ್ನು ಕಲಿಯಲು 
ತನಗೂ ಆಸೆಯೆ; ಕಲಿತರಾಯಿತು. 

«ಯಾಕೆ, ಸುಮ್ಮನಿದ್ದಿ ಯೆ ರತ್ನ? ನಿನ್ನ ಇಷ್ಟ ಏನೂ ಅಂತ? 

“ನನಗೇನೋ ಮುಂದಕ್ಕೆ ಓದಬೇಕು ಅಂತ ಇಷ್ಟ....ನೀವು ಒಪ್ಪಿ 
ಸೀಸ 

“ನನ್ನ ದೇನಮ್ಮ, ಇದೆ ಇದರಲ್ಲಿ. ಇನ್ನುಮುಂದೆ ಎಲ್ಲ ಶಾಮಣ್ಣ 
ಹೇಳಿದ ಹಾಗೆ....ನೀನು ಮುಂದಕ್ಕೆ ಓದುವುದು ಈಗ ಅವನಿಗೆ ಸುತರಾಂ 
ಇಷ್ಟ ಇಲ್ಲ....'' 

ರತ್ನ ಬಾಯಿಬಿಡಲಿಲ್ಲ. ಶಾಮಣ್ಣನ "ಇಷ್ಟ'ದ ಒಳ ಅರ್ಥವನ್ನು 
ಅವಳು ಗ್ರಹಿಸತೊಡಗಿದ್ದಳು. 

ಆದರೆ, ರಾಜು ಸುಮ್ಮನಿರಲಿಲ್ಲ 

“ಇದೇನಮ್ಮ ಮಾತು ಮಾತಿಗೂ ಎಂದೂ ಇಲ್ಲದ್ದು ಇಂದು ಇದ್ದಕ್ಕಿದ್ದ 

ಇಗೆ ಶಾಮಣ್ಣನ ಇಷ್ಟ ಶಾಮಣ್ಣನ ಇಷ್ಟ ಅಂತ ಹೇಳುತ್ತಾ ಇದ್ದೀ. "ನನ 

ಇಷ್ಟ' ಅನ್ನು. ನೀನು ಹೇಳಿದಹಾಗೆ ಕೇಳುತ್ತೇವೆ. ನಮ್ಮ ವಿಚಾರದಲ್ಲಿ 
ತಲೆ ಹಾಕುವುದಕ್ಕೆ ಅವನಿಗೆ ಏನು ಅಧಿಕಾರ ?” 

ರಾಜು ಎಂದೂ ಹೀಗೆ ರೇಗಿ ಕೂಗಿದವನಲ್ಲ. ಅವನ ಕೋಪಕೆ 
ಕಾರಣ ಏನು ಎನ್ನುವುದು ಸುಂದರಮ್ಮನವರಿಗೆ ಅರ್ಥವಾಗಲಿಲ್ಲ. ಆದರೂ 
ಸಮಾಧಾನವಾಗಿಯೇ ನುಡಿದರು: ` 

“ನನ್ನ ಇಸ್ಟವನ್ನ ನೀವೆಲ್ಲ ನಡಸುತ್ತೀರಿ ಅಂತಲೇ ನನಗೆ ಎಷ್ಟೋ 
ಸಂತೋಷ. ರತ್ನನ ಶಾಮನಿಗೆ ಕೊಟ್ಟು ಮದುವೆಮಾಡಬೇಕು ಅಂತ 
ನನ್ನ ಇಸ್ಟಕಣಪ್ಪ. ನನ್ನ ಒಬ್ಬಳ ಇಷ್ಟವೇನು, ರತ್ನನ ಅಪ್ಪನ ಇಷ್ಟವೂ 
ಅದೇಯೆ. ಎಲ್ಲರ ಬಯಕೆಯನ್ನು ನಾನು ನುಡಿಯುತ್ತಿದ್ದ ನೆ, ಅಷ್ಟೆ. 
ಅಲ್ಲದೆ, ಅವಳ ಅಪ್ಪನಿಗೆ ನಾನು ಮಾತುಕೊಟ್ಟಿದೇನೆ. ಶಾಮಣ್ಣ ಕಿಗೆ ಅವ 
ಳನ್ನು ತಂದುಕೊಳ್ಳಿ ತ್ತೇನೆ ಅಂತ. ಶಾಮಣ್ಣ ನೂ ದೊಡ್ಡ ಮನಸ್ಸುಮಾಡಿ 
ನಮ್ಮ ಇಸ್ಟ ನಡಸಲು ಒಪ್ಪಿಕೊಂಡಿದ್ದಾನೆ; ರತ್ನನ್ನ ಮದುವೆಯಾಗಲು 
ಒಪ್ಪಿಕೊಂಡಿದ್ದಾನೆ. ಅವನಿಗೆ ರತ್ನನ ಮೇಲೂ ಅಧಿಕಾರ ಇಲ್ಲವೇ ಅಪ್ಪ?” 

“ಅವನನ್ನ ಮದುವೆಯಾಗಲು ರತ್ನ್ನ ಇಷ್ಟಪಡದೆ ಹೋದರೋ? 


೧೧೮ ತಾಯ ಬಯಕೆ 


«ಇಷ್ಟವಿಲ್ಲ ಅನ್ನುವುದಕ್ಕೆ ಅವನೇನಾಗಿದ್ದಾನೆ? ಎಂ. ಎ. ಪ್ಯಾಸು 
ಮಾಡುತ್ತಾನೆ; ಸೀಮೆಗೆ ಹೋಗಿ ಬರುತ್ತಾನೆ; ದೊಡ್ಡ ಉದ್ಯೋಗ ಸಂಪಾ 
ದಿಸುತ್ತಾನೆ. ರತ್ನನಿಗೆ ಬೇರೆ ವರ ಅಂತ ಹುಡುಕಿಕೊಂಡು ಹೋದರೂ 
ಅಂಥವನು ಸಿಕ್ಕುತ್ತಾನೆಯೆ? ಶಾಮಣ್ಣ ದೊಡ್ಡ ಮನಸ್ಸು ಮಾಡಿ ತಬ್ಬಲಿ 
ಹೆಣ್ಣ ನ್ನ ಮದುವೆಯಾಗಲು ಒಪ್ಪಿಕೊಂಡದ್ಟೇ ಹೆಚ್ಚು. ರತ್ನ ಪುಣ್ಯಮಾಡಿ 
ದ್ವಳು. ಈಗೆ ಏನಮ್ಮ ರತ್ಟ್ವ ಬಾಯಿಬಿಟ್ಟು ಹೇಳಿಬಿಡು. ಶಾಮಣ್ಣ ನನ್ನ 
ಮದುನೆಮಾಡಿಕೊಳ್ಳಲು ನಿನಗೆ ಇಷ್ಟ ಇದೆಯೋ ಇಲ್ಲವೋ?” 

ರತ್ನನಿಗೆ ಈ ಸ್ವಾತಂತ್ರ್ಯ ಕೊಡಬಾರದಾಗಿತ್ತು ಎನ್ನಿಸಿತು 
ಸುಂದರಮ್ಮನವರಿಗೆ. ಆದರೆ, ಆಡಿದ ಮಾತನ್ನು ಹಿಂದೆಗೆದುಕೊಳ್ಳಲು 
ಇಷ್ಟಪಡಲಿಲ್ಲ. ರತ್ನ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಡೆಯುವುದಿಲ್ಲನೆಂದು 
ಅವರ ನಂಬಿಕೆ. 

ರತ್ನ ತುಸ ಹೊತ್ತು ಮೌನವಾಗಿದ್ದ ಳು. ಅನಂತರ ಉತ್ತರ 
ಕೊಟ್ಟಳು: 

“ನನ್ನ ಇಷ್ಟ ಕಟ್ಟಿಕೊಂಡು ಏನು ಅತ್ತೆ. ನೀವು ನನ್ನನ್ನ ಸಾಕಿ 
ಸಲಹಿದ್ದೀರಿ. ನಿಮ್ಮ, ಇಷ್ಟ ಹೇಗೋ ಹಾಗೆ ನಡಸಿ” ಎಂದು ನಯಪಾಗಿ 
ಹಲ್ಲು ಕಚ್ಚೆ ನುಡಿದು, ಒಳಕ್ಕೆ ಹೊರಟುಹೊದಳು. 

ಇಜು ಎದ್ದು ಹೊರಕ್ಕೆ ಹೊರಟುಹೋದ. 
ತೇ ಚೇ ತ ತೆ 
ಸುಂದರಮ್ಮನವರು ಸದಾ ತಮ್ಮ ಹಾಸಿಗೆಯಮೇಲೆ ಮಲಗಿರುರು, 
ಇಲ್ಲವೆ ಸೋಫದ ಮೇಲೆ ಶಾಲನ್ನು ಹೊಡೆದು ಕುಳಿತಿರುವರು. ಇಮಣ್ಣ 
ನಂತೂ ಯಾವಾಗಲೂ ವ್ಯಾಸಂಗನಿರತ; ಎಷ್ಟೋ ವೇಳೆ ಕೋಣೆಯ ಅಗುಳಿ 
ಯನ್ನೂ ಹಾಕಿಕೊಂ%ರುತ್ತಿ ದ್ಸ ಷು; 

ಶಾಮಣ್ಣ ರಾಜು ಇವರಿಗಿದ್ದಂತೆ ರತ್ನನಿಗೆ ಬೇರೆಯ ಕೋಣೆ 

ಇರಲಿಲ ಸುಂದರನಮ್ಮನವರು ತಮ್ಮ ನಣಕಾಸು, ಒಡವೆ ವಸ್ತ್ರ ಮುಂತಾ 


೯೧ ಟಿ 
ದುವುಗಳೆನ್ನುಲ್ಳೆ ವೆಟ್ಟಿಗೆ ಟ್ರಿಂಕುಗಳನ್ನು ಇರಿಸಿದ್ದ ಕೋಣೆಯನ್ನೇ ರತ್ನ 
ತನ್ನ ಕೋಣೆಯಾಗಿ ಉಪಯೋಗಿಸುತ್ತಿದ್ದಳು. ಆ ಕೋಣೆ ಇತರ 


ಕೋಣೆಗಳಷ್ಟು ನಿಶಾಲವಾಗಿರಲಿಲ್ಲ. ಹೆಚ್ಚಿನ ಗಾಳಿಬೆಳಕಿಗೂ ಅಲ್ಲಿ ಅವಕಾಶ 


ತಾಯ ಬಯಕೆ ೧೧೯ 


ವಿರಲಿಲ್ಲ. ರತ್ನ ತನ್ನ ಹೆಚ್ಚಿ ನ ವ್ಯಾಸಂಗವನ್ನು ಹೆಜಾರದಲ್ಲಿಯೇ ಮಾಡು 
ತ್ತಿದ್ದರೂ, ಕುರ್ಚಿ ಮೇಜು ಇದ್ದದರಿಂದ " ತನ್ನ' ಕೋಣೆಯಲ್ಲಿ ಬರವಣಿ 
ಗೆಯ ಕೆಲಸ ಮುಂತಾದುವನ್ನು ಮಾಡಿಕೊಳ್ಳುತ್ತಿ ದ್ವಳು. ಅವಳ ವಸ್ತ್ರ 
ಧಾರಣೆ, ಅಲಂಕರಣ ಮುಂತಾದುವೂ ಅಲ್ಲಿಯೇ ನಡೆಯುತ್ತಿದ್ದುವು. 

ಹಣವಾಗಲಿ ಬಟ್ಟೆಬರೆಯಾಗಲಿ, ಸುಂದರಮ್ಮನವರಿಗೆ ಬೇಕಾದ್ದನ್ನೆಲ್ಲ 
ರತ್ನನೇ ತಂದುಕೊಡುತ್ತಿದ್ದಳು. ಆ ಕೋಣೆಗೆ ಶಾಮಣ್ಣನಾಗಲಿ, ರಾಜು 

ಗಲಿ ಹೋಗಬೇಕಾದ ಪ್ರಮೇಯ ಅಷ್ಟಾಗಿ ಬೀಳುತ್ತಲೇ ಇರಲಿಲ್ಲ. 

ಬಳಕೆಯಿಂದ ಅದು ರತ್ನನ ಕೋಣೆ. 

ಸ್ವಲ್ಪ ಹೊತ್ತಾದ ಮೇಲೆ ರಾಜು ಮನೆಯೊಳಕ್ಕೆ ಹಿಂದಿರುಗಿದ. 
ಅವನು ಹೊರಕ್ಕೆ ಹೋದದ್ದು, ಮನಸ್ಸಿನ ಉದ್ವೇಗವನ್ನು ಶಮನಮಾಡಿ 
ಕೊಳ್ಳಲು ಒಂದೆರಡು ಸಿಗರೇಟು ಸೇದುವುದಕ್ಕುಗಿ, ಹೊಗೆ ಸೇವನೆಯಿಂದ 
ಮನಸ್ಸಮಾಧಾನವನ್ನು ಹೊಂದುವುದು ಸಾಧ್ಯವಿದ್ದರೆ, ಹೊಗೆಸೊಪ್ಪಿಗೆ 
ಚಿನ್ನದ ಬೆಲೆ ಇರುತ್ತಿತ್ತು! ಆದರೆ, ಆ ಬಗೆಯ ಕ್ಷಣಿಕ ಭ್ರಾಂತಿಗೆ ಎಲ್ಲ 
ರಂತೆ ರಾಜುವೂ ಒಳಗಾಗಿದ್ದ. 

ರಾಜು ಒಳಕ್ಕೆ ಬಂದಾಗ, ಸುಂದರಮ್ಮನವರು ಹೆಜಾರದ ತಣ್ಣನೆಯ 
ಗಾಳಿ ಕೆಡುಕೆಂದು ತಮ್ಮ ಕೋಣೆಯಲ್ಲಿ ಹೋಗಿ ಮಲಗಿದ್ದರು. ರತ್ನ ಅವ 
ರನ್ನು ಅವರ ಕೋಣೆಯಲ್ಲಿ ಬಿಟ್ಟು ತನ್ನ ಕೋಣೆಯಲ್ಲಿ ಹೋಗಿ ಕುಳಿತಳು. 
ರಾಜುವಿನಂತೆ ಅವಳು ಉಪ ಸಗಪೂರ್ಣಳಾಗಿಲ್ಲದಿದ್ದರೂ, ತನ್ನಭವಿಷ್ಯವನ್ನು 
ಎದುರಿಸಲು ನಿರಾಶೆಯ ನಿಚ್ಚಣಿಗೆಯ ಮೊದಲ ಮೆಟ್ಟಿಲನ್ನು ಮೆಟ್ಟಿ, 
ಮುಂದಿನ ಮೆಟ್ಟಿಲುಗಳನ್ನು ಶೂನ್ಯದೃಷ್ಟಿಯಿಂದ ನಿರೀಕ್ರಿಸುತ್ತಿ ದ್ದ ಛು 


ಮದುನೆಯಾದರೆ ತನಗಾಗುವ ಕೊರತೆಯೇನು? 


ರದು. 
ಆ) 


ಣಂ 


ಶಾಮಣ ನನ 
ಬಹುಶಃ ಏನೂ ಇರ 


ಸ 
ಲಾ 
ಅವನು ಸುಂದರಮ್ಮನವರ ಜರಿಯ ಮಗ. ತಾಯಿ ಮಕ್ಕಳಲ್ಲಿ 
ಭೇದವೆಣಿಸದಿದ್ದರೂ, ಶಾಮಣ್ಣ ತನ್ನ ವಿಷ್ಯ ನಿನಯ ಮೊದಲಾದ ಹಲವು 
ಸದ್ದು ಗಳಿಂದ ತಾಯಿಯ ಮನಸ್ಸನ್ನು ಒಲಿಸಿಕೊಂಡಿದ್ದಾನೆ. ಅವನನನ್ನು : 


ಮದುವೆಯಾಗಬೇಕೆಂದು ತನ್ನ ಅತ್ತಿ ಬಯಸಿದ್ದಾ ಕೆ ಅವನನ್ನು "ಒಲ್ಲೆ ತಿ 


೧೨ ತಾಯ ಬಯಕೆ 


ಎಂದು ಬಾಯಿಬಿಟ್ಟು ಹೇಳಿಬಿಟ್ಟ, ಬಹುಶಃ ಅವರು ತನ್ನನ್ನು ಈ ನಿಚಾರ 
ದಲ್ಲಿ ಬಲನಂತಮಾಡಲಾರರು. 

ಶಾಮಣ್ಣ ತಪ್ಪಿ ದಕ್ಕೆ. ರಾಜುವನ್ನು ಮದುವೆಯಾಗುವ ಸಂಭವ 
ಇದೆಯೇ? ರಾಜುವಿನ ಇಂದಿನ ಒಂದೆರಡು ಮಾತಿನಿಂದಲೆ, ಅವನು ತನ್ನ 
ಪಕ್ಷ ವಹಿಸಿ ಮಾತನಾಡಿದ್ದರಿಂದಲೇ, ಅವನ ಒಲನು ಎತ್ತಕಡೆ ಇದೆ 
ಎನ್ನುವುದು ಗೊತ್ತಾಗುತ್ತದೆ. ಕುಸುಮ ಈಗ ಅವನ ಕೈಗೆ ಎಟುಕದ 
*ಕುಸುಮ'. ತಾನು ಮಾಡಿದ "ಉಪಾಯವೂ ತಕ್ಕಮಟ್ಟಿಗೆ ಫಲಕಾರಿಯೇ 
ಆಯಿತು. ಶಾಮಣ್ಣ ನನ್ನು ಮದುವೆಯಾಗಬೇಕೆಂಬ ಸಂಗತಿ ಆಗಲೇ ನಿರ್ಧರ 

ಗಿ ಗೊತ್ತಿದ್ದಿದ್ದರೆ ತಾನು ಹಾಗೆ ಕುಸುಮನ ಹೆಸರಿನಲ್ಲಿ ರಾಜುವಿಗೆ ಪತ್ರ 

ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಈಗ ಮಾಡಿಯಾಗಿದೆ; 
ತನ್ನ ಮನಸ್ಸನ್ನು ರಾಜುವಿಗೆ ತಿಳಿಸಿಯಾಗಿದೆ. ಅದಕ್ಕೆ ಪ್ರತಿಯಾಗಿ ತನ್ನ 
ಮನಸ್ಸು ಹೀಗಿದೆ ಎನ್ನುವುದರ ಸೂಚನೆಯನ್ನು ಅವನು ಇಂದು ತೋರಿ 
ಸಿದ್ದಾ ನೆ. ಈಗ ಅವನಿಗೆ ಕುಸುಮನ ಭ ಶಮೆ ಇಲ್ಲ; ಅದು ಖಂಡಿತ. 
ಅವನ ಒಲವಿನ ಹರಿವು ಬೇರೆಯ ಕಡೆಗೆ ತಿರುಗಲೇಬೇಕು; ಬಹುಶಃ ಅದು 
ಈಗ ತನ್ನ ಕಡೆಗೇ ತಿರುಗಿದೆ. ಅದರಲ್ಲಿಯೂ ಸಂದೇಹವಿಲ್ಲ. 

ಶಾಮಣ್ಣ ತುಂಬ ಒಳ್ಳೆಯವನು. ಆದರೆ ಎಂದೂ ಅವನೊಂದಿಗೆ 
ತನಗೆ ಸಲಿಗೆಯಿಲ್ಲ. ಅವನನ್ನು ಮದುವೆಯಾಗಬೇಕೆಂಬ ಭಾವನೆ ಹಿಂಜಿ 
ಎಂದೂ ಇರಲಿಲ್ಲ; ಇಂದೂ ಇಲ್ಲ. 

ಆ ಭಾವನೆ ಯಾಕೆ ಬರಲಿಲ? 

ಅದಕ್ಕೆ ಶಾಮಣ್ಣ ನ ನಡತೆಯೇ ಕಾರಣ; ಅವನ ರೂಪವೂ ಕಾರಣ. 
ಒಲವಿನ ಅಂಕುರಕ್ಕೆ ಅವನು ಎಂದೂ ಒತ್ತಾಸೆ ಕೊಟ್ಟನನಲ್ಲ. ಅವನನ್ನು 
ಮದುವೆಯಾದರೂ ತನಗೆ ಸುಖ ದೊರಕದು. ಅವನು ಒಳ್ಳೆಯವನು. 
ಆದರೆ, ಪುಸ್ತಕ ಕೀಟ. ತನ್ನನ್ನು ಅವನು ರಾಜುವಿನಂತೆ ರಮಿಸಲಾರ, 
ನಲಿಸಲಾರ. 

ರಾಜುವಿನ ವಿಷಯ ಹಾಗಲ್ಲ. ಎಂದಿನಿಂದಲೂ ತಮ್ಮಿಬ್ಬರಿಗೂ 
ಸಲಿಗೆ. ಈ ಸಲಿಗೆಯ ನೆಲದಲ್ಲಿ ಒಲವಿನ ಅಂಕುರ ಮೊಳೆತರೆ ಅದು ಎಂತಹ 
ಚೆಲುವಿನ ಹೂ ಹಣ್ಣುಗಳನ್ನು ಬಿಡಬೇಡ? 


ಕಾಯ ಬಯಕೆ ೧೨೧ 


ಸುಂದರಮ್ಮನವರ ವಶದಲ್ಲಿ ರುವ ಆಸ್ತಿಯಲ್ಲಿ ಅರ್ಧ ಶಾಮಣ್ಣ ನಿಗೆ; 
ಅರ್ಧ ರಾಜುವಿಗೆ. ಯಾರನ್ನು ಮದುವೆಯಾದರೂ ತನಗೆ ಯಾವ 
ಭೋಗಭಾಗ್ಯಕ್ಕೂ ಕೊರತೆಯಾಗದು. 

ಆದರೆ, ಒಲನಿಲ್ಲದ ಭೋಗ ಏಕೆ? ಕಂಪಿಲ್ಲದ ಹೂವಿನಂತೆ ವ್ಯರ್ಥ. 

ಶಾಮಣ್ಣ ನೊಂದಿಗೆ ಬರಿಯ ಹೆಣಕಾಸು ತರುವ ಸುಖಭೋಗ; 
ರಾಜುವಿನೊಂದಿಗಾದರೆ, ಅದರ ಜೊತೆಗೆ ಒಲವಿನ ಐಸಿರಿಯ ಭೋಗ. 
ಯಾವುದು ಮೇಲು? 

ಆದರೆ, “ಮಾವ' ಆಸ್ತಿಯೆಲ್ಲವನ್ನೂ "ಅತ್ತೆ'ಯ ಹೆಸರಿಗೆ ಬರೆದಿದ್ದಾರೆ. 
ರಾಜು ತನ್ನನ್ನು ಮದುವೆಯಾದರೆ, ಅವರು ಆಸ್ತಿಯೆಲ್ಲವನ್ನೂ ಶಾಮಣ್ಣ 
ನಿಗೇ ಕೊಟ್ಟುಬಿಟ್ಟರೋ? ಛೆ, ಹೆತ್ತ ತಾಯಿ ಮಕ್ಕಳಲ್ಲಿ ಭೇದವೆಣಿಸಳು. 
ಆದರೆ, ಮುಂದಾಗುವುದನ್ನು ಈಗ ಹೇಗೆ ಹೇಳಲಾದೀತು? 

ಹಾಗೆ ಆದರೂ ಚಿಂತೆಯಿಲ್ಲ. ಬಲವಂತದಿಂದ ಆದ ದಾಂಪತ್ಯದ 
ಚಿನ್ನ ದ ತೊಟ್ಟಿಲು ತೂಗುವುದಕ್ಕಿಂತಲೂ, ಒಲವಿನಿಂದ ಆದ ದಾಂಪತ್ಯದ 
ಬಿದಿರು ತೊಟ್ಟಿಲು ತೂಗುವುದು ಮೇಲಲ್ಲವೆ? 

ಅದು ಸರಿಯೆ. ಆದರೆ ರಾಜುವನ್ನು ಮದುವೆಯಾಗಲು ಸುಂದರಮ್ಮ 
ನವರು ಒಪ್ಪಿ ಗೆಯನ್ನೇ ಕೊಡದೆ ಹೋದರೋ? ಶಾಮಣ್ಣನನ್ನು ಮದುನೆ 
ಯಾಗುವುದು ತನಗೆ ಬೇಡ; ರಾಜುವನ್ನು ಮದುನೆಯಾಗುವುದು ಅವರಿಗೆ 
ಬೇಡ. 

ತಾವಿಬ್ಬರೂ ಮನೆ ಬಿಟ್ಟು ಓಡಿಹೋಗಬೇಕು, ಅಷ್ಟೆ. ಆ ಸಾಹಸ 
ಸಾಧ್ಯವೆ? ತನಗಾಗಿ ರಾಜು ಆ ಹುಚ್ಚುಕೆಲಸ ಮಾಡಿಯಾನೆ? ಒಲನಿನ 
ಹಾದಿಯಲ್ಲಿ ಎಷ್ಟು ಕಲ್ಲು ಮುಳ್ಳು ಇದೆಯೋ ಯಾರು ಬಲ್ಲರು? ಇದ್ದರೂ 
ಚಿಂತೆಯಿಲ್ಲ: ರಾಜು ಒಪ್ಪುತ್ತಾನೆಯೋ? 

ಒಪ್ಪಬಹುದು. ಒಲವಿಗೆ ಗೆಲವಾಗಬಹುದು. ಆದಕೆ ಸುಂದರಮ್ಮ 
ನವರು ತನ್ನನ್ನು ಇದುವರೆಗೆ ಮಗಳಂತೆ ಸಾಕಿ ಸಲಹಿದ್ಧ ಕ್ಕೆ ರಾಜುವನ್ನು 
ಅವರಿಂದ ಅಗಲಿಸಿ, ತಾನೂ ಅವರ ಶಾಪಕ್ಕೆ ಗುರಿಯಾಗಲೆ ? ಅವರು ಪ್ರೀತಿ 
ಯಿಂದ ಇಟಿ ಚ ಅನ್ನಕ್ಕೆ ತಾನು ಅವರಿಗೆ ಕೃತಫ್ನ ಳಾಗಲೆ? ಅವರು ತನ್ನ ತಂದೆಗೆ 
ಇತ್ತ ವಾಗ್ದಾನ ವ್ಯರ್ಥವಾಗಲು ತಾನು ಕಾರಣವಾಗಬೇಕೆ? ಅದು ಸರಿಯೆ? 


೧೨೨ ತಾಯ ಬಯಕೆ 


ಒಲವು ಸೋಲಬೇಕು; ಕರ್ತವ್ಯ ಗೆಲ್ಲಬೇಕು. ಸುಂದರಮ್ಮನವರು 
ಕೇವಲ ತ ತನ್ನ ಅತ್ತೆಯಲ್ಲ: ತನ್ನ ತಂದೆ ತಾಯಿ ಎಲ್ಲ. ಅಲ್ಲದೆ, “ನ್ಯು 
ಇಷ್ಟ ಬಂದಹಾಗೆ ಮಾಡಿ' ಎಂದು ಹೇಳಿಯಾಯಿತು. ಆಗ ತಾನು ಕೊಟ್ಟ 
ಉತ್ತರವೂ ಸ್ವಲ್ಪ ಒರಟೆ. ಹಾಗೆ ಹೇಳಬಾರದಾಗಿತ್ತು. "ಆಗಲಿ ಅತ್ತ 
ಎಂದು ಇಷ್ಟೇ ಹೇಳಬೇಕಾಗಿತ್ತು. 

ಮ ಬುಗೆ ಯನ್ನು ಒತ್ತಿ ಮೆಟ್ಟಿ ಸಬೇಕು. 

ಎಲ್ಲ ಕಟ್ಟುಗಳ ನ್ನೂ ಮಾರಿ ಅದು ತಾನೇ ತಾನಾಗಿ ಚಿಮ್ಮಿದರೋ? 
ಅದು ತನ್ನ ವರವಲ್ಲ; ಆಗ ತಾನು ಅದರ ವಶ. 


ರತ್ನ ತನ್ನ ನಿರಾಶೆಯ ನಿಚ್ಚ ಣಿಗೆಯ ಕಡೆಯ ಶಂತವನ್ನು ಮುಟ್ಟಿ 
ದ್ವಳು. ಶಾಮಣ್ಣ ನೊಂದಿಗೆ ಸ್ಲೇಮರಹಿತ ವಿವಾಹೆಜೀವನ ಮ 
ನಶ್ವ ಯಿಸಿದಳು. ಲನಿನ ಕಕ್ಕೈಂ ಯನ್ನು ಕರ್ತವ್ಯದ ಪಂಜರದಲ್ಲಿ ಬಂಧಿ 
ಸಿದರು, 

ಒಂದು ವಿಧದ ದಲ್ಲಿ ಅ ಅನಳ ಮನಸ್ಸು ಸಮಾಧಾನ ನ ಸ್ಥಿತಿ ಯನ್ನು ಮುಟ್ಟಿ 
ದ್ವಿತು. ವಿಧಿಯ ಕುಹಕ ದ ದೃಷ್ಟಿಯ 'ಕಡೆಗೆ ಅವಳು ಬೆನು ಸ ತರುಸಸಿದ್ದಳು. 


ವಿಷ 
ಆದರೆ ರಾಜುವಿನ ಮನಸ್ಸು ಸಮಾಧಾನಸ್ಥಿತಿ ಮುಲ್ಲಿರಲಿಲ್ಲವಷ್ಟೆ. 
ರತ್ನ ತನ್ನ ಕೋಣೆಯಲ್ಲಿ ರಬಹುದಿಂದು ಊಹಿಸಿ, ಅವನು ಅವಳ ಹಿಂದೆ 


ಸ ನಿಂತ; ಅವಳ ಹೆಗಲ ಮೇಲ ರ ಕೈ ಇರಿಸಿದ. | 

“ಒಲವಿನ ಪೆ ಸಿಯನ್ನು ತಾನು ಪಂಜರದಲ್ಲಿಡಬಹುದು. ಇತರರು 
ಅದನ್ನು ಹೊರಕ್ಕೆ ಬಿಡಬಹುದಲ್ಲ' ಎಂದು ರತ್ನನಿಗೆ ಎನ್ನಿಸಿತು, ರಾಜುವಿನ 
ಕೈ ತನ್ನ ಹೆಗಲನ್ನು ಸೋಕಿದಾಗ. 

“ರತ್ನಾ?” 

«ಏನು ರಾಜು?” 


ತಾಯ ಬಯಕೆ ೧೨ತ್ಟಿ 


“ಅದು ಯಾಕೆ ಒಂದೇ ಏಟಿಗೆ ಶಾಮಣ್ಣ ನನ್ನ ಮದುವೆಯಾಗುತ್ತೀನಿ 
ಅಂತ ಅಮ್ಮನಿಗೆ ಮಾತು ಕೊಟ್ಟು ಬಿಟ್ಟಿ ಗ 

“ಇನ್ನೇನು ಮಾಡಬೇಕಾಗಿತ್ತು 7?” 

“ನಿನ್ನ ಇಷ್ಟ ನಿಜವಾಗಿ ಏನು ಅನ್ನುವುದನ್ನ ತಿಳಿಸಬೇಕಾಗಿತ್ತು.” 

“ಇಲ್ಲಿ ಅವರ ಇಷ್ಟ ಬಿಟ್ಟು ಇನ್ನು ಯಾರ ಇಷ್ಟವೂ ಇಲ್ಲ; ಇದ್ದರೂ 
ನಡೆಯುವ ಹಾಗೂ ಇಲ್ಲ. ನನ್ನನ್ನು ಮದುವೆಯಾಗಬೇಕು ಅನ್ನುವ ಇಷ್ಟ 
ತಾನೆ ಯಾರಿಗೆ ಇದೆ?” 

“ಅದು ಯಾಕೆ ರತ್ನ, ಹಾಗೆ ಹೇಳುತ್ತಿ? ನಿನ್ನನ್ನು ಮದುವೆ 
ಯಾಗಲು ನನಗೆ ಇಷ್ಟ ಇಲ್ಲವೆ? 

ರತ್ನನಿಗೆ ಗೊಳ್ಳನೆ ನಗು ಬರುವ ಹಾಗಾಯಿತು. ತನ್ನ ಅತ್ತೆಗೆ 
ನೇಳಿಸೀತೆಂದು ಬಲವಂತದಿಂದ ತಡೆದುಕೊಂಡಳು. ಆ ನಗುವಿನ ಗರ್ಭದಲ್ಲಿ 
ನಲಿವಿಗಿಂತ ಹೆಚ್ಚಾಗಿ ನೋವೇ ಅಡಗಿದ್ದಿತು. 

ಕೆಲವು ವೇಳೆ, ನಗು ನಲಿನಿಗೆಂ ತೋ ಅಂತೆ ನೋವಿಗೂ ಮೊಗವಾಡ 
ವಾಗಬಲ್ಲುದು; ದುಃಖಕ್ಕೆ ಎಂತೋ ಅಂತೆ ಹರ್ಷಕ್ಕೂ ಕಂಬನಿ ಉಕ್ಕುವ 
ಹಾಗೆ. 

ಒಳಗಿನ ಭಾವ ನಗುವಿನ ರೂಪದಲ್ಲಿ ಹೊರಬರಲಾರದೆ ಕಂಬನಿ 
ಯಾಗಿ ಸುರಿಯಿತು; ರತ್ನನ ಕೆನ್ನೆಯನ್ನು ತೋಯಿಸಿತು. 

“ಅದು ಯಾಕೆ ರತ್ನ ಅಳುತ್ತೀಯೆ ?? 

ರತ್ನ ಒಂದೆರಡು ಕ್ಷಣ ಸುಮ್ಮನಿದ್ದ ಳು. ಕಂಬನಿಯ ಕೋಡಿಯನ್ನು 
ಸೆರಗಿನ ಕೊನೆಯಿಂದ ಒರಸಿಕೊಂಡು, ಹೇಳಿದಳು: 

“ನಿನ್ನ ಮಾತಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನಗುವನ್ನು 
ತಡೆದುಕೊಂಡೆ ; ಅಳು ಬಂದಿತು” ಎಂದು ತನ್ನ ಮಾತಿನ ಸತ್ಯತೆಯನ್ನು 
ತೋರಿಸಲೆಂಬಂತೆ, ನಗುವಿಗೂ ಅಳುವಿಗೂ ಅಷ್ಟೇನೂ ಭೇದನಿಲ್ಲವೆಂಬುದನ್ನು 
ನಿದರ್ಶನಪಡಿಸಲೆಂಬಂತೆ, ಮೆಲ್ಲನೆ, ದನಿ ಕೋಣೆಯನ್ನು ಬಿಟ್ಟು ಹೊರಕ್ಕೆ 
ಕೇಳಿಸದಷ್ಟು ಮೆಲ್ಲನೆ, ನಕ್ಕಳು. 

“ನಿನ್ನ ಮಾತು ನನಗೆ ಅರ್ಥವಾಗಲಿಲ್ಲ, ರತ್ನ...” 

“ಅದು ಹೇಗೆ ಅರ್ಥವಾದೀತು? ನಮ್ಮ ನಡವಳಿಕೆ ನಮಗೆ ಅರ್ಥ 


೧೨೪ ತಾಯ ಬಯಕೆ 


ವಾದರಲ್ಲವೆ ಇನ್ನೊಬ್ಬರ ಮಾತು ನಮಗೆ ಅರ್ಥವಾಗುವುದು?” 

“ಅಂದರೆ....ನನ್ನ ನಡವಳಿಕೆ...” 

“ಹೌದು, ರಾಜು. ನಿನ್ನ ನಡವಳಿಕೆ ನಿನಗೆ ಅರ್ಥವಾಗಿಲ್ಲ. ಅರ್ಥ 
ವಾಗಿದ್ದಿದ್ದರೆ, ನನ್ನನ್ನು ಮದುವೆ ಮಾಡಿಕೊಳ್ಳಲು ಇಷ್ಟ ಇದೆ ಅಂತ ಹೇಳು 
ತ್ಲಿರಲಿಲ್ಲ. ನಿನ್ನ ಇಷ್ಟ ಇಷ್ಟು ಬೇಗ ಬದಲಾಯಿಸಿಬಿಟ್ಟಿತೆ ಅಂತ ನನಗೆ 
ಆಶ್ಚರ್ಯವಾಯಿತು. ಅದಕ್ಕೇ ನಗು ಬಂತು. ನಾನು ಯಾರಿಗೂ ಬೇಡ 
ದವಳು, ಎಲ್ಲರೂ ಹೇಳಿದ ಹಾಗೆ ಕೇಳಬೇಕು, ಎಂಥ ಹೀನ ಅದೃಷ್ಟ ಅಂತ 
ದುಃಖವಾಯಿತು. ಅದಕ್ಕೇ ಅಳು ಬಂತು........ ಟ 

«ಹಾಗೆ ಹೇಳಬೇಡ್ಕ ರತ್ನ. ನೀನು ಯಾರಿಗೂ ಬೇಡದವಳು ಅಂತ 
ತಿಳಿಯಬೇಡ. ನೀನು ನನಗೆ ಬೇಕಾದವಳು.? 

“ನಾನೊಬ್ಬಳೇಯೋ? ಅಥವಾ....* 

“ಇದೇನು ರತ್ತ, ಹೀಗೆ ಹೇಳುತ್ತಿ?” 

“ನನ್ನ ಹತ್ತಿರ ಮುಚ್ಚಿಕೊಂಡು ಪ್ರಯೋಜನವಿಲ್ಲ. ನಿನಗೆ ಕುಸುಮ 
ಬೇಕಾದವಳಾಗಿರಲಿಲ್ಲವೋ?' ಅವಳ ಮೇಲೆ ನಿನಗೆ ಇಷ್ಟ ಇರ 


“ನಾನು ನಿನ್ನ ಕೈಲಿ ಕುಸುಮನಿಗೆ ಅಂತ ಕೊಟ್ಟಿ ಕಾಗದ, ಅವಳು 
ನನಗೆ ಬರೆದ ಉತ್ತರಇದನ್ನೆಲ್ಲಾ ಇಟ್ಟುಕೊಂಡು ನೀನು ಏನೇನೋ 
ಊಹಿಸಿಕೊಳ್ಳುತ್ತ ಇದ್ದೀ, ರತ್ನ....ಅದರಲ್ಲಿ ಏನೋ ಕೆಲಸಕ್ಕೆ ಬಾರದ 
ವಿಷಯ ಕುರಿತು ಬರೆದಿದ್ದೆ .. ಯಾವುದೋ ಪುಸ್ತಕದ ವಿಚಾರ, ಸಿನಿಮಾದ 
ವಿಚಾರ, ಅದು ಇದು ಕೆಲಸಕ್ಕೆ ಬಾರದ್ದು... 

ರತ್ನನಿಗೆ ಮತ್ತೆ ನಗು ಬಂದಿತು; ತಡೆಯಲಾಗಲಿಲ್ಲ; ಗೊಳ್ಳೆಂದು 
ನಕ್ಕು ಬಿಟ್ಟಳು. ಈ ಸಲ ಮಾತ್ರ ನಕ್ಕ ರಭಸಕ್ಕೇ ಕಣ್ಣು ನೀರುತುಂಬಿತು; 
ಮಃಖದಿಂದಲ್ಲ, ನೋವಿನಿಂದಲ್ಲ. 

ನಗುವಿನ ಉರುಬು ನಿಂತ ಮೇಲೆ ರತ್ನ್ನ ಸಮಾಧಾನದಿಂದ ಮೆಲ್ಲನೆ 
ನುಡಿದಳು : 

“ಗಂಡಸರಿಗೆ ಸುಳ್ಳು ಹೇಳುವುದು ಎಷ್ಟು ಸುಲಭವಾಗಿ ಬಂದು 
ಬಿಡುತ್ತೆ! ಅಬ್ಬಾ! ಏನೋ ಅಂತಿದ್ದೆ! (ಧ್ವನಿಯನ್ನು ಮಾರ್ಪಡಿಸಿ) 


ತಾಯ ಬಯಕೆ ೧೨೫ 


ನಿಜವಾಗಿ ಹೇಳು, ರಾಜು. ನೀನು ನನ್ನನ್ನು ನಿಜವಾಗಿ ಪ್ರೀತಿಸುತ್ತೀಯಾ? 
ಸುಮ್ಮನೆ "ಇಷ್ಟ? ಅನ್ನುವ ಮಾತಿಗೆ ಅರ್ಥವಿಲ್ಲ. ಇವತ್ತು ಇಷ್ಟವಾಡ್ದು 
ನಾಳೆ ಇಷ್ಟವಾಗದೆ ಹೋಗಬಹುದು.” 

“ಪ್ರೀತಿ ಅನ್ನುವ ಅರ್ಥದಲ್ಲಿ ಇಷ್ಟ ಅಂತ ಹೇಳಿದೆ, ರತ್ನ. ನಿನ್ನನ್ನ 
ನಿಜವಾಗಿಯೂ ಪ್ರೀತಿಸುತ್ತೇನೆ.” 

“ನನ್ನಮೇಲೆ ನಿನಗೆ ನಿಜವಾಗಿ ಪ್ರೀತಿ ಇರುವುದಾದರೆ, ನಿಜವಾಗಿ 
ಹೇಳು: ನೀನು ಕುಸುವರಿಗೆ ಬರೆದದ್ದು ಪ್ರೇಮದ ಪತ್ರ ಅಲ್ಲವೋ?” 

“ಅಲ್ಲ” ಎಂದು ಮತ್ತೆ ಹೇಳದೇಕೆನ್ಸಿ ಸಿತು. ಕುಸುಮ ಎಲ್ಲೋ ಆ 
ಕಾಗದವನ್ನು ತನ್ನ ಗೆಳತಿಗೆ ತೋರಿಸಿದ್ದಾಳೆ ಎನ್ನಿಸಿತು ರಾಜುವಿಗೆ. 
ಆದ್ದರಿಂದ, “ನಿನಗೆ ಹೇಗೆ ಗೊತ್ತಾಯಿತು?” ಎಂದು ಕೇಳಿದ. 

“ಕಾಗದವನ್ನ ನಾನು ಓದಿಕೊಂಡೆ.” 

“ಅವಳು ಅದನ್ನು ನಿನಗೆ ತೋರಿಸಿದಳೆ?” 

“ಇಲ್ಲ. BE ಅದನ್ನು ಒಡೆದು ಓದಿಕೊಂಡೆ.” 

“ಹಾಗಾದರೆ, ಅದನ್ನ ಮತ್ತೆ ಬೇರೆಯ ಕವರಿಗೆ ಹಾಕಿ ಅಂಟಿಸಿ....” 

“ಅಷ್ಟೆಲ್ಲಾ ತೊಂದರೆ ತೆಗೆದುಕೊಳ್ಳಲೇ ಇಲ್ಲ.” 


“ಕಾಗದವನ್ನ ಅವಳಿಗೆ ಕೊಡಲೇ ಇಲ್ಲ.” 

“ಅವಳ ಉತ್ತರ....?” 

“ನಾನೆ ಬರೆದದ್ದು.” 

“ಆ! ನೀನೇ ಬರೆದಷ್ದೆ!'' 

ರಾಜು ಕ್ಷಣಮಾತ್ರ ನಿಬ್ಬೆರಗಾದ. ತನ್ನ ಮೇಲೆ ರತ್ನನಿಗೆ ಇದ್ದ 
ನಿಚ್ಚಳವಾದ ಅನುರಾಗ ಬೆಳ್ಳಂಬೆಳಕಾಗಿ ಅವನಿಗೆ ಚತ. ತಾನು 
ಮೊದಲು ಕುಸುಮನಲ್ಲಿ ಮೋಹವಿಟ್ಟು, ಈಗ ರತ್ನನನ್ನು ಪ್ರೀತಿಸುತ್ತೀನೆ 
ಎಂದರೆ ಅದು ನಿಜವಾಗಿ ಎಂತಹ್‌ ಕುಚೋದ್ಯದ ಮಾತು ಎಂದು ಅವನಿಗೇ 
ಅರಿವಾಯಿತು. ರತ್ನನ ಕಾರ್ಯವೂ ಕುಜೋದ್ಯವೇ ಆದರೂ ಅದರ ಹಿಂದೆ 
ಪ್ರೇರಕಶಕ್ತಿಯಾಗಿ ಪ್ರೇಮವೇ ಇದ್ದದ್ದು ಅವನಿಗೆ ವ್ಯಕ್ತಪಟ್ಟಿತು. ಆ 
ಫೆ ್ರೀಮಕ್ಕೆ ತಾನು ಅರ್ಹನೇ ಎಂದೂ ಪ್ರಶ್ನಿ ಸಿಕೊಂಡನು. 


೧೨೬ ತಾಯ ಬಯಕೆ 


“ನನ್ನನ್ನ ಕ್ಷನಿಸು, ರತ್ನ. ನೀನು ಹೇಳುವುದೆಲ್ಲ ನಿಜ. ನನ್ನ 
ನಡವಳಿಕೆ ನನಗೇ ಅರ್ಥವಾಗಿರಲಿಲ್ಲ. ಕುಸುಮನಲ್ಲಿ ನಾನು ಮೋಹ 
ಗೊಂಡದ್ದು ದಿಟ. ಅದನ್ನು ನಾನು ಪ್ರೀತಿ ಎಂದು ತಪ್ಪು ತಿಳಿದಿದ್ದೆ. ಅದು 
ಹೇಗಾದರೂ ಇರಲಿ. ನನ್ನ ಮೇಲಂತೂ ಅವಳಿಗೆ ಪ್ರೀತಿ ಇರಲಿಲ್ಲ. ಇದ್ದಿ 
ದ್ವಕಿ ಅವಳು ನನ್ನ ಮೊದಲಿನ ಕಾಗದಕ್ಕೆ ಉತ್ತರ ಕೊಡದೆ ಇರುತ್ತಿ 
ರಲಿಲ್ಲ....'' 

“ಮೊದಲಿನ ಕಾಗದ?” ಎಂದು ರತ್ನ ಸಂದೇಹದ ಪ್ರಶ್ನೆಯೊಂದನ್ನು 
ಹಾಕಿದಳು. 

"ಹೌದು. ಮೊದಲೊಂದು ಪುಟ್ಟಿ ಕಾಗದ ಬರೆದು ನಾನೇ ಅವಳ 
ಕೈಗಿಟ್ಟಿದ್ದೆ.... ಹೋಗಲಿ, ಇನ್ನು ಅಜಿಲ್ಲಾ ಕಟ್ಟಿಕೊಂಡೇನು. ಈಗ ಹೇಗೂ 
ಅವಳ ಮದುವೆಯಾಗಿಹೋಯಿತು. ಒಂದು ವೇಳೆ ಅವಳ ಮೇಲೆ ಪ್ರೀತಿ 
ಇದ್ದಿದ್ದರೂ ಅದು ಅಳಿಸಿಹೋಯಿತು ಅಂತ ತಿಳಿದುಕೋ, ರತ್ನ. ಈಗ 
ನಿಜವಾಗಿ ನಿನ್ನನ್ನ ಬಿಟ್ಟು ನಾನು ಯಾರನ್ನೂ ಪ್ರೀತಿಸುವುದಿಲ್ಲ, ರತ್ನ.....' 

«ನಿಜವಾಗಿ? ನನ್ನಾಣೆಗೂ pS 

“ನಿನ್ನಾಣೆಗೂ, ನನ್ನಾಣೆಗೂ....”'ಎಂದು ರಾಜು ಕೆಳಕ್ಕೆ ಬಾಗಿ 
ರತ್ನನ ೬.೬ ಚುಂಬಿಸಿದನು. 

ರತ್ನನಿಗೆ ಈ ಹೊಸ ಸನಿಯ ಅನುಭವ ಬೇಡದ್ಲೇನಾಗಿರಲಿಲ್ಲ. 
ಆದರೂ, ತನ್ನ ಮುಖದ ಮೇಲಿದ್ದ ಅವನ ಮುಖನನ್ನು ಕ್ಲೆ ಕ್ಷೆ ಯಂದ ಮೆಲ್ಲನೆ 
ದೂಡಿದಳು; “ಬೇಡ ರಾಜೂ, ಬೇಡ. ನಾನೂ ನೀನೂ ಲ ಆಗುವ 
ಹಾಗಿದ್ದ ಥೂ 

ರಾಜು ಅವಳ ಮಾತನ್ನು ಮುಂದುವರಿಯಗೊಡಲಿಲ್ಲ; ಕೆಲವು ಕ್ಷಣ 
ಅವಳ ಮುಖದ ತುಂಬ ಚುಂಬನವೃಷ್ಟಿಯನ್ನು ಕರೆದನು. 

“ಅದೇನು ನೀನು ಹೇಳಬೇಕು ಅಂತಿದ್ದುದನ್ನ ಈಗ ಹೇಳು...” 
ಎಂದು ರಾಜು ರತ್ನನ ಮನಸ್ಸ ನ್ನು ತಿಳಿಯಬಯಸಿದ. 

“ನಾನು ನಿನ್ನನ್ನ ಮದುವೆ ಆಗುವ ಹಾಗಿಲ್ಲ. ಆದ್ದರಿಂದ....''.. 
ರತ್ನ ಅನುಮಾನಿಸುತ್ತ ನುಡಿದಳು. 

“ಅದು ಯಾಕೆ ಆಗುವ ಹಾಗಿಲ್ಲ? ನಾನು ನೀನು ಇಬ್ಬರೂ ಒಟ್ಟಿಗೆ 


ತಾಯ ಬಯಕೆ ೧೨೭ 


ಅಮ್ಮನ ಮುಂದೆ ನಮ್ಮ ನಿಜವಾದ ಇಷ್ಟವನ್ನ ತಿಳಿಸಿದರೆ, ಅವರು ಒಪ್ಪಿ 
ದರೂ ಒಪ್ಪಬಹುದು.? 

“ಇಲ್ಲ ರಾಜು. ಅದು ಸಾಧ್ಯವಿಲ್ಲ. ಅವರು ನನ್ನ ತಂದೆಗೆ ಮಾತು 
ಕೊಟ್ಟಿದ್ದಾರೆ ಅಂತ ಹೇಳಿದ್ದನ್ನ ಕೇಳಿದೆಯೋ ಇಲ್ಲವೋ? ಶಾಮಣ್ಣನಿಗೆ 
ನನ್ನ ಮೇಲೆ ಇಷ್ಟ ಇಲ್ಲದಿದ್ದರೂ ಒಪ್ಪಿಸಿಕೊಂಡಿದ್ದಾ ಕೆ. ಇನ್ನು ಅವರು 
ಮನಸ್ಸು ಬದಲಾಯಿಸುವುದಿಲ್ಲ. ನಾನು ಒಲ್ಲೆ ಎಂದರೆ ಇಲ್ಲದ ಹಗರಣ. 
ಆದ್ದರಿಂದ...” 

“ಅದೇನು ಆದ್ದರಿಂದ ಆದ್ದರಿಂದ ಎನ್ನುತ್ತಿದ್ದೀಯೆ ಅಷ್ಟು ಹೊತ್ತಿ 
ನಿಂದ? ಅದನ್ನ ಹೇಳಿಬಿಡು” ಎಂದು ರಾಜು ತುಸ ನಿಷ್ಠು ರವಾಗಿ 
ನುಡಿದ. 

""ನನ್ನ್ನಲ್ಲಿ ನಿಜವಾಗಿ ನಿನಗೆ ಪ್ರೀತಿ ಇರಬಹುದು. ಅದನ್ನ ಇನ್ನು 
ಮೇಲೆ ಮರೆತುಬಿಡು ರಾಜು.” 

“ಪ್ರೀತಿ ಎಂದರೆ ಏನು ಅನ್ನುವುದನ್ನ ಈಗ ನಾನು ಅರಿಯುತ್ತಿದ್ದೇನೆ, 
ರತ್ನ. ನಾವು ಪ್ರೀತಿಸುವ ವಸ್ತು ನಮಗೆ ದೊರೆಯದೆ ಹೋದರೂ ಅದನ್ನ 
ಪ್ರೀತಿಸುತ್ತ ಇರುವುದೇ ಪ್ರೀತಿಯ ರೀತಿ. ಕುಸುಮನ ವಿಚಾರದಲ್ಲಿ ಈಗ 
ಹಾಗೆ ಅನ್ನಿಸುತ್ತ ಇಲ್ಲ, ರತ್ನ. ನಿನ್ನ ವಿಚಾರದಲ್ಲಿ ಹಾಗೆ ಅನ್ನಿಸ 
ತೊಡಗಿದೆ. ನೀನು ಶಾಮಣ್ಣ ನ ಮದುವೆಯಾದರೂ ನಾನು ನಿನ್ನನ್ನು 
ಪ್ರೀತಿಸದೆ ಇರುವುದು ಸಾಧ್ಯವಿಲ್ಲ, ರತ್ನ.” 

“ಅದು ನಿನ್ನ ಬೈದಯದಲ್ಲಿ ಇರಲಿ, ರಾಜು, ನಾನು ನಿನ್ನ ಅಣ್ಣನ 
ಹೆಂಡತಿಯಾದಾಗ ಅದನ್ನು ತೋರಿಸುವುದು ಇಬ್ಬರಿಗೂ ಒಳ್ಳೆಯದಲ್ಲ.” 

“ಅಂತೂ ನಮ್ಮ ಅಣ್ಣ ನನ್ನ ಮದುವೆಯಾಗುವುದಕ್ಕೆ ನೀನು 
ನಿಶ್ಚಯಮಾಡಿರುವ ಹಾಗೆ ಕಾಣುತ್ತೆ.” 

. “ನನಗೆ ಬೇರೆ ದಾರಿಯಿಲ್ಲ ರಾಜು. ಈ ವಿಷಯ ನನಗೆ ಮುಂಚೆಯೆ 
ಗೊತ್ತಾಗಬಾರದಿತ್ತೆ ಅನ್ನಿಸುತ್ತೆ ಈಗ. ಆಗ ಇಷ್ಟೆಲ್ಲ ಹಗರಣಕ್ಕೆ ಅವಕಾಶವೇ 
ಇರುತ್ತಿರಲಿಲ್ಲ. ನಿಮ್ಮ ತಾಯಿ ತಾನೆ ಅದೇಕೆ ತಮ್ಮ ಮನಸ್ಸಿನಲ್ಲಿರುವು 
ದನ್ನು ಇಷ್ಟು ದಿನ ಹೇಳಡೆ ತಮ್ಮಲ್ಲೀ ಬಚ್ಚಿಟ್ಟುಕೊಂಡಿದ್ದರೋ ನನಗೆ 
ಹೇಗೆ ಗೊತ್ತಾಗಬೇಕು ?” 


೧೨೮ ತಾಯ ಬಯಕೆ 


“ಈಗಲೂ ಮಿಂಚಿಲ್ಲ, ರತ್ತ. ನನಗೆ ಇಷ್ಟವಿಲ್ಲ ಅಂತ ಹೇಳಿಬಿಡು. 
ಅವರೇನು ನಿನ್ನನ್ನು ಮನೆ ಬಿಟ್ಟು ಓಡಿಸುವುದಿಲ್ಲ.” 

“ಓಡಿಸುವುದಿಲ್ಲ, ದಿಟ. ಬೇಕೆ ಇನ್ನು ಯಾರಿಗೋ ಕೊಟ್ಟು ಮದುವೆ 
ಮಾಡಿದರೆ? ನಿನಗೆ ತಂದುಕೊಳ್ಳದೆ ಹೋದರೆ? 

“ಆ ಸಂದರ್ಭದಲ್ಲಿ..... ನೀನು ಹೆದರಬೇಡ ರತ್ನ್ನ......ಇಬ್ಬರೂ ಈ 
ಮನೆ ಬಿಟ್ಟು ಹೊರಬುಹೋಗೋಣ. ನಾನು ನಿಜವಾಗಿ ನಿನ್ನನ್ನು ಈಗ 
ಪ್ರೀತಿಸುತ್ತಾ ಇದೇನೆ, ರತ್ನ. ನಿನಗೋಸ್ಕರ ಎಷ್ಟು ಕಷ್ಟುಪಡಲು 
ಬೇಕಾದರೂ ಸಿದ್ಧ. ಈಗ ಹೇಳುತ್ತೇನೆ, ನನ್ನ್ನ ಮಾತನ್ನ ನೀನು ನಂಬಿದಕೆ 
ನಂಬು, ಬಿಟ್ಟರೆ ಬಿಡು. ನನ್ನನ್ನ ಲ್ಲದೆ ನೀನು ಯಾಕೆ € ಮದುವೆ ಆಗುವ 
ಹಾಗೆ ಆದರೂ, ನಾನು ಮದುವೆಯನ್ನೇ ಮಾಡಿಕೊಳ್ಳುವ ವುದಿಲ್ಲ. ನನ್ನಾ ಣೆ. 
ನಿನ್ನಾಣೆ... 

ರಾಜು ತನ್ನ ಮೇಲೆ ಇಟ್ಟಿ ದ್ವ ಪ್ರೇಮಕ್ಕೆ ಹೆಚಿ ತಿನ ಮಾತು ಬೇಕಿರ 
ಲಿಲ್ಲ. ನಿಶ್ಚ ಯಕ್ಕೆ. ಬಂದು ಕಠಿಸಗೊಳ್ಳುತ್ತ ಇ ಹ ಮನ ಸ್ಸು ಕರಗಿ 
ಬಿ ಹೃದಯ ಮತ್ತೆ ತನ್ನ ಆಧಿಸತ ವನ್ನು ಪ ಪಡೆಯಿತು. 
ತನಗರಿವಿಲ್ಲದಂತೆಯೇ ಅವಳು ರಾಜುವಿನ ನಸ ಲದ ಸಟೆ ತನ್ನ ತಲೆಯ 
ನ್ಲಿರಿಸಿದ್ದಳು. ಅವನು ಅವಳ ತಲೆಯನ್ನು "'ೀವರಸುತ್ತಿ ದ್ವ. ಜಗ 
ಷರಟು ರತ್ನನ ಕಂಬನಿಯಿಂದ ಒದ್ದೆಯಾಯಿತ್ತು ಅವನ ಎದೆ ತಣು 
ವಾಯಿತು. 

ಬಾಲಿಶವಾದರೂ ಕೈ ಜವಾದ ಫೆ ಪ್ರೇಮಭಾವದಲ್ಲಿ ಇಬ್ಬರೂ ಕೆಲವು 
ಕ್ಷಣ ಮೈಮರೆತಿದ್ದ ರು. 


೨೪ 


ರತ್ನ ಎಷ್ಟು ಬೇಡವೆಂದರೂ ರಾಜು ಕೇಳದೆ, ರತ್ನನ ಮತ್ತು ತನ್ನ 
ಬಯಕೆಯನ್ನು ಒಡನೆಯೇ ಸುಂದರಮ್ಮನವರ ಕೋಣೆಗೆ ಧಾವಿಸಿ, ಅವರ 
ಮುಂದಿಟ್ಟ. ರಾಜುವಿನ ಮಾತನ್ನು ಕೇಳಿ ಅವರಿಗೆ ಸಿಡಿಲು ಬಡಿದಂತಾ 
ಯಿತು. ತಮ್ಮ ಬಹು ದಿನದ ಬಯಕೆಯ ಗೋಪುರ ಅಡಿ ಅಲುಗಿ ಕೆಳ 
ಬಿದ್ದಂತಾಯಿತು. ಕ 

ರಾಜುವೂ ಮಗನೆ. ರತ್ನ ಯಾರ ಹೆಂಡತಿಯಾದರೇನು? ಆದಕ್ಕೆ 
ಅಷ್ಟೆಲ್ಲಾ ಶ್ರಮಪಟ್ಟು, ಡಾಕ್ಟರ ಮೂಲಕ ಹೇಳಿಸಿ, ರಾಮಣ್ಣ ನನ್ನು ತಮ್ಮ, 
ಬಯಕೆಯ ಕಡೆಗೆ ತಿರುಗಿಸಿಕೊಂಡದ್ದನ್ನು ವಿಫಲಗೊಳಿಸಲು ಅವರಿಗೆ 
ಮನಸ್ಸಾಗಲಿಲ್ಲ. ತರ್ಕವಿತರ್ಕಗಳಿಂದ. ತಮ್ಮ ಕಿರಿಯ ಮಗನೊಡನೆ 
ವಾದ ವಿವಾದಗಳಿಂದ, ತಮ್ಮ ತಲೆಯನ್ನೂ ಕೆಡಿಸಿಕೊಂಡು, ರಾಜುವಿನ 
ಪ್ರೀತಿಯನ್ನೂ ಕಳೆದುಕೊಳ್ಳುವುದಕ್ಕೆ ಅವರು ಸಿದ್ಧವಾಗಿರಲಿಲ್ಲ. 
| “ಅಪ್ಪಾ, ನೀನು ಹೇಳುನುದರಲ್ಲೂ ತಪ್ಪೇ ನಿಲ್ಲ. ರತ್ನನನ್ನ 
ಶಾಮಣ್ಣನಿಗೇ ತಂದುಕೊಳ್ಳುತ್ತೇನೆ ಅಂತ ಅವಳ ಅಪ್ಪನಿಗೆ ಮಾತು 
ಕೊಟ್ಟಿದ್ದೆ. ನನ್ನ ತಮ್ಮ ಈಗ ಬದುಕಿದ್ದು, ಅವನಿಗೆ ಬೇಡ ಇವನಿಗೇ 
ಆಗಲಿ ಎಂದಿದ್ದರೆ ಅವನೂ ಬೇಡ ಅನ್ನುತ್ತಿರಲಿಲ್ಲ. ಅವಳು ಮನೆಯ 
ಸೊಸೆಯಾಗುವುದು ಮುಖ್ಯ. ಈಗಲೂ ಏನು? ಆಲೋಚನೆ ಮಾಡೋಣ, 
ಮನಸ್ಸಿಗೆ ಏನೂ ಹಚ್ಚೆ ಕೊಳ್ಳಬೇಡ” ಎಂದು ನಯವಾಗಿಯೇ ರಾಜುವಿಗೆ 
ತಿಳಿಯಹೇಳಿದರು. ತಾಯಿ ಇಷ್ಟರ ಮಟ್ಟಿಗೆ ತನ್ನ ಮಾತಿಗೆ ಬೆಲೆ ಕೊಡು 
ತ್ತಾರೆಂದು ಅವನು ನಿರೀಕ್ಷಿಸಿರಲಿಲ್ಲ. ಸದ್ಯದ ಮಟ್ಟಿಗೆ ಅವನು ಸುಮ್ಮ 
ನಾದನು; ಸಮಾಧಾನಗೊಂಡನು. 


" ಸಂಕಟ ಬಂದಾಗ ವೆಂಕಟರಮಣ ' ಎನ್ನುವಂತೆ"ಬಿಕ್ಕಟ್ಟು ಒದಗಿ 
ದಾಗಲೆಲ್ಲ ಸುಂದರಮ್ಮನವರು ಡಾ|| ರಘುರಾಂ ಅವರನ್ನು ನೆನೆದು, 


೧೩೦ ತಾಯ ಬಯಕೆ 


ಅವರನ್ನು ಬರಮಾಡಿಕೊಂಡು, ಅವರ ಸಲಹೆ ಕೇಳುತ್ತಿ ದ್ದರಷ್ಟೆ. ಎಂದಿನಂತೆ 
ಈ ಸಲವೂ ಮಾರನೆಯ ದಿನವೇ ತುಸ "ಖಾಯಿಲೆ'ಯನ್ನು ಬರಮಾಡಿ 
ಕೊಂಡರು; ಕೂಡಲೇ ಬರಬೇಕೆಂದು ಡಾಕ್ಟರಲ್ಲಿಗೆ ಕೆಂಚಪ್ಪನನ್ನು 
ಅಟ್ಟಿದರು. 

ಕೆಂಚಪ್ಪನ ಮುಖ ಕಂಡ ಕೂಡಲೆಯೆ ರಘುರಾಂ ಊಹಿಸಿದರು: 
ಸುಂದರಮ್ಮನವರಿಗೆ ಖಾಯಿಲೆಯಲ್ಲ "ಖಯಾಲಿ' ಎಂದು! ಎಂದಿನಂತೆ 
ಮಧ್ಯಾಕ್ನ್‌ ಮನೆಗೆ ಹಿಂದಿರುಗುವ ವೇಳೆಯಲ್ಲಿ ಸುಂದರಮ್ಮನವರ ಮನೆಗೆ 
ಭೇಟಿಯನ್ನು ದಯಪಾಲಿಸಿದರು. ಕೆಂಚಪ್ಪ, ಮೊದಲೇ ಸುಂದರಮ್ಮನವರು 
ಕೊಟ್ಟಿದ್ದ ಸೂಚನೆಯ ಮೇರೆ, ಡಾಕ್ಟರು ಬಂದ ಕೂಡಲೆ ಅವರನ್ನು 
"ಅಮ್ಮಾವರ ಕೋಣೆ'ಗೆ ಕರೆದೊಯ್ದ. , 

ಸುಂದರಮ್ಮನವರು ಈ ಮೊದಲೆ ತಮ ಇಬ್ಬರು ಮಕ್ಕಳಿಗೂ, 
ರತ್ನನಿಗೂ ಬೇರೆ ಬೇರೆಯ ಕೆಲಸ ಕಾರ್ಯಗಳನ್ನು ಹವಣಿಸಿಕೊಟ್ಟಿದ್ದರು; 
ಡಾಕ್ಟರೊಂದಿಗೆ ನಡಸಬೇಕಾದ ಗುಪ್ತಾಲೋಚನೆಗೆ ತಕ್ಕ ಏಕಾಂತವನ್ನು 
ಕಲ್ಪಿ ಸಿಕೊಂಡಿ ದ್ವರು. 

ಸುಂದರಮ್ಮನವರ ಮುಖದ ಮುಗುಳುನಗೆಯನ್ನು ಕಂಡೇ ಡಾಕ್ಟರು 
ಅವರ "ರೋಗದ ನಟನೆ'ಯನ್ನು ಊಹಿಸಿದರು. ಆದರೆ, ಅವರು ನಿಜವಾಗಿ 
ರೋಗಿಷ್ಠೆಯೂ ಆದ್ದರಿಂದ, ಎಂದಿನ ವೈದ್ಯ ಪರೀಕ್ಷೆಯನ್ನು ನಡಸಿಯೂ 
ನಡಸಿದರು, 

“ಹಾರ್ಟು ಸೌಂಡಾಗಿಯೇ ಇದ್ಕೆ (ಶೃ್ರದೆಯ ಗಟ್ಟಿ ಮುಟ್ಟಾಗಿದೆ) 
ಪರವಾಯಿಲ್ಲ. ಏನೂ ಬಿಕ್ಕಟ್ಟಿಲ್ಲಾಂತ ಕಾಣುತ್ತೆ. ಅದು ಇಲ್ಲದೆ ಇದ್ದರೆ, 
ಕಳೆಯ ರೋಗಕ್ಕೆ ಹಳೆಯ ಮದ್ದು, ಗೊತ್ತೇ ಇದೆಯಲ್ಲ. "ರಿಪೀಟ್‌ 
ಮಿಕ್ಸ್‌ಚರ್‌.... ಎಂದು ಡಾಕ್ಟರ್‌ ನಕ್ಕರು. 

“ನಿಮ್ಮನ್ನ ಸುಮ್ಮಸುಮ್ಮನೆ ಬರಮಾಡಿಕೊಳ್ಳುತ್ತೇನೆಯೇ 
ಡಾಕ್ಟರಿ? ನನಗೆ ಬಗೆಹರಿಯದ ಬಿಕ್ಕಟ್ಟು ಉಂಟಾಗಿರುವುದರಿಂದ ತಾನೆ, 
ನಿಮಗೆ ತೊಂದರೆ ಕೊಡಬೇಕಾಗಿರುವುದು?” 

“ಅದೇನು, ಅಂತರ್‌ ಬಿಕ್ಕಟ್ಟು? ಶಾಮಣ್ಣ- ಗಾಂಧಿ, ರಾಜು-ಜಿನ್ನಾ 
ಆಗಿಬಿಟ್ಟ ದ್ವಾರೆಯೋ ಗ 


ತಾಯ ಬಯಕೆ ೧೩೧ 


“ಗಾಂಧಿ ಏನೋ ನನಗೆ ಗೊತ್ತು. ಆ ಜಿನ್ನನೋ ಜಿನನೋ ಅದು 
ಯಾರೋ ನಾನು ಕಾಣೆ. ಅದು ಇರಲಿ. ನಾನು ಬಯಸಿದ್ದು ಒಂದು, 
ಅದು ಆಗುತ್ತ ಇರೋದು ಮತ್ತೊಂದು.....” 

“ರೋಗದ ಸುಳಿವೇ ಗೊತ್ತಾಗುವುದಿಲ್ಲ. ಇನ್ನು ಮನುಷ್ಯರ 
ಮನಸ್ಸಿನ ಜಾಡು ನಮಗೆ ಗೊತ್ತಾಗುತ್ತದೆಯೇ? ರತ್ನನ ಮದುವೆ ವಿಚಾರ 
ತಾನೆ? ಶಾಮಣ್ಣ ಮತ್ತೆ ಮುರಾಡ ಹಾಕೆದಾ ನೆಯೋ ಗ 

“ಶಾ ಮಣ್ಣನ ನಲ್ಲ ಡಾಕ್ಟ ಕೆ ಶಾಮಣ್ಣನ ನಲ್ಲ. ಇಮಣ್ಣ ನ್ನ ನ್ನ ಮದುನೆ 
ಮಾಡಿಕೊಳ್ಳುವುದಕ್ಕೆ ರತ ಎಸೆ ಇಷ್ಟವಿಲ್ಲವಂತೆ. ರಾಜು ರತ್ನ ಇಬ್ಬರೂ 
ತಮ್ಮತಮ್ಮಲ್ಲಿ ಏನೋ ಒಪ್ಪಂದ ಮಾಡಿಕೊಂಡಿರುವ ಹಾಗೆ ಕಾಣುತ್ತೆ. 
ಕತ್ನನ್ನ ರಾಜು ಮದುವೆ ಮಾಡಿಕೊಳ್ಳು ತ್ತಾನಂತೆ....” 

“ಇದೆಲ್ಲಾ ನಿಮಗೆ ಹೇಗೆ ಗೊತ್ತಾಯಿತು?” 

"ರಾಜುವೇ ಹೇಳಿದ.” 

“ರತ್ನ ಏನಂತಾಳೆ 7” 

«ನಾನು ಮೊದಲು ಕೇಳಿದಾಗ ಒಪ್ಪಿಕೊಂಡ ಹಾಗೆಯೇ ಮಾತ 
ನಾಡಿದಳು. ಈಗ, ರಾಜುವಿನ ಮಾತಿನಿಂದ ಅವಳಿಗೆ ಇಷ್ಟ ಇಲ್ಲ ಅನ್ನುವ 
ಹಾಗೆ ಕಾಣುತ್ತಿ.” 

ಡಾಕ್ಟರಿಗೆ ಕೆಲಕಾಲದ ಹಿಂದಿನ ಮಾತುಕತೆ ನೆನಪಾಯಿತು. 

ಆರತ ಮನೆಯ ಸೊಸೆಯಾಗುವುದು ಮುಖ್ಯ. ಯಾರಿಗಾದರೇನು? 
ಹಾಗೆಯೇ. ತು ಬಿಡಿ.” 

«ಏನು ಡಾಕ್ಟರೆ, ನೀವು ಹೇಳುವುದು !? 

ತ ಅವೊತ್ತು ಏನು ಹೇಳಿದೆನೋ ಇವೊತ್ತು ಹೇಳುವುದೂ 
ಅಷ್ಟೆ. ಜುವಿಗೂ ರತ ನಿಗೆ ಸಾ ವರಸಾಮ್ಯ ಹೊಂದುತ್ತೆ....” 

08 ಡು ವರ್ಷಕೂಡ ಪೂರ್ತಿ ವ್ಯತ್ಯಾಸ ಇಲ್ಲ 
ಡಾಕ್ಟ್ರ ಕ ಅದು ಹಾಗಿರಲಿ, ರತ್ಸನ್ನ ಶಾಮಣ್ಣ ೧ ನಿಗೆ ಮದುವೆಮಾಡದೆ 
ಹೋದರೆ, ಅನನು ಸೀಮೆಯಿಂದ ಚ್‌ ಮದುವೆಯಾಗು 
ವುದೇ ಇಲ್ಲ. ಅವನಿಗೆ ಮದುವೆಯಾಗದೆ ರಾಜುವಿಗೆ ಮದುನೆಯೆ? 
ಶಾಮಣ್ಣನ ನ ಮದುವೆಯಾದರೂ ಕಣ್ಣಿ ೦ದ ನೋಡಬೇಕೋ ಇಲ್ಲವೋ 


೧೩೨ ತಾಯ ಬಯಕೆ 


ನಾನು? ನೀನೇನೋ ನನಗೆ ಆಯುಸ್ಸು ಧಾರೆಯೆರೆಯುತ್ತೀರಿ ಅಂತಲೇ 
ಇಟ್ಟು ಕೊಳ್ಳೋಣ. ನಾನು ಅವೊತ್ತೇ ಹೇಳಿದೆನಲ್ಲ. ಹೊರಗಿನ ಹೆಣ್ಣುಗಳು 
ಬರುವುದಕ್ಕೆ ಮುಂಚೆಯೇ ಅವನಿಗೆ ಮದುವೆ ಮಾಡಿಬಿಡಬೇಕು. ಅಲ್ಲದೆ, 
ಶಾಮಣ್ಣ ನಿಗೆ ರತ್ನ ನಂಥ ಚೆಲುವೆ ಸಿಕ್ನುತ್ತಾಳೆ ಅಂತ ನನಗೆ ನಂಬಿಕೆಯಿಲ್ಲ. 
ಅವನು ಕಪ್ಪಾದ ಮಾತ್ರಕ್ಕೆ ಹಿರಿಯ ಸೊಸೆಯೂ ಕಪ್ಪಾಗಜೇಕೆ? ರಾಜುವಿ 
ಗೇನು, ಮನ್ಮಥನ ಹಾಗೆ ಇದ್ದಾ ನೆ. ಒಳ್ಳೆ ಜೆಲುವೆ ಸಿಕ್ಕಿಯೇ ಸಿಕ್ಕು ತಾಳೆ.” 

“ನಿಮ್ಮ ವಾದವನ್ನ ನಾನು ಒಪ್ಪಿದೆ. ಆದರೆ, ನಿಮ್ಮ ತೀರ್ಮಾನ....” 

“ನೀವು ಏನು ಬೇಕಾದರೂ ಹೇಳಿ ಡಾಕ್ಟರೆ. ನನ್ನ ತೀರ್ಮಾನವೂ 
ಸರಿಯಾಗಿಯೇ ಇದೆ. ಅದನ್ನ ನಾನು ಬದಲಾಯಿಸಲಾರೆ. ಅದೂ, 
ಕಷ್ಟಪಟ್ಟು ಶಾಮಣ್ಣ ನ್ದ ಒಪ್ಪಿಸಿಕೊಂಡಮೇಲೆ....” 

“ದೇ ಬಿಕ್ಕಟ್ಟು ಈಗ. ನಿಮ್ಮ ಮಾತಿಗೆ ಶಾಮಣ್ಣ ಒಪ್ಪಿದ್ದಾ ನೆ. 
ರತ್ನ ಒಪ್ಪಿಲ್ಲ. ರಾಜು ಅವಳ ವಕೀಲ; ವಕೀಲಿಯಲ್ಲಿ ಗೆದ್ದರೆ, ಅವಳ ಗಂಡ, 
ಅವನು ಗೆಲ್ಲದಂತೆ ಮಾಡಬೇಕು. ಹೌದೊ ಅಲ್ಲವೋ?” . 

“ಅಷ್ಟೆ, ನನಗೆ ಬೇಕಾದ್ದು. ಅಂದರೆ, ರತ್ನ ಮತ್ತಿ ಒಪ್ಪು ವಂತಾಗ 
ಬೇಕು.” 

ಡಾ| ರಘುರಾಂ ಗೃಹಕೃತ್ಯದ ಈ ರೋಗಕ್ಕೆ ಮದ್ದು ಏನು ಎಂಬ 
ಆಲೋಚನೆಯಲ್ಲಿ ಮುಳುಗಿದರು. 

“ಮೂವರ ಜಾತಕಗಳೂ ಇನೆಯೋ 7?” ಎಂದು ಡಾಕ್ಟರು 
ಪ್ರಶ್ನಿಸಿದರು. 

""ಅವರಿಬ್ಬರದ್ದು ಇವೆ. ರತ್ನನದು ಇಲ್ಲ. 

""ಹೋಗಲಿ ಬಿಡಿ. ಜಾತಕ ನೋಡಿಸಿ ಮನಸ್ಸಿಗೆ ಇಲ್ಲದ ನಚ್ಚು ಯಾಕೆ 
ಹಚಿ ಕ್ವಿಸಿಕೊಳ್ಳಬೇಕು. ಒಂದು ಕೆಲಸಮಾಡಿ : ನನ್ನ ಕೈಲಿ ಕೊಟ್ಟು ಮೂರ್ಕ 
ಜನದ ಜಾತಕಗಳನ್ನೂ ನೋಡಿಸಿತು ಅಂತ ಹೇಳಿ. ರತ್ನನಿಗೂ ರಾಜುವಿಗೂ 
ಜಾತಕ ಕೂಡಿಬರಲಿಲ್ಲ ಅಂತ ಹೇಳಿ. ರಾಜುವಿಗೆ ದ್ವಿಕಳತ್ರ ಯೋಗ ಇದೆ 
ಅಂತ ಹೇಳಿ. ಶಾಮಣ್ಣ ನಿಗೂ ರತ್ನನಿಗೂ ಜಾತಕ ಹದಿನಾರಾಣೆಯ ಭಾಗ 
ಕೂಡಿಬರುತ್ತೆ ಅಂತ ಹೇಳಿ. ಈ ರಾಮಬಾಣ ಗುರಿತಪ್ಪುವುದೇ ಇಲ್ಲ. ಸೇ 
ತಾನೆ?” ಎಂದು ಡಾ|| ರಘುರಾಂ ತಮ್ಮ, ಬುದ್ಧಿವಂತಿಕೆಯ ಸಲಹೆಗೆ ತಾವೇ 


ತಾಯ ಬಯಕೆ ೧೩೩೩ 


ಮೆಚ್ಚಿಕೊಂಡು, ಸುಪುಸನ್ನ ತೆಯ ಮಂದಹಾಸವನ್ನು ಬೀರಿದರು. 

“ನನಗೆ ಹೊಳೆಯಲೇ ಇಲ್ಲ ಡಾಕ್ಟರೆ! ಜಃ ಹೇಳಿಬಿಟ್ಟ ಕ್ಕಿ ಅವರು 
ಬಾಯಿಮುಚಿ ಕಿ ಕೊಳ್ಳುತ್ತಾ ರೆ? ಟು ಸುಂದರಮ್ಮ ನವರು ಡಾಕ್ಸ್‌ ರ ಸಲಹೆ 
ಯನ್ನು ಅನ ಹೋದಸದರು: 

ಡಾ|| ರಘುರಾಂ ಬಾ ಚ್‌.। ಬೀಳ್ಕೊಂಡು ಹಿಂದಿರುಗು 
ವಾಗ ತಾವು ಕೊಟ್ಟ ಟ್ಟ ಸಲಹೆಗೆ ತಾವೇ ಬೇಸರಗೊಂಡರು. ನೆರೆ ಬಂದ 
ಹೊಳೆಗೆ ಮರಳಿನ ಅಡ್ಡಗಟ್ಟಿ ಕಟ್ಟಿಹ್ಯೋಗುತ್ತಿರುವುದ ದಾಗಿ ಅವರಿಗೆ ಭಾಸ 
ವಾಯಿತು. ಸುಂದರಮ್ಮನವರ ಬಯಕೆ ಸರಿಯೋ ತಪ್ಪೇ, ಅಥವಾ ಅದು 
ಕೇವಲ ಹಟವೋ, ಯಾವುದನ್ನೂ ನಿರ್ಧರಿಸಲು ಮಾತ್ರ ಅವರ ಬುದ್ದಿಗೂ 
ಈಗ ಸಾಧ್ಯವಾಗಲಿಲ್ಲ. ದೈವಗತಿ ಕಳ್ಳಹೊಳೆ; ಯಾವಾಗ ಉಕ್ಕಿ ಹರಿದು 
ಯಾರನ್ನು ಕೊಚ್ಚಿ ಕೊಂಡು ಹೋಗುತ್ತದೆಯೋ ಬಲ್ಲವರಾರು ಎಂದು 
ಕೊಂಡರು; ಕಪ್ಛಹೊಳೆ ಎಂತ ಕಾದು ಕುಳಿತಕೆ ಹೊಳೆ ದಾಟುವ ಹಾಗೆಯೇ 
ಇಲ್ಲ ಎಂದು ತಮಗೆ ತಾವೇ ಸಮಾಧಾನವನ್ನೂ ಹೇಳಿಕೊಂಡರು. 

ಡಾಕ್ಟರ "ರಾಮಬಾಣ' ಪರಿಣಾಮಕಾರಿಯಾಯಿತು. ಕೆಲವು ದಿನ 

ಬಿಟ್ಟು ರಾಜು ರತ್ನ ಇಬ್ಬರೂ ಇದ್ದಾಗ ಸುಂದರಮ್ಮನವರು ಜಾತಕ 
ಪರಿಶೀಲನೆ ಹ ಸಂಗತಿಯನ್ನು ಅವರಗೆ ವಿವರಿಸಿ, "ಶಾಮಣ್ಣ ರತ್ನ 
ಇವರ ಮದುವೆ ತಮ್ಮ ಬಯಕೆ ಮಾತ್ರವಲ್ಲ; ದೈವನಿಯಾಮಕ' ನ 
ತಾವು ಕಾಣದೆ ಇದ್ದ ದೈವದ ಕಡೆಗೆ ಕೈತೋರಿಸಿದರು. ಆ ದೈವಕ್ಕೆ ರಾಜು 
ರತ್ನ ಇಬ್ಬ ರೂ ನಿರಾಶೆಯ ನೋವಿನಿಂದ ತಲೆಬಾಗಿದರು. 

ಜಾಡು 2ನ ಎಂ.ಎ. ಪರೀಕ್ಷೆಯ ಫಲಿತಾಂಶವೂ ಬಂದಿತು. ನಿರೀಕ್ಷೆ 
ಯಂತೆ, ತೇರ್ಗಡಿಯಾಗಿದ್ದ. ಸುಂದರನ್ಮುನವರ ಹಿಗ್ಗು ಹೆಲವು ಕವಲಾಗಿ 
ಹೊ ಬಿಟ್ಟಿ ತು. ಎಲ್ಲ ಮಕ್ಕಳ ತೇರ್ಗಡೆಯ ನೆನಪಾಗಿ, ಶಾಮಣ್ಣ ಮತ್ತು 
ರತ್ನ ಇವು ಮದುನೆಯ ನಿಶ್ಚಿತಾರ್ಥದ ಪ್ರಯುಕ್ತವ.ಗಿ, ಸುಂದರಮ್ಮ 
ನನರು ಒಂದು ಶುಭ ದಿನ ಸಸಾರ ಜನ ಕೂಟವನ್ನು ರಡ! 
ದರು. ಅದೇ ದಿನ್ನ ಜೋಯಿಸರ ಸಮಕ್ಷದಲ್ಲಿ, ನಿವಾಕಮಹೋತ್ಸ ವದ 
ಲಗ್ಗಪತ್ರಿಕೆಯ ಶಾಸ್ತ ಸ್ವವೂ ನಡೆದುಹೋಯಿತು. ಲಗ್ನ ಶ್ರಾವಣಮಾಸ ಸಲ್ಲಿ 
ನಡೆಯುವುದಾಗಿತ್ತು. 

9 


೨೫ 


ಸುಂದರಮ್ಮನವರು ಒಬ್ಬರ ಹೊರತಾಗಿ ಇದು ಯಾರಿಗೂ ಬೇಡದ 
ಮದುವೆ. ಅವರ ಹೊರತು ಯಾರ ಮುಖದಲ್ಲಿ ಯೂ ಗೆಲನಿಲ್ಲ ; ಅವರಿ 
ಗೋಸ್ಕರ ಯಾರೂ ಮುಖವನ್ನು: ಸೊಟ್ಟಿಗೂ ಮಾಡಿಕೊಳ್ಳಲಿಲ್ಲ . ಮೂಗು 
ಬಾಯಿ ಮುಚ್ಚಿಕೊಂಡು ಬಲವಂತ ಮಾಘಸ್ನಾ ನದಲ್ಲಿ ಮುಳುಗುಹಾಕಲು 
ಸಿದ್ಧರಾಗಿದ್ದರು. 

ಮದುವೆಯ "ರಿಸೆಪ್ಟನ್‌' ಒಂದು ಹೊರತು, ಹೆಚ್ಚಿನ ಶಾಸ್ತ್ರ 
ಸಂಬಂಧದ ಗೊಂದಲಗಳು ಸೂಟು ಶಾಮಣ 2ನ ಒತ್ತಾ ಯೆ. ಪೂರ್ವ 
ಸಂಪ್ರದಾಯಗಳನ್ನು ತ್ನ ತ್ಯಜಿಸಬೇಕೆಂದು ಶಾಮಣ್ಣನ ನ ನಿಲುವಲ್ಲ. ಕ 
ಏನೂ ಬೇಕಾಗಿರಲಿಲ್ಲ "ಅನ್ಯ. ಡಾ|| ರಘುರಾಂ ಅವರ ಸಂಧಾನದ ಫ 
ವಾಗಿ, ಒಂದು ದಿನದಲ್ಲೇ ಧಾರೆ ನಾಗೋಲಿ ಎಲ್ಲ ಮುಗಿಯತಕ್ಕದ್ದೆ sg 
ತೀರ್ಮಾನವಾಯಿತು; ನಾಲ್ಕು ದಿನಗಳ ಮದುವೆ ಹೆಚ್ಚಿಸಿಕೊಂಡು 
ಸುಂದರಮ್ಮನವರಾದರೂ ಆಯಾಸಪಡಲು ಸಿದ್ಧರಾಗಿರಲಿಲ್ಲ. 

ಸುಂದರಮ್ಮನವರ ಎದುರು ನಿಂತ ಮುಖ್ಯ ಸಮಸ್ಯೆ, ಧಾರೆಯೆರೆಯುವ 
ಧಾರೆಯೆರೆಸಿಕೊಳ್ಳುವ ದಂಪತಿಗಳು ಯಾರು ಎಂಬುದು. ಈ ವಿಚಾರವನ್ನು 
ಚರ್ಚಿಸುತ್ತ, ಡಾಕ್ಟರ ಎದುರು ಅವರು ಧಾರಾಳವಾಗಿ ಕಂಬನಿ ಸುರಿಸಿದರು. 
ಅವರ ಪೇಚಾಟವನ್ನು ಕಂಡು, ಡಾ| ರಘುರಾಂ ಸಮಸ್ಯೆಯನ್ನು 
ಪರಿಹರಿಸಲು ಅರ್ಧ ನೆರವಾದರು: “ನಾವು ನಿಮ್ಮ ಜನ ಅಲ್ಲ. ನೀವು 
ಏನೋ “ಕಮ್ಮಿ? ; ನಾನು ಹೊಯ್ಸ ಡುಬು ಕರ್ಣಾಟಕ; ಆದರೂ ನಿಮ್ಮ 
ಆಕ್ಷೇಪಣೆ ಇಲ್ಲದೆಹೋದಕೆ ನೀರು ಹೊಯ್ಯುವುದಕ್ಕೋ ಇಲ್ಲ ನೀರು 
ಹೊಯ್ದಿ ಕೊಳ್ಳುವುದಕ್ಕೋ ನಾನು ಸಿದ್ಧವಾಗಿದ್ದೇನೆ.” 

ಡಾಕ್ಟರ ಮಾತು ಕೇಳಿ ಸುಂದರಮ್ಮನವರಿಗೆ ತುಂಬ ಸಂತೋಷ 
ವಾಯಿತು: ನು ಶಾಮಣ್ಣನ ಹಿರಿಯ ಅಣ್ಣನ ಸ ಸಮಾನ. ಹಿರಿಯಣ್ಣ 

ಪಿತೃ ಸಮಾನ ಅಂತ ಹೇಳುತ್ತಾರೆ. ನೀವೇ ಧಾರೆಯೆರೆಸಿಕೊಂಡು ಬಿಡಿ. 


ತಾಯ ಬಯಕೆ ೧೩೫ 


ಸಿಮ್ಮ ಹೆಂಡತಿಯನ್ನೂ ಒಪ್ಪಿಸುವ ಭಾರ ನಿಮ್ಮದ ಧಾಕೆಯೆರೆದು 
ಕೊಡುವುದಕ್ಕೆ, ರತ್ನನ Wo ಅಣ ನಿಗೆ AA ಹಾಕಿಸುತ್ತೇನೆ. 
ಅವರೂ ನಿಮ ಹಾಗಿ ದೊಡ್ಡೆ ಮನಸ್ಸು ನೊಡಿ ಒಪ್ಪಿಕೊಂಡರೆ, ನಮ್ಮ 
ಪುಣ್ಯ'' ಎಂದು ಸುಂದರಮ್ಮ ನವರು ಬಹುಮಟ್ಟ ಗೆ ಚಾರಿ 
ನುಡಿದರು. 

ಸುಂದರಮ್ಮನವರು ತಾವು ಉದ್ದೆ ಶಿಸಿದಂತೆ ರತ್ನನ ಸೋದರ 
ಮಾವನಿಗೆ ಕಾಗದ ಹಾಕಿಸಿದರು. ಆತ ಬಂದು ವಿವಾಹಕಾರ್ಯವನ್ನು 
ನೆರವೇರಿಸಿಕೊಡುವ ಗೌರವದ ಆಹಾ ನವನ್ನು ಸಂತೋಷದಿಂದ ಒಪ್ಪಿ 
ಕೊಂಡ. ಸುಂದರಮ್ಮ] ನವರ ಹೆಗಲ ತ ದೊಡ್ಡ ಬಾರ 
ಇಳಿದಂತಾಯಿತು. 

ಜವಳಿ, ದಿನಸಿ ಮುಂತಾದ ಮದುವೆಗೆ ಬೇಕಾದ ಸಕಲ ಸಾಮಗಿ 
ಗರನ್ನೂ ಪೇಟೆಯಿಂದ ತಂದುಹಾಕುವ ಹೊಣೆಯನ್ನೂ ಡಾ|| ರಘುರಾಂ 
ಅವರೇ ಒಪ್ಪಿಕೊಂಡರು. ಸುಂದರಮ್ಮನವರ ಮಾತಿನಂತೆ ರಾಜು ಈ 
ಕಾರ್ಯಗಳಲ್ಲೆಲ್ಲ ಡಾಕ್ಟರಿಗೆ ನೆರವಾಗುತ್ತಿದ್ದ; ಉತ್ಸಾಹವನ್ನು ನಟಿಸುತ್ತಿದ್ದ. 
ತೆಂದ ಪದಾರ್ಥಗಳನ್ನೆಲ್ಲಾ ಒಪ್ಪಮಾಡಿ ಅಣಿಮಾಡಲು ಸುಂದರಮ್ಮನವರು 
ಮನೆಯ ಒಕ್ಕಲಗಿತ್ತಿ ಯನ್ನು ದಿನಪೂರ್ತಿಯ ಕೆಲಸಕ್ಕೆ ನೇಮಿಸಿಕೊಂಡರು; 
EE ಜೀವಿಸುತ್ತಿ ದ್ವ ಗಂಡಬಿಟ್ಟ ಚಿ ತ್ತ ದೆಯೊಬ್ಬ ರನ್ನು 
ಒಂದು ತಿಂಗಳ ಮಟ್ಟಿ ಗೆ ಕೆಲಸ ಕ್ರೈ pS 


ಯಾರಿಗೂ ಬೇಡದ ಮದುನೆಯನ್ನು ಸುಂದರಮ್ಮ] ನವರು ವಿಜೃಂಭಣೆ 
ಯಿಂದಲೇ ನಡಸಿಬಿಟ್ಟಿ ರು. ದುಪ ಸಡಗರದ ಉತ್ಸಾಹದಲ್ಲಿ ಅದು 
ಹೇಗೆ ಶಕ್ತಿ ಸು ಬೆನ್ನು ಬಗ್ಗಿ ಸಿಕೊಂಡೇ ಅಲ್ಲಿಂದಿಲ್ಲಿಗೆ ಓಡಾಡುತ್ತ 
ಮುನಿಸಿಕೊಳ್ಳುವ ಬೀಗರು ಇದ್ದ ಕಿ ಹೇಗೋ ಹಾಗೆ ಎಲ್ಲ ಅತಿಥಿಗಳನ್ನೂ 
ಬೀಗರನ್ನೂ ಉಪಚರಿಸುವ ರೀತಿಯಲ್ಲಿಯೇ ಮ 

ಕುಸುಮ ಶ್ಯಾಮಲೆ ಇಬ್ಬರೂ ಮದುವೆಯ ದಿನವೂ, "ಆರತಕ್ಷತೆ 
ದಿನವೂ ಬಂದಿದ್ದರು. ಇಬ್ಬರೂ ತಮ್ಮ ಗೆಳತಿಗೆ AS ಕೊಟ್ಟರು. 
“ವಯಸ್ಸಿನ ಹೆಚ್ಚು ಕಡಮೆ ಏನು ಮಹಾ. ರಾಜುವಿಗೂ ರತ್ನನಿಗೂ 


೧೩೬ ತಾಯ ಬಯಕೆ 


ಆದರೆ ಚೆನ್ನಾಗಿ ಹೊಂದುತ್ತಿತ್ತು” ಎಂದು ಕುಸುಮ ಶ್ಯಾಮಲೆಯ 
ಕಿವಿಯಲ್ಲಿ ಹೇಳಿದಳು. “ನಿನಗೆ ಗೊತ್ತಿಲ್ಲ ಕುಸುಮಾ. ಈಗ ಹಾಗೆ 
ಅನ್ನಿಸುತ್ತೆ. ಮುಂದೆ ಶಾಮಣ್ಣ-ರತ್ನ್ನ ಚೆನ್ನಾಗಿಯೇ ಸಂಸಾರ ಮಾಡಿ 
ಕೊಂಡಿರುತ್ತಾರೆ. ರಾಜುವನ್ನ ರತ್ನ ಮದುವೆಯಾಗಿದ್ದರೆ ಅವಳು ಸುಖ 
ಇಗಿರುತ್ತಿದ್ದ ಳು ಅಂತ ನನಗೆ ಅನ್ನಿಸುವುದಿಲ್ಲ. ರಾಜುವನ್ನ ನೆಚು ವು 

ದಕ್ಕಿಲ್ಲ. ಯಾವಳೋ ಸಿನಿಮಾ ನಟಿಯ ಹಿಂದೆ ಹೋದರೂ ಹೋದ? 
ಎಂದು ಶ್ಯಾಮಲೆ ಈ ಮದುವೆಯ ಬಗ್ಗೆ ತನ್ನ ತೃಪ್ತಿಯನ್ನೇ ಸೂಚಿಸಿದಳು. 

ರತ್ನನ ಸೋದರಮಾವ ಮತ್ತು ಸೋದರತ್ತೆಗೂ, ಡಾ|| ರಘುರಾಂ 
ದಂಪತಿಗಳಿಗೂ ಸುಂದರಮ್ಮನವರು ಭಾರಿಯ ಪಂಚೆ ಸೀರೆ ಕಣಗಳನ್ನು 
ಉಡುಗೊರೆ ಕೊಟ್ಟರು. ಎಲ್ಲರೂ ಸುಪ್ರೀತರಾದರು. 

ಡಾ| ತಾ ಅವರು ತಮ್ಮ “ಕಾಂಪ್ಲಿಮೆಂಟ್ಸ್‌” ಸಮೇತ ಲಗ್ನ 
ಪತ್ರಿಕೆಗಳನ್ನು ದಿನಪತ್ರಿಕೆಗಳಿಗೂ ಸ ಕೊಟ್ಟಿದ್ದರು; ಅವುಗಳಲ್ಲಿ 
ತಮ್ಮ ಮನೆಯ ವಿವಾಹವಾರ್ಶೆ ಪ್ರಕಟವಾಗಿದ್ದುದನ್ನು ಡಾಕ್ಟ ರು 
ಹ ಸುಂಡರಮ್ಮನವರು ಹಿಗ್ಗಿ ಹೋದರು. “ನೀವು ನಮ್ಮ 
ಭಾಗದ ದೇವರು'' ಎಂದು ಸುಂದರಮ್ಮನವರು ಡಾಕ್ಟರನ್ನು ಸವೇ ಪದೇ 
ಕೊಂಡಾಡಿದರು. 

ಹೇ ಹೇ ತೇ 

ಈಗ ರತ್ನ ಶಾಮಣ್ಣನ ಹೆಂಡತಿ. ರಾಜು ಮತ್ತು ರತ್ನ ಇವರಲ್ಲಿ 
ಬಾಲ್ಯದಿಂದ ಬೆಳೆದು ಬಂದಿದ್ದ ಸಲಿಗೆ ತಟ್ಟನೆ ಕಡಿದುಹೋಯಿತು. ಮಾತು 
ಕತೆಯೇನೋ ಆಡುತ್ತಿದ್ದರು; ಆದರೆ ಆತ್ಮೀಯತೆಯ ತೋರಿಕೆಯಿರಲಿಲ್ಲ. 

ಮದುವೆಯಾದ ಮೇಲೆ ಶಾ ಮಣ್ಣ- ರತ್ನ ಇವರಲ್ಲಿ ಸಹಜವಾಗಿ ಸಲಿಗೆ 
ಬೆಳೆಯುವುದೆಂದು ಸುಂದರಮ್ಮನವರು ಸೋಕಿಸಿದರು. "ಅದಕೆ ಅವರ ನೀತ್ಸೆ 
ಬರಡಾಯಿತು. ಶಾಮಣ್ಣ ತನ್ನ ಕಾರ್ಯಕ್ರಮಗಳಲ್ಲಿ ಸ್ವಲ್ಪವೂ ವ್ಯ ತ್ಯಾ 
ಮಾಡಲಿಲ್ಲ. ತಾನು ವಿನೋದ ವಿಹಾರಗಳಲ್ಲಿ ಭಾಗಿಯಾದೆಕ್ಲುವೆ ರತ ನನ್ನು 
ಜೊತೆಗೆ ಕರೆಯುವ ಮಾತು? 

ರಾಜು ಒಂದು ಕಾರಣಕ್ಕಾಗಿ, ಶಾಮಣ್ಣ ಮತ್ತೊಂದು ಕಾರಣ 
ಕ್ಯ್ಯಾಗಿ--ಮನೆಯ ಹೊರಗೇ ಹೆಚ್ಚು ಕಾಲವನ್ನು ಕಳೆಯುತ್ತಿದ್ದರು. ರತ್ನ 


ತಾಯ ಬಯಕೆ ೧೩೭ 


ಬಹೆಮಸ್ಟಿಗೆ ಒಬ್ಬೊಂಟಗಳಾಗಿ ಮನೆಯಲ್ಲಿಯೇ ಜೀಸರದ ದಿನಗಳನ್ನು 
ಕಳೆಯುತ್ತಿದ್ದಳು. 

ಡಾ| ರಘುರಾಂ "ಮೆಹನತ್ತು'ಮಾಡಿ ಮೆಡಿಕಲ್‌ ಸ್ಕೂಲಿನಲ್ಲಿ 
ಇಜುವಿಗೆ ಒಂದು ಸೀಟು ದೊರಕಿಸಿಕೊಟ್ಟರು. ರತ್ನನ ಸನಾ“ 
ಕೆಲ ದಿನಗಳಲ್ಲಿಯೇ ರಾಜುವಿಗೆ ನಿತ್ಯ ದ ಕಾರ್ಯಕ ಮವೊಂದು ಎರ್ಪಟ್ಟಿ ತು. 

ಈಗ ರಾಜುವಿಗಿಂತ ಹೆಚ್ಚು ಹೊತ್ತು ಶಾಮಣ್ಣ ಮ ನೆಯಲ್ಲಿ ಯೇ 
ಇರುತ್ತಿ ದ್ದ. ಆದರೂ, ಶಾ ಮಣ್ಣ್‌ ಮತ್ತು ರತ್ನ ಅವರಲ್ಲಿ ನನದ ಂಪತಿಗಳಲ್ಲಿ 
ಕಾಣಚೇತಾದೆ ಸರಸಜೀವನ ಕಾಣಬರುತ್ತಿ ರಲ್ಲ. "'ಸುಂದರಮ್ಮನವರು 

ಪ್ರಯತ್ನ ಪೂರ್ವಕವಾಗಿ ಅವರೆ ವ ಪರೀಕ್ಷಿಸಿ, ಈ ಸಂಗತಿಯನ್ನು 

ಟು “ಎಷ್ಟಾಗಲಿ ಪೂರ್ವಸಂಪ್ರದಾಯದ ಮನೆಯಲ್ಲಿ ಬೆಳೆದವರು 
ಪ್ರಸ್ತವಾದ ಮೇರೆ 'ಎಲ್ಲ ಸರಿಹೋಗುತ್ತೆ” ಎಂದು ಸುಂದರಮ್ಮನವರು 
ತಮ್ಮಲ್ಲಿಯೇ ಸಮಾಧಾನಗೊಂಡರು. 

ಆದರೂ ಅವರಿಬ್ಬರಲ್ಲಿ ಸಲಿಗೆಯನ್ನು ಕುದುರಿಸಲು ಅವರು ಎಷ್ಟೋ 
ವಿಧಗಳಲ್ಲಿ ಪ್ರಯತ್ನಪಟ್ಟರು. ಭಟ್ಟಿರು ಮಾಡುತ್ತಿದ್ದ ಹಲವು ಕೆಲಸ 
ಗಳನ್ನೂ, ಇತರ ಕೆಲಸಗಳನ್ನೂ ಹೇಳಿ ಮಾಡಿಸುತ್ತಿದ್ದರು. 
“ ಶಾಮಣ್ಣನಿಗೆ ರತ್ನ ನ ಕೈಲಿ ಕಾಫಿ ಕೆ ಟ್ಟು ಕಳಿಸಿ, ಭಟ್ಟ ಕೆ” ಎಂದೋ; 
“ರೆತ್ರ್ಮ ಶಾಮಣ್ಣ "ಜ್ಜ ಮನೆಗೆ, ಕ ಟಿಪಲು್‌ ತೆಗೆದುಕೊಂಡು 
ಘಾ ಇಲ್ಲವೊ. ನೋಡಿ ಕೊಡ ಮ್ಮ? ಎಂದೋ; “ಶ ಶಾಮಣ್ಣನಿಗೆ 
ಎಲೆ ಹಾಕಿ ನೀರಿಡಮ್ಮಾ'' ಎಂದೋ; “ಭಟ್ಟ ನೀವು ತೋಡಿ ಕೊಡಿ. 
ಅವಳೇ ಬಡಿಸಲಿ ಶಾಮಣ್ಣ ನಿಗೆ ಎಂದೋ ; “ಶಾಮಣ್ಣನ ಊಟ 
ಆಯಿತಲ್ಲ, ತಾಂಬೂಲ ತೆಗೆದುಕೊಂಡು ಹೋಗಿ ಕೊಡಮ್ಮಾ; ನೀನೂ 
ಹಾಕಿಕೋ” ಎಂದೋ.--ಬಗೆಬಗೆಯಲ್ಲಿ ಹೊಸ ಅಳಿಯನಿಗೆ ಮಗಳ ಕೈಲಿ 
ಉಪಚಾರ ಮಾಡಿಸುವ ರೀತಿಯಲ್ಲಿ ಸುಂದರಮ್ಮನವರು ಮಗನಿಗೆ 
ಉಪಚಾರ ಮಾಡಿಸತೊಡಗಿದರು. ರತ್ನ ಬೇಸರವನ್ನು ತೋರ್ಪಡಿಸದೆ, 
ವಿಧೇಯಳಾಗಿ, ಅತ್ತೆ ಹೇಳಿದುದೆಲ್ಲನನ್ನೂ ಚಾಚೂ ತಪ್ಪದೆ ಮಾಡುತ್ತಿ 
ದ್ವಳು. ಸುಂದರಮ್ಮನವರೇನೋ ಇದರಿಂದ ಸಂತುಷ್ಟರಾದರು. ಆದರೆ 
ಅವರ ಪ ಪ್ರಯತ್ನ ವೆಲ್ಲ ಮರಳುಭೂಮಿಯಲ್ಲಿ EE 


೧೩೮ ತಾಯ ಬಯಕೆ 


ಸರ್ಕಸ್ಸಿನಲ್ಲಿ ಮೇಕೆಯನ್ನೂ ಹುಲಿಯನ್ನೂ ಒಂದೇ ತಟ್ಟೆ ಯಲ್ಲಿ ಹಾಲು 
ಕುಡಿಯುವಂತೆ ಮಾಡಿದಂತಾಯಿತು. 

ರತ್ನ ತನ್ನ ಬಳಿಗೆ ಏನನ್ನೆ ತರಲಿ, “ಇಲ್ಲಿ ಇಡು” ಎಂದು ಹೇಳಿ, 
ಸುಮ್ಮನಾಗುವನು ಶಾಮಣ್ಣ . ಒಂದು ನಿಮಿಷ ಹೆಚ್ಚಾಗಿ ಮುಂದೆ ನಿಂತಿ 
ದರಿ, “ಇಲ್ಲಿ ಯಾಕೆ ನಿಂತಿದ್ದೀ, ಸುಮ್ಮನೆ ಬೊಂಬೆಯೆಹಾಗೆ? ನಿನ್ನ ಮುದ್ದು 
ಮುಖ ನೋಡುತ್ತ ಕುಳಿತಿರುವುದು ಇದ್ದೇ ಇದೆ ಮುಂದೆ. ನಾನು 
ಯಾವುದೋ "ಆರ್ಬಿಕಲ್‌' (ಲೇಖನ) ಬರೆಯುತ್ತಾ ಇದೇನೆ. ಹೀಗಂದೆ 
ಅಂತ ಕೋಪಿಸಿಕೋಬೇಡ. ನೀನು ಇದ್ದ ರಿ ನನ್ನ ಬುದ್ಧಿಯೇ ಓಡುವುದಿಲ್ಲ” 
ಎಂದು ನಿರ್ದಾಕ್ಷಿಣ್ಯವಾಗಿ ನುಡಿದುಬಿಡುವನು. 

ಸುಂದರಮ್ಮನವರ ಬಲವಂತಕ್ಕೆ ಕಟ್ಟುಬಿದ್ದು ಒಂದು ದಿನ ರತ್ಪ 
“ಇವೊತ್ತು ಸಿನಿಮೂಕ್ಕೆ ಹೋಗೋಣವೆ?” ಎಂದು ಶಾಮಣ್ಣ ನನ್ನು 
ಕೇಳಿದಳು. “ನಾನು ಗಾಯನ ಸಮಾಜಕ್ಕೆ ಹೋಗಬೇಕು ಅಂತ ಇದ್ದೀನಿ. 
ಬೇಕಾದರೆ ನೀನೂ ಬಾ” ಎಂದು ಅವನು ಉತ್ತರಕೊಟ್ಟ. 

“ನನಗೆ ಸಂಗೀತ ಅಷ್ಟು ಹಿಡಿಸುವುದಿಲ್ಲ.” 

“ನನಗೆ ಸಿನಿಮಾ ಬೇಕಿಲ್ಲ.” 

“ಚಿತ್ರ ಜೆನ್ನಾಗಿದೆಯಂತೆ. ಹೋಗೋಣ ಅಂತ ಆಸೆ.” 

“ಕುಸುಮಾ, ಶ್ಯಾಮಲಾ ಯಾರೂ ಹೋಗುವುದಿಲ್ಲವೆ?” 

"ಇಲ. 

“ನಿನಗೆ ಸಿನಿಮಾನೇ ಬೇಕಿದ್ದರೆ, ರಾಜೂನ ಕೇಳಿನೋಡು, ಬಂದರೆ 
ಅವನ ಜೊತೆ ಹೋಗು.” 

ರತ್ನ ಸಂಗೀತಕ್ಕೂ ಹೋಗಲಿಲ್ಲ; ಸಿನಿಮಾಕ್ಕೂ ಹೋಗಲಿಲ್ಲ. 

ಇನ್ನೊಂದು ದಿನ 

“ನನಗೆ ಮನೆಯಲ್ಲಿ ಜೇಸರವಾಗುತ್ತೆ. ಕಾಲೇಜಗೆ ಸೇರಕೊಳ್ಳಲೆ?” 
ಎಂದು ರತ್ಸ ಶಾಮಣ್ಣ ನನ್ನು ಕೇಳಿದಳು. 

(ರತ್ನ ಸುಂದರಮ್ಮನವರನ್ನು ಏನು ಕೇಳಿದರೂ ಈಚೆಗೆ “ಶಾಮಣ್ಣ 
ನನ್ನು ಕೇಳು? ಎಂದುಬಿಡುತ್ತಿ ದ್ದರು.) 

“ಆಗಲೇ ಆಗಸ್ಟ್‌ ಮುಗಿಯುತ್ತಾ ಬಂತು. ಈಗ ಬಲ್ಲಿ ಸೇರಿಸಿಕೊಳ್ಳು 


ತಾಯ ಬಯಕ ೧೩೯ 


ತ್ತಾರ? ಇಷ್ಟಕ್ಕೂ ನೀನು ಬಿ. ಎ. ಮಾಡಿ ಏನಾಗಬೇಕು? ಏನೂ ಬೇಡ.” 
ಇನ್ನೊಂದು ದಿನ ಶಾಮಣ್ಣನೇ ಕೇಳಿದ : 

“ವೀಣೆ ಕಲಿತು ಕೊಳ್ಳುವಹಾಗಿದ್ದ ಕಿ ಕಲಿತುಕೋ ರತ್ನ. ನನ್ನ 
ಸ್ನೇಹಿತರು ವೀಣೆ ರಂಗಸಾಮಿ ಬಹಳ ಚೆನ್ನಾಗಿ ಹೇಳಿಕೊಡುತ್ತಾರೆ. 
ಬೇಕಾದರೆ ಗೊತ್ತುಮಾಡಿಕೊಡುತ್ತೀನಿ. ಹೇಗೂ ಮನೆಯಲ್ಲಿ ಬೇಸರ 
ಅಂದೆಯಲ್ಲ. ನೀಣೆಯಾದರೂ ಕಲಿತರೆ ಅಮ್ಮನ ಮುಂದೆ ಬಾರಿಸುತ್ತಾ 
ಇದ್ದ ರೆ ಅವಳ ಬೇಸರವೂ ಕಳೆಯುತ್ತೆ.” 

“ಒಲ್ಲೆ” ಎಂದು ವೀಣೆಯ ತಂತಿ ಕತ್ತರಿಸಿದಂತೆ ನುಡಿದಳು ರತ್ನ. 

ಆಗೊಮ್ಮೆ, ಈಗೊಮ್ಮೆ ಹೀಗೆ ಅನಿವಾರ್ಯವಾಗಿ ನಡೆಯುತ್ತ ಇದ್ದ 
ಗಂಡ ಹೆಂಡಿರ ಮಾತುಕತೆಯನ್ನು ಕಂಡು ಕೇಳಿ ಸುಂದರಮ್ಮನವರೇನೋ 
ತೃಪ್ತಿ ಗೊಂಡರು. ಸಾಧ್ಯವಾದರೆ, ಶಾಮಣ್ಣ ಸೀಮೆಗೆ ಹೋಗುವುದರೊಳ 
ಗಾಗಿಯೆ ಅವರ ಪ್ರಸ್ತವನ್ನೂ ನೇರನೇರಿಸಬೇಕೆಂದು ನಿಶ್ಚಯಿಸಿದರು. 


೨೬ 


ಈಗ ರಾಜು ಸಾಧಾರಣವಾಗಿ ಮನೆಯಲ್ಲಿ ಇರುತ್ತಲೇ ಇರಲಿಲ್ಲ. 
ಕುಸುಮನ ಸ್ನೇಹೆಸಂಬಂಧ, ಬೆಳೆಗೆ ಅದ್ದಿಯಾದ ಕಳೆಯನ್ನು ಕೀಳುವ 
ರೀತಿ, ವಿಧಿಯ ಕುಡುಗೋಲಿಗೆ ಬಲಿಯಾಗಿತ್ತು. ತುಂಟಿ ಧಾಂಡಿಗ ಗೆಳೆಯ 
ಹುಡುಗ ತನ್ನ ಚಿಕ್ಕ ಏನೂ ಅರಿಯದ ಒಡನಾಡಿಯ ಕೈಗೆ ಮಿಠಾಯಿ 
ಕೊಟ್ಟು, ಅವನದನ್ನು ಬಾಯಲ್ಲಿ ಹಾಕಿಕೊಳ್ಳಲಿರುವಾಗ ಕಸಿದುಕೊಳ್ಳು 
ವಂತೆ, ವಿಧಿ ರತ್ನನನ್ನು ರಾಜುವಿಗೆ ಇವಳು ನಿನ್ನ ವಳೆಂದು ತೋರಿಸಿ, ಅದನ್ನು 
ಶಾಮಣ್ಣನ ಪಾಲುಮಾಡಿತ್ತು. ರಾಜು ಇದು ಏಕೆ ಹೀಗಾಯಿತು ಎಂಬ 
ವಿಚಾರದ ಗೊಂದಲಕ್ಕೆ ಬೀಳಲಿಲ್ಲ. ಆದರೂ, ತನ್ನದು ದುರದೃಷ್ಟ ಎಂದು 
ಕೊಂಡ. ಬಹುಶಃ ಕುಸುಮನ ಮೇಲಣ ತನ್ನ “ವ್ಯಾಮೋಹ ಒಂದು 
ರೀತಿಯಲ್ಲಿ ಇತ್ಯರ್ಥವಾಗಿ, ಈಗ ರತ್ನನ ಮೇಲಣ "ವ್ಯಾಮೋಹ'ವೂ 
'ಬೇರೆಯ ರೀತಿಯಲ್ಲಿ "ಇತ್ಯರ್ಥ'ವಾಗಿರಬದುದಲ್ಲವೆ? ತನ್ನ ನಿಜವಾದ 


೧೪೦ ತಾಯ ಬಯಕೆ 


ನಲ್ಲೆ ಎಲ್ಲೋ ದಿಗಂತದ ಶೂನ್ಯದ ಮರೆಯಲ್ಲಿ ಅಡಗಿರಬಹುದಲ್ಲವೆ,? 
ಕುಸುಮ ತನ್ನ ಕೆಳೆ ಕಳೆಚಿಕೊಂಡ್ರರಿಂದ ತನ್ನ "ಮನ ಸ್ಸ ಸುಲಭ್ಯಉದ 
ರತ್ತ ಚ ಕಡೆಗೆ ತಾ ತ್ಕಾ ಲಿಕವಾಗಿ ತಿರೆಗಿರಬಹುದಲ್ಲವೆ 2 ರತನ ನ ಮೇಲಿನದು 
ನಿಜವಾ ದಪಿ ್ರೀತಿಯಾಗಿರನೆ, ಕ್ಷಣಿಕ ವ್ಠಾ ನೋಪವಾಗಿರಬಹುದಲ್ಲವೆ" 

ಹೀಗೆ, ರಾಜು ಕಣ್ಣೆ ದುರಿಗೆಯೆ ಇದ್ದ ರತ ನನ್ನು ಮರೆಯಲ್ಕು 
ಮನಸ್ಸಿ ನಿಂದ ತೊರೆಯಲು. ಪ ಪ್ರಯತ್ನಿಸುತ್ತಿದ್ದ. 

"ಎಷ್ಟು ಬಗೆಯಲ್ಲಿ ತನಗೆ ತಾನೇ ಸಮಾಧಾನ ಹೇಳಿಕೊಂಡರೂ 
ತನಗಾಗಬೇಕಾಗಿದ್ದ ರತ್ನ ತನ್ನ ಅಣ್ಣಿ ನಿಗಾದಳು ಎಂಬ ಭಾವ ಮಾತ್ರ 
ರಾಜುವಿನ ಮನದಲ್ಲಿ ಬೇರೂರಿತು. 

ಮನೆ, ಮನೆಯಲ್ಲಿನ ಧನ-ಇವು ತಂದಿ ಬಿಟ್ಟ ಆಸ್ತಿ; ಇದರಲ್ಲಿ 
ಇಬ್ಬರಿಗೂ ಹಕ್ಕು ಸಮ. 

ಮನೆಯಲ್ಲಿ ಬೆಳೆದ ಹೆಣ್ಣು ರತ್ನ? 

ಅವಳು ಮಾತ್ರ ಇಬ್ಬರಿಗೆ ಆಗಳು-ಒಬ್ಬರಿಗೆ ಮಾತ್ರ. ಶಾಮಣ್ಣ ನಿಗೆ 
ದಕ್ಕಿದಳು. 

ಆಸ್ತಿ ಪಾಲಾದಾಗ ತುಸ ಹೆಚ್ಚು ಕಡಮೆ ಆದರೆ ಅಣ್ಣ 
ತಮ್ಮಂದಿರಲ್ಲಿ ದಾಯಾದದೆ ಅಸೂಯೆ ಮೂಡುವಂತೆ, ರತ್ನನ ಸ್ವಾಮ್ಯದ 
ಬಗ್ಗೆ ರಾಜುವಿನಲ್ಲಿ ತುಸ ಅಸೂಯೆಯ ಛಾಯೆ ಸುಳಿಯಿತು. 

ಆದರೆ, ಶಾಮಣ್ಣನ ಮೇಲೆ ಅವನಿಗೆ ಕ್ರೋಧ ಮೂಡಲು ಕಾರಣ 
ವಿರಲಿಲ್ಲ. ಶಾಮಣ್ಣ ರತ್ನನನ್ನು “ಕಸಿದು” ಕೊಂಡಿರಲಿಲ್ಲ. ಅವನು ತಾಯ 
ಬಲವಂತಕ್ಕೆ ಅವಳನ್ನು ಮದುವೆಯಾಗಿದ್ದ, ಅಸ್ಟೆ. ಅವಳು ಅವನವ 
ಳಾಗಿರುವುದು ತಾಯ ಬಯಕೆ. 

ಆದರೆ, ಇದರಿಂದ ಎಂಥ ಅನಿಷ್ಟದ ಪರಿಣಾಮನುಂಬಾಗಿದೆ ! 
ಇದನ್ನು ರಾಜು ಬಲ್ಲನು. ಈಗ ಅವನು ಒಂದು ಸಲವಾದರೂ ರತ್ನ 
ನೊಂದಿಗೆ ಏಕಾಂತದಲ್ಲಿ ಮಾತನಾಡಿಲ್ಲವಾದರೂ, ಅವಳೆ ಮನಸ್ಸನ್ನು 
ಅವನು ಅರಿತುಕೊ; ಫೈಬಲ್ಲವನಾಗಿದ್ದನು. ತಾನು ಇದ್ದ ತುಸ ಹೊತ್ತಿ ನಲ್ಲಿ 
ರತ್ನ ಅದು ಹೇಗೆ ಗಂಡನಿಗೆ *ಶುಷ್ಕ' ಉಪಚಾರ ಮಾಡುತ್ತಿ ರುವಕೆಂಬುದನ್ನು 
ಗಮನಿಸುತ್ತಿದ್ದನು. 


ತಾಯ ಬಯಕೆ ೧೪೧: 


ರತ್ನ ತನ್ನನ್ನು ಮದುವೆಯಾಗಿದ್ದಕೆ ಹೇಗೋ ಹಾಗೆ ಈಗ ಆಸ್ತಿಯ 
ಅರ್ಧ ಭಾಗಕ್ಕೆ ಅಧಿಕಾರಿಣಿ. ಆದರೆ, ತನ್ನಿಂದ ಅವಳಿಗೆ ದೊರೆಯ. 
ಬಹುದಾಗಿದ್ದ ಸುಖಕ್ಕೂ ಅಧಿಕಾರಿಣಿಯಾಗಿರುವಳೋ? ಅದಕ್ಕೆ ಅವನಿಗೆ 
ಮುನ್‌ಸೂಚನೆ ಯಾವುದೂ ಕಂಡುಬರಲಿಲ್ಲ. 

ರತ್ನ ಮಾತ್ರವಲ್ಲ, ಯಾವ ಹೆಣ್ಣನ್ನೇ ಆಗಲಿ ಮದುವೆಯಾಗಲು 
ಶಾಮಣ್ಣ ನಿಗೆ ಯೋಗ್ಯತೆ ಇಲ್ಲವೆಂದು ಅವನಿಗೆ ಅನ್ನಿಸತೊಡಗಿತು. ಪುಸ್ತಕದ 
ಕೆಳೆ ಬಿಟ್ಟು ರತ್ನನ ಕೆಳೆ ಬೆಳಸಲು ಅವನು ಯಾವ ಪ್ರಯತ್ನವನ್ನೂ 
ಮಾಡಿದಂತೆ ಕಂಡುಬರಲಿಲ್ಲ. 

3 3 * 

ರಾಜುವಿನ ಎಣಿಕೆ ನೂರಕ್ಕೆ ನೂರರಷ್ಟು ನಿಜವಾಗಿತ್ತಷ್ಟೆ. 

ಶಾಮಣ್ಣ "ಸರಸ್ಪೃತಿ'ಯ ಸೇವೆಯಲ್ಲಿ ಮಗ್ನನಾಗಿದ್ದನೇ ಹೊರತ್ಕು 
ರತ್ನ್ನಕೊಂದಿಗೆ ಸರಸವಾಡುವುದು ಅವನಿಗೆ ಬೇಕಾಗಿರಲಿಲ್ಲ. ಅದಕ್ಕೆ, ಅವನ 
ದೃಷ್ಟಿಯಲ್ಲಿ ನ್ಯಾಯನೆಂದು ಕಂಡ ಕಾರಣವೂ ಇದ್ದಿತು. 

ಅವನು ಸುಂದರಮ್ಮನವರು ತನ್ನನ್ನು ವಿಷೇಶ ವ್ಯಾಸಂಗಕ್ಕೆ 
ಕಳಿಸಲು ಒಪ್ಪುವಕೋ ಇಲ್ಲವೋ ಎಂದು ಎಂದಿನಿಂದಲೂ ಸಂದೇಹ 
ಪಡುತ್ತಿದ್ದ ನು. ಆದ್ದರಿಂದ, ಅದು ತಪ್ಪಿದರೆ, ಬೊಂಬಾಯಿ ವಿಶ್ವವಿದ್ಯಾ 
ನಿಲಯದ ಪಿ ಹೆಚ್‌. ಡಿ. ಪ್ರಶಸ್ತಿಯನ್ನಾದರೂ ಪಡೆಯಬೇಕೆಂದು ಅವನು 
ಹೆಟಿ ತೊಟ್ಟಿದ್ದನು. ಅದಕ್ಕಾಗಿ ವಿಶ್ವವಿದ್ಯಾನಿಲಯಕ್ಕೆ ಅಪೇಕ್ಷೆ ಪತ್ರ 
ವನ್ನೂ ಸಲ್ಲಿಸಿ, ಎಂ.ಎ, ತರಗತಿಯಲ್ಲಿ ಓದುವುದರ ಜೊತೆಗೇ ನಿ ಹೆಚ್‌.ಡಿ. 
ಪ್ರಶಸ್ತಿಗೆ ಪ್ರೌಢ ಉಪನ್ಯಾಸವನ್ನು ಬರೆಯುವ ಕಾರ್ಯವನ್ನು ಕೈಗೊಂಡಿ 
ದ್ದನು. ಈ ಕಾರ್ಯದಲ್ಲಿ ಅವಶ್ಯವಾದ ನಿರ್ದೇಶನವನ್ನೂ ಸಲಹೆ ಸೂಚನೆ 
ಗಳನ್ನೂ ಕೊಡಲು ಅವನ ಪ್ರೊಫೆಸರವರೂ ಸಮ್ಮತಿಸಿದ್ದರು. ನಿಯಮದ 
ಪ್ರಕಾರ ಅವಶ್ಯವಾಗಿದ್ದ ಈ ಸಹಾಯ ತನಗೆ ಹೆಚ್ಚು ಶ್ರಮವಿಲ್ಲದೆ 
ದೊರಕಿದ್ದು ತನ್ನ ಭಾಗ್ಯನೆಂದು ಅವನು ತಿಳಿದಿದ್ದ ನು. ಈ ವಿಚಾರ 
ವನ್ನು ಅವನು ತನ್ನ ತಾಯಿಗೂ ಬಹಿರಂಗಪಡಿಸಿರಲಿಲ್ಲ. ಸೀಮೆಗೆ 
ಹೋಗುವುದಕ್ಕಾಗದೆ ಹಿಂದೆ ಉಳಿದು, ಪ್ರಶಸ್ತಿ ಬಂದ ವೇಳೆಯಲ್ಲಿ 
“ನೋಡಮ್ಮಾ, ನೀನು ಇಂಗ್ಲೆ ಡಿಗೆ ಕಳಿಸದೆ ಇದ್ದ ರೂ ಚಿಂತೆಯಿಲ್ಲ. 


೧೪೨ ತಾಯ ಬಯಕೆ 


ಇಲ್ಲಿನ ಡಿಗ್ರಿಯನ್ನೇ ಪಡೆದಿದ್ದೇನೆ, ನೋಡಮ್ಮಾ” ಎಂದು ತಾಯಿಗೆ 
ಅನಿರೀಕ್ಷಿತವಾದ ಜಗ್ಗು ಮೂಡಿಸಬೇಕೆಂಬುದೇ ಅವನ ಈ ರಹಸ್ಯ 
ಪಾಲನೆಯ ಸದುದ್ದೇಶ. ಆದಕ್ಕೆ ಅವನು ರತ್ನನನ್ನು ಮದುನೆಯಾಗ 
ಬೇಕಾಗಿ ಬಂದಿತು; ತನ್ನ ವಿಧೇಯತೆಗೆ ಬಹುಮಾನವಾಗಿ ಸೀಮೆಗೆ 
ಹೋಗುವ ಸದನಕಾಶವೂ ಅವನಿಗೆ ಲಭಿಸಿತ್ತು. ರತ್ನನ ಮದುವೆಯಿಂದ 
ಇನ್ನೇನಿಲ್ಲದಿದ್ದರೂ ಅವನಿಗೆ ಎರಡು ಪ್ರಶಸ್ತಿಗಳು ಲಭಿಸುವ ಅವಕಾಶ 
ಉಂಟಾಗಿತ್ತು. ಆದರೂ, ಈಗಲೂ, ಅವನಿಗೆ ರತ್ನ ಬೇಕಾಗಿರಲಿಲ್ಲ. 
ಮುಂದೋ? ಅದನ್ನ ವನು ಕಾಣ. ಸೀಮೆಗೆ ಹೋಗುವುದರೊಳಗಾಗಿ, 
ಬೊಂಬಾಯಿ ವಿಶ್ವವಿದ್ಯಾನಿಲಯದ ಪಿಎಚ್‌.ಡಿ. ಪ್ರಶಸ್ತಿಗಾಗಿ ಒನ್ಬಿಸ 
ಬೇಕಾಗಿದ್ದ «ಥೀಸಿಸ್‌? (Thesis) ಮುಗಿಸಿಯೇ ಬಿಡಬೇಕೆಂದು ದೀಕ್ಷೆ 
ವಹಿಸಿದ್ದ ನು. ಈಗಲೂ ಅವನ ಮನದ ಬಯಕೆ ರಹೆಸ್ಯವೇ. ಅದಕ್ಕಾಗಿ 
ಹಗಲಿರುಳೂ ವ್ಯಾಸಂಗ. ಮನೆಯ ಒಳಗೆ ಓದು; ಮನೆಯ ಹೊರಗೆ 
ಪಬ್ಲಿಕ್‌ ಲೈಬ್ರರಿಯಲ್ಲಿ, ಮಿಥಿಕ್‌ ಸೊಸೈಟಿಯಲ್ಲಿ, ಓದು. ಈ ಓದಿನ 
ನಡುವೆ, ಸುಂದರಮ್ಮನವರಿಂದ ಪ್ರೇರಿತಳಾಗಿ “ಪತಿಸೇವೆ'ಗೆ ಬರುತ್ತಿದ್ದ 
ಮಡದಿಯೊಂದಿಗೆ ಸರಸ ಸಲ್ಲಾ ಪಕ್ಕೆ ಅವನಿಗೆ ಒಂದು ಕ್ಷಣವೂ ಬಿಡುವಿಲ್ಲ. 
ರಾಜುವಿಗೂ ರತ್ನನಿಗೂ ಅವನು "ಪುಸ್ತಕ ಪಿಶಾಚಿ'ಯಾಗಿ ಕಂಡದ್ದು 
ಅಚ್ಚರಿಯಲ್ಲ. 
ಆ ಈ ತ 3 K 

ನಿತ್ಯದ ಶುಸ್ಕೋಪಚಾರದಿಂದ ಬೇಸತ್ತಿದ್ದ ರತ್ನ ಒಂದು ದಿನ 
ಬೆಳಗ್ಗೆ ಇಲ್ಲದ ಸಲಿಗೆಯನ್ನು ವಹಿಸಿ, ಕಾಫಿ ಕೊಟ್ಟಾದ ಮೇಲೆ, ಅವನ 
ಪಕ್ಕದಲ್ಲಿಯೇ ಕುಳಿತುಬಿಟ್ಟಳು ! ಶಾಮಣ್ಣ ದಂಗುಬಡಿದು ಹೋದ! 

“ಇದೇನು ರತ್ನ ಇದು!” 

“ಏನೇ? ಏನೂ ಇಲ್ಲ. ಇದು...” ಎಂದು ಎದ್ದು ಹೋಗಿ, 
ಕೋಣೆಯ ಬಾಗಿಲನ್ನು ಹಾಕಿಕೊಂಡು, ಅದನ್ನೊರಗಿ ಬಿಂಕವನ್ನು 
ನಟಿಸುತ್ತ ನಿಂತಳು. 

“ಅದೇ ನಾನು ಕೇಳಿದ್ದು, ಇದು ಏನೂ ಅಂತ?” 

ಬೇಸರ ಮಾತ್ರವಲ್ಲದೆ, ಶಾಮಣ್ಣ ನನ್ನು ಪರೀಕ್ಷಿಸಬೇಕೆಂಬ 


ತಾಯ ಬಯಕೆ ೧೪೩ 


ಬುದ್ಧಿಯೂ ಅವಳಲ್ಲಿ ಹೊಸದಾಗಿ ಮೂಡಿತ್ತು. ಅದು ಅಷ್ಟಾಗಿ ಕುಹಕ 
ಬುದ್ಧಿ ಎಂದೂ ಹೇಳುವಂತಿರಲಿಲ್ಲ; ಪ್ರಾಮಾಣಿಕವಾದ, ದಿಟ್ಟತನದ, 
ಪರೀಕ್ಷಾ ಬುದ್ಧಿ. ನಿಜವಾದ ಪ್ರೀತಿಯ ಮಾತು ಹಾಳಾಗಿಹೋಗಲಿ. 
ಶಾಮಣ್ಣ "ಗಂಡ'ನಂತೆ ನಡೆದುಕೊಳ್ಳುವ ಸೂಚನೆ ತೋರಿದರೆ ತಾನು 
ಹೆಂಡತಿಯಂತೆ ನಡೆದುಕೊಳ್ಳಲು ಸಿದ್ಧಳಾಗಿರುವುದಾಗಿ ನಿಶ್ಚಯಿಸಿ 
ಕೊಂಡಿದ್ದಳು. 

ಈ ಮನಸ್‌ಸ್ಥಿ ತಿಯಲ್ಲಿ ಅವಳು ಬಾಗಿಲೊರಗಿ ನಿಂತ ಒನಪಿನ 
ಒಯ್ಯಾರದ ಠೀವಿ ವಿಶ್ವಾಮಿತ್ರನನ್ನು ಒಲಿಸಿಕೊಳ್ಳಬಂದ ಮೇನಕೆಯ 
ಭಾವಭಂಗಿಗೆ, ಜುಷ್ಯಶೃಂಗನನ್ನು ಒಲಿಸಿಕೊಳ್ಳಬಂದ ಶಾಂತಾದೇನಿಯ 
ಗಾಡಿಗೆ ಯಾವ ವಿಧದಲ್ಲೂ ಕಡಮೆಯಾಗಿರಲಿಲ್ಲ. 

ಅವಳ ಮುಖ ರಂಗೇರಿತ್ತು ; ತುಟಿಯೂ ಮುಖದ ರಕ್ತಗೆಂಪನ್ನು 
ಎರವಲು ಪಡೆದು ಇಮ್ಮಡಿಯ ಕೆಂಪಿನಿಂದ ಶೋಭೆವಡೆದಿತ್ತು; ತುಟಯ 
ವಿಕಂಪನ ಕಾತುರತೆಯನ್ನು ಮಿಡಿಯುತ್ತಿತ್ತು. ಹಣೆಯ ಮೇಲಿನ 
ಬೆವರು ಹನಿಗಳು ಮುಖಪದ್ಮದ ಮೇಲಿನ ಮಂಜುಮಣಿಗಳಂತೆ ಕಂಗೊಳಿ 
ಸಿದ್ದು ವ್ರ; ಅಸ್ಸಲಿತವಾದ ನವಯೌವನವನ್ನು ಹೊರಸೂಸಲು ಹಾತೊರೆ 
ಯುವಂತೆ ಹೊಯ್ದಾಡುತ್ತಿದ್ದ, ತಾವರೆ ಮೊಗ್ಗಿನಂಥ ಎಳೆಯವಾದ 
ತುಂಬು ಎದೆ ಮುಂದೆ ಹಾಯ್ದರೂ ಹಿಂಜರಿಯುವ ನವೋಢೆಯ ಲಜ್ಜೆ 
ಯನ್ನು ಬಿಂಬಿಸುತ್ತಿದ್ದವು. 

ದಿಟ್ಟಿಯಾಗಿ ಬಂದು ನಿಂತಿದ್ದ ರತ್ನ ತಿರಸ್ಕಾರ ಮಿಶ್ರವಾದ 
ಕಾಮುಕತೆಯನ್ನು ಸೂಚಿಸುವ, ಕೂರ್‌ನೋಟವನ್ನು ಪತಿಯೆಡೆಗೆ ಎಸೆದು, 
ಉತ್ತ ರಗೊಟ್ಟಳು. 

“ಏನೂ ಅಂದರೆ, ಅದೋ ನೋಡಿ-ಅತ್ತ ಪುಸ್ತಕ; ಇತ್ತ 
ನಾನು. ನಿಮಗೆ ಯಾವುದು ಬೇಕು? ಆರಿಸಿಕೊಳ್ಳಿ.” 

ರತ್ನನ ಪ್ರಶ್ನೆ ಶಾಮಣ್ಣ ನಿಗೆ ಅರ್ಥವಾಗದಿರಲಿಲ್ಲ . ಗಂಭೀರ 
ವಾಗಿ ನುಡಿದ ಶಾಮಣ್ಣ: 

“ಇದೆಲ್ಲ ಚೆನ್ನಿಲ್ಲ ರತ್ನ. ಮದುವೆಯಾದಮಾತ್ರಕ್ಕೆ, ....ಹೀಗೆಲ್ಲ 
ಆಡಬಹುದೆ.... ಎಲ್ಲಕ್ಕೂ ಕಾಲನವಿಜಿ. ಆ ಕಾಲ ಬರುವವರೆಗೂ 


೧೪೪ ತಾಯ ಬಯಕೆ 


ಕಾಯಬೇಕು........ ಸಂಯಮವನ್ನು ಕಲಿತುಕೊಳ್ಳಬೇಕು. ನೀನು ನನ್ನ 
ಧರ್ಮಪತ್ನಿ, ಸಕ್‌ಧರ್ಮಚಾರಿಣಿ. ನಾನು ಈಗ ವ್ಯಾಸಂಗಮಾಡುತ್ತಿರುವ 
ವಿದ್ಯಾರ್ಥಿ. ಅದನ್ನು ನಿರ್ವಿಘ್ನವಾಗಿ ನೆರವೇರಿಸಲು ನೀನು ಸಹಕರಿಸ 
ಬೇಕು. ಅದು ನಿನ್ನ ಧರ್ಮ....... 3 

“ನೀವು ಹೀಗೆ ಉಪನ್ಯಾಸಮಾಡುತ್ತೀರಿ ಅಂತ ನನಗೆ ಗೊತ್ತು. 
ನಿಮ್ಮ ವಿದ್ಯಾಭ್ಯಾಸವನ್ನು ಸಾಕುಮಾಡಿ ಅನ್ನುತ್ತೀನಿ ನಾನು. ಸಾಕು 

“ಸಾಧ್ಯ್ಯನಿಲ್ಲ ರತ್ನ. ಸುಮ್ಮನೆ ಹುಡುಗಾಟಮಾಡಬೇಡ. ನನ್ನ 
ಮನಸ್ಸು ಈಗ ಯಾನುಹೋ ಒಂದು ಗುರಿಯಲ್ಲಿ ಸಟ್ಟಿಪಿ. ಅದನ್ನು 
ನಮ್ಮ ತಾಯಿಯೇ ಕದಲಿಸಲಾಗಲಿಲ್ಲ. ಇನ್ನು ನೀನು ಕದಲಿಸಲು 
ಸಾಧ್ಯವೆ?” 

“ನಿಮ್ಮ ತಾಯ್ಕಿ ತಾಯ್ಕಿ ಅಸ್ಟೆ. ನಾನು ಹಿಂದಿನ ನಿಮಗೆ 
ಬೇಡದವಳಾಗಿದ್ದ ರತ್ನ ಅಲ್ಲ. ನಿಮ್ಮ ಕೈಹಿಡಿದ ಹೆಂಡತಿ. ಯಾರೂ 
ಬಯಸದ್ದ ನ್ನು ನಿಮ್ಮಿಂದ ಬಯಸುವ ಹಕ್ಕು ನನಗೆ ಇದೆ....'' 

“ಹಕ್ಕಿನ ಜೊತೆಗೆ ಹೊಣೆಯೂ ಇದೆ ರತ್ನ. ರಾಜಕೀಯದಿಂದೆ 
ಹಿಡಿದು ಗೃಹೆಕೃತ್ಯದ ವರೆಗೆ ನಾನು ನಮ್ಮ ಹಕ್ಕನ್ನು ಮುಂದೆ ಇಡುತ್ತೇ 
ವೆಯೇ ಹೊರತು ಹೊಣೆಯನ್ನು ಮರೆತುಬಿಡುತ್ತೇವೆ. ನಮ್ಮ ಹೊಣೆ 
ಯನ್ನು ನಾವು ನಿರ್ವಹಿಸಿದರೆ, ಕಳಿತ ಹೆಣ್ಣು ಉದುರುವಂತೆ ಹಕ್ಕು 
ತಾನಾಗಿ ಸಿದ್ಧಿಸುತ್ತದೆ. ಇನ್ನು ಕೆಲವು ವರ್ಷವಾದರೂ ನನಗೆ ನೀನು 
ಯಾವ ವಿಧದಲ್ಲೂ ಅದ್ದಿ ಪಡಿಸಿ ಇರಬೇಕಾದ್ದು ನಿನ್ನ ಹೊಣೆ 
ರತು ೫ 

“ಹಲವು ವರ್ಷ!” 

“ಎರಡು ವರ್ಷ ಹೆಚ್ಚೆಂದರೆ ಮೂರು ವರ್ಷ” 

“ಮೂರು ವರ್ಷ! ಮೂರು ಯುಗ ಅನ್ನಿ.” 

“ಹೇಗೆ ಬೇಕಾದರೂ ಭಾವಿಸಿಕೋ. ಇನ್ನು ಇದು ಕಡೆಯ ಸಲ- 
ನೀನು ಹೀಗೆಲ್ಲಾ "ಬಜಾರಿ'ಯ ಹಾಗೆ ನಡೆದುಕೊಂಡರೆ, ನನ್ನ ಕೋಣೆಗೆ 
ಕಾಲಿಡಲೇ ಬೇಡ, ತಿಳಿಯಿತೆ.....ಎಲ್ಲಿ, ಇನ್ಫು ಹೊರಡು........ * ಎಂದು 


ತಾಯ ಬಯಕೆ ಎ೪೫ 


ಶಾಮಣ್ಣ ಮೃದುವಾಗಿ ಅವಳನ್ನು ಪಕ್ಕಕ್ಕೆ ಒತ್ತರಿಸಲು ಪ್ರಯತ್ನಿಸಿದ 

“ಲ್ಲ್ಹಾಹ್‌ ಶ್ಹ್ಯೂ....'ಎಂದು ರತ್ನ ತನ್ನ ಕೆಂದುಟಿಯಲ್ಲಿ ಹುಸಿ 
ಬಿಂಕದ ಹೊವರಳಿಸಿದಳು. ಅದರ ಕರೆಯನ್ನು ಶಾಮಣ್ಣ ಗಮನಿಸಿ 
ದನೋ ಇಲ್ಲವೋ, ಮತ್ತೊಮ್ಮೆ ಮೃದುವಾಗಿ ಆದರೂ ದೃಢೆಪ್ರಯತ್ನ 
ದಿಂದ ಅವಳನ್ನು ಪಕ್ಕಕ್ಕೆ ಸರಿಸಿ, ಮೆಲ್ಲನೆ ಆಚೆಗೆ ದಬ್ಬಿ, ಕೋಣೆಯ 
ಕದಗಳನ್ನು ಮುಚಿ ಕ ಅಗುಣಿ ಹಾಕಿಕೊಂಡ. 

ಸುಂದರಮ್ಮನವರು ರತ್ನ ಶಾಮಣ್ಣ ನ ಕೋಣೆಗೆ ಕಾಫಿ ತೆಗೆದು 
ಕೊಂಡು ಹೋದದ್ದ ನ್ನು ಬಲ್ಲ ರು. ಅವನ ಕೋಣೆಯ ಬಾಗಿಲು ಹಾಕಿದ್ದ 
ಸದ್ದು ತುಸ ಕೇಳಿ ಜೊತೆಗೆ ಅವರಿಬ್ಬರೂ ಮಾತಾಡಿದ ಧ್ವನಿಯೂ 
ಅವರಿಗೆ ಕೇಳಿಬಂದಿತು. ಅವರ ಕಣ್ಣು ಕೆನಿ ಇನ್ನೂ ಬಲು ಚುರುಕು. 

ಸುಂದರಮ್ಮನವರಿಗೆ ತುಂಬಾ ಹಿಗ್ಗಾ ಯಿತೆಂದು ಬೇರೆ ಹೇಳ 
ಬೇಕಾಗಿಯೇ ಇಲ್ಲ. ತಮ್ಮ ಬಹುದಿನದ ಪ್ರಯತ್ನ ಇಂದು ಫಲಿಸಿತೆಂದು 
ಅವರು ಭಾವಿಸಿದರು, ಹಿಗ್ಗಿನ ಭಾವದಲ್ಲಿ ಯೇ: ಮೆಲ್ಲನೆ ನಡೆದುಬಂದು 
ಹಜಾರದ ಸೋಫದ ಮೇಲೆ ಶಾಲು ಹೊದೆದು ಮೌನವಾಗಿ ಕುಳಿತರು. 
ಅವರು ಕುಳಿತ ಎರಡು ಮೂರು ನಿಮಿಷಗಳಾದಮೇಲ್ರೆ, ರತ್ನ ಶಾಮಣ್ಣನ 
ಕೋಣೆಯಿಂದ ಹೊರಕ್ಕೆ ಬಂದಳು... 

ಅವಳು ಈಗ ಬರಿಯ ರತ್ನನಲ್ಲ. ತನ್ನ ಇಟ್ಟ ಹೆಸರನ್ನ ಸಾರ್ಥಕ 
ಮಾಡಿಕೊಂಡಿದ್ದಳುಆ ಕ್ಷಣದಲ್ಲಿ. ಹೆಡೆ ತುಳಿಸಿಕೊಂಡ ನಾಗಿಣಿ 
ಯಂತೆ ಕೆರಳಿದ್ದಳು. ಅವಳ ಮುಖದಮೇಲೆ ಪ್ರಣಯಭಂಗದ ಮುನಿಸು 
ಮುದ್ರೆಯೊತ್ತಿತ್ತು. 

ಸುಂದರಮ್ಮನವರಿಗೆ ಆ ಕೋಪಮುದ್ರೆಯ ನಿಜವಾದ ಕಾರಣದ 
ಅರಿವಾಗಲಿಲ್ಲ. ತಮ್ಮ, ದಾಂಪತ್ಯದ ಎಳವೆಯ ಕಾಲದ ಅನುಭವದ 
ಬೆಳಕಿನಲ್ಲಿ ಅದಕ್ಕೆ ಅರ್ಥ ಕಲ್ಪಿಸಿಕೊಂಡರು. ತಮ್ಮ ಪತಿಯೊಂದಿಗೆ 
ಪ್ರಣಯ ವಿಲಾಸದಲ್ಲಿ ತಾವು ಅದೆಷ್ಟು ದಿನ ಹುಸಿಮುನಿಸು ತಾಳಿರಲಿಲ್ಲ, 
ಹುಬ್ಬುಗಂಟಿಕ್ಕಿರಲಿಲ್ಲ! 

ರತ್ನನ ಮುಖದ ಮೇಲಿನ ಮುನಿಸು ಕೇವಲ ಸಹಜ, ಪ್ರಣಯ 
ಸೂಚಕ ಎಂದು ಅನರು ಬಗೆದರು; ತೃಪ್ತಿ ಗೊಂಡರು; ತೃಪ್ತಿ ಸೂಚಕ 


ದಿ 


೧೪೬ ತಾಯ ಬಯಕೆ 


ವಾದ ಮಂದಹಾಸವೊಂದು ಅವರ ಬಾಯ ಇಕ್ಕಡೆಯ ಸುಕ್ಕುಗೆರೆಯ 
ಕೊಂಕನ್ನು ಹೆಚ್ಚು ಕೊಂಕಾಗಿ ಮಾಡಿತು. 

ಮುನಿಸು ದುಃಖವಾಗಿ ಮಾರ್ಪಟ್ಟು ಕಂಬನಿಗೆಡೆಗೊಡುವಷ್ಟರಲ್ಲಿ 
ರತ್ನ ತನ್ನ ಕೋಣೆಯಲ್ಲಿ ದಳು. ಧಾರಾಕಾರವಾಗಿ ಕಂಬನಿಯನ್ನು ಸುರಿಸಿ 
ಯಾದಮೇಲೆ, ಮುಖ ತೊಳೆದುಕೊಳ್ಳಲು ನೀರುಮನೆಗೆ ಹೋದಳು. 


೨೭ 


ಶಾಮಣ್ಣ ವಿದೇಶ ಪ್ರಯಾಣದಿಂದ ಹಿಂದಿರುಗಿ ಬರುವವರೆಗೂ 
ನಿಷೇಕಪ್ರಸ್ತ್ರದ ಮಾತು ಎತ್ತುವುದಿಲ್ಲವೆಂದು ಸುಂದರಮ್ಮನವರು 
ಶಾಮಣ್ಣನಿಗೆ ವಾಗ್ದಾನ ಮಾಡಿದ್ದೇನೋ ದಿಟ. ಆದರೆ, ರತ್ನನ ವಿಚಾರ 
ದಲ್ಲಿ ಶಾಮಣ್ಣ ಈಗ ಎಂದಿಗಿಂತ ಹೆಚ್ಚು ಸುಪ್ರಸನ್ನನಾಗಿರುವನೆಂದು 
ಅವರು ಭಾವಿಸಿ, ತಮ್ಮ, ಆ ಬಯಕೆಯನ್ನ ಈಗಲೇ ಏಕೆ ಈಡೇರಿಸಿ 
ಕೊಳ್ಳಬಾರದೆಂದು ಅವರು ಬಗೆದರು. 

ಅಂತೆಯೇ, ಸುಂದರಮ್ಮನವರು ಹೆಚ್ಚು ನಿಳಂಬಮಾಡದೆ, ಶಾಮಣ್ಣ 
ಸುಮುಖನಾಗಿದ್ದ ಒಂದು ಹೊತ್ತಿನಲ್ಲಿ ತಮ್ಮ ಮನಸ್ಸನ್ನು ಅವನ ಮುಂದೆ 
ತೆರೆದಿಟ್ಟರು: 

“ಶಾಮಣ್ಣಾ........ ಟ್ಟ 

ತಾಯಿ ಹೀಗೆ ರಂಗ ಎಳೆದಾಗಲೇ ಗೊತ್ತು ಶಾಮಣ್ಣನಿಗೆ, ಅವರು 
ತನ್ನಿಂದ ಏನೋ ಕಾರ್ಯವಾಗಬೇಕೆಂದು ಅಪೇಕ್ಷಿಸುತ್ತಿದ್ದಾರೆ ಎಂದು. 
ಬಹುಶಃ ಅದು ಅವರಿಗೆ ಪ್ರಿಯವೋ ಅಗತ್ಯವೋ ಆಗಿ ತನಗೆ ಇಷ್ಟವಲ್ಲದ್ದು 
ಎಂದು. ಏನು ಹೇಳುತ್ತಾರೆಯೋ ಎಂದು ಅವನು ಅವರ ವಾಕ್ಯ 
ಪೂರಣಕ್ಕಾಗಿ ಕಾದ. 

“ಶಾಮಣ್ಣಾ........ | 

“ಅಜೇನವ್ವ, ಹೇಳಬಾರದೆ ?'' 


“ನೀನು ನಡಸುತ್ತೀಯೋ ಇಲ್ಲವೋ ಅಂತ ಸಂಜೇಹ....'' 


ತಾಯ ಬಯಕೆ ೧೪೭ 


«ನಿನಗೆ ಸಂದೇಹವಾಗಿರುವುದೆರಿಂದಲೇ ಗೊತ್ತು, ಆ ಕಾರ್ಯ 
ನನಗೆ ಇಷ್ಟವಿಲ್ಲದ್ದು ಅಂತೆ.” 

""ಇಷ್ಟವಿಲ್ಲದ್ದು ಅಂತ ಅಲ್ಲ. ನೀನು ಸ್ವಲ್ಪ ಮನಸ್ಸು ಮಾಡಬೇಕು 
ಅಷ್ಟೆ. ಅಥವಾ ನಿನ್ನ ಮನಸ್ಸನ್ನ ಸ್ವಲ್ಪ ಬದಲಾಯಿಸಬೇಕು ಅಂತ 
ಬೇಕಾದರೂ ಇಟ್ಟುಕೋ.....'' 

«ಏನು, ನಾನು ಸೀಮೆಗೆ ಹೋಗಬೇಕು ಅಂತಿರುವ ವಿಚಾರ ತಾನೆ?” 

"ಅಪ್ಪ, ನಾನು ಮಾತುಕೊಟ್ಟು ಆಗಿಹೋಗಿದೆ. ಅಗತ್ಯವಾಗಿ 
ಹೋಗಿ ಬಾ. ಎಷ್ಟು ಖರ್ಚಾದರೂ ಚಿಂತೆಯಿಲ್ಲ... 

«ಖರ್ಚಿನದೇನೂ ನೀನು ಯೋಚನೆಮಾಡಬೇಡ, ಅಮ್ಮಾ ಅಲ್ಲಿ 
ಹೋಗಿ ಸ್ವಲ್ಪ ನೆಲೆ ನಿಲ್ಲುವವರೆಗೆ. ಅಲ್ಲಿಯೇ ಸಂಪಾದನೆಯ ಮಾರ್ಗವೂ 
ಇದೆ. ಸಾಧ್ಯವಾದರೆ ನನ್ನ ಅಲ್ಲಿನ ಖರ್ಚನ್ನು ನಾನು ಹುಟ್ಟಿ ಸಿಕೊಳ್ಳು 
ತ್ತೇನೆ... ಅದಿಲ್ಲದೆಹೋದರೆ, ಅಮೆರಿಕಾ ವಿಶ್ವವಿದ್ಯಾನಿಲಯಗಳಲ್ಲಿ ಯಾವು 
ದಾದರೂ ಒಂದರಿಂದ "ಸ್ಕಾಲರ್‌ಹಿಪ್‌' ದೊರೆಯುವ ಸಂಭವವೂ ಇದೆ. 
ಅದು ದೊರೆತರೆ, ವೆಚ್ಚದ ಮಾತೇ ಇಲ್ಲ....'' 

ಈ ಹೊಸ ಸಮಾಚಾರ ಕೇಳಿ ಸುಂದರಮ್ಮನವರಿಗೂ ಹೆಚ್ಚಿನ 
ಸಂತೋಷವೇ ಆಯಿತು. ಶಾಮಣ್ಣ ತಮ್ಮ ಕುಲದೀಪಕ ಎಂದು ಭಾವಿಸಿ 
ದರು. 

“ಅದರ ವಿಚಾರ ನನಗೆ ಯೋಚನೆ ಇಲ್ಲವಪ್ಪ. ನಾನು ಮೊದಲೇ 
ಹೇಳಿದೆನಲ್ಲ, ಇಷ್ಟರಮೇಲೆ ಅದೆಷ್ಟು ಹಣ ಬೇಕಾದರೂ ಖರ್ಚಾಗಲಿ. 
ನಾನು ಹೇಳಬೇಕು ಅಂತ ಇರುವುದು ಅದಲ್ಲ. ಏನೂ ಅಂದರೆ...” 

«ಅದೇನು ಹೇಳಮ್ಮಾ, ಪರವಾಯಿಲ್ಲ.” 

“ಬಂದಮೇಲೆ ಆಗಲಿ ಅಂತ ಹೇಳಿದ್ದೆ. ಯಾವಾಗ ಆದರೆ ಏನಪ್ಪ? 
ಮುಂಚೆಯೇ ಆಗಿಹೋಗಲಿ ಅಂತ ನನ್ನ ಇಷ್ಟೆ...” 

“ಏನದು, ಮುಂಚೆಯೇ ಆಗಬೇಕಾದ್ದು 2” 

ತಮ್ಮ ಮಾತು ಮಗನಿಗೆ ಅರ್ಥವಾಗದ್ದನ್ನು ಕಂದು ಸುಂದರಮ್ಮ 
ನವರಿಗೆ ಆಶ್ಚರ್ಯವಾಯಿತು. ಅರ್ಥವಾಗಿದ್ದ ರೂ ಅದನ್ನು ಅವರ ಬಾಯಿಂದ 
ಸ್ಪ ನ್ರವಾಗಿ ಹೊರಡಿಸಬೇಕೆಂದು ಶಾಮಣ್ಣ ನ ಪ್ರಯತ್ನ. 


೧೪೮ ತಾಯ ಬಯಕೆ 


“ಅದೇ ಕಣಪ್ಪ. ನಿನ್ನ ಪ್ರಸ್ಥ ಳೆ 

“ಅಮ್ಮ ನನ್ನ ಮನಸ್ಸು ನಿನಗೆ ಇನ್ನೂ ಸಂಪೂರ್ಣವಾಗಿ ಅರ್ಥ 
ವಾಗಿಲ್ಲ.” 

“ನನ್ನ ಮನಸ್ಸು ನಿನಗೆ ಅರ್ಥವಾಗಿಲ್ಲ.” 

"ನಾನು ಪ್ರಸ್ತಮಾಡಿಕೊಳ್ಳದೆ ಹಾಗೆಯೆ ಹೊರಟು ಹೋದರೆ, 
ಅಲ್ಲಿನ ವಿದೇಶಿ ಹೆಣ್ಣು ಗಳ ಬಲೆಗೆ ಬಿದುಬಿಡುತ್ತೀನೆ ಅಂತ ನಿನ್ನ ಹೆದರಿಕೆ 
ಅಲ್ಲವೇನಮ್ಮ?” 

“ಆ ಹೆದರಿಕೆಯೂ ಇಲ್ಲದೆ ಇಲ್ಲ ಅಂತ ಇಟ ಶಿ 

“ನನ್ನನ್ನ ಅದು ಯಾವಳಮ್ಮ ವೆ ಮೋಹಿಸುತ್ತಾಳೆ” ಎಂದು ಶಾಮಣ್ಣ 
ಮೆಲ್ಲನೆ ನಕ್ಕ. “ವ್ರ ಮಾತನ್ನೆ ಲ್ಲಾ ನಿನ್ನೊಂದಿಗೆ ಚರ್ಚೆಮಾಡುವುದು 
ಚೆನ್ನಾಗಿರುವುದಿಲ್ಲ ಅಮ್ಮ ಮುಖ್ಯ ಇಷ್ಟು; ನೀನು ಆ ಭಾಗದಲ್ಲಿ ರವೆ 
ಯಷ್ಟೂ ಹೆದರಿಕೆ ಇಟ್ಟುಕೊಳ್ಳಬೇಡ.. ಯಾವ ಕಾರಣಕ್ಕೋಸ್ಕಕ ಪ್ರಸ್ತ 
ಬೇಡ ಅಂತಿದ್ದೆ (ನೆಯೋ ಆ ಕಾರಣವನ್ನ ಅಲ್ಲಿ ನಾನು ಅಷ್ಟು ಸುಲಭವಾಗಿ 
ಮರೆತು ಬಿಡುತ್ತೇನೆಯೇ? ಎಂದಿಗೂ ಇಲ್ಲ ಕಣಮ್ಮ, ಹಿಂದಿರುಗಿ, ಬಂದ 
ಮೇಲೆ ನಿನ್ನನ್ನ ಹೇಗೆ ಅಂದರೆ ಹಾಗೆ ಸಂತೋಷಪಡಿಸುತ್ತೇನೆ ಕಣಮ್ಮ 
ಅಲ್ಲಿಯವರೆಗೆ...” 

“ಅಲ್ಲಿಯವರೆಗೆ ದೇವರು ನನಗೆ ಆಯುಸ್ಸು ಹಾಕಿರಬೇಕಲ್ಲಪ್ಪ. 
ನೋಡು ಶಾಮಣ್ಣ. ಮುಚ್ಚುಮರೆ ಸಂಕೋಚ ಇಲ್ಲದೆ ಹೇಳಿಬಿಡುತ್ತೇನೆ. 
ನೀನು ಪ್ರಸ್ತ ಒಂದು ಮಾಡಿಕೊಂಡುಬಿಟ್ಟರೆ, ನೀನು ಹೋಗುವುದ 
ಕೊಳಗೇನೇ ರತ್ನ ಗರ್ಭಿಣಿಯಾದರೂ ಆಗಬಹುದು. ನಾನೂ ಸಾಯುವುದ 
ರೊಳಗೆ ಮೊಮ್ಮಗುವನ್ನ ಕಣ್ಣಿ ೦ದ ನೋಡಿದ ಹಾಗಾಗುತ್ತೆ.” 

“ಸಾಯುವ ಮಾತನ್ನೇ ಆಡುತ್ತೀಯಲ್ಲಮ್ಮಾ, ಬದುಕಿರುವ ಮಾತು 
ಆಡಮ್ಮ ನಾನು ಹಿಂದಿರುಗಿ ಬರುವವರೆಗೂ ಆಮೇಲೂ ನೀನು ಬದುಕಿರ 
ಜೀಕು ಅಂತಲೇ ನನ್ನ ಆಸೆ. ನಾನು ಪ್ರಸ್ತಮಾಡಿಕೊಂಡು ನಿನ್ನನ್ನ 
ಸಾಯಿಸಿ ಹೋಗುವುದಕ್ಕಿಂತ ಪಸ ಸ್ತಮಾಡಿಕೊಳ್ಳದೆ ನಾನು ಹಿಂದಿರುಗಿ 
ಬರುವವರೆಗಾದರೂ ನಿನ್ನನ್ನ ಉಳಿಸಿಕೊಳ್ಳಬೇಕು ಅಂತ ನನ್ನ ಆಸೆ 
ಕಣಮ್ಮಾ . ಆದ್ದರಿಂದ, ಈ ಒಂದು ವಿಚಾರದಲ್ಲಿ ಇನ್ನು ನನ್ನನ್ನ 


ತಾಯೆ ಬಯೆಕೆ ೧೪೯ 


ಬಲವಂತಪಡಿಸಬೇಡ ಕಣಮ್ಮ್ಯಾ ನಾನು ಹೇಳುತ್ತಿರುವುದೂ ಎಲ್ಲ 
ಒಳ್ಳೆಯದಕ್ಕೇ ಹೊರತು ಕೆಟ್ಟ ದ್ವಕ್ಕೆ ಏನಲ್ಲ. ರತ್ನ ತಾನೇ ಇಷ್ಟು ಚಿಕ್ಕ 
ವಯಸ್ಸಿನಲ್ಲೇ ಯಾಕೆ Bk ಪಾ? ಸ ಎಲ್ಬಕಾಲ 
ಹಾಯು: ಏರಲಿ, ಯಾವ ಜವಾಬ್ದಾರೀನೂ ಇಲ್ಲದೆ. 

«ಅದು ಹೇಗಪ ಪ್ಪ ಪ್ಲ ಹಾಯಂತ ಇರುತ್ತಾಳೆ? He ಇಲ್ಲಿ ನೀನು ಅಲ್ಲಿ. 
ಒಂದು ಮಗುವಾದರೂ ಆದರೆ, ಹಾಯಂತ ಇದ್ದಾ ಳು "ಕೆಡು ವರ್ಷ 
ಅಲ್ಲದೆ ಹೋದರೆ ಐದು ವರ್ಷ ಬಿಟ್ಟು ಬಾ, ಬೇಡ ಅಂದವರು ಯಾರು.” 

“ಹಾಯೆಂತ ನೆಮ್ಮದಿಯಾಗಿರಬೇಕಾದರೆ ಮಗುವೇ ಆಗಬೇಕೆ? 
ನಾನು ಹೇಳಿದ್ದ. ಕ್ಕೆ "ಒಲ್ಲೆ' ಎಂದುಬಿಟ್ಟಳು. ನೀನು ಒಂದು ಸಲ ಹೇಳಿ 
ನೋಡಮ್ಮ ಟೆ ಕಠಿತುಕೊಳ್ಳಲಿ. ಚ 

"ಹದು ಮಕ್ಕಳು ಮದುವೆಯಾಗುವವರೆಗೆ ಒಂದು ರೀತಿ. ಮದುವೆ 
ಯಾದಮೇಲೆ, ಸ ತೊಟ್ಟಿಲು ಕಟ್ಟಿ ಸ,ಯೇನು ಅನ್ಸಿಸಿಬಿದುತ್ತಪ್ಪ ಅವರಿಗೆ. 
ಹೆಂಗಸಿಗೆ ತಾಯಾಗುವುದಕ್ಕಿ ತೆ ಹೆಚ್ಚಿನ ಸುಖ ಸೇಪತ್ತು ಬೇತೆ ಯಾವುದು 
ಮಗು? ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಓದು, ಉದ್ಯೋಗ , ಹೆಸರು 
ಮಾಡುವುದು, ಹಣ ಗಳಿಸುವುದು ಹೀಗೆ ನಾನಾ ಬಯಕೆಗಳರುತ್ತವೆಯಪ್ಪ. 
ಹೆಣ್ಣಿ ಗೆ ಮಗುವಿನ ಬಯಕೆ ಒಂದೆ. ಮದುವೆಯಾಗದೆ ಇದ್ದರೆ ಒಂದು ರೀಟ: 
ಈಗ ನಿನ್ನನ್ನ ಮದುಖೆಯಾಗಿ, ಅದು ಕ ಎರಡು. ಮೂರು ವರ್ಷ 
ಅವಳು ನಿನ್ನನ್ನ ಬಿಟ್ಟು ಇ ಇರೋದು?... 

ಇಮಣ್ಣಿ ಕೆಲಹೊತ್ತು ಮೌನವಾಗಿದ್ದ. ತೆಮ್ಮಮಾತು ಪರಿಣಾಮ 

ಇರಿಯಾಗಿದೆ ಎಂದು ಸುಂದರಮ್ಮನವರು ಬಗೆದರು. ನಿಜವಾಗಿ, ತಾಯಿ 
ಹೇಳುವುದು ಸರಿ ಎಂದು ಅವನಿಗೂ ಅನ್ನಿಸದೇ ಇರಲಿಲ್ಲ. ಆದರೂ, ತನ್ನ 
ಮೊದಲಿನ ನಿರ್ಧಾರವನ್ನು ಬಿಟ್ಟುಬಿಡಲು ಶಾಮಣ್ಣ ಈಗಲೂ 
ಸಿದ್ದನಾಗಿರಲಿಲ್ಲ. 

ಅಂತೆಯೇ ಅವನು ನಿರ್ಧರವಾಗಿ ನುಡಿದುಬಿಟ್ಟಿ: 

“ಅಮ್ಮ » ಈ ಒಂದು ವಿಚಾರದಲ್ಲಿ ನನ್ನ ಶೆ ನಮಿಸಿಬಿಡನ್ಮು ನನ್ನ 
ವಿದ್ಯಾಭ್ಯಾಸ ENE ಮದುವೆಯಾಗಿದ್ದರೂ ಬ್ರಹ್ಮ್ಮ 
ಚಾರಿಯಾಗಿಯೇ ಇರಬೇಕು ಅಂತ ಶನಥಮಾಡಿಬಿಟ್ಟದ್ದೇನೆ,? 

10 


೧೫೦ ತಾಯ ಬಯಕೆ 


ಮಗನ ಮನಸ್ಸನ್ನು ಮಾರ್ಪಡಿಸಲು ತಮಗೆ ಸಾಧ್ಯವಾಗದೆ ಹೋದ 
ದ್ವಕ್ಕಾಗಿ ಸುಂದರವು ನರು ತುಂಬಾ ನಿಷಾದಪಟ್ಟಿ ಚ ಈಗ ಅವರು 
ಅವನ ಮನಸ್ಸನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೆ ರು. ಅವನ 
ಬಗೆಗೆ ವಾತ ಲ್ಯುಕ್ಕೆಂ ೦ತ ಹೆಚ್ಚಾ ಗಿ ಒಂದು ಬಗೆಯ ಗೌರವಭಾವನೆ ಉಂಟಾಗ 
ತೊಡಗಿತು. 

“ಎಲ್ಲ ಅವರ ಹಾಗೆಯೆ. ದೊಡ್ಡ ತರ -ಸ್ವಲ್ಪ ಪ್ರತಿಷ್ಟೆಯೂ 
ಹೆಚ್ಚು” ಎಂದು ಸುಂದರನ್ಮುನನರು ತಮ್ಮಲ್ಲಿ ತಾವು, ಸಮಾಧಾನಗೊಂಡರು. 


4 * ಷಿ * 
ಸುಂದರಮ್ಮನವರು ಡಾ|| ರಘುರಾಂ ಅವರ ಕೈಲಿ ಶಾಮಣ ನಿಗೆ 
ಹೇಳಿಸಿದ್ದೂ ಪ್ರಯೋಜ ಜನವಾಗಲಿಲ್ಲ. ಅವನು ಹಿ ಓದ ಉಟವನ್ನು ಬಿಡಲೇ 


ಇಲ್ಲ. ಹಟ ಎಂದು ಇವರ ಮಾತು ವ್ರತ ಸ ಶಪಥ ಎಂದು ಅವನ 
ಮಾತು. ಇಷ್ಟಿ ಸಿ ವ್ಯತ್ಯಾಸ, 
ಮನನ” ಉತ್ತರದಿಂದ ಸುಂದರಮ ನವರಿಗೆ ಆದ ನಿರಾಶೆ ಅವನ 
ಉತ್ತರೋತ್ತರಾಜಿ ಭಿವೃದ್ಧಿಯ ಮಗ ಬತ ಜೆದರುತ್ತ ಬಂದಿತು. 
ಎಂದಿನಂತೆ, ಶಾಮಣ್ಣ ನಿಗೆ ತಂಗಿಯೋ ತಾಯಿಯೋ ಮಾಡಬಹುದಾ 
ದಂತನ ಉಪಚಾರ ರತ್ತ ನಿಂದ ಯಂತ್ರಿಕವಾಗಿ ಸಲ್ಲುತ್ತಿದ್ದಿತು. 
ಸುಂದರನ್ಮನವರು ಇಸ್ಟರಿಂದರೆ ಸುಪ್ರೀತರಾಗಿದ್ದರು. 
ಹೀಗೆ ಎರಡು ಮೂರು ತಿಂಗಳು ಕಳೆಯಿತು. ಸಂತೋಷದ 
ವರ್ತಮಾನದ ಮೇಲೆ ಸಂತೋಷದ ವರ್ತಮಾನ ಬಂದು, ಶಾಮಣ್ಣನ 
ಬಗೆಗೆ ಸುುದಶನು ನನನು ತಳೆದ ಹೆನೆ ್ಮಗೆ ಕೋಡು ಮೂನಿತು. ಒಂದು 
ಬ ಬೊಂದ ಇಯ ವಿಶ ನಿಷ್ಯಾನಿಲಯದಿಂದ ಶಾಮಣ್ಣನಿಗೆ "ಡಾ ಕ್ವರೆಟ್‌ 
ಲಭಿಸಿತು ಅತ್ತ, ಲುಡನ' ವಿಶ ವಿದ್ಯಾನಿಲಯದಲ್ಲಿ ಶಾಮಣ್ಣ 
ಮ ಮೇಧಃವಿಗಳು ಹೋಗಿ ಅರ್ಥ ಶಾಸ್ತ್ರದಲ್ಲಿ ಪೌ ))ಢವ್ಯಾ ಸೂಗಮಾಡೆ 
ಬೇಕೆಂಬ ಅವನ ಪ್ರೊಫೆಸರ ಶಿಫಾರಸ್ಸಿಗೆ ಜ್‌ ಬಂದು, ಚ ಸರ್ಕಾರದ 
ವಿದ್ಯಾರ್ಥಿವೇತನವೂ ಲಭಿಸಿತ್ತು. 
ಈಗ ಶಾಮಣ್ಣ ಬರಿಯ ಶಾಮಣ್ಣ ನಲ್ಲ, ಡಾ||ಶಾಮಣ್ಣ. ಇಂಗ್ಲೆಂದಗೆ 
ಣ ಣ ಉ 
ತೆರಳಲಿದ್ದವನು ಡಾ|ಶ್ಯಾಮ್‌, 


ತಾಯ ಬಯಕೆ ೧೫೧ 


ಅಣ್ಣ ನ ಏಳಿಗೆ ಕಂಡು ರಾಜುವಿಗೆ ತುಸ ಕರುಬು; ಯಾವುದಾದರೂ 
ಕ್ಷೇತ್ರದಲ್ಲಿ ತಾನೂ ಅವನ ಹಾಗೆಯೇ ಪ್ರೌಢನಾಗಿ ಪ್ರತಿಷ್ಠೆ ಗಳಿಸ 
ಬೇಕೆಂದು ಸಹಜವಾದ ಕರುಬು. ಅವನ ಬಗೆಗೆ ಹೊಳೆದದ್ದು ಒಂದೇ 
ದಾರಿ: ಇಂದಲ್ಲ ನಾಳೆ ಬೊಂಬಾಯಿಗೆ ಹೋಗಿ ಸಿನಿಮಾ ನಟನಾಗಬೇಕೆಂದು. 

ಪತಿಯ ಪ್ರಶಸ್ತಿಲಾಭದಿಂದ ರತ್ನನಿಗೆ ಅಂತಹ ಜಗ್ಗೇನೂ ಇಲ್ಲ. 
ಅವನು ಕೀರ್ತಿಶಿಖರದ ಮೇಲುಮೇಲಕ್ಕೆ ಹೋದಷ್ಟೂ ತಾನು ಅವನಿಂದ 
ದೂರ ಎಂದು ಅವಕ ಭಾವನೆ. 

ರಾಜುವನ್ನು ಮದುವೆಯಾಗಿದ್ದರೆ ಅನು ಎಷ್ಟು ಹಿಗ್ಗು ತಿದ್ದಳೋ 
ಅಷ್ಟು ಜಗ್ಗು ಶಾಮಣ್ಣನ ಕೈಹಿಡಿದು ಅವಳಿಗೆ ಉಂಟಾಗಲಿಲ್ಲ. "ಪಾಲಿಗೆ 
ಬಂದದ್ದು ಪಂಚಾಮೃತ' ಎಂಬ ಸೂಕ್ತಿಯನ್ನು ಅವನು ಕೇಳಿ ಬಲ್ಲಳು. 
ಅದರಂತೆ ಮನಸ್ಸನ್ನು ಹದಕ್ಕೆ ತಂದುಕೊ ಸಲು ಪ್ರಯತ್ನಿಸುತ್ತಲೂ 
ಇದ್ದಳು. 

ಆದರೆ, ಆ ಪಂಚಾಮೃತವೂ ತನ್ನ ಪಾಲಿಗೆ ಇಲ್ಲದಾಗುವುದೇನೋ 
ಎಂಬ ಶಂಕೆಯೂ ಅವಳಲ್ಲಿ ಮೂಡಿತು. ತನ್ನ ಪಾಲಿಗೆ ಬರುವುದಾದರೂ 
ಎಂದು? ಇನ್ನೂ ಎರಡು ಮೂರು ವರ್ಷ. 

3 ತ 2 2 

ಕಡಲ ಮೂಲಕ ಪ್ರಯಾಣಕ್ಕೆ "ಪ್ಯಾಸ್‌ಪೋರ್ಟ್‌' ಬೇಗನೇ 
ಲಭಿಸಿತು. ಅಷ್ಟರೊಸಗೆಯೇ ಶಾಮಣ್ಣ ಇಷ್ಟವಿಲ್ಲದೆ ತನ್ನ ದೇಶೀಯ 
ಮಾದರಿಯ ಉಡುಪನ್ನು ತ್ಯಜಿಸಿ ಕಂಟೋನ”ಮೆಂಿನಲ್ಲಿ ನಾಲ್ಕಾರು 
“ಸೂಟು” ಗಳನ್ನು ಹೊಲಿಸಬೇಕಾಯಿತು; ಹೊಸ ಉಡುಪಿನಲ್ಲಿ "ಪ್ಯಾಸ್‌ 
ಪೋರ್ಟ್‌' ಅವಶ್ಯಕತೆಗಾಗಿ ಫೋಟೋ ತೆಗೆಸಿಕೊಳ್ಳ ಬೇಕಾಯಿತು. 

ಫೋಟೋ ಚಿತ ದಲ್ಲಿ ಶಾಮಣ್ಣ ರಾಜುವಿನಸ್ಟೆ ಸುಂದರನಾಗಿ 
ಕಾಣುತ್ತಾನೆ ಎಂದು ಸುಂದರಮ್ಮನವರು ಹೊಸದಾಗಿ ಕಂಡುಕೊಂಡು, 
ಸಮಾಧಾನಗೊಂಡರು. 

ಶಾಮಣ್ಣ ವಿದೇಶ ಪ್ರೆಯಾಣಮಾಡುವ ಸಂಗತಿ ಸ್ಮಳೀಯ ಪತ್ರಿಕೆ 
ಗಳಲ್ಲಿಯೂ ಪ್ರಕಟವಾಯಿತು. ಪತ್ರಿಕೆಗಳವರ ಒತ್ತಾಯಕ್ಕೆ ಶಾಮಣ್ಣ 
ತನ್ನ ಫೋಟೋ ಪ್ರತಿಗಳನ್ನು ಮಾಡಿಸಿ ಅವರಿಗೆ ಕೊಡಬೇಕಾಯಿತು. 


೧೫೨ ತಾಯ ಬಯಕೆ 


ಶಾಮಣ ನಿಗೆ ಇವ ಸ್ಟನಿಲ್ಲದಿದ್ದೆ ರೂ ಸುಂದರಮ್ಮನವರ ಬಲವಂತಕ್ಕೆ 
ಮನೆಯಲ್ಲಿ ಒಂದು ಔತಣ ಕೂಟ ಏರ್ಪಾಡಾಯಿತು. ಡಾ|| ರಘುರಾಂ 
ತಮ್ಮ ಮನೆಯಲ್ಲಿ ಯೂ ಒಂದು ಔತಣ ಕೂಟ ಏರ್ಪಡಿಸಿ ಡಾ| ಶಾಮಣ್ಣ 
ನನ್ನು ಸತ್ಯ ಸಿದರು. 

ಬೊಂಬಾಯಿನವರೆಗೆ ಡಾ|| ರಘುರಾಂ, ರಾಜು, ರತ್ನ ಶಾಮಣ್ಣ ನ 
ಜೊತೆಯಲ್ಲಿ ಹೋಗಿ ಅವನನ್ನು ಬೀಳ್ಕೊಡಬೇಕೆಂದು ಸುಂದರಮ್ಮನವರ 
ಇಷ್ಟ. ಆದರೆ, ತಮ್ಮನ್ನೇ ನಂಬಿರುವ ಗಿರಾಕಿಗಳನ್ನು ಬಿಟ್ಟು ಹೋಗಲು 
ಸಾಧ್ಯವಾಗದೇ ದು ಡಾ| ರಘುರಾಂ ವಿಷಾದಿಸಿದರು. 

ರತ್ನ ಜೊತೆಗೆ ಬರುವುದು ತ ಎಂದು ಶಾಮಣ್ಣ ನೇ ಹೇಳಿಬಿಟ್ಟ ; 
ಇಜು ಮಾತ್ರ ಜೊತೆಗೆ ಬರಲಿ, ನೆರವಿಗೆ ಬೇಕು ಎಂದು ಒಪ್ಪಿಕೊಂಡ. 

EE NS ತಾನು je ಒಗೆ ಬರಬೇಕಾಗುತ್ತದೆ ದೆ, ಇದು 
ಶಾಮಣ್ಣನಿಗೆ ಇಷ್ಟವಿಲ್ಲ ಎಂದು ಅವನ ಮಾತಿಗೆ ರಾಜು ಇಲ್ಲದ ಅರ್ಥವನ್ನು 
ಕಲ್ಪಿಸಿಕೊಂಡ. ಆದರೆ, ತಾನು ಹೋಗಲು ಸಂತೋಷದಿಂದ ಒಪ್ಪಿ ಕೊಂಡ. 
ತನ್ನ ಚಲನಚಿತ್ರ ಜೀವನದ ಕಾರ್ಯಕ್ಷೇತ್ರ ವನ್ನು ಒಮ್ಮೆ ಸುರಿಸಿ 
ಬರುವ ಸುಲಭಾವಕಾಶವನ್ನು ಅವನು ಬಟ್ಟಾಸೆ? 

3 ತ x 3 

ಪ್ರಯಾಣದ ದಿನವೂ ಬಂದಿತು. ರಾತ್ರಿಯ ರೈಲಿಗೆ ಹೋಗುವು 
ದಾದ್ದರಿಂದ, ಡಾ|| ರಘುರಾಂ ಸ್ಟೇಷನ್ನಿಗೆ ಹೋಗಿ ಬೀಳ್ಕೊಂಡು ಬರಲು 
ಮುಂದಾಗಿದ್ದರು. ಅಂದು ರಾತ್ರಿಯೂ ಸುಂದರಮ್ಮನವರ ಮನೆಯಲ್ಲಿ 
ಸಣ್ಣ ಔತಣ. ದಿ|| ರಘುರಾಂ ಒಬ್ಬರೇ ಅತಿಥಿ, 

ಅಣ್ಣನ “ಸೂಟ್‌ ಕೇಸು'ಗಳನ್ನೂ A “ಬೆಡಿಂಗ'ನ್ನೂ (ಹಾಸಿಗೆ) 
ರಾಜು ಜಟಕಾಗಾಡಿಯಲ್ಲಿ ಮುಂದಾ ನಿಯ ರೈಲ್ವೆ ಸ್ಟೇಷನ್ನಿಗೆ ತೆಗೆದು 
ಕೊಂಡು ಹೋದ. ಶಾಮಣ್ಣ ಡಾ| ರಘುರಾಂ ಅವರ ಕಾರಿನಲ್ಲಿ 
ಆರಾಮವಾಗಿ ಹೋಗುವುದು ಎಷ್ಟೋ ಅಷ್ಟೇ ಉಳಿದಿದ್ದು ದು. 

ಹೋಗುವ ಮುನ್ನ, ಸುಂದರಮ ನವರ ಸೂಚನೆಯಂತೆ ಶಾ ಮಣ್ಣ 
ದೀವರ ಮನೆಗೆ ಹೋಗಿ ದೇವರಿಗೆ ನಮಸ್ಕಾ ರ ಮಾಡಿದ; ಅನಂತರ ಪುಷ್ಟ 
ಮಾಲಿಕೆಯಿಂದ ಅಲಂಕೃತವಾದ ತನ್ನ ನ ಭಾವಚಿತ್ರ ಕ್ಕೆ ತಳಿ 


ತಾಯ ಬಯಕೆ ಎಹತ್ಟಿ 


ಬಾಗಿದ; ತನ್ನ ತಾಯಿಯ ಕಾಲು ಮುಚ್ಚಿ ನಮಸ್ಕಾರ ಮಾಡಿದ. 
ಅವರ ಕಣ್ಣಲ್ಲಿ ಉಕ್ಕಿದ ಕಂಬನಿ ಅವನ ತಲೆಯ ಮೇಲೆ ಮುತ್ತಿನ 
ಸೇಸೆಯಂತೆ ಉದುರಿದುವು ; ಅವನ ಕಂಬನಿ ತಾಯಿಗೆ ಪಾದ್ಯವಾಯಿತು. 

ಶಾಮಣ್ಣ ನಿಗೆ ತನ್ನ ಕೋಣೆಯಲ್ಲಿ ಕೆಲಸನೇನೂ ಇರಲಿಲ್ಲ. ಆದರೂ, 
ತನ್ನ ಕೋಣೆಯನ್ನು ಬೀಳ್ಕೊಳ್ಳಲು ಅನನು ಅದನ್ನು ಪ್ರವೇಶಿಸಿ, ಸುತ್ತ 
ಕಣ್ಣಾ ಡಿಸುತ್ತ ನಿಂತ. 

ಈ ಸಮಯವನ್ನೇ ಸುಂದೆರಮ್ಮುನವರು ನಿರೀಕ್ಷಿಸುತ್ತಿದ್ದರು: 

"ಈ ತಾಂಬೂಲದ ಶಸ ತೆಗೆದುಕೋ ತಾಯಿ. ಶಾಮೂಗೆ 
ತಾಂಬೂಲ ಕೊಟ್ಟು ಅವನಿಗೆ ನಮಸ್ಕಾರ ಮಾಡಿ ಬಾರಮ್ಮಾ” ಎಂದು 
ಬಳಿಯಲ್ಲೇ ಇದ್ದ ರತ್ನನಿಗೆ ಅವರು ಒಲನಿನ ಆದೇಶನಿತ್ತರು. 

ಸುಂದರಮ್ಮನವರ ಸೂಕ್ಷ್ಮನುತಿಯನ್ನು ಅಲ್ಲಿಯೇ ಇದ್ದ ಡಾ| 
ರಘುರಾಂ ಮೆಚ್ಚಿ ಕೊಂಡರು. 

ರತ್ನ ನಿಧೇಯಳಾಗಿ ತಾಂಬೂಲದ ತಬ್ಛೆಯನ್ನು ತೆಗೆದುಕೊಂಡು 
ಕೋಣೆಯೊಕಕ್ಕೆ ಹೋಗಿ, ಮೇಜಿನ ಬಳಿ ನಿಂತಿದ್ದ ಶಾಮಣ್ಣ ನನ್ನು 
ಸಮಾಪಿಸಿದಳು. 

ಒಂದು ನಿಮಿಷವಾಯಿತು; ಎರಡು ನಿಮಿಷವಾಯಿತು. ಸುಂದರಮ್ಮ 
ನವರು ನಿರೀಕ್ಷಿಸಿದಂತೆ ನಡೆಯಲಿಲ್ಲ; ಆ ನಿರೀಕ್ಷೆಯಲ್ಲಿ ರತ್ನನೂ ಪಾಲು 
ಗೊಂಡಿದ್ದಳು. 

ಶಾಮಣ್ಣ ಕೋಣೆಯ ಬಾಗಿಲನ್ನು ಹಾಕಿಕೊಳ್ಳಲೇ ಇಲ್ಲ! 

ಸುಂದರಮ್ಮನವರು ಡಾಕ್ಟರ ಮುಖವನ್ನು ನೋಡಿದರು; ಡಾಕ್ಟರ್‌ 
ಅವರ ಮುಖವನ್ನು ನೋಡಿದರು. 

ಇಬ್ಬರೂ ಸುಮ್ಮನಿದ್ದರು. ಸುಮ್ಮನಿರದೆ ಬೇರೆಯ ದಾರಿ ವಿಹಿತ 

ಇಗಿ ಕಾಣಲಿಲ್ಲ. ತಾವೇ ಹೋಗಿ ಬಾಗಿಲು ಹಾಕಿಕೊಳ್ಳುವುದೆ? 
ಶಾಮಣ್ಣ ನಿಗಾಗಲಿ ರತ್ನನಿಗಾಗಲಿ ಅಷ್ಟು ಹೊಳೆಯಬೇಡನೆ? 
ಇದೆಂತಹ ನವದಂಪತಿಗಳು! 
ಇಳ್ಸರಿಗೂ ಸುಂದರಮ್ಮನವರಿಗೂ ಅಚ್ಚರಿಯಾಯಿತು; ಅರ್ಥವೂ 
ಆಗಲಿಲ್ಲ. 


೧೫೪ ತಾಯ ಬಯಕೆ 


ಕೋಣೆಯಲ್ಲಿಯೂ ಇಬ್ಬರೂ ಸುಮ್ಮನಿದ್ದ ರು. 

ಕಡೆಗೆ ರತ್ನನೇ ಬಾಯಿ ಬಿಟ್ಟಳು ಜೆ 

“ತಾಂಬೂಲ ತೆಗೆದುಕೊಳ್ಳಿ.” 

“ನಾನು ತಾಂಬೂಲ ಎಂದು ಹಾಕಿಕೊಂಡಿದ್ದೇನೆಯೆ? ನಿನಗೆ 
ಗೊತ್ತಿಲ್ಲವೆ?” 

“ಅಮ್ಮ ಕೊಟ್ಟು ಬಾ ಅಂದರು.” 

“ಹಾಗಿದ್ದರೆ ಸರಿ” ಎಂದು ಶಾಮಣ್ಣ ರತ್ನ ನೀಡಿದ ತಾಂಬೂಲ 
ವನ್ನು ಸ್ವೀಕರಿಸಿದಂತೆ ಮಾಡಿ, ಅದನ್ನು ಮೇಜಿನಮೇಲೆ ಇರಿಸಿದ. 

“ಆಯಿತು. ಆಮೇಲೆ?” ಎಂದು ಮುಗುಳುನಗೆ ಬೀರುತ್ತ ಕೇಳಿದ 
ಶಾಮಣ್ಣ ಕ 

“ನಿಮಗೆ ನಮಸ್ಕಾರ ಮಾಡಬೇಕಂತೆ...” 

“ಮಾಡು, ಸಂತೋಷ. ನೆಟ್ಟಗೆ ನಿಂತಿದ್ದೇನೆ. 

ರತ್ನ ಯಾಂತ್ರಿಕವಾಗಿ ಅವನ ಕಾಲುಮುಟಿ ನಮಸ್ಕಾರ ಮಾಡಿದಳು. 

«ಆಯಿತು. ಆಮೇಲೆ?” 

“ಆಮೇಲೆ ಏನು ಅನ್ನುನ್ರದನ್ನ ಹೇಳಿಕೊಡಲಿಲ್ಲ. ನಾನೇನು 
ಮಗುವೇ?” ಎಂದು ರತ್ನ ಅಲ್ಲಿ ನಿಲ್ಲದೆ ಸರ್ರನೆ ಹಿಂದಿರುಗಿದಳು. ಆ ರಭಸ' 
ದಲ್ಲಿಯಿ ರೊಂಯ್‌ಗೊಡುತಿತ್ತು ಅವಳ ಮುನಿಸು. 

ಸುಂದರಮ್ಮನವರಿಗೆ ನಿರಾಶೆಯಾಯಿತು. 

ಸುಂದರಮ್ಮನವರ ಬಲವಂತಕ್ಕೆ, ರತ್ನನೂ ಡಾಕ್ಟರ ಕಾರಿನಲ್ಲಿ 
ಕೈಲ್ವೆಸ್ಟೇಷನ್ನಿಗೆ ಹೊರಟಳು. 

ರೈಲ್ವೆ ಸ್ಟೇಷನ್ನಿನಲ್ಲಿ ಶಾಮಣ್ಣನ ಗೆಳೆಯರು ಕೆಲವರು ಅವನನ್ನು 
ಬೀಳೊಳ್ಳಲು ಬಂದಿದ್ದರು. ರೈಲು ಹೊರಡುವ ಮುನ್ನ ಅವರೆಲ್ಲರೂ 
ಶಾಮಣ್ಣನಿಗೆ ಹೊವಿನ ಹಾರ ಹಾಕಿದರು. ಹಾ| ರಘುರಾಂ ಅವರು 
ಎರಡು ಕೂವಿನ ಹಾರಗಳನ್ನು ತಂದಿದ್ದರು: ಒಂದನ್ನು ತಾವು ಹಾಕಿದರು; 
ಇನ್ನೊಂದನ್ನು ರಾಜುವಿನ ಕೈಲಿ ಹಾಕಿಸಿದರು. 

ರತ್ನ ಸಂದರ್ಭೋಚಿತವಾಗಿ ವರ್ತಿಸಿದಳು; ಸುಪ್ರೆಸನ್ನಳಾಗಿದ್ದಳ್ಳು; 
ಕೈಲುಗಾಡಿ ಹೊರಡುವವರೆಗೂ ಶಾಮಣ್ಣ ನೊಂದಿಗೆ ಗಾಡಿಯಲ್ಲಿಯೇ 


ತಾಯ ಬಯಕೆ ೧೫೫ 


ಕುಳಿತಿದ್ದಳು. 

ಕಟ್ಟಕಡೆಯಲ್ಲಿ ಬೀಳ್ಕೊಂಡು ಕೈಲುಗಾಡಿಯನ್ನು ಇಳಿಯುವಾಗ. 
“ಇಂಗ್ಲೆಂಡು ತಲಪಿದ ಮೇಲೆ ಬರೆಯುತ್ತೀರಿ ತಾನೆ?” ಎಂದು ಕೇಳಿದಳು. 

“ಬರೆಯದೆ ಉಂಟ?” ಎಂದು ಶಾಮಣ್ಣ ಹೇಳಿದೆ. 

ಕೈಲು ಇಳಿಯುವಾಗ ರತ್ನನ ಸೀರೆಯ ಸೆರಗು ಬಾಗಿಲ ಹಿಡಿಗೆ 
ಸಿಲುಕಿಕೊಂಡಿತು. ಅವಳು ಕೆಳಕ್ಕೆ ಇಳಿದ ಮೇಲೂ ಸಿಕ್ಕಿಕೊಂಡೇ 
ಇದ್ದಿತು. 

«ನೋಡು, ಸೆರಗು ಸಿಕ್ಕಿಕೊಂಡಿದೆ, ಬಿಡಿಸಿಕೊ” ಎಂದು ಒಳೆಗಿ 
ನಿಂದಲೇ ನುಡಿದ ಶಾಮಣ್ಣ ಸ 

ಇನ್ನೂ ಒಳಗೇ ಇದ್ದ ರಾಜು ಬಾಗಿಲ ಬಳಿಗೆ ಬಂದು, ಅತ್ತಿಗೆಯ 
ಸೆರಗನ್ನು ಬಿಡಿಸಿದ. 

ಬಂಜಿನ್‌ ಕೂಗಿತು; ಗಂಟೆ ಬಾಜಿಸಿತು; ರೈಲುಗಾಡಿ ಚಲಿಸಿತು. 

ಾಜು ಕೆಳಕ್ಕೆ ಹಾರಿದ; ಡಾಕ್ಟರ್‌ ಮತ್ತು ರತ್ನ ಇವರ ಜೊತಿ 
ಗೂನಿದೆ. 

ಮೂನರೂ ಮನೆಗೆ ಹಿಂದಿರುಗಿದರು. ಡಾಕ್ಟರು ಸುಂದರಮ್ಮ 
ನವರಿಗೆ ವೈಭವದ ಬೀಳ್ಕೊಡುವ ದೃಶ್ಯವನ್ನು ವರ್ಣಿಸಿದರು. ಸುಂದರಮ್ಮ 
ನವರಿಗೆ ಸಂತೋಷವಾಯಿತು. 

“ತಲಪಿದ ಮೇಲೆ ಕಾಗದ ಬರಿ ಅಂತ ಹೇಳುವುದು ಮರೆತೇ 
ಹೋಯಿತು” ಎಂದು ಸುಂದರಮ್ಮನವರು ವ್ಯಸನಪಟ್ಟಿರು. 

“ರತ್ನ ನೆನಪು ಕೊಟ್ಟಳು” ಎಂದು ರಾಜು ಹೇಳಿದ. 

"ಹಾಗಿದ್ದ ಮೇಲೆ ಸರಿ” ಎಂದು ಸುಂದರಮ್ಮನವರು ಸಮಾಧಾನದ 
ನಿಟ್ಟುಸಿರು ಬಿಟ್ಟರು. 

ಈ 4 ತಾ ತ 

ಮಗನ ವಿದೇಶ ಪ್ರಯಾಣ, ಅವನಿಗೆ ಇಲ್ಲಿಯೇ "ಡಾಕ್ಟರ್‌' ಪ್ರಶಸ್ತಿ 
ಲಭಿಸಿದ್ದು ಇವೆಲ್ಲ ಸುಂದರಮ್ಮನವರ ಅತಿಶಯ ಸಂತೋಷಕ್ಕೆ ಕಾರಣ 
ವಾಗಿ, ಅವರು ಕತ್ತು ಹದಿನೈದು ದಿನ ಅಸ್ವಸ್ಥರಾಗಿ ಹಾಸಿಗೆ ಹಿಡಿಯ 
ಬೇಕಾಯಿತು. ಮಗನನ್ನು ದೀರ್ಫೆಕಾಲ ಆಗಲಿರಬೇಕೆಂಬ ಚಿಂತೆಯೂ 


೧೫೬ ತಾಯ ಬಯಕೆ 


ಅವರನ್ನು ಕಾಡಪಿ ಇರಲಿಲ್ಲ. ಎರಡು ವಾರದ ಕಾಲದ ಚಿಕಿತ್ಸೆ, 
ಸಂಪೂರ್ಣ ವಿಶ್ರಾಂತಿ ಇವುಗಳಿಂದಾಗಿ ಮತ್ತೆ ಗುಣ ಮುಖಕ್ಕೆ ಬಂದರು. 
ತ ತ ಆ 

ಶಿಂಗಳಾದ ಮೇಲೆ, ಶಾಮಣ್ಣ ನಿಂದ ಎರಡು ಕಾಗದಗಳು ಬಂದುವು : 
ಒಂದು ಡಾ| ರಘುರಾಂ ಅವರಿಗೆ; ಅವರ ಷಾಪಿನ ವಿಳಾಸಕ್ಕೆ. ಇನ್ನೊ ೦ದು 
ಮನೆಯ ವಿಳಾಸಕ್ಕೆ, ಸುಂದರಮ ನವರ ಹೆಸರಿಗೆ. 

"ಏರ್‌ಮೇಲ್‌ ಲೆಟರ್‌' ಗೇ ಅದು ಶಾಮಣ್ಣ ನದಿಂದು 
ರಾಜು ತಿಳಿದ; ತೆಗೆದುಕೊಂಡು ಹೋಗಿ ತಾಯಿಯ ವಶಕ್ಕೆ ಕೊಟ್ಟ 4 
ಶಾಮಣ್ಣನ ನ ಕಾಗದ ಎಂದು ತಿಳಿಸಿದ. 

ಸಂತೋಷದಿಂದ ನಡುಗುವ ಕೈಲಿ ಸುಂದರಮ್ಮನವರು ಕಾಗದವನ್ನು 
ಈಸಿಕೊಂಡರು. ಅದನ್ನು ಮುಚ್ಚಿ ಮುಟ್ಟ ನೋಡಿದ ಸುಖವನ್ನು ಈ 
ಭವಿಸಿಯಾದ ಮೇಲೆ, “ಇದನ್ನ ಗೋಡು ರತ್ನನಿಗೆ ಕೊಡಪ್ಪ. ನನಗೆ 
ಯಾಕೆ?” ಎಂದರು. 

"ಇಲ್ಲ, ನಿನ್ನ ಹೆಸರಿಗೆ ಬಂದಿದೆ.” 

“ನನ್ನ ಹೆಸರೆ ಬಂದರೇನು? ಅವಳಿಗೇ ಬರೆದಿರುತ್ತಾನೆ. ಎತ 
ಕೈಗೆ ಕೊಡು” ಎಂದರು. 

ರಾಜು ವಿಧೇಯನಾಗಿ ರತ್ನನ ಕೋಣೆಗೆ ಹೋಗಿ ಅದನ್ನು ಅವಳ 
ಮುಂದೆ ಹಾಕಿ ದೂರ ನಿಂತ. ಆಗ ಅವಳು ಹೊರಗಾಗಿದ್ದ ಳು 

ರತ್ನ ಆತುರದಿಂದ ಕಾಗದವನ್ನು ಕೈಗೆ ತೆಗೆದುಕೊಂಡಳು. ತನ್ನ 
ಹೆಸರಲ್ಲ; ಅವಳಿಗೆ ನಿರಾಶೆಯಾಯಿತು. 

“ಕಾಗದ ನನಗೆ ಬರೆದಿಲ್ಲ, ರಾಜು. ಅಮ್ಮನಿಗೆ” ಅವಳ ಮುಖದಲ್ಲಿ 
ಅಸಮಾಧಾನ ಅಜ್ಜೊತ್ತಿತ್ತು. 

“ನೀನೇ ಒಡೆದು ಓದಿಕೊಳ್ಳಬೇಕಂತೆ. ನಿನಗೇ ಇರಬಹುದು 
ಅಂದರು.” 

“ಹಾಗೋ, ನೋಡೋಣ” ಎಂದು ರತ್ನ ಕವರನ್ನು ಒಡೆದಳು. 

“ಮಾತೃತ್ರೀಯವರ ಚರಣ ಸನ್ನಿ ಧಾನಗಲ್ಲಿ ಬಾಲಕನ ಸಾಷಾ ಫ್ಯಾಂಗ 
ಪೂರ್ವಕ ನಮಸ್ಯಾರಗಳು....ಇತ್ಯಾದಿ ಇತ್ಯಾದಿ... 








ತಾಯ ಬಯಕೆ ೧೫೩ 


ಮುಂದಕ್ತೆ ಓದಲಿಲ್ಲ. ಉದ ನಕ್ಕೂ ಕಣ್ಣನ್ನು ಮಾತ್ರ ಹಾಯಿಸಿದಳು. 
ಪ್ರಯಾಣದ ಇಂಗ್ಲೆಂಡ್‌ ತಲಪಿದ ಬಗ್ಗೆ ಆರೋಗ್ಯ, ಅಲ್ಲಿನ 
ಜರಾ ಸದ್ಯಕ್ಕೆ ಒಬ್ಬರ ಗೃಹದಲ್ಲಿ ಅತಿಥಿಯಾಗಿ ಇಳಿದುಕೊಂಡಿರು 
ವುದು, ಇತ್ಯಾದಿ ಇತ್ಯಾದಿ. “ಚಿ|| ರಾಜುನಿಗೂ. ಸೌ|| ರತ್ನನಿಗೂ ನನ್ನ 
ಆಶೀವಾ ರಥ ನ್ನು ತಿಳಿಸುವುದು.” 

“ನೀನೇ ಓದಿ ಹೇಳಿಬಿಡು, ರಾಜು. ನಿಮ್ಮ ಅಮ್ಮನಿಗೆ” ಎಂದು 
ರತ್ನ ಮಡಿಸಿದ ಕಾಗದವನ್ನು ರಂಜುನಿನ ಕಾಲಬಳಿಗೆ ದೂಸಿದಳು. 

ರತ್ನನ ಮುಖದ ಮೇಲೆ ಮೂಡಿದ ಮುನಿಸು, ನಿರಾಶೆ, ಅಸಮಾಕ- 
ರಾಜುವಿನ ಗಮನಕ್ಕೆ ಬಾರಡಿ ಹೋಗಲಿಲ್ಲ. 

ಅವನು ಕಾಗದವನ್ನು ತೆಗೆದುಕೊಂಡು ತಾಯ ಬಳಿಗೆ ಹೋದ. 

ತೊ ಜೇ ಸೇ ಷಿ 

ಇದಾದಮೇಲೆ ಹದಿನೈದು ದಿನಕ್ಕೆ ಒಮ್ಮೆ ಒಂದರಂತೆ ಶಾಮಣ್ಣ 
ನಿಂದ ತಪ್ಪ ದೆ ಕಾಗದ ಬರತೊಡಗಿತು. ಪ್ರತಿಸಲವೂ ತಾಯ ಹೆಸರಿಗೆ, 
ಎಲ್ಲ ಸ ಗಕ್ಷ್ಷೇಮ' ವಿಚಾರ; ಉಭಯ ಕುಶಲೋಪರಿ ಸಾಂಪ್ರತ. 
ವಿದ ಸ್ಯಾಭ್ಯಾಸ ಬಹು ಚೆನ್ನಾ ಗಿ ಮುಂದುವರಿಯುತ್ತಿದೆ, ಹವಾ ಚಿನ್ನಾಗಿ 
ಒಗ್ಗಿಡೆ ಮಾಂಸ ಮಧ್ಯಗಳನ್ನು ಸೇವಿಸುತ್ತಿಲ್ಲ ಈಗ ಇಂಡಿಯನ್‌ 
ಸ್ಟೂಡೆಂಟ್ಸ್‌ ಹಾಸ್ಟಲಿನಲ್ಲಿ ಇರುವುದು. ಇತ್ಯಾದಿ ಇತ್ಯಾದಿ. ಯಾವ 
ತಾಯಿಗೇ ಆದರೂ ಬಗ್ಗನ್ನು ಉಂಟುಮಾಡುವ ಸುದ್ದಿಗಳು. 


೨೮ 


ಶಾಮಣ್ಣ ವಿದೇಶಪ್ರಯಾಣ ಮಾಔಡಿದಂದಿನಿಂದ ಮನೆಯಲ್ಲಿ ಗೆಲವೇ 
ಇಲ್ಲ. ಮನೆ ಮಾತ್ರವಲ್ಲದೆ ಎಲ್ಲರ ಮನವೂ ಬಿಕೋ ಎನ್ನು ತ್ತಿತ್ತು. 

ರತ್ನನಿಗಂತೂ ಈಗ ಯಾವ ಕಾರ್ಯವೂ ಇಲ್ಲ. ಅವನತ ಕಾಲೇಜು 
ಜಟಾ: ಶಾಮಣ್ಣ ನ ಇಚ್ಛೆಯಂತೆ ಎಂದೋ ನಿಲ್ಲಿಸಿಬಿಟ್ಟಿ ತ್ತು. 


“ನೀನು ಒಂದು ಸಲ ಬಲವಂತಮಾಡಿ ನೋಡಮ್ಮ, ರತ್ನ ಒಪ್ಪಿದಕಿ ಅವಳಿಗೆ 


೧೫೮ ತಾಯ ಬಯಕೆ 


ವೀಣೆ ಹೇಳಿಸುವ ಏರ್ಪಾಡುಮಾಡು “ಎಂದು ಶಾಮಣ್ಣ 'ಪ್ರಯಾಣಹೊರ 
ಡುವ ಮುನ್ನ ತಿಳಿಸಿದ್ದ. 

ರತ್ನನ ಲನಲವಿಕೆಯಿಲ್ಲದ ಮುಖ ಕಂಡು ಸುಂದರಮ್ಮನವರು, 
“ಅವಳಿಗೆ ಹೇಗಾದರೂ ಬಲವಂತ ಮಾಡಿ ವೀಣೆಯ ಪಾಠ ಗೊತ್ತುಮಾಡ 
ಬೇಕು” ಎಂದುಕೊಂಡರು, ಮನಸ್ಸಿನಲ್ಲಿ ಈ ಉದ್ದೇಶವನ್ನಿಟ್ಟುಕೊಂಡು 
ಒಂದು ದಿನ ಸೊಸೆಯನ್ನು ಪ್ರಶ್ನಿಸಿದರು : 

“ಹೊತ್ತು ಹೋಗದೆ ಬೇಜಾರಾಗುವುದಿಲ್ಲವೆ, ತಾಯಿ?” 

“ಹೊತ್ತು ಹೋಗದೆ ಏನು? ಅವರ ಹೆಸರಿನಲ್ಲಿ ರಾಜು ಪಬ್ಲಿಕ್‌ 
ಲೈಬ್ರರಿಯಿಂದ ಪುಸ್ತ ಕಗಳನ್ನು ತಂದು ಕೊಡುತ್ತಾನೆ. ಶ್ಯಾಮಲನಿಗೆ 
ರಾಜುವಿನ ಕೈಲಿ ಹೇಳಿಕಳಿಸಿದ್ದೆ; ಅವಳೂ ಏನಾದರೂ ಪುಸ್ತಕ ತಂದು 
ಕೊಡುತ್ತ ಇರುತ್ತಾಳೆ.” 

“ಅದೇನೋ ಆವೊತ್ತು ಬಂದಿದ್ದಾಗ ಶ್ಯಾಮಲಾ ಪಿಟೀಲು 
ಕಲಿಯುತ್ತ ಇದೀನಿ ಅಂದಳಲ್ಲ? ಅವಳ ಮೇಷ್ಟ್ರರನ್ನ ಕರಸಿ ಕೇಳಿ ನೋಡ 
ಬಾರದೆ, ವೀಣೆ ಏನಾದರೂ ಹೇಳಿಕೊಡುತ್ತಾರೆಯೇ ಅಂತ?” 

“ಏನೂ ಬೇಡ ಅತ್ತೆ. ಅದು ಬೇಕೆ ದುಡ್ಡುದಂಡ” ಎಂದು ರತ್ನ 
ಗೊಣಗಿದಳು. 

“ವಿದ್ಯೆಗೋಸ್ಕರ ವೆಚ್ಚಮಾಡಿದ ಹಣ ಎಂದಿಗೂ ದಂಡವಾಗುವುದಿಲ್ಲ 
ವಮ್ಮ ಅದರಲ್ಲೂ ಸಂಗೀತ ವಿದ್ಯ. ನೀನು ಚೆನ್ನಾಗಿ ವೀಣೆ ಬಾರಿಸುವುದನ್ನ 
ಕಲಿತರೆ ಅದರಿಂದ ಎಷ್ಟು ಜನಕ್ಕೆ ಸಂತೋಷ, ನೋಡು?” 

“ಆಗಲಿ ಅತ್ತೆ, ನಿಮ್ಮ ಇಷ್ಟ." 

“ನನ್ನ ಇಷ್ಟ ಇರಲಿ. ನನಗಿಂತ ಹೆಚ್ಚಾಗಿ ಇದು ಶಾಮಣ್ಣ ನ ಇಷ್ಟ. 
ನನ್ನ ಇಷ್ಟಾನೂ ಒಂದಿದೆ 

“ಅದೇನು, ಅತ್ತೆ 7” 

“ಹೇಗಿದ್ದರೂ ವೀಣೆ ಕಲಿಯುತ್ತೀಯಲ್ಲ. ಹೇಳಿಸಿದಮೇಲೆ ಇವೊತ್ತೊ 
ನಾಳೆಯೋ ಕಲಿತೇ ಕಲಿಯುತ್ತಿ. ವೀಣೆಯ ಜೊತೆಗೆ ಬಾಯಲ್ಲಿ ಹಾಡುವ 
-ಹಾಗೆ ಕಲಿತು, ನಾಲ್ಕು ಕನ್ನಡ ದೇವರನಾಮ ಕಲಿತುಕೊಳ್ಳೇ ತಾಯಿ. 
ರೇಡಿಯೋದಲ್ಲಿ ರಾಜು ತಿರುಗಿಸಿದರೆ ಅದೇನೋ ಕ್ರಿಕೆಟ್ಟು ಸ್ಕೋರಂತೆ 


ತಾಯ ಬಯಕೆ ೧೫೯ 


ಅದು, ಅದು ತಪ್ಪಿದರೆ ಹಾಳು ಹಿಂದಿಯ ಹಾಡುಗಳು. ಶಾಮಣ್ಣ ಅಡೆರೆ 
ಕೆವಿ ಹಿಂಡಿದರೆ, ಸಿಗು ಹಾಡು ಇಲ್ಲವೆ ತಮಿಳು ಹಾಡು. ಭೂಮಿಯ 
ಮೇಲೆ ಈ ಇಂಗ್ಲೀಷು, ತೆಲುಗು, ತಮಿಳು, ಹಿಂದಿ ಬಿಟ್ಟರೆ ಕನ್ನಡ 
ಅನ್ನುವುದು ಇದೆಯೋ ಇಲ್ಲವೋ ಅನ್ನಿ ಸಿಬಿಟ್ಟಿದೆ ಹಾಳಾದ್ದು. ನೀನೇ 
ನೋಡಿದ್ದೀಯಲ್ಲ. ಕೆಂಚಪ್ಪನಿಗೆ ತಮಿಳು ತೆ ಒಂದೂ ಬರೋದಿಲ್ಲ; 
ಈ ಬೆಗಳೊಸನ ಭಿಕ್ಷುಕತನ್ನ ಬಯ್ದು ಕಳಿಸಬೇಕಾದರೂ ಕನ್ನಡ 
ಪ್ರಯೋಜನಕ್ಕೆ ಬರದಹಾಗಾಗಿದೆ. ನೀನು ನಾಲ್ಕು ಕನ್ನಡದ ದೇವರ 
ಇವುಗಳನ್ನು di ಸಾಯುವ ಕಾಲದಲ್ಲಿ ಅದನ್ನಾದರೂ ಕಿವಿಗೆ 

ಹಾಕಿಕೊಂಡು ಸಾಯೋಣ... 

ಏನೋ ಕ ಮಾತನಾಡಿ ಸುಂದರಮ್ಮ ನವರಿಗೆ ತುಸ 
ಆಯಾಸವಾದಂತಾಗಿತ್ತು. ರತ್ನ ನಡುವೆ ಬಾಯಿಹಾಕಿದಳು: 

“ಹೀಗೆ ಅಂತ ಹೇಳಿದ್ದರೆ ನಾನು ಎಂದೋ ಕಲಿಯುತ್ತಾ ಇದ್ದೆ, 
ಅತ್ತೆ.” 

ಸುಂದರಮ್ಮನವರು ಉಪಾಯದಿಂದ ರತ್ನನ ಮನಸ್ಸ ನ್ನು ಶಾಮಣ್ಣ ನ 
ಇಷ್ಟಾನುಸಾರ ತಿರುಗಿಸಿಕೊಂಡರು. 


ಸಂಗೀತದ ಶಿಕ್ಷಕರನ್ನು ಗೊತ್ತುಮಾಡುವ ಕಾರ್ಯ ರಾಜುವಿನ 
ಇಲಿಗೇ ಬಂತು. ಆಗ, ಶಾಮಣ್ಣ ಸೂಚಿಸಿದ್ದ ವೀಣೆ ರಂಗಸ ಸ್ವಾಮಿಗಳನ್ನು 
ಗೊತ್ತುಮಾಡುವುದೋ ಇಲ್ಲ ಶ್ಯಾಮ ಲಿಯ ಶಿಕ್ಷಕರು ಪಿಟೀಲು ನಿರ್ದ್ವಾ 
ವೆಂಕಟಗಿರಿ ಶಾಸ್ತ್ರಿಗಳನ್ನು ಗೊತ್ತುಮಾಡುವುದೋ ಎಂಬ ಜಿಜ್ಞಾಸೆ 
ಯಾಯಿತು. ಕ 
ಾಇಜು ಪೀಓಿಲು ವಿದ್ವಾಂಸರ ಪರವಾಗಿ ವಾದಮಾಡಿದೆ. ಅವರಿಗೆ 
ಕರ್ಣಾಟಕ ಸಂಗೀತ ತಲೆಗೆ ಹಿಡಿಸದಿದ್ದ ರೂ, ಚೌಡಯ್ಯ ನವರ ಪಿಟೀಲಿನ 
ನಾದ ವೈಖರಿಗೆ ಮನಸೋತಿದ್ದ. ಶಾಮಣ್ಣ ರಾ ಜಹಾಣಿಕ್ಯಂ ಸಿಳ್ಳೆ, 
'ದ್ವಾ ರಂ ವೆಂಕಟಸ್ವಾಮಿ ನಾಯುಡು, ಮೈಸೂರಿನ ಅಂಥ ವಿದ್ವಾಂಸರು 
ಅಸ್ಸ ನನಿರ್ದ್ವಾ ಶಿವರುದ್ರಪ್ಪ-ಇವರ ಪಕ್ಷಪಾತಿ. ಈ ವಿಷಯವಾಗಿಯೇ 
ಇಬ್ಬ ತ ಅರಸ್ಟೋ ಸಂದರ್ಭಗಳಲ್ಲಿ " ಸೋಜ ಕಲಹ” ಆಡಿದ್ದೂ ಉಂಟು. 


೧೬೧ ತಾಯ ಬಯಕೆ 


ರತ್ನನೂ ರಾಜುವಿನ ಸಲಹೆಯನ್ನೇ ಅನುಮೋದಿಸಿದಳು: “ಸಂಗೀತ 
ಮುಖ್ಯ. ಕನ್ನಡ ದೇವರನಾಮ ಕಲಿಯುವುದು ಮುಖ್ಯ. ಸಿಬೀಲಾದರೇನು 
ವೀಣೆಯಾದರೇನು?” ರತ್ನನ ಈ ಮಾತನ್ನು ಆಕ್ಷೇಪಿಸಲು ಸುಂದರಮ್ಮ 
ನವರಿಗೆ ಬೇರೆ ಕಾರಣ ಗೊತ್ತಾಗಲಿಲ್ಲ. 

«ಏನೋ ನೀಣೆಯಾಗಿದ್ದರೆ ಮೇಲಾಗಿತ್ತು. ಶಾಮಣ್ಣ ಹಾಗಂತ 
ಇಷ್ಟ ಪಟ್ಟ ದ್ದ. 3 

ನನ ವಿಚಾರಣೆಯ ಕಾರ್ಯ ವನ್ನು ಮುಗಿಸಿ, ತಾಯಿಗೆ ವರದಿ 
ಒಪ್ಪಿಸಿದಾಗ, ಸುಂದರಮ್ಮನವರೂ ಜು ವಿದ್ವಾಂಸ ಸರನ್ನೇ ಗೊತ್ತು 
ತ ಒಪ್ಪಿ ಕೊಂಡರು. 

ರಾಜು ಎ 

«4 ... ನೋಡಮ್ಮ » ಆ ವೀಣೆ ರಂಗ ಸ್ವಾಮಿ ಹುಡುಗ. ಅನುಭವ 
ಸಾಲದು. ಅಬ್ಲದೆ, ನಿತ್ಯ ತಮ್ಮ ವೀಣೆಯನ್ನು ಹೊತ್ತುಕೊಂಡು ಬರುವುದಕ್ಕೆ 
ಆಗುವುದಿಲ್ಲವಂತೆ. ಅದೇನೋ ದಿಟ ಅನ್ನು. ಜೋಡಿ ನೀಣೆಯ ಮೇಲೆ 
ಪಾಠಅಗಬೇಕಂತೆ. ನಾವು ಎರಡು ನೀಣೆ ಕೊಂಡುಕೊಳ್ಳ ಬೇಕಂತೆ. ಒಳ್ಳೆಯ 
ವೀಣೆ ಎಂದರೆ, ಕಲಿಕೆಗಾದರೂ, ಎರಡರಿಂದ ಮುನ್ನಿ ರು ತು? 
ಕಡಮೆ ಆಗುವುದಿಲ್ಲವಂತೆ. ವಾರಕ್ಕೆ ಮೂರು ದಿನ ಬರುತ್ತಾ ರಂತೆ. ತಿಂಗಳಿಗೆ 
ಮೂವತ್ತು ರೂಪಾಯಿ ಕೊಡಬೇಕುತೆ. ಪೀಟೀಲಿಗಾದಕಿ, ಒಳ್ಳೆಯದೇ 
ನಲವತ್ತು ಐವತ್ತ ಕ್ಸ ಬರುತ್ತಂತೆ. ಅವಶ ಸಿಟೀಲನ್ನ ಅವರೇ ತರುತ್ತಾರೆ. 
ದಿನಬಿಟ್ಟು ದಿನ ಸ ಪಾಠ ಹೇಳುತ್ತಾರುತೆ. ಅಲ್ಲೆ ಮೂವತ್ತು 
ರೂಪಾಯಿಗೆ ಇಬ್ಬರಿಗೆ ಪ ಇತ ಹೇಳಿಕೊಡುತ್ತಾರೆ....' 

“ಇಬ್ಬರಿಗೆ! ಇಬ್ಬರು ಯಾರೋ CSR 2 

“ಹೇಗಿದ್ದರೂ ಬರುತ್ತಾರಲ್ಲ. ನನಗೂ ಕಲಿಯೋಣ ಅಂತ 
ಆಸೆಯಾಗಿಡೆ....” 

ಅವನಿಗೆ ಆ ಆಸೆ ನಿಜವಾಗಿ ಉಂಬಾಗಿತ್ತು. 

ಸುಂದಮ್ಮನಮರು ಯೋಚಿಸುವವರಂತೆ ಕ್ಷಣಕಾಲ ಮೌನವಾಗಿದ್ದರು. 

ಲ್ಲದೆ, ವೆಂಕಟಗಿರಿಶಾಸ್ತ್ರಿಗಳು ಮುದುಕರು. ತುಂಬ 

ಅನುಭವಸ್ವರು; ಹಳೇ ಹುಲಿಗಳಂತೆ....” 


ತಾಯ , ಬಯಕೆ ೧೬೧ 


“ಹಾಗೇ ಆಗಲಪ್ಪ. ನಿಮ್ಮ, ಇಷ್ಟದಂತೆಯೇ ಆಗಲಿ” ಎಂದು 
ಸುಂದರಮ್ಮನವರು ಒಪ್ಪಿಕೊಂಡರು. 


ಒಂದು ಶುಭ ದಿನ ಪಿಟೀಲು ಪಾಠ ಪ್ರಾರಂಭವಾಯಿತು. ಆದಿನ 
ಶ್ಯಾಮಲೆಯೂ ಆಹ್ವಾನಿತಳಾಗಿ ಬಂದಿದ್ದಳು. ಸಣ್ಣ ಪ್ರಮಾಣದಲ್ಲಿಯೇ 
ಆದರೂ "ಶಾರದಾ ಪೂಜೆ' ಚೆನ್ನಾಗಿ ನಡೆಯಿತು. 

ರಾಜು ಮತ್ತು ರತ್ಸ ಇಬ್ಬರಿಗೂ ಒಟ್ಟಿಗೆಯೇ ಪಾಠ ಪ್ರಾರಂಭ 
ವಾಯಿತು. ಇಬ್ಬರಿಗೆಂದು ಎರಡು ಪಿಟೇಲುಗಳನ್ನು ಕೊಂಡಿತ್ತು. 

ಸೀಬೀಲುವಾದನದ ಅಭ್ಯಾಸವನ್ನೂ ನಿತ್ಯಾ ಇಬ್ಬರೂ ಒಬ್ಬಿಗೆ 
ನಡಸುತ್ತಿದ್ದರು, ಬೇರೆ ಬೇರೆಯಾಗಿಯೂ ಅಭ್ಯಾಸಮಾಡುತ್ತಿದ್ದ ರು. 

ಇಬ್ಬರ ಪಿಟೀಲು ವಾದ್ಯದ ಅಭ್ಯಾಸ ಮೊದನೊದಲಿನ ಕೆಲವು ದಿನ 
ಗಳಲ್ಲ ಸುಂದರಮ್ಮನವರಿಗೆ ಬೇಸರವನ್ನೇ ಉಂಟುಮಾಡಿತು. “ಇದನ್ನು 
ಕೇಳುವುದಕ್ಕಿಂತ ಬೀಸುವ ಕಲ್ಲಿನ ಗರಗರ ಸದು ಕೇಳುವುದು ಮೇಲು” ಎಂದು 
ಅವರು ತಮ್ಮ ಮನಸ್ಸಿನಲ್ಲಿಯೇ ಜುಗುಪ್ಸೆಗೊಳ್ಳುತ್ತಿ ದ್ದರು ; “ವೀಣೆ 
ಯಾಗಿದ್ದರೆ ಕೇಳುವುದಕ್ಕೆ ಹಿತವಾಗಿರುತ್ತಿತ್ತೇನೋ'' ಎಂದುಕೊಳ್ಳು 
ತ್ತಿದ್ದರು. 

ಸರಕೆವಂಸೆ, ಜಂಬಿವರಿಸೆ, ಸ್ವರಜತಿ, ಪಿಳ್ಳಾರಿಗೀತೆ ಎಲ್ಲಾ ಮುಗಿದು 
"ವರ್ಣ? ಮೊದಲಾದಾಗ ಸುಂದರಮ್ಮನವರು ತಮ್ಮ ಅಭಿಪ್ರಾಯವನ್ನು 
ಮಾರ್ಪಡಿಸಿಕೊಂಡರು. ಮಕ್ಕಳ ಸಂಗೀತ ವಿದ್ಯಾಭ್ಯಾಸ ಅನರಿಗೆ ಸುಶಾ ವ್ಯ 
ವೆನಿಸತೊಡಗಿತು. ಅಲ್ಲದೆ, ಶಾಮಣ್ಣ ಮನೆಯಲ್ಲಿ ಇಲ್ಲದ್ದು ಅವರಿಗೆ ಕ್ರಮೇಣ 
ಅಭ್ಯಾಸವಾಗತೊಡಗಿತ್ತು. 

ರಾಜು-ರತ್ನ ಇಬ್ಬರೂ ಜೊತೆಯಲ್ಲಿ ಅಭ್ಯಾಸ ಮಾಡುತ್ತಿದ್ದುದನ್ನು 
ಅವರು ಕೇಳಿ ಕೇಳಿ ಅವರ ಕಿವಿ ಅದಕ್ಕೆ ಒಗ್ಗಿತ್ತು. ಎಂದಾದರೂ ಒಮ್ಮೊಮ್ಮೆ 
ರತ್ನ ಒಬ್ಬಳೇ ಅಭ್ಯಾಸಕ್ಕೆ ಶುಳಿತರೆ, “ಇಬ್ಬರೂ ಒಟ್ಟಿಗೆ ನುಡಿಸಿದರೆ ಚಿನ್ನ. 
ಒಬ್ಬಳೇ ನುಡಿಸಿದರಿ ಅದೇನೋ ನಿಜ್ಚೆನ್ನುತ್ತದೆ? ಎನ್ನುತ್ತಿದ್ದ ರು. 


ಶಾಮಣ್ಣ ರತ್ನನಿಗೆಂದು ಪ್ರತ್ಯೇಕವಾಗಿ ಎಂದೂ ಕಾಗದ ಬರೆದದ್ದಲ್ಲ. 


೧೬೨ ತಾಯ ಬಯಕೆ 


ಆದರೆ ಪ್ರತಿಯೊಂದು ಕಾಗದದಲ್ಲಿಯೂ ರತ್ನ ನಿಗೆ ಅವನ “ಆತೀರ್ವಾದ'ವೋ 
“ನೆನಪು ಕೊಡುವುದೋ' ಇದ್ದೇ "ಇರುತಿತ್ತು. ಈಚೀಚಿನ ಪತ್ರಗಳಲ್ಲಿ ಅದೂ 
ಮಾಯವಾಗುತ್ತ ಬಂದಿತು. 

ರತ್ನ ಪೀಟೀಲು ಕಲಿಯಲು ಪ್ರಾರಂಭಿಸಿದಾಗ, ರಾಜುವಿನ ಕೈಲಿ 
ಮಣ್ಣ ನಿಗೆ ಬರೆಸಿದ ಕಾಗದದಲ್ಲಿ ಸುಂದರಮ್ಮನವರು ಆ ಸಂಗತಿಯನ್ನು 
ತಿಳಿಸಿದ್ದರು. “ವೀಣೆಯನ್ನೇ ಕಲಿಯತೊಡಗಿದ್ದರೆ ಚೆನ್ನಾಗಿತ್ತು” ಎಂದು 
ಅದಕ್ಕೆ ಶಾಮಣ್ಣ ತನ್ನ ಹಿಂದಿನ ಅಸೇಕ್ಷೆಗೇ ಪ್ರಾ ಧಾನ್ಯ ಕೊಟ್ಟಿದ್ದ. “ಯಾವು 
ದಾದರೇನು. ಪರವಾಯಿಲ್ಲ ಎಂದು ಸಭಾದ ವಾ ಇಕ್ಯವನ್ನೂ ಸೇರಿಸಿದ್ದ. 
ಆದ್ದ ರಿಂದ, ರತ್ನನ RE ಅಭ್ಯಾ ಸ ನಿಲ್ಲದೆ ಮುಂದುವರಿಯಿತು. 

ಶಾಮಣ್ಣ ಹೆದಿನ್ಸೈದು ದಿನಕ್ಕೆ ಒಮ್ಮೆ ಒಂದು ಪತ್ರ ಬರೆಯುತ್ತಾ 
ಇದ್ದವನು ತಿಂಗಳಿಗೊಂದರೆಂತೆ ಬರೆಯಲು ತೊಡಗಿದ. ಆಮೇಲೆ ಎರಡು 
ತಿಂಗಳು ಪತೃವೇ ಇಲ್ಲ; ಆಮೇಲೆ ಒಂದು ನಾಲ್ಕುಪಂತ್ರಿ ಯ ಕಾಗದ: 
ಅದರಲ್ಲಿ, ಭಿಡುವಿಲ್ಲದ ENE ನಿರಂತರ ವ್ಯಾಸಂಗದ, 
ಮುಂಬರುವ ಪರೀಕ್ಷೆಯ ಪ್ರಸ್ತಾಪ. ರತ್ನನ ನೆನಪಿನ ಸುಳಿವಿಲ್ಲ. 

. ಇತ್ತ ರಾಜುವಿನ ಎಲ್‌. ಎಂ. ತ ತೊದಲ ವರ್ಷದ ಪರೀಕ್ಷೆಯೂ 

ಸಮಾಪಿಸುತಿತ್ತು. ಹಗಲು ಹೊತ್ತು ಓದಲು ಅವನಿಗೆ ಏನಾದರೊಂದು 
ಇರಣದಿಂದ ಬಿಡುವೇ ಇಲ್ಲ. ಮಧ್ಯರಾತ್ರಿಯವರೆಗೂ ದೀಪ ಉರಿಸಿ 
ವ್ಯಾಸಂಗಮಾಡಲು ತೊಡಗಿದ್ದ. 

ಸುಂದರಮ್ಮನವರು ಒಂದು ಬಗೆಯ ಶಾಂತಿ ಸಮಾಧಾನಗಳ 
ಕಾಲವನ್ನು ಕಳೆಯುತ್ತಿ ತ್ತಿದ್ದ ರು. ಜುವಿಗಂತೂ ಯಾವ ಕೊರತೆಗಾಗಲಿ 
ಕಾರ್ಪಣ್ಯಕ್ಕಾಗಲಿ ಕಾರಣವೇ ಶ್ರ ಅವನು ಕೇಳಿದಾಗ, ಕೇಳಿದಷ್ಟು 
ಹಣವಲ್ಲದಿದ್ದರೂ ಅದರಲ್ಲಿ ಅರ್ಧವನ್ನಾದರೂ, ಸುಂದರಮ್ಮನವರು 
ಅವನಿಗೆ ಕೊಟ್ಟು ಬಿಡುತ್ತಿದ್ದ ರು. ಈ ಮರ್ಮವನ್ನು ಅರಿತ ಅವನು, ಐದು 
ರೂಪಾಯಿ ಬೇಕಾಗಿದ್ದರೆ ಹತ್ತು ಬೇಕು ಎಂದು ಕೇಳುತ್ತಿದ್ದ. 

ರತ್ನನ ಮುಖವೂ ಗೆಲವುಗೂಡಿತ್ತು; “ಮೊದಲಿನ ಬೇಸರವಿಲ್ಲ, 
ಸಂತೋಷವಾಗಿದ್ದಾಳೆ” ಎಂದು ಸುಂದರಮ್ಮನವರೂ ಅವಳ ಬಗೆಗೆ ತೃಪ್ತಿ 
ಯನ್ನು ತಳೆದರು. 


ತಾಯ ಬಯಕೆ ೧೩೩ 


ಇ|| ರಘುರಾಂ ಕೂಡ ಈಗ ಸುಂದರಮ್ಮನವರನ್ನು ವಿಚಾರಿಸಿ 
ಕೊಂಡುಹೋಗಲು ಬರುವುದು ವಿರಳವಾಗಿತ್ತು. ಸುಂದರಮ್ಮನವರ ದೇಹ 
ಸ್ಥಿತಿಯ ಬಗೆಗೆ ಅವರು ಸಮಾಧಾನಗೊಂಡಿದ್ದರು. “ಮುಖ್ಯ ಅವರ 
ಮನಸ್ಸಿ ಗೆ ನೆಮ್ಮುನಿಯಾಗಿದೆ ಈಗ” ಎಂದು ಡಾಕ್ಟರು ತಮ್ಮೊಳಗೆ ತೀರ್ಮಾನಿಸಿ 
ಕೊಂಡಿದ್ದರು. 


೨೯ 


ಮುಗಿಲಿಲ್ಲದ ಆಕಾಶದಲ್ಲಿ ಬರಸಿಡಿಲು ಮೂಡಿ ಮೊಳಗಿದಂತೆ, ಒಂದು 
ದಿನ ಇದ್ದಕ್ಕಿದ್ದಹಾಗೆ ಕೆಂಚಪ್ಪ ಧಾವಿಸಿ ಬಂದು, “ಡಾಕ್ಟರೇ, ನಿಮ್ಮನ್ನ 
ಬಿರ್ರನೆ ಕರಕೊಂಡು ಬರಯೇಳದ್ರು? ಎಂದು ಸುತ್ತಮುತ್ತ ಇದ್ರ ಬಡರೋಗಿ 
ಗಳನ್ನು ಲೆಕ್ಕಿಸದೆ ಗಟ್ಟಿಯಾಗಿ ಹೇಳಿದಾಗ, ಡಾ|| ರಘುರಾಂ ನಿಜವಾಗಿ 
ಚಕಿತಗೊಂಡರು. ಸುಂದರಮ್ಮನವರ ಕಡೆಯ ಗಳಿಗೆಯೇ ಸವಾಪಿಸಿಬಿಟ್ಟಿದೆ 
ಎಂದುಕೊಂಡುಬಿಟ್ಟರು. 

"ಯಾಕೋ, ಹೇಳಿಕಳಿಸಿರುವನರು?' ಎಂದು ಆತಂಕದಿಂದ 
ಡಾಕ್ಟರು ಪ್ರಶ್ನಿಸಿದರು. 

"ಇನ್ನು ಯಾರು, ಅಮ್ಮಾವರು.” 

“ಚಿಕ್ಕಮ್ಮೂವರೋ ದೊಡ್ಡಮ್ಮೂನರೋ ಲ 

ದೊಗ್ಗಮ್ಮೂನರೇ ಕಣ್‌ ಬುದ್ದೀ....'' 

«ಸರಿ. ಮಾತಾಡುವ ಮಟ್ಟಿಗಿದ್ದರೇನೋ 9» 

“ಮಾತಾಡದೆ ಏನು ಬುದ್ದಿ. ಸ್ವಸ್ಥೃವಾಗೇ ಇದ್ದರು. ಆದರೂ, 
ಏನೋ ಮೈಗೆ ಒಸಿ ಲಗು ಇಲ್ಲ ಅಂತಲೇ ಮನಗಿದ್ದರು....'' 

ಸುಂದರಮ್ಮನವರ ದೇಶಸ್ಥಿತಿ ತತ್‌ಕ್ಷಣದಲ್ಲಿ ಕಳವಳಕ್ಕೆ ಕಾರಣವಿಲ್ಲ 
ವೆಂದು ಡಾಕ್ಟರು ಸಮಾಧಾನಗೊಂಡು, ಮತ್ತೆ ಕೇಳಿದರು: 

“ಮನೆಗೆ ಹೋಗುತ ಬಂದರಾಗುವುದಿಲ್ಲವೇನೋ?” 

` «ಅದೇನೋ ಬುದ್ದಿ, ಬಿರ್ರನೆ ಒಂದಿಗೇನೇ ಕರಕೊಂಡು ಹೊಂಟುಖಾ 


೧೬೪ ತಾಯ ಬಯಕೆ 


ಅಂದ್ರು. ಇಸ್ಟರ ಮೇಲೆ ತಮ್ಮ ಚಿತ್ತ. ಬತ್ತೀರೋ ಇಲ್ಲ ನಾ 
ಹೋಗಾನೋ....?* 

ಎಂದಿನಂತೆ, ಅವನಿಗೆ ಡಾಕ್ಟರ ಕಾರಿನ ಸವಾರಿ ಬಿಡಲು ಇಷ್ಟವಿಲ್ಲ. 

ಡಾಕ್ಟರು, “ನೀನು ಹೋಗು. ನಾನು ಹೊರಟು ಬರುತ್ತೀನಿ” 
ಎಂದಾಗ ಕೆಂಚಪ್ಪ ನಿಗೆ ನಿರಾಶೆಯಾಯಿತು. 

ಜೂ ನಂಗೇನೂ ಕೆಲ್ಸ ಇಲ್ಲ. ಇಲ್ಲೇ ಕುಂತಿದ್ದು ನಿಮ್ಮೊಂ 
ದಿಗೇನೇ ನಾನೂ ಬರ್ತೀನಿ” ಎಂದ 3ಚಪ್ಪ. 

ಅವನ ಈ ಮಾತಿನಿಂದ, ಸುಂದರಮ್ಯನನುಗ ನಿಜವಾಗಿ ಶೀಘ್ರ 
ಕಳವಳಕ್ಕೆ ಕಾರಣವಾದ ರೋಗಸ್ಥಿತಿಯ ಪ್ರಕೋಪ ಏನೂ ಇಲ್ಲನೆಂದು 
ಡಾಕ್ಟ್ರ ಚ ಬಹು ಸುಲಭವಾಗಿ ಊಹಿಸಿದರು. ತಮ್ಮ ಇತರ ರೋಗಿಗಳ 
ಪರೀಕ್ಷೆಯಲ್ಲಿ ನಿರತರಾದರು. 

“ನೀನು ಇಲ್ಲಿ ಕುಂತಿರೋ ಬದಲು ಹೆಂಗೇ ಒಸಿ ಕಾಲಾಡಿಕೊಂಡು 
ಬಾ ಕೆಂಚಪ್ಪ ೫_ಎಂದು ಡಾಕ್ಟರು ಅವನಿಗೆ ಆದೇಶವಿತ್ತರು. 

ಸ ಸಂದರ್ಭ ಸಾವಿರದ ಒಂದನೆಯ ಸಲ, ಕೆಂಚಪ್ಪ ಪಕ್ಕದ 
ಹೋಟಲಿಗೆ ಹೋಗಿ, ಎರಡು ಇಡ್ಡಲಿ ತಿಂದು ಮೂರು ಲೋಟ ನ್ಲೀರು 
ಕುಡಿದು ಕಾರಿನ ಹಿಂದುಗಡೆಯ ಸೀ3ನಲ್ಲಿ ಒರಗಿಕೊಂಡು, ಕಾಲಾಡುವ 
ಬದಲು ನಿದ್ದೆಮಾಡಿ ಇಡ್ಡೆಲಿಯನ್ನು ಅರಗಿಸಿಕೊಳ್ಳಲು ಪ್ರಯತ್ನ ಪಟ್ಟಿ ! 

ಡಾಕ್ಟರು ಬಂದು ಕಾರನ್ನು “ಸ್ಟಾರ್ಟ್‌' ಮಾಡಿದಾಗಲೇ ಅವನಿಗೆ 
ಎಚ್ಚರ! 


ಎಂದಿಗಿಂತ ಸ್ವಲ್ಪ ಮುಂಚೆಯೇ ತಮ್ಮ ಷಾಪನ್ನು ಬಿಟ್ಟ ಡಾ| 
ರಘುರಾಂ ಸುಂದರಮ್ಮನವರ ಮನೆಯ ಮುಂದೆ ಕಾರನ್ನು ನಿಲ್ಲಿಸಿ, ನೇರ 
ಇಗಿ ಅವರು ಮಲಗುವ ಕೋಣೆಯ ಕಡೆಗೇ ಧಾವಿಸಿದರು. 
ಬೂಡ್ಸು ಕಾಲಿನ ಸದ್ದನ್ನು ಕೇಳಿಯೇ ಸುಂದರಮ್ಮನವರು ಮಲಗಿದ್ದ 
ಕಡೆಯೆ ತಮ್ಮ ಹೊದ್ದಿಕೆಯನ್ನು ಸರಿಪಡಿಸಿಕೊಂಡು, ಡಾಕ್ಟ ರನ್ನು 
ಸ್ವಾಗತಿಸಲು ಸಿದ್ಧರಾದರು. 
ಜು ಮೆಡಿಕಲ್‌ ಸ. ಿಲಿಗೆ ಹೋಗಿದ್ದವನು ಇನ್ನೂ ಬಂದಿರಲಿಲ್ಲ. 


ತಾಯ ಬಯಕೆ ೧೬೫ 


ಅದೇ ತಾನೆ ಊಟ ಮುಗಿಸಿಕೊಂಡು ರತ್ನ ತನ್ನ ಕೋಣೆಯಲ್ಲಿ ಬಾಗಿಲು 
ಹಾಕಿಕೊಂಡು, ಏನನ್ನೂ ಮಾಡಲು ತೋಚದೆ, ಯಾನ್ರಜೋ ಪುಸ್ತಕ 
ವನ್ನು ೬ ಓದುತ್ತಿ ದ್ದ ಛು. 
ಡಾಕ್ಟರು ಬಂದ ಕೂಡಲೆ ಗ ಇರ ಹೇಳಿಸಿಕ ಜೆ ಕುರ್ಚಿಯ 

ಮೇಲೆ ಕುಳಿತರು. ಭಟ್ಟರು ಯಥಾಕೃಮದಂತೆ "ಉಪೊ ಸ್ಸ್ಯೋಪಚಾರ' 
ಮಾಡಿದರು. 

ಬಸ್ಯ ನಟ್ಟ ಸೂಚನೆಯ ಮೇರಿಗೆ ಕೆಂಚಪ್ಪ ಕೋಣೆಯ 

ಇಗಿಲನ್ನು ಮುಂ ೦ದಕ್ಕೆ ಎಳೆದುಕೊಂಡು ಹೊರಟಿ. 

“ಸ್ವಸ್ಥ ವಾ ದ್ದೀರಿ ತಾನೆ?” 

“ನನ್ನ ಮಕ್ಕಳ ದು ನನ್ನನ್ನ ಸ್ವಸ್ಥ ವಾಗಿ ಇರಿಸುತ್ತಾರೆಯೆ? ಏನಾ 
ದರೂ ಹೊಸ ಹೊಸ ಚಿಂತೆ ತಂದು ಒಡ್ಡುತ್ತಲೇ ಇರುತ್ತಾಕೆ....” 


wu 


ಹ ಇ ಇರಿ ಪಪೂ ಪದಿ 

«ಏನು ರಾಮಣ್ಣ ಇನ್ನೂ ಕಾಗದವನ್ನು ಬರೆದಿಲ್ಲವೋ ೧೫ 
“ಲ್ಲ.” 

“ಪರೀಕ್ಷೆ ರ್‌ತ್ತಿರವಾಗುತ 


ಜು 
“ಅವನ ನಿಚಾರ ನನಗೆ ಯೋಚನೆ ಇಲ್ಲ...” 
ರಿ 


ಮ ನಿಚಾರವೋ? ಸರಿಯಾಗಿ ಓದುತ್ತಾ ಇದ್ದಾನೋ 
ಅಲ್ಲವೋ?” 

“ಓಡುತ್ತಾ ಇರುವ ಹಾಗೆ ಕಾಣುತ್ತೆ. ಅವನ ನಿಚಾರವೂ ಅಲ್ಲ...” 

«ಹಾಗಾದರೆ... 

“ಏನು ಮಾಡುವುದು ಡಾಕ್ಟರೆ 9) ನಿಮ್ಮಲ್ಲೂ ಹೇಳಿಕೊಳ್ಳದೆ 
ಹೋದರೆ ನನಗೆ ಚತ ಇಲ್ಲ. ನನಗೆ ಇನ್ನು ಖಾತ ರೆ, 
ನಿಮ್ಮನ್ನ ಬಿಟ್ಟರೆ ಬೇರೆ ಆಪ್ತರು? ಹೇಳದೆ ಹೋದರೆ ಗತಿಯಿಲ್ಲ... 

“ರತ್ನನ ಮ ೪ 

ಹ 


ಣು" 
“ಏನು ನಗ ಸರಿಯಿಲ್ಲವೊ?'' 
"ಸರಿಯಿಲ್ಲ ಅಂತಲೇ ಕಾಣುತ್ತೆ.” 
“ಎಲ್ಲಿ ಅವಳು? ಅದಕ್ಕೇನು, ಪರೀಕ್ಷೆ ಮಾಡಿಬಿಟ್ಟಿರಾಯಿತು? 
1] 


೧೬೬ ತಾಯೆ ಬಯಕೆ 


"ಶುಭಸ್ಯ ಶೀಘ್ರಂ' ಅನ್ನುವ ಹಾಗೆ ಚಿಕಿತ್ಸಾ ಶೀಘ್ರಂ...” 

ಅಷ್ಟು ಸುಲಭವಾಗಿ ಗೊತ್ತಾಗುತ್ತೆಯೇ, ಡಾಕ್ಟರೆ?... 

“ಯಾಕೆ, ಏನಾದರೂ ಹೇಳಿಕೊಳ್ಳದೆ ಮುಚ್ಚಿ ಚ್ಚಿಟ್ಟುತೊಂಡಿದ್ದಾಳೆೇ ಳೇನು? 
ಚಿಕ್ಕವನು ಪಾಷ, ತಿಳಿಯದು. "ವ್ಯಾಧಿ ರಟ್ಟು ಸಂಸಾರ ಗುಟ್ಟು” 
ಅನ್ನುವ ಗಾಡಿ ಅವಳಿಗೆ ತಿಳಿಯದು ಅಂತ ಕಾಣುತ್ತೆ ಸು ಜಿ 

“ಏನು ಮಾಡುವುದು, ಡಾಕ್ಟರ. ಈಗ ಅವಳ ವ್ಯಾಧಿಯ ನ್ನು 
ಗುಟ್ಟು ಮಾಡಬೇಕಾಗಿದೆ ಅಂತ ಕಾಣುತ್ತೆ, ಇಲ್ಲದೆ ಹೋದರೆ, ಗ ಸಾರ 
ರಟ್ಟಾಗುತ್ತೆ. ಏನು ಮಾಡುವುದು ಹೇಳಿ. ನಮ್ಮ ಗ್ರಹಚಾರ... 

"ಯಾಕೆ, ಅವಳನ್ನೇ ಕರೆದುಬಿಸ. ನಿಮ್ಮ ಎದುರಿಗೇನೆ ಹೇಳಿ 
ಬಿಡುತ್ತೇನೆ: ಹಾಗೆಲ್ಲಾ 'ಯಾಯಿಲೆಯನು ಮುಚ್ಚಿಟ್ಟು ಕೊಳ್ಳಬಾರದು 
ಅಂತ.'' 

“ಅವಳನ್ನ ಕರಸಿ ಕೇಳಬಹುದೋ ಇಲ್ಲವೋ ನಾನು ಹೇಳಲಾರೆ. 
ಅದು ಮುಂದಿನ ವಿಚಾರ.” 

“ಹೋಗಲಿ. ನೀವಾದರೂ ವಿಚಾರ ಮಾಡಿದ್ದೀರೋ ಇಲ್ಲವೋ?” 


ಸ 


ವರಿಗೆ ಏನು ಖಾಯಿಲೆ ಅಂತ ನಿಮಗೆ ಹೇಗೆ 
ಚಿನ್ನಾಗಿ ಊಟ ನಿದ್ರೆ ಎಲ್ಲ ಸರಿಯಾಗಿ ಮಾಡುತ್ತಾಳೋ 


“ಊಹೆಗೀಹೆಯ ಖಾಯಿಲೆ ಏನೂ ಅಲ್ಲ. ಊಟ ನಿದ್ರೆ ಎಲ್ಲ 
ಸರಿಯಾಗೇ ಇದಿ. ಹೇಗೆ ಗೊತ್ತು ಅಂದರೆ ಹೇಗೆ ಹೇಳಲಿ? ಇಂಥ 
ವಿಚಾರ ಹೆಂಗಸರ ಬುದ್ಧಿ ಗೆ ಹೊಳೆಯುವ ಹಾಗೆ ನಿಮಗೆ ಹೊಳೆಯು 
ವುನಿಇ. ಅವಳ ಪೀಪಸ್ಥಿತಿ ವ್ಯತ್ಯಾಸವಾಗಿ ರುವ ಹಾಗೆ ನನಗೆ 


6 


«ನೀವು ಯಾವಾಗಲೂ ಹೀಗೆಯೇ. ಇಲ್ಲದ್ದನ್ನ ಊಹಿಸಿ ಚಿಂತೆ 
ಪಡುತ್ತೀರಿ. ಚಿಂತೆ ಚಿಂತೆಯನ್ನು ಮರಪಾಕುತ್ತಿ. ನಿಮ್ಮ ಖಾಯಿಲೆ 


ತಾಯ ಬಯಕೆ ೧೬೭ 


ವಿಚಾರವನ್ನೇ ತೆಗೆದುಕೊಳ್ಳಿ. ನಿಮಗೆ ಮೊದಲು ರಕ್ತದ ಒತ್ತಡ 
ಇರಲಿಲ್ಲ; ಕೃದಯ ಚೆನ್ನಾಗಿಯೇ ಇತ್ತು. ಊಹಿಸಿ ಊಹಿಸಿ ಖಾಯಿಲೆ 
ಹೆಚ್ಚುಮಾಡಿಕೊಂಡಿರಿ. ನರದೌರ್ಬಲ್ಯ ಹೆಚ್ಚಾ ದಾಗ ಖಾಯಿಲೆ ಇನ್ನಷ್ಟು 
ಹೆಚ್ಚುತ್ತೆ. ಅದರ ವಿಚಾರ ಯೋಚನೆಯೇ ಮಾಡಬಾರದು. ಎಷ್ಟೋ 
ಜನರ ಹೊಟ್ಟೆಯ ಹುಣ್ಣು ಸ ವೈದಯ ದೌರ್ಬಲ್ಯ ಇವೆಲ್ಲಾ ದುರ್ಬಲ 
ಮನಸ್ಸಿನಿಂದ ಆದದ್ದು ಅಂತ ಈಚೆಗೆ ಕಂಡುಹಿಡಿದಿದ್ದಾರೆ. ಇದಕ್ಕೆ 
Psycho- somatic Diseases ಅಂತ ಹೇಳತ್ತಾರೆ....ನಿಜವಾದ ಖಾಯಿಲೆ 
ಏನೂ ಇಲ್ಲದೆ ಹೋದರೂ ಇದೆ ಅಂತ ಊಹಿಸಿಕೊಂಡು ತೊಳಲುತ್ತಾಕೆ. 
ಅದೇ ಒಂದು ಬಗೆಯ ಖಾಯಿಲೆ |. ೫0೦೦8೦೧೮1೩ (ಹೈಪೋ 
ಕಾಂಡ್ರಿಯ) ಅಂತ. ನಮ್ಮ ದೇಶದಲ್ಲಿ "ಸಿಕಿಯಾ ಟ್ರಿ” (Psychiatry) 
ಅಂದರೆ ಮನಸ್ಸಿನ ಚಿಕಿತ್ಸೆ ಇನ್ನೂ ಬೆಳೆದಿಲ್ಲ...” 


“ಡಾಕ್ಟ್ರ ಡಾಕ್ಟರೆ!....” 


“ಏನು?'' 
"ಈಗ ನನ್ನ ಖಾಯಿಲೆ ವಿಚಾರ ಅಲ್ಲ. ರತ್ನನ ನಿಚಾರ, ನಾನು 
ಹೇಳುತ್ತಿರುವುದು.'' 


“ಹೋಗಲಿ. ಏನು, ಅವನ ಖಾಯಿಲೆ ವಿಚಾರ?” 
«ಖಾಯಿಲೆ ಅಂತ ಖಾಯಿಲೆ ಅಲ್ಲ... 


“ಯಾಕೆ ಇಷ್ಟು ತೊಳಲುತ್ತೀರಿ. ನನ್ನ ಕೂಡವೂ ಇಷ್ಟೊಂಡು 
ಸಂಕೋಚವೆ?'' 

«ಸಂಶೋಪಪಡಬೇಕಾದ ವಿಚಾ ಡಾಸ್ಟರೆ...? ಎಂದು ಸುಂದರಮ್ಮ 
ನವರು ಮಾತನ್ನು ನಿಲ್ಲಿಸಿ, ಮುಂದಿನದನ್ನು ಹೇಳಲು ಮನಸ್ಸನ್ನು ಗಬ್ಬ 


© 


ಮಾಡಿಕೊಂಡರು. ಅದರ ಸೂಚನೆಯಾಗಿಯೋ ಎಂಬಂತೆ ಬಲಗೈ ಮುಷ್ಟಿ 
ಯಲ್ಲಿ ಹೊದೆದಿದ್ದ ಶಾಲನ್ನು ಭದ್ರವಾಗಿ ಹಿಡಿದಿದ್ದರು. 

(( ತ » 

ರತ್ನ... 

ಡಾಕ್ಟರು ಮೌನವಾಗಿ ಅವರ ಮುಂದಿನ ಮಾತನ್ನು ನಿರೀಕ್ಷಿಸುತ್ತಿ 

ದ್ದರು. 
ಎ 
“....ಗರ್ಭಿಣಿ....ಅಂತ ಕಾಣುತ್ತಿ...,” 


೧೬೮ ತಾಯ ಬಯಕೆ 


ಡಾಕ್ಟರು ಅವಾಕ್ಕಾದರು. ಅವರ ಬಿಟ್ಟಿ ಕಣ್ಣು ಗಳಲ್ಲಿ ಅಚ್ಚರಿಯ 
ಭಾವ ಹುಜ್ಜೆ ಶ್ಪೇರಿತ್ತು. 

ಆರ್ತ ..ಗರ್ಭಿಣಿ |... ನಾನು ನಂಬಲಾರಿ!” ಎಂದರು ಕಡೆಗೆ. 

ನಾನೂ ನಂಬಲಾಕೆ'' ಎಂದು ಸುಂದರಮ್ಮನವ ವರು ಮೆಲ್ಲನೆ ನರಳು 
ದನಿಯಲ್ಲಿ ಪಡಿನುಡಿದರು. 

“ಅವಳನ್ನು ವಿಚಾರಿಸಿದಿರಾ?” 

“ಇಲ್ಲ. ಅವಳನ್ನು ಯಾಕೆ ವಿಚಾರಿಸಬೇಕು? ಅವಳಿಗೇನು 
ಗೊತ್ತಾಗುತ್ತೆ? ನಾನೇ ಊಹಿಸಿ ತಿಳಿದುಕೊಂಡೆ...” 

“ಅಂದರೆ....... A 

“ನನಗೆ ಚೆನ್ನಾಗಿ ಜ್ಞ್ಯಾನ ಪಕ ಇಡಿ. ಹೋದ ಸಲ ಅವಳ ಮುಟ್ಟು 
ನೀರಾಡ್ತು ರಥಸಪ್ತಮಿ ನಾಳೆ ಅಂತ. ಆಗಲೇ ಖಾನಾ ಆಗಿ 
ಹೋಯಿತು. ಅವಳು ಇನ್ನೂ ಹೊರಗಾಗಿಲ್ಲ.... 

“ಕಾಲಕಾಲಕ್ಕೆ ಸರಿಯಾಗಿ ಆಗುತ್ತ ಇದ್ದ ಳೋ ಇಲ್ಲವೋ?” 

«ಅವಳು ಯಾವಾಗಲೂ ಒಂದುದಿನ ಹಿ ಚೀ ಹೊರತು ಮುಂಜಿಲ್ಲ.” 

ಡಾಕ್ಟರು ಒಂದೆರಡು ನಿಮಿಷ ಮೌ ನವಾಗಿದ್ದ ರು. ಅವರಿಗೂ ದಿಕ್ಕು 
ತೋಚದಂತಾಗಿತ್ತು. ತಮ್ಮ ಮನೆಯಲ್ಲೆ ಇಂತಹುಷೊಂದು ಫಟನೆ ನಡೆ 
ದಿದ್ದರೆ ಮನಸ್ಸು ಎಷ್ಟು ಕಲಕಬಹುದೋ ಅಷ್ಟು ಕಲಕಿತ್ತು. ಸುಂದರಮ್ಮ 
ನವರ ಮನನ್‌ಸ್ಸಿ ತಿ ಹೇಗಿರಬಹುದೆಂಬುದನ್ನು ಊಹಿಸಿಕೊಳ್ಳುವುದು 
ಅವರಿಗೆ ಕಷ್ಟವಾಗಲಿ ಲ್ಲ. ಆದರೂ, ಅವರು ಎಷ್ಟು ಸಮಾಧಾನ ಚಿತ್ತರಾಗಿ 
ಮಾತಾಡುತ್ತಿರುವರೆಂಬುದನ್ನು ಕಂಡು ಡಾಕ್ಟರಿಗೇ ಅಚ್ಚರಿಯಾಯಿತು. 
ಇನ್ನೂ ನಿಷಯ ಸಂದಿಗ ವಾಗಿರುವುದರಿಂದ ಅವರ ನಮ್ಮ ದಿಗೆ ಪೂರ್ತಿ 
ಭಂಗವುಂಬ ಾಗಿಲ್ಲವೆಂದು ke ಬಗೆದರು. ಅವರ ನೆಮ್ಮನಿಯ ದೃಷ್ಟಿ 
ಯಿಂದಲೇ ಅವರಿಗೆ ಸಮಾಧಾನ ಧೈರ್ಯ ಉಂಟಾಗುವ ರೀತಿಯಲ್ಲಿ ಹ 
ವರ್ತಿಸಬೇಕಾದ್ದು ತಮ್ಮ ಕರ್ತವ್ಯವೆಂದು ತಿಳಿದರು. 

“ಇನ್ನೂ ಒಂದು ವಾರ ಎರಡು ವಾರ ತಡೆದು ನೋಡಬಹುದಲ್ಲ?'' 
ಎಂದರು ಡಾಕ್ಟರು. 

“ಹಾಗಂತೀರ 7 


ತ 
<a 
wl 
ಭೆ 


ತಾಯೆ ಬಯಕೆ ೧೬೯ 


“ನನಗೆ ಹಾಗೆ ತೋರುತ್ತೆ. ಕೆಲ ಚ ಸಲ ಹೀಗಾಗುವುದೂ ಉಂಟು. 


ನಾವು ಮೋಸ ಹೋಗಿ' ಇಲ್ಲದ ಗಾಬರಿಗೆ ಯಾಕೆ ಅವಕಾಶ ಮಾಡಿಕೊಳ್ಳ 
ಬೇಕು? 
ವ ನ್ನು ಒಂದು ವಾರ ಆದಮೇಲೆ ಏನು ಮಾಡುವುದು ಅಂತ?” 
«ಹೆಂಗಸರ ಸ್ಪತ್ರೆಗೆ_ ತೋರಿಸಿ, ಸಾಸು ರ್‌ 


ಅಷ್ಟರಲ್ಲಿ, ನಾನು ಒಂದು ವಾರ ಕಾಲ ಬಂದು ಔಷಧಿ ಕೊಡುತ್ತೇನೆ. 
ಏನಾದ ಕ್ರಮವಾಗಿದ್ದಕೆ, ಸಂಹೋಗುತ್ತೆ.'' 
ನ ಹ್‌ ಸಾಳಿನಿಂದ ಸುಂದರಮ್ಮನವರಿಗೆ ತಾತ್ಕಾಲಿಕವಾಗಿ 
| ಯಾಗಲಿ ರಾಜುನಿ ನಾಗಲಿ ಈ ಪ್ರಸ 
ತಾನೆ?” ಎಂದು ಡಾಕ್ಟರು ಹಃ ಎದ್ದಾಗ ಕೇಳಿದರ 


ಆ 
ಲ 


ಹ 


ಪ ಮಾಡಿಲ 
೧೧ 


ಇ 
ತೇ 


ರಾಜು 1 -ಸುಂದರಮ್ಮನವರಿ ರಿಗೆ ಅದು "ಹೊಳೆದಿರಲಿಲ್ಲ! ಸಂಗೀತದ 
ಮೇಷ್ಟ್ರೋ ಯಾರೋ ಏನೊ ಎಂದುಕೊಂಡಿಂ ದರ! ಅಡ್ಡಜ್ಜಾ ಸ್ವ ನದಲ್ಲಿದ್ದಾಗ 


ಕೆಂಡ ಮೆಟ್ಟಿ ದಂತೌಯಿತು! ತ ತತ್‌ಕ್ಷಣದ ಕುಟುಕು ಜಡಿಯೇ ನ್ನು ಉಗುಳಿ 
ನೊಂದಿಗೆ ನುಂಗಿಕೊಂಡರು. 

ಸರ್ಪ ಕಚ್ಚಿರುವುದು ದಿಟ್ಟಿ ಮನೆಯೊಳಗೇ ದುತ್ತವೇ! ಅಚಾತುರ್ಯ 
ವಾಗಿರುವುದೇ ಆದರೆ ಎಂತಹ ಅಚಾತುರ್ಯ! ನಂಬಲಾಗಲಿಲ್ಲ ಸುಂದರಮ್ಮ 
ನವರಿಗೆ! 

ಬಹುಶಃ, ವಿಷಯ ಗೋಪ್ಯವಾಗಿರಲಿ ಎಂದು ಡಾ ಕ್ಚರು ರಾಜುವಿನ 
ಹೆಸರೆತ್ತಿರಬೇಕು; ಸಂಶಯದ ಬಾಣ ಅವನ ಕಡೆಗೆ ಗುರಿಯುಚ್ಚದ್ದಲ್ಲ 
ಎಂದು ತೋರಿತು. 

ಇಕ್ಟರ ಪ್ರಶ್ನೆಗೆ “ಇಲ್ಲ”ಎಂದು ತಡೆದು ಉತ್ತರಕೊಟ್ಟರು 

ಸುಂದರಮ್ಮನವರು. 

“ಹಾಗಿದ್ದಮೇಲೆ ಸಂ. ನೀವು ಯೋಚನೆಮಾಡಬೇಡಿ. ನಾನ 
ಬರುತ್ತೇನೆ” ಬಾಮ ಡಾಕ್ಟರ ರು ಹೊರಟರು. 

«ಸ್ರೀವು ಯೋಚನೆಮಾಡಬೇಡಿ” ಎಂದು ಡಾಕ್ಟರು ಹೇಳಡೆ 
ಇದ್ದುದು ಎಂದು? 


೧೭೦ ತಾಯ ಬಯಕೆ 


ರತ್ನ ತನ್ನ ನಿಚಾರದಲ್ಲಿ ತಾನೇ ಏನೂ ಇನ್ನೂ ಸುಳಿವು ಕಂಡು 
ಕೊಂಡಿರಲಿಲ್ಲ. ಮೈಗೇನೋ ಒಂದು ಬಗೆಯ ಆಲಸ್ಯವಾಗಿದೆ. ಎಂದಸ್ಟೆ 
ಎನ್ನಿಸುತ್ತಿತ್ತು; ಏನೋ ಜಸ್ಯೆ, ಏನೋ ಜುಗುಪ್ಸೆ; ಯಾವ ಕೆಲಸದಲ್ಲೂ 
ಮನಸ್ಸಿಲ್ಲ, ಉತಾ ಹವ. 

"ಇದ್ದಕ್ಕಿದ್ದ ಹಾ ಫೆ ಂಚಪ್ಪ ಔಷಧದ ಸೀಸೆ ಸೆಯನ್ನು ಮುಂದಿಟ್ಟು 
“ಅಮ್ಮಾ; ನರು | ಈ ಔಸಧೀನ ಡಾಕ್ಟರು ಸಾಕು ಅನ್ನೊ! ೇೀಗಂಟಾ 
ಭು ಇರಬೇಕಂತೆ” ಎಂದು ಹೇಳಿದಾಗ ಅವಳಿಗೂ ತುಸ ಅಚ್ಚರಿಯೆ. 
ಸುಂದರನ್ಮುನವರ ಸೂಕ್ಷ್ಮ ದೃಷ್ಟಿಗೆ ತ ತನ್ನ ಅಲಸಿಕೆ ವ್ಯಕ್ತಪಸ್ಚಿತೆ” ಎಂದು 
ತಿಳಿದಳು. 

ರತ್ನ ಮರುಮಾತಾಡಜಿ ಅತ್ತೆಯ ಜ್ಞ ಯನ್ನು ಪಾಲಿಸತೊಡಗಿದಳು. 

ಒಂದು ಮರ ಕಳೆಯಿತು. ಡಾ|| ರಘುರಾಂ ನಿರೀಕ್ಷಿಸಿದ ಪ್ರತಿ 
ಕ್ರಿಯೆ ಕಂಡುಬರಲಿಲ್ಲ. ಸುಂದರಮ್ಮನವರ ಅನೇಕ್ಷೆಯುತೆ, ರತ್ನ ಡಾ|| 


ರಘುರಾಂ ಅಮಯೊಂದಿಗೆ ಹೆಂಗಸರ ಆಸ್ಪತ್ರಿಗೆ ಕಾರಿನಲ್ಲಿ ಹೋಗಲೇ 
ಬೇಕಾಯಿತು. ಆಗಲೀಗ ಅವಳ ಮನಸ್ಸಿನ ಮೂಲೆಯಲ್ಲಿ ಭಯಂಕರ 


ಸಂದೇಹವೊಂದು ತನ್ನ ಕರಾಳ ಮುಖದಿಂದ ಇಣಿಕಿ ನೋಡಿ ತನ್ನನ್ನು 
ಅಣಕಿಸಿದಂತೆ ಅವಳಿಗೆ ವ್ನಕ್ತವಾಯಿತು. ಯತ್ನವಿಲ್ಲಜೆ ವೈದ್ಯ ಪರೀಕ್ಷೆಗೆ 
ತಲೆಬಾಗಿದಳು. 
ಅನ್ಲಿ ಸಂದೇಹ ಖಚಿತವಾಯಿತು. ಒಳಗೆ ಕರೆಬಿ ಹೊಯ್ದು ಪರೀಕ್ಷೆ 
ಮಾಡಿದ "ಲೇಡಿ ಡಾಕ್ಟರ್‌”, “ಗರ್ಭಿಣಿ ಕಣಮ್ಯಾ; ಎರಡು “ಗಳೂ 
ಇಲ್ಲ ಅಂತ ಕಾಣುತ್ತೆ ಅಲ್ಲವೆ?” ಎಂದರು, ತಮ್ಮ ಪರೀಕ್ಷೆಯಿಂದ ಮತ್ತು 
ತಮ್ಮ ಪ್ರಶ್ನೆಗಳಿಗೆ ದೊರೆತ ಉತ್ತರದಿಂದ. 
ಲೇಡಿ ಡುಕ್ಟರ ಮುಖ ಸುಪ ಸನ್ನವಾಗಿತ್ತು ; ರತ್ನನನ್ನು ಅಭಿ 
ನೆಂದಿಸುವ ರೀತಿಯಲ್ಲಿತ್ತು 
ತಮ್ಮ ಪರೀಕ್ಷೆಯ ಫಲಿತಾಂಶವನ್ನು ಲೇಡಿ ಡಾಕ್ಟರ್‌ ಹೊರಬಂದು 
ರಘುರಾಂ ಅವರಿಗೆ ನಸುನಗುತ್ತ ತಿಳಿಸಿದರು. ಆಕೆ ಈ ಸಂಗತಿಯನ್ನು 
ರತ್ನ ನಿಗೆ ತಿಳಿಸಿಲ್ಲ ಎಂದು ರಘುರಾಂ ಭಾವಿಸಿದರು. 
ವ ಣಿ D 


ತಾಯ ಬಯಕೆ ೧೭೧ 


ರತ್ನನ ಮುಖ ಮಾತ್ರ ಕುಗ್ಗಿ ತ್ತು ನಾನು ಗರ್ಭಿಣಿ! ಈ ಸಂಗತಿ 
ಈಗ ಸುಂದರಮ್ಮನವರಿಗೂ ಡಾ|| ರಘುರಾಂ ಅವರಿಗೂ ತಿಳಿದುಹೋಯಿತು! 

ಜ್‌: ತಿಳಿಯುವುದರಲ್ಲಿ ಸಂದೇಹನಿಲ್ಲ. 

ಹೀಗಾಗುವಪುವೆಂದು ತನಗೆ ಗೊತ್ತಿರಲಿಲ್ಲ ಏನು ಮಾಡಬೇಕು? 
ಮುಂಜಿ ಏನು ಮಾಡಬೇಕು? ಇದರಲ್ಲಿ ತ ತನ್ನ ಅಪರಾಧ ಎಷ್ಟೋ ರಾಜು 
ವಿನದೊ ಅಷ್ಟೇ ಅಪರಾಧವಿದೆ. ಅವನಿಗೆ ನಿಷಯ ಶಿಳಿಸಬೇದವೆ? ಅವನ 
ಸಲಹೆ ಪಡೆಯಬೇಡವೆ? 

ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವಾಗ ಕಾರಿನಲ್ಲಿ ರತ್ನನ 
ಮನಸ್ಸಿನಲ್ಲಿ ಇದೇ ಬಗೆಯ ಆಲೋಚನೆಗಳು. 

ರತ್ನ ತಾನು ತಾಯಾಗಬೇಕೆಂದು ಬಯಸಿದನನಲ್ಲ; ತಾಯಾಗ 
ಲಿರುವವಳು ಎಂಬ ಹಿಗ್ಗಿ ಲ 

ಇಜುವಿಗೆ ವು ಏನಾದರೂ ಔಷಧಿ ತಂಸಿಕೊಂಡು 
ಗರ್ಭವನ್ನು ನಾರಮಾಡಿಕೊಂಡರೋ? ಏಕಾಗಬಾರದು ? 

ತಾನು ಗರ್ಭಿಣಿಯಾದ ವಿಷಯ ಅತ್ತಿಗೆ, ಡಾಕ್ಟಂಗೆ, ತಿಳಿಯುವು 
ದಕ್ಕೆ ಮುಂಚೆ ಆಗಿದ್ದರೆ ಹಾಗೆ ಮಾಡಬಹುದಾಗಿತ್ತು. ಈಗ, ಆ 
ಕಸ ಅಪರಾಧದ” ವಿಷಯವೂ ಗೊತ್ತಾಗುತ್ತದೆ. ಅತ್ತಿಯ ದೃಷ್ಟಿ 
ಯಲ್ಲಿ ತಾನು ಎಂತಹ ನಿ ನಿಕೃಷ್ಟವ ವಸ್ಮುವಾಗುತ್ತೇರೆ? 

ತನಗೇಕೆ ಈ ವಿಷಯದ ಸೂಚನೆ ಮುಂದಾಗಿ ತಿಳಿಯಲಿಲ? ಯಾಕೆ 
ಉದಾಸೀನ ಮಾದಿದೆ? ಗೊತ್ತಾಗಿದ್ದರೆ ಆಗಲೇ ಏನಾದರೂ ಔಷಧ 
ಸೇವಿಸಿ ಸರಿಪಡಿಸಿಕೊನ್ಸಬಹುದಾಗಿತ್ತಲ್ಲವೆ? 

ಇದು ಯಾಕೆ ಹೀಗಾಯಿತು? ರಾಜು ಬಲ್‌ಿತ್ಕರಿಸಿದ್ದು ದಿಟ್ಟ 
ತಾನು ಅವರಿಗೆ ಸೋತದ್ದೂ ಅಷ್ಟೇ ದಿಟ. ಹೀಗೆ ಪರಿಣಮಿಸುವುದೆಂದು 
ಇಬ್ಬರೂ ಮುಂಗಾಣಲಿಲ್ಲ. 

ಮುಂದೆ--ಅತ್ತಿಯ ತಿರಸ್ಕಾ ರ್ರ ಕೊ ್ರೀಧ ; ಅನಂತರ ಗಂಡನ 
ತಿರಸ್ಕಾರ, ಕ್ರೋಧ. ಇಷ್ಟಕ್ಕೆ ಜು 

ಮನೆ ಬಿಟ್ಟು ಹೊರಡು ಎಂದರೋ? 

ಅದಕ್ಕಿಂತ ಗಿ ಭ್‌ತೈ ಮೇಲಲ್ಲವೆ? 


೧೭೨ ತಾಯ ಬಯಕೆ 


ಆತ್ಮಹತ್ಯೆ 1_ಹೇಗೆ? ರಾಜುವನ್ನೇ ಕೇಳಿದರೆ ವಿಷ ತಂದು 
ಕೊಟ್ಟಾಕೆ?....... 

ಅನಿಷ್ಟ ಯೋಚನೆಗಳ ಸುಳಿಯಲ್ಲಿ ರತ್ನನ ಮೆದುಳು ಗಿರ್ರನೆ ಸುತ್ತು, 
ತಿತ್ತು. ಬವಳಿ ಬಂದಂತಾಗಿ ಹಾಗೆಯೇ ಕಾರಿನ ನೀಠದಮೇಲೆ ಮಲಗಿ 
ಬಿಚ್ಚಿದ್ದಳು. ಡಾಕ್ಟರು ಕಾರನ್ನು ನಿಲ್ಲಿಸಿದಾಗ್ರ ಅವಳನ್ನು ಮೃದುವಾಗಿ 
ಎಚ್ಚರಿಸಿ, ಕೈಹಿಡಿದು. ಒಳಕ್ಕೆ ಕರೆದುಕೊಂಡು ಹೋಗಬೇಕಾಯಿತು. 


ಳಿ) Re] 
ಮೋಕೆ ಹರೀಶ್‌ ಮಾದಿದೆ ರ6 ಅವನಿಗೆ ಸ ಜ.ರವ } 
ಆಮೇಲೆ ಪರೀಕ್ಷೆ ಮಾಡಿದ್ದರಲ್ಲಿ, ಅವಳಿಗೆ ಸ್ವಲ್ಪ ಜ್ವರವೂ ಬಂದಿತ್ತು. 
ಕೆಂಚಪನಿಗೆ ಹೇಳಿ ಹಾಸಿಗೆ ಬಿಚಿಸಿ, ಅವರನ್ನು ಮಲಗುವಹಾಗೆ 
ಫ್ರಿ ತಿ ಸ 
ಹೇಳಿದರು 


“ನೋಡಿದೆಯಾ ಅಮ್ಮ, ಸ್ವಲ್ಪ ಜ್ವರವೂ ಬಂದಿದೆ. ಲೇಡಿ 
ಡಾಕ್ಟರು ಪರೀಕ್ಷೆ ಮಾಡಿಬಿಟ್ಟರೆ ಒಳ್ಳೆಯದು ಅಂತ ಕರೆದುಕೊಂಡು 
ಹೋಗಿದ್ದೆ, ಅಷ್ಟೆ. ಪಾನ, ನಿಮ್ಮ ಅತ್ತೆ ಹೊರಕ್ಕೆ ಹೊರಡುವಹಾಗೇ 
ಇಲ್ಲವಲ್ಲ. ಇನ್ನೇನೂ ಆಗಿಲ್ಲ, ಯೋಚನೆಮಾಡಬೇಡ. ಸಂಪೂರ್ಣ 
ನಿಶ್ರಾಂತಿ ತೆಗೆದುಕೋ, ಎಲ್ಲ ಸರಿಹೋಗುತ್ತಿ....” 

“ಬಹುಶಃ ರತ್ನನಿಗೇ ವಿಷಯ ಗೊತ್ತಿಲ್ಲ ನಮಗೆ ಗೊತ್ತಿದೆ 
ಎನ್ನುವುದೂ ಗೊತ್ತಿಲ್ಲ. ಅವಳಿಗೆ ವಿಷಯ. ತಿಳಿಯುವುದಕ್ಕೆ ಮುಂಜೆಯೇ 
ಏನಾದರೂ ಪವಾಡ ಮಾಡಿ ಸಂಗತಿಯನ್ನು ಹೇಗಾದರೂ ಸರಿಪಡಿಸಬೇಕು? 
ಎಂದು ಡಾಕ್ಟರು ಮನಸ್ಸಿನಲ್ಲಿಯೇ ದೊಂಬರಾಟ ಆಡಿದರು. 


೧೧ 


ಇಕ್ಟರ ಬರವನ್ನು ಸುಂದರಮ್ಮನವರು ಮುಳ್ಳಮೇಲೆ ಮಲಗಿ 

ಕಾದಿದ್ದರು. 

“ಸಂದೇಹವಿಲ್ಲ ಅಮ್ಮಾ...'' 

ಡಾಕ್ಟರ ಉತ್ತರವನ್ನು ಸುಂದರಮ್ಮನವರು ಪ್ರಯತ್ನ ಪೂರ್ವಕ 
ವಾಗಿ ಸಮಾಧಾನದಿಂದ ಸ್ವೀಕರಿಸಿದರು. 

“ನೋಡಿದಿರಾ ರಘುರಾಮಯ್ಯ ನವರೆ, ಕಡೆಗೂ ನನ್ನ ಹಾಳು ಊಹೆ 
ನಿಜನಾಯಿತೋ ? ಯಾರು ಅಂತ ನಿರ್ಧರವಾದರೆ ಮುಂದಿನ ಯೋಚನೆ 
ಏನಾದರೂ ಮಾಡಬಹುದು ಅಲ್ಲವೆ?” 


ತಾಯ ಬಯೆಕೆ ಪಿಷ್ಟ 


ಸುಂದರಮ್ಮನವರ ಧ್ವನಿ ಆಗಲೇ ಸ್ವಲ್ಪ ಕುಗ್ಗುತ್ತಿತ್ತು. ಡಾ|| 
ರಘುರಾಂ ಅವರಿಗೆ ಸಮಾಧಾನ ಹೇಳುವ ರೀತಿಯಲ್ಲಿ ನುಡಿದರು. 

«....ಅಮ್ಮ್ಯಾ ಆಗಬಾರದ್ದು ಆಗಿ ಹೋಗಿದೆ. ಅದನ್ನ ಹೇಗಾದರೂ 
ಮಾಡಿ ಸರಿಪಡಿಸುವುದಕ್ಕೆ ಮುಂದಿನ ಉಪಾಯ ಹುಡುಕಬೇಕೇ ಹೊರತು, 
ಆದ್ಭದ್ಧನ್ನ ಕುರಿತು ಸುಮ್ಮನೆ ಚಿಂತಿಸಿ ಫಲವಿಲ್ಲ. ದಯವಿಟ್ಟು ಈ 
ವಿಚಾರ ನೀವು ಮನಸ್ಸಿಗೆ ಹೆಚ್ಚಿಕೊಳ್ಳಬೇಡಿ....”' 

“ಹೇಳುವುದು ಸುಲಭ ಡಾಕ್ಟರೇ. ಅದು ಹೇಗೆ ಮನಸ್ಸಿ 
ಹೆಚ್ಚಿಕೊಳ್ಳಿದೆ ಇರುವುದು? ಶಾಮಣ್ಣ ಸೀಮೆಗೆ ಹೋಗಿರುವುದು ಪ್ರಸಂ 
ಚಕ್ಕೇ ಗೊತ್ತು. ಶಾಮಣ್ಣ ಇಲ್ಲದೆ ಇರುವಾಗ ರತ್ನ ಹೀಗೆ ಅಂತ ಜನಕ್ಕೆ 
ಈಗ ಗೊತ್ತಾಗದೆ ಇರುತ್ತಿಯೆ? ಬೀದಿಯ ಮಾತಾಗುವುದಕ್ಕೆ ಮುಂಜೆ 
ಏನಾದರೂ ಮಾಡಬೇಕೋ ಇಲ್ಲವೋ, ಡಾಕ್ಟರೆ? ನಮ್ಮ ಗ್ರಹಚಾರ 
ಮನೆಗೆ ಎಂತಹ ಕಳೆಂಕ ಬರುವ ಹಾಗಾಯಿತು, ನೋಡಿ? ಈಗ ನೀವೇ 
ನನಗೆ ದಿಕ್ಕು. ಹೇಗಾದರೂ ಇದರಿಂದ ನೀವು ನಮ್ಮನ್ನ ಪಾರು 
ಮಾಡಬೇಕು, ಡಾಕ್ಟರೇ...” ಎಂದು ದೀರ್ಫವಾಗಿ ಸ್ವರವೆಳೆದು, ಅಂಗ 
ಲಾಚಿಕೊಂಡರು. 

«ಏನು ಮಾಡಬೇಕು ಅನ್ನುವುದನ್ನು ನಾನು ಯೋಚನೆ ಮಾಡಿ 
ಹೇಳುತ್ತೇನೆ. ನನಗೆ ಒಂದು ದಿನದ ಮಟ್ಟಿಗೆ ಕಾಲಾವಕಾಶ ಶೊಡಿ....'' 

“ಒಂದು ದಿನ ಅಲ್ಲದೆ ಹೋದರೆ, ಒಂದು ವಾರ ತೆಗೆದುಕೊಳ್ಳಿ. 
ಸದ್ಯಕ್ಕೆ, ರತ್ನನಿಗೆ ಮೈಗೆ ಸರಿಯಿಲ್ಲ ಅಂತ ಸಂಗೀತ ಪಾಠಾನೂ ನಿಲ್ಲಿಸಿ 
ಬಿಡುತ್ತೇನೆ....'' 

“ನೀವು ಏನೂ ಮಾಡಬೇಡಿ. ನಿತ್ಯ ಹೇಗೆ ನಡೆಯುತ್ತಿತ್ತೋ 
ಹಾಗೆ ನಡೆದುಕೊಳ್ಳಲಿ. ವಿಷಯ ನಮಗೆ ಗೊತ್ತಿದೆ ಅನ್ನುವುದು ರತ್ನನಿಗೆ 
ಕೂಡ ತಿಳಿಯುವುದು ಬೇಡ....'' 

“ಹಾಗೇ ಆಗಲಿ. ನೀವು ಹೇಳಿದ ಹಾಗೆ.” 


ಡಾ| ರಘುರಾಂ ಸುಂದರಮ್ಮನವರನ್ನು ಬೀಳ್ಕೊಂಡು ಹೋಗು 
ವಾಗ ಅವರಿಗೆ ಹೇಳಿ ಕೆಂಚಪ್ಪನನ್ನೂ ಜೊತೆಯಲ್ಲಿ ಕರಿದೊಯ್ದರು. 


೧೭೪ ತಾಯ ಬಯಕೆ 


ಕಾರಿನ ಸವಾರಿಗೆ ಅವನು ಎಂದೂ ಸಿದ್ಧ. ಡಾಕ್ಟರು ಹೇಳಿದ್ದೆ € ತಡ್ಕ 
ಕಾರಿನ ಹಿಂದಿನ ಪೀಠ ಏರಿದ. 

ಡಾಕ್ಟರ್‌ ರಘುರಾಂ ಕಾರನ್ನು ನಿಧಾನವಾಗಿಯೆ ಬಿಟ್ಟು ಕೊಂಡು 
ಹೋದರು; ಕೆಂಚಪ್ಪ ನಿಗೆ ಸುಂದರಮ್ಮನವರ ಮನೆಯ ವಿಚಾರವಾಗಿ 
ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಹಾಕಿ, ಬೇಕಿಲ್ಲದ ಉತ್ತರಗಳನ್ನು 
ಪಡೆದರು. ಅನಂತರ ಮೆಲ್ಲನೆ ವಿಷಯಕ್ಕೆ ಪ್ರವೇಶ ಮಾಡಿದರು: 

“ಲೋ ಕೆಂಚಪ್ಪ....'' 

ಡಾಕ್ಟರ ಹಾಸ್ಯೋಕ್ತಿಗೆ ಕೆಂಚಪ್ಪ ನಕ್ಕ. 

“ಅಲ್ಲ ಅದು ಯಾಕೆ ಹಾಗೆ ಕಿಂಚಿಕೊಳ್ಳುತ್ತೀಯೆ, ಕಂಚು 
ಹೊಡೆದ ಹಾಗೆ? ಮೆಲ್ಲಗೆ ಮಾತಾಡೋ....” 

“ಕಾರು ಭರ್ರಂತ ಹೋಯ್ತದಲ್ಲ, ನನ್ನ ಮಾತು ನನಗೇ ಕೇಳೋ 
ಕೆಲ್ಲ ಗಟ್ಟಿಯಾಗಿ ಮಾತಾಡದೆ ಹೋದ್ರೆ... ಗಾಳಿ ಮಾತಾಗಬಾರದು, 
ನೋಡಿ; ಗಸಿ ಮಾತಾಗಿರಲಿ ಅಂತ.....” 

ಕೆಂಚಪ್ಪನ ಹಾಸ್ಯೋಕ್ತಿ ಕೇಳಿ ಡಾಕ್ಟರಿಗೂ ನಗು ಬಂದಿತು. 

“ನಿನಗೆ ಕೇಳದೆ ಹೋದ್ರೆ ಚಿಂತೆಯಿಲ್ಲ. ನನಗೆ ಕೇಳಿದರೆ ಸಾಕು. 
ಎಲ್ಲಿ, ಈಗ ನಾನು ಕೇಳಿದ್ದಕ್ಕೆ ಮೆಲ್ಲಗೆ ಹೇಳು. ಕಾರು ಭರ್‌ ಅಂತ ಇಲ್ಲ 
ಈಗ. ...ಈಗ ಸುಮಾರು ಎರಡು ಮೂರು ತಿಂಗಳಿಂದ ರತ್ನಮ್ಮನೋರು 
ಒಬ್ಬರೇನೇ ಎಲ್ಲಾದರೂ ಹೋಗಿರೋದು ಉಂಟೇನೋ?” 

“ಅಲ್ಲ, ನೀವು ಕೇಳೋದು ಒಳ್ಳೇ ಸರಿಯಾಗೈತೆ. ಅವರು ಹೋಗು 

ಇಗ ನನ್ನ ಹೇಳಿ ಕೇಳಿ ಹೋಗ್ತಾರಾ?” 
“ನಿನ್ನ ಕೇಳಬೇಕಾಗಿಲ್ಲವೋ. ಅವರು ಒಬ್ಬರೇ ಹೊರಕ್ಕೆ ಹೋದ 
ನೀನು ಎಂದಾದರೂ ಕಂಡಿದ್ದೀಯೇನೋ?? 
“ಅಷ್ಟೆಲ್ಲಾ ಎಲ್ಲಿ ನಿಗಾ ಮಡಗೋಕಾಯ್ತದೆ ಬುದ್ಧಿ? ಪುಸಕ್‌ ಅಂತ 
ಹೋಗಿ ಪುಸಕ್‌ ಅಂತ ಬಂದರೆ ಅದು ಹೆಂಗೆ ಕಾಣೋವ್ಹಾ?” 

“ಅದು ಸರಿ ಅಂತ ಇಟ್ಟುಕೋ. ಅದಲ್ಲ, ನಾನು ಕೇಳಿದ್ದು. 
ಸಾಮಾನ್ಯವಾಗಿ ಅವರ ಪದ್ಧತಿ ಹೇಗೆ ಅಂತ? ಹೊರಕ್ಕೆ ಹೊರಟಕೆ 
ಒಬ್ಬರೇ ಹೋಗುತ್ತಾರೆಯೋ, ಇಲ್ಲ ಯಾರಾದರೂ-- ನೀನೋ ರಾಜಪ್ಪ 


ಮ 
ದ್ದನ್ನು 


ತಾಯ ಬಯಕೆ ೧೭೫ 


ನೋರೋ ಜೊತಿಗೆ ಹೋಗ್ತಾರೋ ಅಂತ ಕೇಳಿದೆ...” 

“ಸಾಮಣ್ಣೊ ರು ಸೀಮೆಗೆ ಹೋದರು ನೋಡಿ, ಆವೊತ್ತಿನೀದ 
ಚಿಕ್ಕವಾ ವು ವರಕ್ಸಿ ಹೊಂಟಿದ್ದೇ ನಾ ಕಾಣೆ...” 

“ಅದು RN ಶಾ ಬ್ಯಾಮಲಾ ಅಂತ ಅವರ ಸ್ನೇಹಿತೆ ಅಂತೆ, ಅವರ 
ಮನೆಗೂ ಹೋಗುತ್ತಾ ಇರಲಿಲ್ಲವೇನೋ”? 

“ನಾ ಕಂಡಂಗೆ ಇಲ್ಲ ಬುದ್ಧಿ. ಆ ಸಾಮಲವ್ಹಾ ನೇ ಈ ಕಡೆ 
ಒಂದೆರಡು ದಫ ಬಂದಿದ್ರು, ಅನ್ನೆ.” 


ಆ 
“ಸರಿಯೆ. ನಮ್ಮ ಮನೆಗೆ ಸಂಗೀತದ ಮಮ್ಟು ಅಲ್ಲದೆ ಇನ್ನು 
ಯಾರಾದರೂ ಹೊರಗಿನ ಗಂಡಸರು ಬಂದು ಹೋಗು ನಿತ್ರ ದ್ಧರೇನೋ?” 
ಸೆ 


“ಯಾರೂ ಕಾಣಲಿಲ್ಲ ಬುದ್ದಿ. ಇಜಪ ನೋ ಸ್ನೀಯಿತರು 
ಒಬ್ಬಿಬ್ಬ) ಬರೋದು ಉಂಟು. ಬಂದ್ರೂನೂ, ಹೊರಗೇ ನಿಂತ್ಕೊಂಡು 
ಮಿನ 


ರಾಜಪ್ನೋರ್ನ ಕೂಗ್ತುರೆ, ಮನೇಲಿ ಇದ್ದರೆ ಇವರೇ ಹೊರಕ್ಕೆ 
ಹೋಗೋದೇ ಸಿವಾಯ್ಕಿ ಒಳಕ್ಕೆ ಯಾರೂ ಬಾ ಅಂದೂ )) ಬರೋಕೆಲ್ಲ. 
ಅದರ ಗುಟ್ಟು ನಿಮಗೆ ಗೊತ್ತು ತಾನೆ?” 

“ಏನು ಕೆಂಚಪ್ಪ ಅದು?” ಎಂದು ರಘುರಾಂ ಕಪಟಿ ಕುತೂಹಲ 
ವನ್ನು ನಟಿಸಿದರು." 

«ಅಂದಕ್ಕೆ ಆಮು ವ್ರಿಗೆ ಮು” ಬುದ್ದಿ. ಪಾಪ, ಮನಸ್ಸಿನಾಗೆ 
ತುಂಬ ನೊಂದುಕೊಂಡರು... 

“ಅದು ಓಮೊ ಅಂತ ?' 

“ರಾಜಪ್ಪ ನೋರು ಇದಾರೆ ನೋಡಿ...” 

ಹೂ 3.3 

ಣಿ. 

“ಅವರ ಅಣ್ಣ ಸಾಮಣ್ಣನ ಹಂಗಲ್ಲ; ತುಂಬಾ ಸೀಗರೇಟು ಸೇದು 
ತ್ತಾರೆ ಬುದ್ದಿ, ಜೊತೆಯನರ ಕಡಿಡ, ' ಮನೆ ಒಳಗೆ ಸೇಬೋಕಿಲ್ಲ ಅಸ್ಟೆ. 
ಅದಕ್ವೇನೆ ಅವರ ಜೊಶೆಯೋರು ಮನೆ ಒಳಕ್ಕೆ ಬರೋಕಿಲ್ಲ. ಹೊರಗೆ 
ಹ ಯಾರಿಗೂ ಕೇರ್‌ ಮಾಡೋದಿಲ್ಲ. ಆ ಶಿ ಮಿಲ್‌ ಕೊಳವೆ ಐತೆ 
ನೋಡಿ, ಹಂಗೆ ಸದಾ ಹೊಗೆ ಬಿಡುತಾ ಇರೋದೇ... 

ಹೀಗೆ ಮಾತು ಎಲ್ಲಿಂದೆಲ್ಲಿಗೋ ಹರಿಯಿತು. ಡಾ| ರಘುರಾಂ 


೧೭೬ ತಾಯ ಬಯಕೆ 


ಬೇಕೆಂದೇ ಅವನ ಅಸಂಬದ್ಧಪ)ಲಾಪಕ್ಕೆ ಅವಕಾಶ ಕೊಟ್ಟರು. ಎಂದೂ 
ಇಲ್ಲದ್ದು ಇಂದು ಸುಂದರಮ್ಮನವರ ಮನೆಯವರ ಬಗೆ ತಾವು ಅವನಿಗೆ 


(3 
ಮಿ ಸಜೆ ಗರ AS ಮಿ ಇಳು ವು ಮ 
ಏನೀನೋ ಪ್ರಶ್ರೆಗಳ ನು ಹಾಕಿದ್ದರಿಂದ ಅವನ ಮನಸ್ಸಿ ನಲ್ಲಿ ಅಲ್ಲದ 


ಸಂಶಯ ಮೂಡಬಾರದೆಂದೇ ಅವರ ಉದ್ದೆ €ಶ. ಗ 

ಷಾಪನ್ನು ತಲಪಿದ ಮೇಲೆ, ಡಾ| ರಘುರಾಂ ರತ್ನಥಿಗೆಂದು 
ಔಷಧವನ್ನು ಮಾಡಿ ಕೆಂಚಪ್ಪನ ಕೈಗೆ ಕೊಟ್ಟು, ನಿತ್ಯ ಬಂದು ತೆಗೆದು 
ಕೊಂಡು ಹೋಗುವಂತೆ ಅವನಿಗೆ ಸೂಚನೆ ಕೊಟ್ಟರು. 

ಔಷಧಿ ಕೊಟ್ಟಿ ಕೂಡಲೆ, ಮತ್ತಿ ಕೆಂಚಪ್ಪ ನನ್ನು ಕಾರಿನಲ್ಲಿ ಕೂರಿಸಿ 
ಕೊಂಡು ಸುಂದರಮ್ಮನವರ ಮನೆಯಕಡೆಗೆ ಹಿಂದಿರುಗಿದರು. ಅವರು 
ಅವನಿಗೆ ಒಂದು ಪ್ರಶ್ನೆ ಹಾಕುವುದನ್ನು ಮರೆತಿದ್ದರು. ಮತ್ತೆ ಯಾವ 
ಯಾವುದೋ ಮಾತನ್ನೆತ್ತಿ, ಪ್ರಸಕ್ತವಾದ ನಿಷಯಕ್ಕೆ ಹೊರಳಿದರು: 

“ರತ್ನಮ್ಮನೋರ ಸಂಗೀತದ ಅಭ್ಯಾಸ ಚೆನ್ನಾಗಿ ನಡೆಯುತ್ತಾ 


“ನಡೀದೇ ಏನು ಬುದ್ದಿ? ಕ್ಸ ತುಂಬಾ ಕಾಸು ಮಡಗಿದರೆ ಸರಿ, 
ಯಾವೋನಾದರೂ ಬಂದು ಕಲಿಸಿ ಹೋಗ್ತಾನೆ” 

“ಮೇಷ್ಟ್ರು ತಪ್ಪಿಸಿಕೊಳ್ಳದೆ ಬರುತ್ತಾರೇನೋ, ಕ್ರಮವಾಗಿ.” 

“ಒಳ್ಳೆಯವರು ಬುದ್ದಿ ಅವರು. ಕಂಗೆಲ್ಲಾ ತಪ್ಪಿಸಿಕೊಳ್ಳೋಕಿಲ್ಲ. 
ತಪ್ಪಿ ಸಿಕೊಳೋದಾದ್ರೆ, ಮುಂದಾಗೆ ತಿಳಿಸಿಬಿಡ್ಲಾರೆ.” 

“ಅವರು ರತ್ನಮ್ಮನೋರಿಗೆ ಫಾಠ ಹೇಳುವಾಗ ಜೊತೆಗೆ ಯಾರೂ 
ಇರುವುದಿಲ್ಲವೇನೋ?'' 

“ರಾಜಪ್ಪ ನೋರೇ ಇರ್ತಾರಲ್ಲ? ಅವರೂ ನೀಟಿಲು ಕಲೀತ ಇದಾ 
ರಲ್ಲ, ಬುದ್ದಿ. ರತ್ನ ಮ್ಮನೋರಿಗಿಂತ ಪಸಂದಾಗಿ ನುಡಿಸುತಾಶೆ. ಇಬ್ಬರೂ 
ಒಂದಿಗೇನೇ ಕಲೀತಾರಿ, ಒಂದಿಗೇನೇ ಬಾರಿಸ್ತಾ ಕುಂತುಬಿಡುತಾಕೆ. 
ಒಂದುದಿನ, ಇಬ್ಬರೂ ಊಟಕ್ಕೆ ಕೂಡ ಏಳದೆ ರಾತ್ರಿ ಒಂಬತ್ತು ಗಂಟಿ 
ಮೇಲೂ ಬಾರಿಸ್ತಾ ಕುಂತುಬಿಟ್ಟಿದ್ರು. ಅವರು ಜೋಡೀಮೇಲೆ ಪೀಟೀಲು 
ಕುಯ್ತಾ ಇದ್ರೆ, ನನಗೆ ಹಂಗೇನೇ ಜೊಂಪು ಹತ್ತಿಬಿಡೋದಾ! ಭಟ್ರು 
ಬಂದು ಎಬ್ಬಿಸ್ದಾ ಗಲೆ ನನಗೆ ಎಚ್ಚರ. ಅವರ ಜೋಡಿ ಪಿಟೀಲು ಅಂದರೆ 


ತಾಯ ಬಯಕೆ ೧೭೭ 


ದೊಡ್ಡವ್ವಾವೂ ತುಂಬ ಖುಸಿಬೀಳ್ತಾಕೆ.....? 

«,...ಓ, ರಾಜಪ್ಪನೋರೂ ಪಿದೀಲು ಕಲಿಯತ್ತಾ ಇದಾರೋ, ರತ್ನ 
ಮ್ಮನೋರ ಜೊತೆಗೆ! ನನಗೆ ಗೊತ್ತೇ ಇರಲಿಲ್ಲ...” 

ರಘುರಾಂ ಅವರಿಗೆ ರಿಜವಾಗಿಯೂ ಆ ಸಂಗತಿ ತಿಳಿಯದು. ಸುಂದ 
ರಮ್ಮನವರೂ ತಿಳಿಸಿರಲಿಲ್ಲ. ಇಗೆ ತಿಳಿನಲು ಕಾರಣವೂ ಇರಲಿಲ್ಲ. 

ಡಾ|| ರಘುರಾಂ ಕೆಂಚಪ್ಪನಿಂದ ತಮಗೆ ಎಷ್ಟು ಅವಶ್ಯವೋ 
ವಿಷಯ ಸಂಗ್ರಹವನ್ನು ಮಾಡಿದ್ದ ರು. ಸುಂದರಮ್ಮುನನರ ಮನೆಯನ್ನು 
ತಲಪಿದಾಗ, ಕೆಂಚಪ್ಪನನ್ನು ಕಾರಿನಿಂದ ಇಳಿಸಿದರು. 

«ನನಗೆ ಊಟಕ್ಕೆ ಹೊತ್ತಾಯಿತು. ನಾನು ನಾಳೆ ನಾಳಿದರಲ್ಲಿ 
ಬರುತ್ತೀನಿ ಅಂತ ಅಮ್ಮಾನರಿಗೆ ತಿಳಿಸೋ. ರತ್ನ್ನಮ್ಮನವರಿಗೆ ನಿತ್ಯ ಬಂದು 
ಔಷಧ ತೆಗೆದು ಹೋಗು'' ಎಂದು ಕೆಂಚಪ್ಪಶಿಗೆ ಹೇಳಿ, ಹಿಂದಿರುಗಿದರು. 


೩೦ 

ಡಾ|| ರಘುರಾಂ ತಾವು ಹೇಳಿದ್ದಂತೆ ಎರಡು ದಿನ ಬಿಟ್ಟುಕೊಂಡು 
ಸುಂದರಮ್ಮನವರನ್ನು ಕಾಣಲು ಬಂದರು. ಕರುಳು ಕೊಯ್ಯುವ ಆತಂಕ 
ದಿಂದ ಅವರ ದೇಹಸ್ಥಿತಿ ಬಲು ಕುಗ್ಗಿತ್ತು. ಡಾಕ್ಟರ್‌ ಬಂದವರೇ ಮೊದಲು 
ಅವರ ದೇಶಸ್ಥ ತಿಯನ್ನು ಪರೀಕ್ಷೆಮಾಡಿ, ನಿಟ್ಟುಸಿರು ಬಿಟ್ಟರು. 

«ನಾಳೆಯಿಂದ ನಿಮಗೂ ಔಷಧಿ ಕಳಿಸಿ ಕೊಡುತ್ತೇನೆ, ಮತ್ತೆ. 
ಸರಿಹೋಗುತ್ತೆ...” 

“ನನಗೆ ಔಷಧಿಯ ವಿಚಾರ ಹಾಗಿರಲಿ ಅಪ್ಪ. ಇನ್ನು ನಾನು ಸತ್ತ 
ರಿಷ್ಟು ಬದುಕಿದರೆಪ್ಸು,?'' 

«ಹಾಗಂದವರುಂಟೆ....? 

“ಆಗಲಿ, ಬದುಕಿರೋಣ. ನನಗೆ ಔಷಧಿಯಮಾಶು ಹಾಗಿರಲಿ. ಆದ 
ಅಚಾತುರ್ಯಕ್ಕೆ ಏನಾದರೂ ಪರಿಹಾರ ಆದರೆ, ನಿಮ್ಮ ಔಷಧಿ ಇಲ್ಲದೇನೇ 
ನಾನು ಬದುಕಿರಬಲ್ಲೆ....” 


೧೭೫ ತಾಯ ಬಯಕೆ 


ಡಾಕ್ಟರು ಕೆಲಹೊತ್ತು ಮೌನವಾಗಿದ್ದ ರು. 

ನಿಜವನ್ನು ನುಡಿಯುವುದೇ ಬಿಡುವುದೇ ಎಂದು, ಅವರ ಮನಸ್ಸು 
ತುಡಿಯುತಿತ್ತು. ಎಲ್ಲ ಬಗ್ಗೆಯೂ ಅವರು ಖಚಿತವಾದ ನಿರ್ಧಾರಕ್ಕೇನೋ 
ಬಂದಿದ್ದರು. ಯಾನ ಪ್ರಶ್ನೆ ಎದ್ದ ರೆ ಹೇಗೆ ಸಮಾಧಾನ ಹೇಳಬೇಕು, 
ಎಂದು ತಮ್ಮ ಮನಸ್ಸಿನಲ್ಲಿಯೇ ಒಂದು "ರಿಹೆರ್ನಲ್‌' (ಪೂರ್ವಾಭ್ಯಾಸ) 
ಮಾಡಿಕೊಂಡು ಬಂದಿದ್ದರು. 

ಸಂಬಂಧ ಪಡದ ಮಾತುಕತೆಗೆ ಅವಕಾಶವೇ ಇರಲಿಲ್ಲ. ಡಾಕ್ಟರ್‌ 
ನೇರವಾಗಿ ಮಾತಿತ್ತಿದರು: 

“ನಾನು ಹೇಳುವುದರಿಂದ ನೀವು ಗಾಬರಿ ಹೆಚ್ಚಿ ಕೊಳ್ಳ ಕೂಡದು.? 

«ಹೇಳಿ, ಅದಕ್ಕೇನು. ಇಳಿಯ ಮುಳುಗಿದವಂಗೆ ಚಳಿಯೇನು 
ಮಳೆಯೇನು?” 

“ರತ್ನ ಒಂದುವೇಳೆ ಮಗು ಕ್‌ಡೆದರಿ...ಅದು....ನಿಮ್ಮ್ರ 
ಮೊಮ್ಮಗುನೇ. ಅದರಲ್ಲೇನೂ ಸಂದೇಪನಿಲ್ಲ....” 

“ಕತ್ತ ಸಟ 

“ಅವನ್ನ ಕೇಳಿದೋರು ಉಂಟೆ? ಮನೆಗೆ ಯಾರು ಬರ್ತಾರೆ 
ಯಾರು ಇಲ್ಲ ಏನು ಎತ್ತ ಅಂತ ಕೆಂಚಪ್ಪನ್ನ ಜೆನ್ನಾಗಿ ವಿಚಾರಮಾಡಿದೆ. 
ರಾಜುವ್ಲದೆ ಇನ್ನು ಯಾರ ಮೇಲೂ ಸಂಶಯ ಪಡುವುದಕ್ಕೆ ಅವಕಾಶವೇ 
೨ 


ಇಲ್ಲ ಇದೆದರಲಿ ಮದನ ಅಂದುಕೊಪ್ರಬೇಕು....” 
ಣ್‌ ಬದನ 3 ಛ [4 
“ಅಲ್ಲವೇ ಮತ್ತಿ? ಮನೆಯ ಬಾವಿಗೇ ಬಿದ್ದಹಾಗಾಯಿತು.” 
ವಿಕಟಿಪಾಸನೊಂದು ಸುಂದರಮ್ಮನನರ ತುಟಿಯನ್ನು ಕೊಂಕಿಸಿತು.".... 


ಸಿಯ ತುಪ್ಪ ನುಂಗುವುದಕ್ಸಿಲ್ಲ ಉಗುಳುವುದಕ್ಕಿಲ್ಲ. ಇನ್ನು ಅವರನ್ನ 
ಅಂದು ಆಡಿ ಪ್ರಯೋಜನವೇನು? ಶೀವು ಹೇಳಿದೆಹಾಗೆ ನಾನು ಮಾಡಬೇ 
ಕಾಗಿತ್ತು. ರತ್ನ ಶಾಮಣ್ಣ ನ ಹೆಂಡತಿ ಅನ್ಪಿಸಿಕೊಳ್ಳುವ ಬದಲು ರಾಜುವಿನ 
ಹೆಂಡತಿ ಅನ್ಸಿಸಿಕೊಂಡಿದ್ದರೆ, ನಾನು ಈಗ ಹಿಗ್ಗುತಾ ಇರಬಹುದಾಗಿತ್ತಲ್ಲ 
ಡಾಕ್ಟರೆ! ಅನರಿಬ್ಬರು ಹಸೇಮೇಲೆ ಕೂತು ಇವಂಬ್ಬರು ಕೂರಪೆ ಇರುವು 
ದರಿಂದ, ನ್ಯಾಯವಾಗಬಹುದಾಗಿದ್ದೆ ದ್ದ ಅನ್ಯಾಯವಾಗಿದೆ, ಧರ್ಮವಾಗ 


ಮೊಮ್ಮಗು, ಮೊಮ್ಮಗು....ಎಂಥ ಧುರ್ಮನಂಕಟ, ನೋಡಿ ಡಾಫ್ಸರೆ. 


ತಾಯ ಬಯಕೆ ೧೭೯ 


ಬಹುದಾಗಿದ್ದದ್ದು ಅಧರ್ಮವಾಗಿದೆ, ಮೆಚ್ಚಿಕೊಳ್ಳಬಹುದಾದ್ದನ್ನು ಮುಚ್ಚಿ 
ಕೊಳ್ಳಬೇಕಾಗಿದೆ. ನಾನು ಬಯಸಿದ್ದೊ ೦ದು ಅದು ಆದದ್ಮೊಂದು. 
ಮುಖ್ಯ ತಪ್ಪು ನನ್ನದು. ನಾನು ಹಾಗೆ: ಬಯಸಬಾರದಾಗಿತ್ತು. ನನ್ನದು, 
ಡಾಕ್ಟರೆ, ತಪ್ಪು ನನ್ನದು. ಹೊಂದಿಕೊಂಡಿದ್ದೊ ೇರನ್ತ್ನ ನಾನು ಅಗಲಿಸೋ 
ದಕ್ಕೆ ಪ್ರಯತ್ನಸಟ್ಟಿರೆ ಅದು ನಡೆಯುಕ್ತೆಯೆ? ವಿಧಿ ಹಾಕಿದ್ದ ಗಂಟಿನ್ನ 
ನಾನು ಬಿಜ್ಚೋದಕ್ಕೆ ಪ್ರಯತ್ನ ಪಟ್ಟಿ. ಅಮ ಸಾಧ್ಯವೇ ಡಾಕ್ಟರೆ? 
ಆದರೆ, ವಿಧಿ ಹೀಗೆ ಅಂತ ನನಗೆ ಆಗ ಗೊತ್ತಾಗಲಿಲ್ಲ, ಡಾಕ್ಟರೆ. ನಿಮ್ಮ 
ಮೂಲಕ ಹೇಳಿಸಿತು. ನಾನು ಕಿವಿಗೊಡಲಿಲ್ಲ ಡಾಕ್ಟರೆ. ದೇವರು, 
ನಮಗೆ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಕೊಡುತ್ತಾನೇ ಇರುತ್ತಾನೆ. ನಾವು 
ಅದನ್ನ ಗಮನಿಸದೆ ಕೆಟ್ಟುಹೋಗುತ್ತೇವೆ. ಅಯ್ಯೋ ಅಯ್ಯೋ....ಎಂಥ 
ಧರ್ಮಸಂಕಟಕ್ಕೆ ಸಿಲುಕಿಸಿದೆಯಪ್ಪಾ, ವೆಂಕಟಾಚಲಪತಿ. ನನ್ನನ್ನ... 
ಅಯ್ಯೋ....'' 

ಡಾಕ್ಟರ್‌ ರಘುರಾಂ ಬೇಕೆಂದೇ ಅವರ ವಿಲಾಪಕ್ಕೆ ಸಂಪೂರ್ಣ 


ಅವಕಾಶ ಕೊಟ್ಟು ಬಿಟ್ಟರು. ನುಂಗಿದ ದುಃಖಕ್ಕಿಂತ ಹರಿಯಬಿಟ್ಟಿ ದುಃಖ 
ಪರಿಣಾಮದಲ್ಲಿ ಹಿತಕರವೆಂಬುದನ್ನು ಅವರು ಬಲ್ಲರು. ಸುಂದರಮ್ಮನವರ 


ಉದ್ರೇಕದ ಉರುಬು ತಣ್ಣ ಗಾಗಿ, ಅವರ ಕಂಬನಿಯ ಕೋಷಿಯೆಲ್ಲ 
ಬತ್ತಿದಮೇಲೆ, ರಘುರಾಂ ಗಂಭೀರವಾಗಿ ನುಡಿದರು. 

""ಮಿಂಚಿದ್ದಕ್ಕೆ ಚಿಂತಿಸಿ ಫಲವಿಲ್ಲ. ದೇವರ ಮೇಲೆ ಭಾರಹಾಕಿ, 
ಮುಂದಿನ ಯೋಚನೆ ಮಾಡಬೇಕೋ ಇಲ್ಲವೋ?” 

“ಅದೇ ಡಾಕ್ಟರೆ, ನಾನು ಕೇಳುವುದು, ಮುಂದಿನ ಯೋಚನೆ ನಿನು 
ಅಂತ?” 

“ಮಾನು ಹೇಳಿದನ್ನ ನೀವು. ನದಸಲೇ ಬೇಕು ಅಂತ ಏನಿಲ್ಲ. 
ನಾನೂ ನಾಲ್ಕಾರು ರೀತಿ ಆಲೋಚನೆ ಮಾಡಿದ್ದೀನಿ. ಬೇರೆ ಸಂದರ್ಭದಲ್ಲಿ 

೧೧ 

ನಾನು ಈ ಸಲಹೆಯನ್ನ ಯಾರಿಗೂ ಕೊಡುತ್ತಿರಲಿಲ್ಲ. ನನ್ನ ಇಷ 
ವರ್ಷಗಳ ವೃತ್ತಿಯಲ್ಲಿ ಈ ಸಲಹೆಯನ್ನು ನಾನು ಯಾರಿಗೂ ಕೊಪ್ಬಿಲ್ಲ. 
ಮುಂದೆ ಕೊಡುವುದೂ ಇಲ್ಲ. ಆದರೆ ಇದು ವಿಶೇಷ ಸಂದರ್ಭ........ | 

“ಏನು, ನಿಮ್ಮ ಸಲಹೆ?” 


/ 


೧೮೦ ತಾಯ ಬಯಕೆ 


“ರತ್ನನಿಗೆ ಬಹುಶಃ ತಾನು ಗರ್ಭಿಣಿ ಅನ್ನುವ ವಿಷಯ ತಿಳಿದಿರ 
ಲಾರದು.” 

“ಅದು ಹೇಗೆ ಹೇಳುವುದಕ್ಕೆ ಆಗುತ್ತೆ? ಹೆಣ್ಣು ಜಾತಿಗೆ ದೇವರು 
ಅಷ್ಟು ಬುದ್ಧಿ ಕೊಡದೆ ಇರುತ್ತಾನೆಯೆ? ಹ್ಞೂ ಗೊತ್ತಿಲ್ಲ ಅಂತ ಇಟ್ಟು 
ಕೊಳ್ಳೋಣ. ನಿಮ್ಮ ಸಲಹೆ ವಿನು?” 

"ಹೇಗೂ ಔಷಧ ಕೊಡುತ್ತಾ ಇದೇನೆ. ಕೆಲವು ಇಂಜಕ್ಷನ್‌, 
ಮಾತ್ರೆಗಳು ಇವೆ. ಅವನ್ನು ಕೊಟ್ಟರೆ ಗರ್ಭ ನಿಲ್ಲುವುದಿಲ್ಲ... 

“ಹಗಲೇ ನಿಂತಿದ್ದರೋ, ಡಾಕ್ಟರೆ?? 

“ಇನ್ನೂ ಸ್ವಲ್ಪ ತೀಕ್ಷ್ಣವಾದ ಔಷಧ ಕೊಡಬೇಕು, ಅಷ್ಟೆ.” 

ರಘುರಾಂ ಅವರ ಸಲಹೆಯನ್ನು ಪರ್ಯಾಲೋಚಿಸುವಂತೆ ಸುಂದರಮ್ಮ 
ನವರು ಕೆಲಹೊತ್ತು ಮೌನವಾಗಿದ್ದರು. ಬಳಿಕ, ಸ್ವಲ್ಪ ವೂಪ್ರ 
ಗೊಂದಿಲ್ಲದ ರೀತಿಯಲ್ಲಿ, ದೃ ಢಕಂಠದಿಂದ, ಒತ್ತಿ ಒತ್ತಿ ನುಡಿದರು: 

«ಬಂದ ಅಪಖ್ಯಾತಿ ಬರಲಿ. ಆದದ್ದು ಆಗಲಿ. ಮೊಮ್ಮಗುವನ್ನು 
ಕೈಯ್ಯಾರ ಕೊಲ್ಲುವುದಕ್ಕೆ ನಾನು ಒಪ್ಪಲಾರೆ ಡಾಕ್ಟರೆ.” 

ರತ್ನ ಶಾಮಣ್ಣ ನನ್ನು ಮದುವೆಯಾಗಬೇಕೆಂದು ಸುಂದರಮ್ಮನವರು 
ಎಷ್ಟು ಅಚಲ ಅಸೇಕ್ಷೆಯನ್ನು ಹೊಂದಿದ್ದರೋ, ಈಗಣ ಅವರ ಅನೇಕ್ಷೆಯೂ 
ಅಷ್ಟೇ ಅಚಲನೆಂಬುದನ್ನು ಡಾಕ್ಟರ್‌ ರಘುರಾಂ ಅವರ ಮಾತಿನ ರೀತಿ 
ಯಿಂದಲೇ ಅರಿತುಕೊಂಡರು. ಅವರೊಂದಿಗೆ ವಾದಿಸಿ ಪ್ರಯೋಜನವಿಲ್ಲ 
ವೆಂದೂ ಅವರು ಬಲ್ಲರು. 

«ಹಾಗಾದರೆ ಏನು ಮಾಡಬೇಕು ಅಂತ ನಿಮ್ಮ ಇಷ್ಟ?” 

“ನನ್ನ ಇಷ್ಟ ತಿಳಿಸಿ ಆಯಿತಲ್ಲ. ಇಂಥ ಸಂದರ್ಭದಲ್ಲಿ, ನನಗೆ 
ಶಾಮಣ್ಣ ಬೇರೆ ರಾಜು ಬೇರೆ ಅಲ್ಲ. ರಾಜುವಿನ ಮಗುವನ್ನು ನಾನು 
ಕೊಲ್ಲಗೊಡಿಸಲೆ? ಖಂಡಿತ ಸಾಧ್ಯವಿಲ್ಲ.....ಆದ ತಪ್ಪನ್ನ ತಿದ್ದುವುದಕ್ಕೆ 
ಏನಾದರೂ ದಾರಿ ಇದ್ದರೆ ತೋರಿಸಿಕೊಡಿ.” 

“ಹೇಗೆ ತಿದ್ದುವುದು ಸುಂದರಮ್ಮನವರೆ? ಶಾಮಣ್ಣ ನ ಹೆಂಡತಿ 
ಯನ್ನು ರಾಜುನಿನ ಹೆಂಡತಿಯಾಗಿ ಹೇಗೆ ಮಾಡುವುದು.....?” 

“ಅದೂ ದಿಟ ಅನ್ನಿ. ಪಾಷ, ನೀವು ತಾನೆ ಏನು ಮಾಡುತ್ತೀರಿ. 


ಮೆ 
ಸುಬ 


ತಾಯ ಬಯಕೆ ೧೪೧ 


ಇರೋ ಒಂದು ದಾರಿ ತಿಳಿಸಿದಿರಿ. ಇಂಥ ಸಂದರ್ಭದಲ್ಲಿ ಎಲ್ಲರೂ 
ಮಾಡೋದೇ ಅದು. ಬೇರೆ ದಾರಿ ಇಲ್ಲದೆ ಹೋದರೆ ಹಾಗೆ ಮಾಡಬೇಕು 
ಅಂತ ಕಾಣುತ್ತೆ. ಇನ್ನೇನು ತಾನೆ ಮಾಡಾರು, ಯಾರು ತಾನೆ? 
ನೋಡೋಣ, ಹಾಗೇ ಮಾಡಿದರಾಯಿತು” ಎಂದು ಸುಂದತಮ್ಮನವತಃ 
ಸೋಲನ್ನೊ ಪ್ರಿ ಕೊಂಡ ರೀತಿ ಕುಗ್ಗಿದ ದ೦ಿಯಲ್ಲಿ ನುಡಿದರು. 

“ನಾಳೆಯೇ ಬಂದು ಇಂಜೆಕ್ಷನ” ಕೊಟಿ ಡಾಕ್ಟರೆ” ಎಂದೆ 


ಸುಂದರ ಮ್ಮನ ವರು, ಸಮಾಪ್ತಿ ವಾಕ್ಯವನ್ನು ನುಡಿದ ಬೇರೆಯ 
ಮಗ್ಗುಲಾದರು 
ಅವರು ತುಂಬ ಬಳೆಲಿದ್ದೆರಿಂಬುದರಲ್ಲಿ ಸೆಂಬೇರ'ವಿಲ್ಲ. ಅವನನ್ನು 
ಇನ್ನು ದಂ ಸಖಾರದೆಂದು ಡಂಸ್ಟ್‌ರಗ ರಘುರಾಂ ಅವರನ್ನು ಬೀಳ್ಕೊಂಡು 
ಹೊರಟರು 
ಚ್‌ 3 3 
ಕನಂಕೆ ತೆಟ್ಛಿಬಾರೆಡು; ಬಸಿರ ದೆನುಳೆ ನಾಧ್ಯವನನದರೆ ಉಳಿಯಬೇಕು 
ವು 
ಜರದು ಡಾಕ್ಟರಿಗೆ ಬಗೆಹರಿಯದ ಸಮಸ್ಯೆಯಾಯಿತು; ಅವರ ಒಂದು 
ಇರುಳಿನ ನಿದೆ ಯನ್ನು ನುಂಗಿತು. 
ನಗೆ ಖು ಣಿ ಮಿ ಮಮನ ಊದ್ದ 
ಡಾ ರಿ ಒಂದು ರಾತಿ ಪ್ರೆಗೆಚ್ಬೆದ್ದು ಬ್ಯ ವಾಗಲಿಲ್ಲ ಅವಂಗೆ 
ಒಂದು ಪರಿಖಾಶೋಪಾಯ ಹೂಳೆದಿತ್ತು. ಆದರೆ ಅದಕ್ಕೆ ಸುಂದರಮ್ಮನ 
ವರು ಒಪ್ಪು ತ್ತಾರೆಯೋ ಇಲ್ಲವೋ ಎನ್ನುವುದೆ ಅವರ ಸಂಪೇಶ್‌, ಅಲ್ಲವೆ 
ಆ ಉಪಾಯವನ್ನು ಕಾರ್ಯಕಾರಿಯಾಗಿ ಮಾಡಬೇಕಾದರೆ ಸುಂದರ ಸ್ರ 
ನವರ ಮನಃಪೂರ್ವಕವಾದ ಸಹಕಾರವೂ ಅತ್ಯ್ಯಾವಶ್ಯಕವಾಗಿತ್ತು 


ಡಾಕ್ಟರಿಗೆ ಈ ಉಪಾಯ ಹೊಳೆದದು' ಕುರುಡನಿಗೆ ಕಣು 
ಬಂದಂತಾಗಿತ್ತು; ಆರ್ಕಿಮಿಸೀಸನಿಗೆ ಚಿನ್ನದ ಿರೀಟಿದ ಮೊ 

ಪಟ್ಟಿಂತಾಯಿತು. ಹೊಸದಾಗಿ ಹೊಳೆದ ಉಪಾಯವನ್ನು 
ಕೊಂಡು ಬೆಳಗ್ಗೆಯೇ ಸುಂದರಮ್ಮನವರ ಬಳಿಗೆ ಧಾವಿಸಿದರು. 


ಅನಿರೀಕ್ಷಿಕವಾಗಿ ಡಾಕ್ಟರ್‌ ರಘುರಾಂ ಬಂದುದನ್ನು ಕಂಡು, 
ಸುಂದರಮ್ಮುನವರ ಮನಸ್ಸಿನಲ್ಲಿಯೂ ಭರವಸೆಯ ಕಿರಣಪೊಂದು 


ಮೂಡಿತು. 


೧೮೨ ತಾಯ ಬಯಕೆ 


ಸುಂದರಮ್ಮನಮರೆ ಅದೇ ತಾನೆ ಕಾಫಿ ಕುಡಿದು ತಮ್ಮ ಕೊಣೆಯಲ್ಲೀ 
ಮಲಗಿದ್ದರು ಬಂದ ಡಾಕ್ಟರಿಗೂ ಕಾಫಿಯ ಆತಿಧ್ಯವಾದನೇಲೆ, 
ಸುಂದರಮ್ಮನನತ ತುಸ ಗೆಲವಿನಿಂದ ಪ್ರಶ್ನಿಸಿದರು: 

“ಎನಾದರೂ ದಾರಿ ತೋರಿತೇನು?” 

“ಕ್ರ ಉಪಾಯ ನನಗೆ ಹೊಳೆಯದೆ ಇದ್ದರೆ ಆತ್ಮಹತ್ಯೆ ಮಾಡಿ 
ಕೊಂಡುಬಿಡುತ್ತಿದ್ದೆ. ನನಗೂ... 

ಅದು ಏನು ಉಪಾಯ, ಬೇಗ ಹೇಳಬಾರದೆ ?'' 

“ಅಷ್ಟು ಸುಲಭವಾಗಿ ಒಂದುಮಾತಿನಲ್ಲಿ ಹೇಳುವುದಕಾ ಿಗುವುದಿಲ್ಲ ಕ 
ನನ್ನ ಉಪಾಯ ಫಲಿಸಬೇಕಾದರೆ, ನಿಮ್ಮ ಸಹಕಾರ ಅತ್ಯಗತ್ಯ,” 

""ನನ್ಸ್ಟಿಂದೆ ಏನಾಗಬೇಕು, ಹೇಳಿ ಡಾಕ್ಟರೆ. ಹೇಗೂ ಸಾಯುವ 
ಮುದುಕಿ. Pn ಪ್ರಾಣ ಬೇಕಾದರೂ ಒಪ್ಪಿಸುತ್ತೀನೆ.” 
ಯವರಿಗೆ ಹೋಗಬೇಕಾಗಿಲ್ಲ. ನೀವು ಸಕತ್ತುಖಾಯಿಲೆ ಬೀಳ 
ಬೀಕು. ಸಾಯುವ ಹಾ ಗಿದ್ದಾ ರೆ ಅನ್ನಿ ಸಿಕೊಳ ಳ್ಳುವುದಕ್ಕೆ ಒಪ ನೃಬೇಕು. 4 
ಗಿ ಖಾ ಯಲೆ ಬೀಳಬೇಕೆ ದಾಕ್ಸ ರಿ? ಇಷ್ಟ 


3 
ಇಓ 
ಖ್‌ 
ಹ 
ಬ 
© 


"ನಲದು. ಬ ಅನ್ತಾ ವಸೈ ಯಲ್ಲಿರುವ ಪ ನಟಿಸಬೇಕು. 
ಕಿಂಗಳುಕಾಲ ಹಾ ನ ಮಗನಾ 

«ಏನಪ್ಪ ರಘುರಾ ಮಯ್ಯ, ಮಕ್ಕಳ ಳನ್ನ್ನ ಜಸ ಬಾಟಿ 
ಮಾತಾಡುತ್ತೀರಲ್ಲ ನಾನು ಖಾಯಿಲೆ ನೀವಿಪ್ರಡಕ್ಕೂ ಆ ವಿಚಾರಕ್ಕೂ 
ಏನು ಸಂಬಂಧ? ನೀವು ಹೇಳುವುದು ಒಂದೂ ಅರ್ಥವಾಗುವುದಿಲ್ಲವಲ್ಲ?'? 

“ಅದು ಹೀಗೆ: "ನಿಮ್ಮ ತಾಯಿಗೆ ಸಕತ್ತು ಖಾಯಿಲೆ. ಈಗಲೇ 
ಹೊರಟು ಬಾ? ಅಂತ ಶಾ ಹ ನಿಗೆ ಕೇಬರ್ಲಗ್ರಾ o ( Cablegram 
ಕಡಲ ಶಂತೀ ಸಮಾಚಾರ) ಕೊಟ್ಟು, ಅವನನ “ಕರಸಿಕೊಳ್ಳುವುದು. 
ನೀವು ಒಂದು ಮಾತು ಹೇಳಿದರೆ ಸಾಕ್ಕು ಆಡಿ ಪ್ರಸ್ತಕ್ಕೆ ಒಪ್ಪಿ 
ಬಿಡುತ್ತಾನೆ. ಪ್ರಸ್ತಮಾಸಿಕೊಂಡು ಅವನು ಹೊರಟುಬಿಡಲಿ. ರತ್ನ 
ಗರ್ಭಿಣಿಯಾಗಿ, ಏಳು ತಿಂಗಳಿಗೆ ಹೆರುತ್ತಾಳೆ. ರಾಜುವಿನ ಮಗು ಶಾಮಣ್ಣ 
ನದಾಗುತ್ತಿ. ಹೇಗಾದರೂ ನಿಮ್ಮ ಮೊಮ್ಮಗು ತಾನೆ? ಅದು ಉಳಿಯುತ್ತೆ. 


ತಾಯ ಬಯಕೆ) ೧೮೨ 


ಎಲ್ಲ ಸರಿಹೋಗುತ್ತೆ. ಇದು ಬಿಟ್ಟರೆ ಬೇರೆಯ ಉಪಾಯ ಯಾವುದೂ 
ನನಗೆ ತೋರುವುದಿಲ್ಲ.'' 

“ಕುದುರಿ ಇಲ್ಲದೆ ಗಾಡಿ ಕಟ್ಟುವ ಸಮಾಚಾರವಾಗಿದೆಯಲ್ಲ ಡಾಕ್ಟಕ್ಕೆ 
ನೀವು ಹೇಳುವುದು? ಶಾಮಣ್ಣ ಬರದೆ ಹೋದರೋ....* 

«ರಿ ಮಾತಿಗೆ ಅವಕಾಶವೇ ಇಲ್ಲ. ಅವನು ಬಂದೇ ಬರುತ್ತಾನೆ. 
ಅನನ ಮನಸ್ಸನ್ನ ನಾನು ಕಾಣೆನೆ?' 

“ಅದು ದಿಟ ಅನ್ನಿ. ನನ್ನ ಇಷ್ಟವನ್ನ ಅವನು ನಡಸದೆ ಇರುವುದಿಲ್ಲ. 
ಅಂತೂ ಚಿನ್ನದಂತಹ ಹುಡುಗನಿಗೆ ನವು ಈಗ ಮೋಸಮಾಡಬೇಕು. 
ಅದಕ್ಕಾಗಿ ಒಂದು ನಾಟಕ ಕೂಡಬೇಕು. ನನ್ನ ರೋಗದ, ನಾಟಕ; 
ಅವನ ಪ್ರಸ್ತದ ನಾಟಕ. "ಯಾಕೋ ಮನಸ್ಸಿಗೆ ತುಂಬ ಜುಗುಪ್ಸೆ 
ಯಾಗುತ್ತೆ, ಡಾಕ್ಟರೆ.'' 

«ಹೌದು ಅಮ್ಮ್ಯಾ ತುಂಬಾ ಜುಗುಪ್ಸೆ ಯ ಮಾತು; ಯಾರಿಗೂ 
ಇಷ್ಟವಿಲ್ಲದ ಕೆಲಸ, ರತ್ನ ಏನು ಸುಖವಾಗಿದ್ದಾಳೆ ಅಂತ ತಿಳಿದಿರಾ? ಅವಳೆ 
ಮನಸ್ಸಿನ ಕಸಿವಿಸಿ ನಾನು ಬಲ್ಲೆ. ತಾನು ಗರ್ಭಿಣಿ ಅನ್ನುವುದು ಬರುಶಃ 
ಅವಳಿಗೂ ಗೊತ್ತು, ನೀವು ಹೇಳುವ ಹಾಗೆ, ಆದಕ್ಕೆ ಅವಳಿಗೆ ಗೊತ್ತಿಲ್ಲ: 
ನಮಗೂ ಗೊತ್ತಿಲ್ಲ ಅನ್ನುವ ಹಾಗೆ ನಟಿಸಬೇಕು. ಉದ್ದಕ್ಕೂ ನಟನೆ. ಏನು 
ಮಾಡುವುದು ಹೇಳಿ. ನನಗೂ ಬೇರೆ ಉವಾಯ ಇನ್ನೇನೂ ತೋರಲಿಲ್ಲ? 

ಡಾಕ್ಟರ್‌ ರಘುರಾಂ ಅವರ ಸಲಹೆಗೆ ಸುಂದರಮ್ಮನವರು ಒಪ್ಪಡೆ 
ಗತಿಯೆ ಇರಲಿಲ್ಲ. ಮರುಮಾತಾಡದೆ ಒಪ್ಪಿ ಕೊಂಡರು. 


೩೧ 
ಮುಂದಿನ ನಾಟಿಕಕ್ಕೆಲ್ಲ ಡ:ಳ್ಟರ್‌ ರಘುರಾಂ ಅವರೇ ಸೂತ್ರಧಾರ 
ರಾಗಬೇಕಾಯಿತು. ಆ ಕಾರ್ಯವನ್ನು ಅವರು ಬಹು ದಕ್ಷತೆಯಿಂದಲೆ 
ನಿರ್ವಹಿಸಿದರು. 
ಅವರು ಮೊದಲು ಮಾಡಿದ ಕೆಲಸ ಸುಂದರನ್ಮುನವರನ್ನು ಖಾಯಿಲೆ 
ಬೀಳಿಸಿದ್ದು! ಡಾಕ್ಟರ ಸೂಚನೆಯಂತೆ ಅವರು ಇಪ್ಪತ್ತನಾಲ್ಕು ಗಂಟೆಯೂ 


೧೮೪ ತಾಯ ಬಯಕೆ 


ಹಾಸಿಗೆಯಲ್ಲೆ ಮಲಗಿ ತಮ್ಮ ರೋಗದ ಉಲ್ಬಣಾವಸ್ಥೆಯನ್ನು ನಿಸುವ 
ಹೊಣೆಹೊತ್ತರು. 

ಡಾಕ್ಟ್‌ರ್‌ ದಿನಕ್ಕೆ ಎರಡು ಸಲ ಬಂದು ಸುಂದರಮ್ಮನ ರನ್ನು ಪರೀಕ್ಷೆ 
ಮಾಡಿ ಹೋಗತೊಡಗಿದರು. 

ಕೆಂಚಪ್ಪ, ರಾಜು, ರತ್ನ ಅಡಿಗೆಯ ಭಟ್ಟಿರು-.-ಎಲ್ಲರಿಗೂ ಗಾಬರಿ 
ಹಿಡಿಯುವ ಸ್ಥಿತಿಯನ್ನು ಸುಂದರಮ್ಮನವರು ಎರಡು ಮೂರು ದಿನಗಳಲ್ಲಿ 
ಸುಲಭವಾಗಿ ತಂದುಕೊಂಡರು. ತಮ್ಮಲ್ಲಿ ಸಹಜವಾಗಿಯೇ ಇದ್ದ ರೋಗದ 
ಬಳ್ಳಿಯನ್ನು ಹೊರವಾಗಿ ಹೆಬ್ಬಿಸಿದರು. 


(oR ಡಾ ಎಂ) ಹಾ) ದಾಣಿ ಹ ಧಾರ ಇಲಿ 
ಹೆಚ್ಚೆಂದರೆ ಇನ್ನು ಹತ್ತು ರ್‌ವಿನ್ಸೈದು ದಿನ. ಕೇಬಲ್‌ಗಾಂ) ಫೆ ಟ್ಟು 


4 


ಇ ೧ ಪವ 0 ಬಂದ್‌ ೨2 ಹ ಪೆಗ್‌ ಹ 
ನಿಮ್ಮ ಅಣ ನನ್ನಿ ಕರಸಿಕೂ ಜಲಾಲಿ ಪ್‌ ಉಂದು ಡಾಕ್ಟರ ರಾಜುವಿನ 
ಸೆ ಇ ಡೆ ನ ಡಿ ಇವು - 
ಕಿವಿಯಮೇಲೆ ಹಾಕಿ ತಾವು ಮೊದಲೇ ಏರ್ವಾಡು ಮಾಡಿಕೊಂದಿದ್ದಂತೆ 


ಶಾಮಣ ನಿಗೆ ಕೇಬಲ್‌ಗಾ ೦ ಕಳಿಸಿಯ ಬಿಟ್ಟರು. 
ರಿಯಾಗಿ ಗುರಿಯಿಟ್ಟ ಹೊಡೆದ ಕವಣೆಗಲ್ಲಿಗೆ ಹಕ್ಚಿ ಬೀಳ 
ರ 
ಇರುವುದೆ? ಕೇಬಲ್‌ಗ್ರಾಂ ತಲಸಿದೊಡನೆಯೇ ಶಾಮಣ್ಣ ನಿಂತ ನಿಲುವಿ 
ಣೂ 
ಇಲ 


ನಲ್ಲಿ ಹೊರಟು, ವಿಮಾನ ಹೆತ್ತಿ ಹೊರಟು ಬಂದು ವಾರಹೊಳಗಾಗಿಯೇ 


ತಾಯ ಸೇವೆಗೆ ಸಿ ನಾದ. 
ಬಂದವನೇ ತಾಯ ವ ಕ್ಷನ್ನಳೆದಲ್ಲಿ ಮೊಗನಿಟ್ಟು ಮಗುವಿನಂತೆ ಬಿಕ್ಕಿ 


ಬಿಕ್ಕಿ ಅಳತೊಡಗಿದ; ಈಗಲೀಗ, ನಾನಾ ಕಾರಣಗಳಿಗಾಗಿ ತಾಯಿಗೂ 
ತುಂಬ ದುಃಖವೆರಿಸಿತು. ಧಾರಾಕಾರವಾಗಿ ಕಂಬನಿ ಸುರಿಸಿದರು. 

ಶಾಮಣ್ಣ ಬಂದು ಒಂದು ದಿನ ವಿಶ್ರಾಂತಿ ಪಡೆದಾದಮೇಲೆ, 
ಸುಂದರಮ್ಮನವರು ಡಾಕ್ಟರ್‌ ರಘುರಾಂ ಅವರನ್ನು ಮುಂದಿಟ್ಟುಕೊಂಡು 
ತಮ್ಮ ಹೊಸ ಬಯಕೆಯನ್ನು ಮಗನ ಮುಂದಿಟ್ಟಿ ರು. 

ಡಾಕ್ಟರ್‌ ರಘುರಾಂ ಅವಶೀ ಸುಂದರಮ್ಮನವರ ಪರವಾಗಿ ಮಾತ 
ನಾಡಿದರು: ತ 

«ನೋಡು ಶಾಮಣ್ಣ, ನೀನು ಕಂಡಿರುವಹಾಗೆ ನಿಮ್ಮ ತಾಯಿಯ 
ಸ್ಥಿತಿ ತುಂಬ ಕಳವಳಕ್ಕೆ ಕಾರಣವಾಗಿದೆ. ನಾನು ಎಷ್ಟೇ ಭರವಸೆ 
ಕೊಟ್ಟರೂ ಅವರಿಗೇ ಬದುಕುವ ಆಸೆ ಇಲ್ಲ. ತಾವು ಸಾಯುವುದರೊಳಗೆ 


ತಾಯ ಬಯಕೆ ೧೮೫ 


ನ್ನ ಪ್ರಸ್ತ ಆಗಿಬಿಡಬೇಕೆಂದು ಅವನ ಇಸ್ಟ. ಏನೋ ದೇವರ ದಯ 
ಇದ್ದರೆ, ಮೊಮ್ಮಗುವನ್ನು ನೋಡುವುದಕ್ಕಾದರೂ ಅವರು ಬದುಕಿರಲೂ 
ಬಹುದು. ಈಗ ಅವರಿಗೆ ಪ್ರಾಣದಾನ ಮಾಡುವುದು ನಿನ್ನ ಕೈಯಲ್ಲಿದೆ. 
ನೀನು ಯಾವ ಸಬೂಬನ್ನೂ ಮುಂದೊತ್ನದೆ ಕೂಡಲೆ ಪ್ರಸ್ತಕ್ಕೆ ಸ ಒಪ್ಪಿ ಬಿಡ 
ಬೇಕು. ರಕ್ತನಿಗೂ ಮೈಗೆ ಶುಷಾಂರೆಲಿಲ್ಲ. - ಚಿ ಆರೋಗ್ಯ 
ಇಗಿದಾಳೆ....' 
«ಆಗಲಿ ಡಾಕ್ಟರೆ. ನಮ್ಮ ತಾಯಿ ಬದುಕುವುದೊಂದಾದರೆ, ಯ 

ತ್ಯಾಗಕ್ಕೂ ನ ನಾನು ಸಿದ್ಧವಾಗಿದೆ. ಅವರು ಹಾಗೆಂದು ತಿಳಿಸಿದರೆ, ಜ್‌ 


ಇ 


ಮತ್ತೆ ಇಂಗ್ಲೆಂಡಿ ಗೂ ಹೋಗುವುವಿಲ್ಲ.” 
""ಅಂಥಾದ್ವೇನಿಲ್ಲ. ಪ್ರಸ್ತಮಾಡಿಕೊಂಡ್ಕು, ಅವರ ದೇಶಸ್ಥಿತಿ 


ಸುಧಾರಿಸುವುದನ್ನು ನೋದಿಕೊಂಡು, ನೀನು ಮತ್ತೆ ಇಂಗ್ಲೆಂಡಿಗೆ ಹೋಗ 
ಬಹುದು.? 


ವೊಂದು ಕಡೆ; ಎಂದೂ ಇನು ಹ ನತೆದು A AH be 
ಗೋಸ್ಕರ ಸರ್ವ ತ್ಯ್ಯಾ ಕ್ಯೂ ಸಿದ್ಧನಾಗಿರುವ ಸತ್‌ವುತ್ರೆನನ್ನು ಕಂಡು 
ಅಪಾರ ಹರ್ಷ ವೊಂದು ಕಣೆ ದುಃಖ ಹರ್ಷಭಾರವಂದ ಅವರ ಕಂಬನಿಯ 
ಕಟ್ಟಿ ಒಡೆಯಿತು. ಸುಂದರಮ್ಮನವರು ಒಂಪೇ ಸಮನಾಗಿ ಗಳಗಳ 
ಅತು ಬಿಟ್ಟರು. ಶಾಮಣ್ಣ ನೂ ಸಹಾನುಭೂತಿಯ ಕಂಬನಿಯೆನ್ನು 
ಸುರಿಸಿ ಇರಲಾಗಲಿಲ್ಲ. 

“ಅಲ್ಲ ನಿಮ್ಮ ತಾಯಿಯನ್ನು ಸಮಾಧಾನ ಮಾಡುವುದು ಬಿಟ್ಟು 
ನೀನೇ ಹೀಗೆ ಅನುತ್ತ ಕುಳಿತರೆ ಹೇಗಯ್ಯ? ಗಿ > ಎಂದು ಡಾಕ್ಟರು 
ಇಬ್ಬರನ್ನೂ ಸಮಾಧಾನ ಮಾಡಬೇಕಾಯಿತು. 


ಶಾಮಾ ನಿಗೆ ಕೇಬಲ್‌ಗ್ರಾಂ ಕೊಟ್ಟು ಕರಸಿಕೊಂಡವರೆ ಒಳತುತೆ ) 
ರಾಜುನಿಗಾಗಲಿ ರತ್ನನಿಗಾಗಲಿ ತಿಳಿಯದು. ತ್‌ ಬರನಿನಿಂದ ಆದ ಹೊಸ 
ತೀರ್ಮಾನ ಇಬ್ಬರಿಗೂ ತಿಳಿದಾಗ, ಆದೂ ಅವರಿಗೆ ಬಹು ಸಹಜವಾಗಿಯೇ 
ಫಂಡಿತು. 


೧೪೮೬ ತಾಯಬಯಕೆ 


ರತ್ನನಿಗಂತೂ ತಾನು ಗರ್ಭಿಣಿ ಎಂಬ ಸಂಗತಿ ಖಚಿತಪಗ್ಟಿತ್ತು. 
ಫ್ರಥಮ ಗರ್ಭಧಾರಣೆಯಿಂದ ಆಗುವ ತೀವ್ರವಾದ ದೈಹಿಕ ಮಾನಸಿಕ 
ಸೂಕ್ಷ್ಮ ವ್ಯತ್ಯಾಸಗಳ ಅರಿವು ಅವರಿಗೆ ಕ್ರಮಕ್ರಮವಾಗಿ ಆಗತೊಗಿತ್ತು. 
ಮುಂದಿನ ದಾರಿ ಏನು ರಾಜುವಿನೊಂದಿಗೆ ಆರೋಚಿಸಿ ಏನಾದರೂ ಪರಿ 
ಹಾರೋಪಾಯವನ್ನು ಕಂಡುಕೊಬ್ಳ ಬೇಕಲ್ಲವೆ, ಯಾವುದೂ ಉಪಾಯ 
ಕಾಣದೆ ಹೋದರೆ ಆತ್ಮಹತ್ಯೆಯೊಂದೇ ಉಳಿದಿರುವ ಮಾರ್ಗವಲ್ಲವೆ ಎಂದು 
ಚಿಂತೆಯ ಸುಳಿಯಲ್ಲಿ ಗಿರ್ರನೆ ಸುತ್ತುತ್ತಿದ್ದ ರತ್ನ, ತನಗೆ ಪ್ರಸ್ತ ಎಂಬ 
ಸುದ್ದಿಯನ್ನು ಕೇಳಿದನೆ ಲೆ ಆ ಸುಳಿಯ ವೇಗ ಕಡಮೆಯಾಯಿತು. 
ದೇವತೇ ಒಂದು ದಾರಿ ತೋರಿಸಿದ್ದಾನೆ ಎಂದುಕೊಂಡು. ಏನಾದರೂ 
ಶಾಮಣ್ಣನಿಗೆ ಮೋಸ. ಇದೊಂದು ಅಳುಕು ಮಾತ್ರ ಅವಳೆ ಹೃದೆಯ 
ವನ್ನು ಕುಟುಕುತ್ತಲೇ ಇದ್ದಿ ತು. 

ರತ್ನ ಗರ್ಭಿಣಿ ಎಂಬ ಸುಳಿವು ರಾಜುನಿಗೂ ಗೊತ್ತಾಗದೆ ಇರಲಿಲ್ಲ. 
ಡಾಶ್ಟ: ಓಡಾಟ, ರತ್ನ ಹೆಂಗಸಶ ಆಸ್ಪ ತ್ರೆ್‌ೆ ಹೋಗಿ ಬಂದದೆ) ಇನೆಲ್ಲ 
ಅವನ ಮನಸ್ಸಿನ ಸಂಶಯವನ್ನು ಬಲಹೆತಿಸಿದ್ದುವು. ಇದೆಲ್ಲಾ “ಬೆಳೆಯುವ 
ಮೊದರೇ ಮೊಳಕೆಯನ್ನು ಚನುಸಿಹಾಕುನ "ಪ್ರಯತ್ನ ಎಂದು ಅವನು 
ಊಹಿಸಿದ; ಆದರೂ, ಇದ್ದಕ್ಕಿದ್ದ ಹಾಗೆಯೇ ಶಾಮಣ್ಣ ನನ್ನು ಕರಸಿ 
ಕೊಂಡದ್ದು ಒಂದು "ನಾಟಿಕ' ಎಂದು ಮಾತ್ರ ಅನನೂ ಅರಿಯನು. 
ರತ್ನನ ಪ್ರಸ್ತದ ಸುದ್ದಿಯ ಮಾತು ಕೇಳಿ, "ಬೇಡದ ಹುಟ್ಟಿನ್ನು ಅಳಿಸಿ 
ಯಾಯಿತು? ಎಂದ. ಅವನು ಬಗೆದ. ಮಾರ ಟ್ರಿ ಸನ್ನಿ ವೇಶಕ್ಕೆ ಹೊಂದಿ 
ಕೊಳ್ಳುವುದಾಗಿ ನಿಶ್ಚಯಿಸಿದ. ಸತ್ಯ ಗಂತೂ ಜ್ಯ ಹ 
ಧರ್ಮ ಸಂಕಚಿಕ್ಕೂ ಸಿಲುಕಿರಲಿಲ್ಲ "ಮೆಲುಗಾಳಿಗೆ ಮುಖ ತೋರಿಸು, 
ಬಿರುಗಾಳಿಗೆ ಬೆನ್ನು ತೋರಿಸು” ಎಂಬುದು ಅವನಿಗೆ ಹೊಳೆದ ರೀತಿ. 
ತಾನಾಗಿ ಹ ಗಲಿದ್ದ ಸಮಸ್ಯೆ ಸ್ಕೈಯ ಯನ್ನು ತಲೆಗೆ ಪಚ್ಚಿ ಸಿಕೊಂಡು 
ತನ್ನ ನೆನ್ಮು! ದಿಗೆ ಭಂಗತಂದುಕೊಳ್ಳೆ ಲು ಅವನು ದ್ಧ ನಾಗಿರಲ್ಲಿ 

ಅಣ್ಣ 3 ವಿಷಯದಲ್ಲಿ ತ ಅವನಿಗೆ 'ಭಯಭಕ್ತಿ? ಇರಲಿಲ್ಲ 
ಅವನ ಕ್ಕ ದಯವನ್ನು ಅರ್ಥ ಮಾಡಿಕೊಳ್ಳುವ ಸನ್ನಿ ವೇಶವೂ ಅವನಿಗೆ 
ಒದಗಿರಲಿಲ್ಲ ಅವನ ದೃಷ್ಟಿಯಲ್ಲಿ ಅಣ್ಣ ಎಂದೂ ಪುಸ್ತ ಕೀಟ, ಆದಕ್ಕೆ 


ತಾಯ ಬಯಕೆ ೧೮೩ 


ಈಗ ಹ ಓದನ್ನು ಬಿಟ್ಟು ಓಡಿಬಂದ ಅಣ್ಣನ ವಿಷಯದಲ್ಲಿ 
ಇಜುವಿಗೆ ಮೊದಲ ಸಲ ಒಂದು ಕ ಬಾ ವನೆ ಉಂಟಾಯಿತು. ಹಿಂದೆ, 
ಆದದ್ದು ಆಯಿತು; ಅದಕ್ಕಿನ್ನು ಮರುಗಿ 2! ರತ್ನನ 
ಮೇಲಣ ಪ್ರೀತಿ ಇನ್ನುಮೇಲೆ ತನ್ನ ಕ್‌ ಸೃದಯಸಂಪುಟದಲ್ಲಿ ಮರೆಯಲ್ಲಿಡ 
ಬೇಕಾದ ಭಾವ-ರತ್ನ, ಅಷ್ಟೆ. ಇನ್ನು ಮ ರಾಮಣ್ಣ ಹಿಂದಿರುಗಿ 
ಹೋದರೂ ಕೂಡ, ಅಣ್ಣನಿಗೋಸ್ಕರೆ ತಾನು ರತ್ನನ ನಿಚಾ ರದಲ್ಲಿ ಎಚ್ಚ ರಿಕೆ 
ವಹಿಸಬೇಕು. ಣ್ಣನಿಗೋಸ್ಕರ ಅವಳನ್ನು ಅತ್ರಿ ಎಂದು ಜಟಾ 
ತಿಳಿಯಲಾಗಲಿಲ್ಲ, ಮನೆಬಿಟ್ಟು ಹೊರಡಬೇಕು. ಹೇಗೆ ಆದರೆ ಹಾಗೆ.... 
sk ಶ್ರೇ ಹೇ 
ಮಣ್ಣ -ರತ್ನ ಇವರ ಸನಿಷೇಕಪ್ರಸ್ತದ ನಾಟಕವೂ ನಡೆಯಿತು. 
ಸುಂದರಮ್ಮನನರ ಅಸ್ವಸ್ಥತೆ ತೆಯ ಕಾರಣ ಅದು ಕೇವಲ ಮನೆಯ 
ಹೆಬ್ಬವಾ ಗಿ ನಡೆಯಿತು. “ಎರಡೂ ದಿನ ಸಂಜೆ ರತ್ನನಿಂದ ಫಲತಾಂಬೂಲ 
ಕೊಡಸುವುದಕ್ಕೆ ಮಾತ್ರ ಕೆಲವರು ಸುಮಂಗಲಿಯರನ್ನು ಆಹಾ ನಿಸ 
ಲಾಗಿತ್ತು. ಡಾಕ್ಟರ್‌ ರಘುರಾಂ ಮತ್ತು ಅವರ ಮನೆಯ ವರು ಎ ಮೊ 
ಅಸ್ಟೆ -ಮೂರು ಬು ಮನೆಯಲ್ಲಿ ಓಡಾಡಿಕೊಂಡಿದ್ದ ಇಷ್ಟುಮಿತ ರು, 
ಆಪ್ತರು, ಬಂಧುಬಳಗ, ಎಲ್ಲವೂ. 
ಮುಂಡೆ ನಿಂತು ಶುಭಪ್ರಸ್ತವನ್ನು ಆಗಮಾಡಿಸಿಕೊಟ್ಟದ್ದ ಕ್ಕಾಗಿ 
ಸುಂದರಮ್ಮ] ನವರು ಡಾಕ್ಟೆರ್‌ ದಹ ತಿಗಳಗೆ ತುಂಬು ಕೃತಜ್ಞ. ತೆಯನ್ನು 
ಸಲ್ಲಿಸಿದರು. ಅವರನ್ನೇ ಬೀಗರೆಂದು ತಿಳಿದು ಅವರಿಗೆ ಸ ಸೊಸೆಯರ 
ಕೈಲಿ ಉಡುಗೊರೆ ಕೊಡಿಸಿದರು. 
ಈಗ ಸುಂದರಮ್ಮ; ನವರ ಹೃದೆಯೆದಮೇಲಿಂದ ಡೊಡ್ಡದೊಂದು 
ಭಾರ ಕಳಚಿದಂತಾಗಿದ್ದುಜೀನೋ ದಿಟ್ಟಿ ಆದರೆ, ಡಾಕ್ಟರ ಸೂಚನೆ 
ಯಂತೆ ಅವರು ನಟಿಸಿದ ನಾಟಕ ಇತರರ ವಿಚಾರದಲ್ಲಿ ಸಶ್ಸಲವನ್ನ್ನು 
ಕೊಟ್ಟು ಅವರ ವಿಚಾರದಲ್ಲಿಯೆ ಕೆಡುಕೆನಿಸಿತ್ತು. ನಾಟಕ ನಿಜವೆನ್ನಿಸಿ, 
ಅವರ ರೋ ದಿನ ಮೂರರಲ್ಲಿ ಉಲ್ಬಣ ಣಾವಸ್ಥೆಯ ಶಿಖರವ ನ್ನು ಮುಟ್ಟಿ ತು. 
“ನೊಂಟಿ ಪೂರ್ತಿ ಓಡಿದುಕೊಂಡುಬಟ್ಟ ದೆಯಪ್ಪ ಜಿ ಅತ್ತಿತ್ತ 


ಅಲುಗದೆ ಮಲಗಿ ಅವರ ಸೊಂಟ ಹಿಡಿ ದುಕೊಂಡೇಚ್ಟಿತ್ತು; ಅನ್ನ 


೧೮೮ ತಾಯ ಬಯಕೆ 


ಸೇರುವುದೇ ಇಲ್ಲ ಎಂದು ಮಕ್ಕ ಳೆದುರಿಗೆ ನಟಿಸಿ, ಕದ್ದು ಅನ್ನ ತಿನ್ನುವುದಕ್ಕೆ 
ಮನಸ್ಸು ಬರದೆ, ಗಂಜಿ ಗ್ಲೂ ಫೋಸ್‌ ಬಾರ್ಲಿ ಕಿತ್ತಿಳೆರಸ ಇವುಗಳ ಸೇವನೆ 
ಯಲ್ಲೆ "ಹತ್ತು ಇಪ್ಪತ್ತು ದಿನೆ ಕಳೆದು ಆಹಾರದಮೇಲೆ ಇಚ್ಛೆ ಮಾಯ 
ವಾಗಿತ್ತು, ವಿಶ ಶೃಕ್ತಿ ನೂರುಮನಿಯಾಗಿತ್ತು ; ಎಂಟುಸೆತ್ಟ ದಿನಗಳ 
ಮಾನಸಿಕ ವೇದನೆಯಂತೂ ಹೇಳಿ ತೀರದು: ರತ್ನನ ವಿಷಯ ಹೀಗಾಯಿ 
ತಲ್ಲಾ ಎಂಬ ಕೊರಗು; ಇಮಣ್ಣಿ ಬರಡೆಹೋದಕರೆ ಏನು ಮಾಡುವುದು 
ಎಂಬ ಚಿಂತೆಯ ಸುಡುವ ಪ್ರಕ್ತೆ; ಖು ಖಾಯಿಲೆಗೋಸ್ಕರ ಬಂದೆನೇ ಹೊರತು 
ಪ್ರಸ್ತವ ಮಾಡಿಕೊಂಡು ಭೋಗಿಸುವುದೆ ದೆಕ್ಕಲ್ಲ ಎಂದುಬಿಟ್ಟಿರೆ ಏನು ಗತಿ ಎಂಬ 
ದಿಗಿಲಿನ ಧಾಮತ; ಎಲ್ಲ ತಮ್ಮ ಇಚ್ಛೆಯಂತೆ ನಡೆದರೂ, "ಎಂತಹ 
ಎಂಬ ದಾರುಣ ವೇದನೆ. ಇದೆಲ್ಲದರ 

ಎಷ್ಟು ಸಾಧ್ಯವೋ ಅಸ್ಟು ಬಿಗಿತುಕೊಂಡು ಒಂದು 
ನುಭವನಿಸುತ್ತಿದ್ದ ಅವರ ನರಮಂಡಲ ಶಾಮಣ್ಣ ನ 


ಜ್‌ 
ಸ್ನವ: ಹೊಡನೆಯೇ ಅಷ್ಟೇ ಕ ತಕನಾಗಿ ಸಡಲಗೊಂ ಓತು. ಬಿಗಿಯಾಗಿ 


ಸದೆ ಬಲೆ ಬೀಸಿದೆ ಹೆತ್ತ ಮಗನಿಗೆ? 


Od EH U2 
UT 
pr b (॥| ೫ > 
Pol (1. ೧! 
ಲ್ಲ ೭೬ ೭೬ 
ತು 
ಈ 


Fa 
ಛೂ 
1 


“© 
€ 
CL 
೭೬ 4 


ಓಂ. 
ಆ 
೭೬ 
ತ್‌ 
[ಪ್‌ 
2೫ 
ನ 
ಬ 
ತ 
“ 
ಛಿ 
೦ 
b 
“ಜಿ 
) 
u 
ಆ 


ಯಿಂದ ಬಿಚಿಸಿಕೊ ವಿಲೆ ಹಿಜವಾಗಿಯೂ ಮುಚ್ಚನೇ 
ಆದಂತಾಯಿತು. "ನಾಟಕ ಕಟ್ಟಲು ರೋಗಿಯಾಗಿದ್ದೆ ಸುಂದರಮ್ಮನವರು 
ಸ್ವಾಭಾವಿಕ ನಸ್ನಿಪೇಶಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನಿಜವಾದ 
ರೋಗಿಯಾಗಿನರು. ಪ್ರವ್ತದ ದಿನ್ನ ಅದುವಶಿಗೆ ಬಾಯಿಕಟ್ಟಿ ದಸ ಸಂತರ 
Ha ಮಗನ ಒಲವಂ ಂತಕ್ಕೆ ಮಂಚದಮೇಲೆ ಕುಳಿತು ದ್‌ ಬ್ಬ a ಊಟಮಾಡಿ 

ಭ್ರರು. ಹೇಗಿದ್ದ ರೂ "ನಾಟಕದ ರೋಗಿ' ಎಂದು ಡಾ ಸರೂ ಊಟಕ್ಕೆ 
ಅಪ್ಪ ಕೊಟ್ಟು ಬಟ ರು; ಸುಂದರಮ್ಮನವರ ಉಪವಾಸದ ಜಾ ಅವರಿಗೆ 


ಗೊತ್ತಿಲ್ಲ ಆಂತ ತೂ, ನಾನಾ ಕಾರಣಗಳೆ ಕಲಸು ಮೇಲೋಗರದಿಂ ದ 


ತಾಯ ಬಯಕೆ ೧೮೯ 


ಸುಸದರಮ್ಮನವರ ದೇಹಸ್ಥಿತಿ ಹಿಂಜೆಂದೂ ಇಲ್ಲದಷ್ಟು ಉಲ್ಬಣಿಸಿತು. 
ಡಾ|| ರಘುರಾಂ ಅಚಾತುರ್ಯವಾಯಿತೆಂದುಕೊಂಡರು; ತಾವೆ ಅಪರಾಧಿ 
ಎಂಬಂತೆ ಭಾವಿಸಿಕೊಂಡರು. 

ಪ್ರಪಂಚದಲ್ಲಿ ಹೆಗಲು ಇರುಳು, ಸುಖ ದುಃಖ, ಒಳಿತು ಕೆಡುಕು ಇವು 
ಸಮಸಮ. ಒಂದು ಹೆಚ್ಚಿ ಇನ್ನೊ ೦ದು ಕಡಮೆಯಾಗುವಂತಿಲ್ಲ, ಏರು 
ಫೇರಾಗದಂತೆ ಪ್ರಕೃತಿ ಜರಿ ಸಮಸ್ಸಿ ಸತಿಯನ್ನು ಕಾಪಾಡುತ್ತದೆ. 
ಮನೆತನಕ್ಕೆ ಒಳಿತಾಗಬೇಕು, ಕಳಂಕ ಬರಬಾರದು ಎಂದು ಸುಂದರಮ್ಮ 
ನವರು ಬಯಸಿದರು; ಅವಂಗೆ ಕೆಡುಕಾಯಿತು. 

ತಾಯಿಯ ಕರುಳು ಸರ್ವಕಾಲದಲ್ಲೂ ಸರ್ವವಿಧದಲ್ಲೂ ಮಕ್ಕಳ 
ಏಳಿಗೆಯನ್ನು , ಹಿತವನ್ನು, ಕ್ಷೇಮವನ್ನು ಬಯಸಿತು. ರಾಜು ಕೆಬ್ಬವನೆಂದು 
ರತ್ನ ಪತಿದ್ರೋಹಿ ಎಂದು ಅವರನ್ನು ದೂರಮಾಡಲು ಅದು ಹಿಂಬೆಗೆಯಿತು. 
ಆ ತಪ್ಪ ಸ್ಸ ಮುಚ್ಚ ೨ ಇನ್ನೊಂದು ತಪ್ಪಾಯಿತು; ಎರಡು ತಪ್ಪು ಹೆ ಹೆಚ್ಚಾ 
ಫು 'ಔೊದನಿದ ಕಡೆಯವರಿಗೆ ತಾಯಿಯ ಬಯಕೆ ನಂಜಾಯಿತು; 
ಇತರರ ಉಳಿವಿಗಾಗಿ ಆ ನಂಜಿಗೆ ತಾಯೇ ಬಲಿಯಾಗಬೇಕಾಯಿತು. 


ಆದಕ್ಕೆ ಡಾಕ್ಟರ್‌ ರಘುರಾಂ ತಾವೇ ಅಸರಾಧಿ pa ಇಂದರು, 


ತ್ರಿದವರು ತಾವೇ ರೋಗನಬನೆಯನ್ನು ಹೇಲು ಚ ಈಜ 


೩ ಟಿ 

ಕಲಿಸಬೇಕೆ? ಸುಂದರಮ್ಮನವರ ಪಾಲಿಗೆ ರೋಗ ನಟನೆಯಾಗದೆ ತಾ 

ವಾಯಿತು. ಡಾ|| ರಘುರಾಂ ಪಟ್ಟಿ ಶ್ರಮವೆಲ್ಲಾ ವ್ಯರ್ಥವಾಯಿತು. ಅವರಿಗೆ 
ದು 


ಸ್ವಾಭಾವಿಕ ಕವಾಗಿ ಹೆಚ್ಚು 
ಇಳಿದುಹೋಯಿತು. ರೃ 
ಮಾತನಾಡುವ ಚೈತ ತನ್ಯ ಉಡುಗುವ ಮೊದಲೇ, ಒಂದು ದಿನ 
ಸುಂದರಮ್ಮನ ನವರ ಡಾ ಕ್ಚರನ್ನೂ ತಮ್ಮ ಮಕ್ಕಳಿಬ್ಬರನ್ನೂ ಸೊಸೆ 
ರತ ನನ್ನೂ ER ತಮ್ಮ ಕಡೆಯ 
ಮೂಜಿ ಸುಜನರ 
“ಡಾಕ್ಟರೇ, ಇನ್ನು ಮುಂದೆ ನಮ್ಮ ಮಕ್ಕಳಿಗೆ ನೀವೇ ಗತಿ; ತಾಯಿ 
ತಂದೆ. ಇದುವರೆಗೆ ನಡಸಿಕೊಂದಂತೆ ಮುಂದೆಯೂ ನಡಸಿಕೊಂಡು ಬರೆ 


[3 


೧೯೦ ತಾಯ ಬಯಕೆ 


ಬೇಕು ಅವರನ್ನ...” 

ಮಕ್ಕಳ ಕಡೆ ತಿರುಗಿ ಹೇಳಿದರು: 

“ರಾಮಣ್ಣಾ , ದೇವರು ನಿನಗೆ ಒಳ್ಳೆಯದು ಮಾಡಲಿ. ನನ್ನ 
ಬಲವಂತಕ್ಕೆ ರತ್ನನ್ನ ಮದುವೆಮಾಡಿಕೊಂಡಿದ್ದಿ ಯೆ. ಅವಳು ಸಾವಿರೆ 
ತಪ್ಪುಮಾಡಿದರೂ ಅವಳನ್ನ ಕ್ಷಮಿಸಿ ಕಾಪಾಡಿಕೊಳ್ಳಬೇಕಾದ್ದು ನಿನ್ನ 
ಧರ್ಮ. ನಿನ್ನ ಪ್ರಸ್ತ ಆಯಿತು; ನನ್ನ ಬಯಕೆ ತೀರಿತು; ಮೊಮ್ಮಗುವನ್ನು 
ಕಣ್ಣಿಂದ ಕಾಣುವ ಭಾಗ್ಯಮಾತ್ರ ಇಲ್ಲ. ನಾನು ಇಷ್ಟು ಬಯಸಿದ್ದ ಹೆಚ್ಚಾ 
ಯಿತೇನೋ. ನನ್ನ ಕಥೆ ಮುಗಿಯಿತಪ್ಪ. ನೀವು ಏನು ಬಯಕೆ ಇಟ್ಟು 
ಕೊಂಡರೂ ನೀತಿಗೆ ಅನುಗುಣವಾಗಿರಲಿ. ರೀತಿಗೆ ತಪ್ಪದ ಬಯಕೆ 
ಕೆಡುಕಾಗುವುದಿಲ್ಲ. ಬಯಸಬಾರದ್ದನ್ನು ನಾನು ಎಂದೂ ಬಯಸಿಲ್ಲವಪ್ಪ. 

ಾಇಜುನಿನ ಮದುವೆ ಒಂದಾಗಿದ್ದರೆ ಚೆನ್ನಾಗಿತ್ತು. ಅದನ್ನು ನೀನು 
ಮಾಡಪ್ಪ. ಇನ್ನು ನನಗೆ ಯಾವ ಬಯಕೆಯೂ ಇಲ್ಲ. ಸಾಯುವುದೊಂದೇ 
ನನ್ನ ಕಡೆಯ ಬಯಕೆ. 

“ರಾಜೂ, ಶಾಮಣ್ಣನ ಇನ್ನುಮೇಲಾದರೂ ತಂದೆಗೆ ಸಮಾನ ಅಂತ 
ಗೌರವದಿಂದ ಕಾಣಪ್ಸ. ಮನೆಯ ಆಸ್ತಿಪಾಸ್ತಿ ಇಬ್ಬರಿಗೂ ಸಮಪಾಲು. 
ಅವನ ಯಾವ ಒಡವೆಗೂ ನೀನು ಆಸೆಪಡಬಾರದು. ನಿನ್ನ ಪಾಲಿಗೆ ಬಂದದ್ದು 
ನಿನಗೆ. ಅವನ ಪಾಲಿಗೆ ಬಂದದ್ದು ಅವನಿಗೆ. 

“ರತ್ಪಾ, ಮದುವೆ ಹೆಸರಿಗೆ ಹೊರತು, ಪ್ರಸ್ತವಾದ ಮೇಲೆಯೇ 
ನಿಜವಾದ ಮದುನೆ. ಇನ್ನುಮೇಲೆ ಶಾಮಣ್ಣ ನೇ ನಿನ್ನ ದೈವ ಕಣಮ್ಮ. 
ಕಾಯಾ ವಾಚಾ ಮನನಾ ಅವನ ಸೇವೆಯೇ ನಿನ್ನ ಧರ್ಮ ಕಣಮ್ಮಾ . 
ಸರ್ವಮಂಗಳೆ ಫಿನಗೆ ಸೌಮಂಗಲ್ಯವನ್ನ ಕರುಣಿಸಲಿ.” 

ಇಷ್ಟನ್ನು ನುಡಿಯಲು ಸುಂದರಮ್ಮನವರಿಗೆ ಬಹು ಹೊತ್ತು 
ಹಿಡಿಯಿತು. ಕಡೆಯಲ್ಲಿ, ಶಾಮಣ್ಣ ನನ್ನು ಕುರಿತ್ತು ಹೇಳಿದರು: 

“ಅಪ್ಪಾ, ಶಾಮಣ್ಣಾ....” 

«ನವು ಎಸೆ 

“ನನಗೆ ಬದುಕುವ ಆಸೆ ಇಲ್ಲವಪ್ಪ.? 

“ಹಾಗನ್ನಬೇಡ ಕಣಮ್ಮ? 


ತಾಯ ಬಯೆಕೆ ೧೯೧ 


“ಇಷ್ಟರ ಮೇಲೆ ದೈವಚಿತ್ತ. ಅದಿರಲಿ. ನಿನ್ನ ಪರದೇಶದ ವಿದ್ಯಾ 
ಭ್ಯಾಸ ನಿಲ್ಲಿಸಬೇಕಾಯಿತ್ತಪ್ಪ.... 
“ನೀನು ಒದುಕಿದರೆ ಸಾಕಮ್ಮ. ನನಗೆ ಯಾವುದೂ ಬೀಡ.” 
ಇನು ಹೋದರೂ ಬ ಸೀಮೆಗೆ ಹ ೋಗಸೂಡೆದಪ್ರ, ರತ್ನ 
ಒಬ್ಬಳನ್ನೇ ಬಿಟ್ಟು ನೀನು ಹೊರಟುಹೋದರೆ ಅವಳ ಜೊತೆಗೆ ಯಾರು?” 
“ಆಗಲಿ ಕಣಮ್ಮ? 


ಸುಂದರಮ್ಮನವರಿಗೆ ಈ ಲೋಕದಲ್ಲಿ ಇನ್ನು ಯಾವ ಆಸೆಯೂ 
ಉಳಿದಿರಲಿಲ್ಲ. ಕಡೆಯ ಬಯಕೆಯನ್ನು ನುನಿದಾದ ಮೇಲೆ ಅವರ 
ಪ್ರಾಣಪಕ್ಷಿ ಒಡಲ ಪಂಜರವನ್ನು ಬಿಟ್ಟು ಹೋಗಲು ಹಾತೊರೆಯುತ್ತಿತ್ತು. 


ತುಸ ಚೈತನ್ಯ ಉಳಿದಿರು ಇಗಲೇ ಸುಂದರಮ್ಮನವರು ಡಾಕ್ಟರ 
ಸಮ್ಮುಖದಲ್ಲಿ ಪ ಪರಿಚಯ ಸ್ಥ ರಾದ ವಕೀಲರಿಂದ ತಮ್ಮ ಅಂತಿಮ ಇಷ್ಟ 
ಪತ್ರವನ್ನು ಬರಸಿದರು. ಈಗ ವಾಸವಾಗಿದ್ದ ಬಂಗಲೆ ಭತ್ತು ಇನ್ನೊ ಬ 
ಸಣ್ಣ ಮನೆ ಶಾಮಣ್ಣನ ಪಾಲಿಗಾದುವು; ಉಳಿದೆ ಎರಡು ಕಹ 
ಮನೆಗಳು ರಾಜುವಿನ ಪಾಲಿಗಾದುವು. ಸರ್ಕಾರದ ಸಾಲ ಪತ್ರಗಳು, 
ಬ್ಯಾಂಕಿನ ಹಣ, ನಗನಾಣ್ಯ ಎಲ್ಲವನ್ನೂ ವಿವರವಾಗಿ ಒಕ್ಕಣಿಸಿ, ಇಬ್ಬರಿಗೂ 
ಸಮ ಸಮವಾಗಿ ಹಂಚಿಬಿಟ್ಟರು. 

ಮನಸ್ಸಿನ ಜಾ ವಲ್ಲ ಸಂಪೂರ್ಣವಾಗಿ ಕಳಚಿಕೊಂಡು, ಒಂದು 
ದಿನ ದೃದಯಕ್ರಿಯೆ ನಿಂತು ಸುಂದರಮ್ಮನವರು ಮಕ್ಕಳ ಎದುರಿನಲ್ಲಿ 


೪ 
ಕಣು ಮುಚ್ಚಿ ದರು. ಅದಕ್ಕೆ ಮೊದಲು. ಮಾತಾಡುವುದಕ್ಕೆ ಚೈತನ್ಯ 


ವಿರಲೆಲ್ಲವೇ ಚತು ಕಣ್ಣಿ ಸ್ಯ ಮಕ್ಕ ಕೃಳನ್ನು ಹರಸಿದರು. 


೩೨ 


ಹಿರಿಯರ ಮರಣ ಒಂದು ಮನೆಯ ಆಗುಹೋಗುಗಳನ್ನು ಸಂಪೂರ್ಣ 
ವಾಗಿ ಬದಲಾಯಿಸಿಬಿಡುತ್ತದೆ. ಕಬ್ಬಿದ ಮನೆ ಒಡೆಯುವುದೂ ಉಂಟು; 
ಒಡೆದ ಮನಗಳು ಬೆಸೆಯುವುದೂ ಉಂಟು. ಎಲ್ಲರ ಪರಿಶ್ರಮದಿಂದ 
ಆಸ್ತಿ ಊರ್ಜಿತವಾಗುವುದೂ ಉಂಟು; ಬೆಳಸಿದ ಆಸ್ತಿ ಪೆರಿದು ಹಂಚಿ 
ದಿಕ್ಕು ಪಾಲಾಗುವುದೂ ಉಂಟು. 

ಸುಂದೆರಮ್ಮನವರು ಸತ್ತ ಮೇಲೆ, ಅನಿವಾರ್ಯವಾಗಿ ಅಣ್ಣಿ ತಮ್ಮಂದಿರು 
ದಿನ ಕರ್ಮಗಳಲ್ಲಿ ಕಲೆತು ಹತ್ತಿರ ಹತ್ತಿರವಾಗತೆ ತ ದಶ ಒಬ್ಬ ಕೊಃ ಬ್ಬರಿಗೆ 
ಮುಖ ಕೊಟ್ಟು ಮಾತಾಡದೆ ಇದ್ದವರು ಈಗ ನೂರಾರು ಸಣ್ಣ ಫಟ್ಟ 
ವಿವರಗಳಲ್ಲಿ ಬೆರೆತು ಮಾತಾಡತೊಡಗಿದರು; ಕತ್ತಾ ರು ಮುಖ್ಯ ನಿ ಚಾರ 
ಗಳ ಲ್ಲಿ ಒಮ್ಮನಸ್ಸಿ ನಿಂದ ತೀರ್ಮಾನ ಬರುತ್ತಿದೆ ರು, ಶಾಮಣ್ಣ 
ಹೇಳಿದ ಕೈ ರಾಜು ಅಸ್ತು ಎನ್ನುತಿ 


ತ್ತಿ 
ತಾಯಿಯ ಬಯಕೆ, ರಾಜು i ಮೇಲೆ ತುಂಬ ಪರಿಣಾಮಕಾರಿ 
ಯಾಗಿತ್ತು; ಆಕೆಯ ಸಾವು ಅವನ ಸ್ಮಭಾವವನ್ನೇ ಮಾರ್ಪ್ಷ: ಸಿಬಿಟ್ಟಿತು. 
ಅಣ್ಣ ತಮ್ಮಂದಿರು ಬೆಳೆಯುತ್ತಿ ದ್ದ ಅನ್ಯೋನ್ಯಭಾವವನ್ನು ಕಂಡು 
ರತ್ನಪಿಗೂ ರ ಡಾಕ್ಟರಿಗೂ ಸಾತು ತಮ್ಮ ನೆ 
ವ್ರೀದೆಯೇ ಇವರು ನಿರ್ವಹಿಸಿ ಕೊಂಡು ಹೆ ೧ಗಬಲ್ಲರು ಎಂದು ಅವರಿಗೆ 
ಫ್ರಷಾಯತು. 


“ಏನೋ ಒಂದು ಅಚಾತುರ್ಯ ನಡೆಯಿತು. ಮಕ್ಕಳ ಅಪರಾಧ 
ಮುಚ್ಚಲು ತಾಯಿಜೀವ ಬಲಿಯಾಯಿತು. ಅಪರಾಥ ಸ ದವರೂ 
ಈಗ ಗತ ದ್ಹಾಕೆ. ಮಗು ಮಾನದ ತಪ್ಪನ್ನ ರನ್ನ ತಾಯಿ 
ಹೊಟ್ಟಿಗೆ ಹಾಕಿಕೊಳ್ಳದೆ ಇನ್ನು ಯಾರು ಹ ಹಾಕಿಕೊಳ್ಳಬೇಕು? ಯಜ 
ಮಾನ ರಂತೆಯೇ ಈಕೆಯೂ ದೊಡ್ಡ ತರಕದ ಹೆಂಗಸು; ಫುಣ್ಯಾತ್ಮಳು” 


ಎಂದು ರಘುರಾಂ ಮನಸ್ಸಿನಲ್ಲಿಯೇ ಸಮಾಧಾನಗೊಂಡರು. 


( ಬ 


8 


ತಾಯ ಬಯಕೆ ೧೯೩ 


ಶಾಯಿಯ ಖಾಯಿಲೆ, ಮರಣ, ಮರಣಾನಂತರದ ಕರ್ಮಗಳು 
ಇವುಗಳ ಪಂಣಾಮವಣಗಿ ರಾಜು ಶಾಲೆಗೆ ಹೋಗುವುದು ತನಿ ಹೋಗಿತ್ತು; 
೨ ತ್ರ] ಮೊ? 

ವ್ಯಾಸಂಗಕ್ಕೆ ವಿಚ್ಛಿತ್ತಿಯಾಗಿತ್ತು. ಶಾಮಣ್ಣ ರಾಜುನಿಗೆ ಹೇಳಿದ: 
“ರಾಜು, ಪರೀಕ್ಷೆ ರ್‌ತ್ತಿರವಾಗುತ್ತ ಬಂತು. ನನ್ನು ಓದು ಒಂದು 
ಘಟ್ಟಕ್ಕೆ ಬಂದಿದೆ. ನಾನು ಮತ್ತಿ ಸೀಮೆಗೆ ಹೋದರೂ ಆಯಿತು, ಬಿಟ್ಟಿರೂ 
ಆಯಿತು. ಸರ್ಕಾರ ನನಗೆ ಮ್ರೊಫೆಸರ್‌ ಕೆಲಸ ಕೊಡದೆ ಇರಬತಾದು; 


ಎ೨) ಮೆ ಕರು y 
ಹೈಸ್ಕೂಲು ಮೇಶ್ಟರ ಕೆಲಸವಾದರೂ ನೀನು ಕಸ್ನಸಟು 


ಕಿ ಡಬೇಡ, ತಿಳಿಯಿತೆ? ಬೇಕಾ 
ದ್ವನ್ನ ಸಂಕೋಚನಿಸ್ಲಿದೆ ಬಾಯಿಬಿಟ್ಟು ಹೇಲು. ಮುಖ್ಯ ನೀನು ಮುಂದಕ್ಕೆ 
ಬರಬೇಕು.” 
ಅಣ್ಣನ ಬಿಚ್ಚು ದೈದಯದ ಈ ಪ್ರೇಮದೆ ಮಾತುಗಳು ರಾಜುವಿನ 
ಶೃದಯನನ್ನು ಚುಚ್ಚತೊಡಗಿದುವು. «ಇಂಧ ಅಣ್ಣನಿಗೆ ನಾನು ದ್ರೋಹ 
ಮಾಡಿದೆನೆ? ಯಾಕೆ ನನ್ನ ಬುದ್ಧಿ ಮಂಕಾಯಿತು? ಯಾಕೆ ಮೋಹೆ 
ಕನಿಯಿತು? ನನ್ನ ಪಾಪಕ್ಕೆ ಏನು ವ್ರಾಯಗ್ನಿತ್ತ? ಎಂದು ಒಳಗೇ 
ಕುದ್ದುಕೊಂಡನು. “ಅಣ್ಣ ಹೇಮಿವುಡೆಲ ನನ್ನ ಹಿತಕ್ಕೆ, ಅವನ 


ಮಾತನ್ನು ತೆಗೆದುಪಾಕುನುದಿ್ಲ” ಎಂದು ಮನಸ್ಸಿನಲ್ಲಿಯೇ ಶಪಥ ಮಾಡಿ 
ಕೊಂಡನು. 

ಅಣ್ಣನ ಮಾತಿಗೆ, “ಆಗಲಿ'' ಎಂದನು. 

ಮರುಗಳಿಗೆಯೆ ಅಣ್ಣಿ ನ ಮಾತನ್ನು ಮೂರಬೇಕಾಯಿತು! 

“ಇನ್ನೊಂದು ಮಾತು ರಾಜು... ; 

“ಏನು ಶಾಮಣ್ಣ...” 

«ಸರಿಯಾದ ಕಡೆ ಹೆಣ್ಣು ಬಂದಾಗ, ನೀನು ಮದುನೆ ಮಾಡಿ 
ಫೊಂಡುಬಿಡಬೇಕು.” 

“ಇದೊಂದು ಮಾತು ಮಾತ್ರ ಎತ್ತಬೇಡ ಶಾಮಣ್ಣ...” 


೧೯೪ ತಾಯ ಬಯಕೆ 


“ನನ್ನ ಇಷ್ಟ ಅಲ್ಲ, ರಾಜು ಇದು ಅಮ ನ ಇಷ್ಟ.” 

“ಮ್ರ ತ ಅದರ ಮಾತು ಬೇಡ. 'ವರ್ಷಾಬ್ಭಿಕ ಎಲ್ಲ 
ಮುಗಿಯಲಿ. ಆಮೇಲೆ ನೋಡೋಣ. 

"ಹಾಗೇ ಆಗಲಪ್ಪ” 


ಈಗ ಮನೆಗೆ ಶಾಮಣ ನೇ ಯಜಮಾನ; ರತ್ನ ಯಜಮಾನಿ. 
ಶಾಮಣ್ಣ ನಾನಾ ಕಾರಣಗಳಿಂದ ಯಜಮಾನನಂತೆ ವರ್ತಿಸಜಿ ವಿಧಿಯೆ 
ಇರಲಿಲ್ಲ. ಗೃಹಕೃತ್ಯದ ಎಲ್ಲ ಹೆ ಹೊಣೆಗಳೂ ಅನನ ಇಸ ಕ್ಚವನ್ನು ಕೇಳದೆಯೆ 
ಅನನ ಹೆಗಲೆಬಿದು ಪ; ಕರ್ತವ್ಯ ್ಯ ದೃಷ್ಟಿಯಿಂದ ಚ ಅನ ಹೆಗಲು 
ಕೊಟ್ಟೂ ಇದ್ದ. ಇಷ್ಟ ಸಟ್ಚಿದ್ದರೆ ರತ್ನ A ನಡೆದು 
ಕೊನೆ ಎಜು ಹುವಾಗಿತ್ತು. ಸ “ಅವನಗೆ ಅದು ಬೇಕಾಗಿರಲಿಲ್ಲ. ಆ 
ಹಿರಿಯ ಪಟ್ಟತ್ರೆ ತಾನು ಅರ್ಹಳಲ್ಲ ಎಂಬ ಭಾವನೆ ಅವಳಲ್ಲಿ. ಅದು 
ಹೇಗೋ ಬಂದು ನೆಖಸಿತ್ತು ಯಾವ ವಿಚಾರದಲಿ ಲ್ಲಿಯೇ ಆಗಲಿ ಮುಂದು 
ವರಿಯಲು ಅವಳ ಅಕುಮುನಸ್ಸು ಹಿಂಜರಿಯುತ್ತಿತ್ತು. ಅವಳ ಉದಾಸ 
ವೃತ್ತಿ ಶಾಮಣ್ಣ ನಿಗೆ ಅರ್ಥವೇ ಆಗಲಿಲ್ಲ. 

ರತ್ನ ಶಾಮಣ್ಣನ ಪತಿ ಯೆಫಿಸಿ ಸುಖದೂರಳಾಗಿದ್ದ ಳ್ಳು ಭೋಗ 
en ಗಿದ್ದಳ ಭುಜ ಮೊದಲಿನ ಹಾಗೆ ಅಲಂಕರಸಿಕೊಳ್ಳುವುದನ್ನು 
ಬಿಟ್ಟು ಬಿಚ್ಚಿದ್ದಳು ತನಗೆ ಅಪೊಂದೂ ಬೇಕಾಗಿಲ್ಲದ್ದ ರಿಂದ ಸ 
ರತ್ನ ಎಲ್ಲವನ್ನೂ ತ್ಯಚಿಸುತ್ತಿದ್ದಾಳೆ ಎಂದು ಶಾ ಮಣ್ಣ ಎಣಿಸಿದ. “ಥಸುಕು 
ಪಖಕು ನನಗೆ ಬೇಕಿಲ್ಲ. ಆದರೂ, ನಿನಗೆ ಇಷ್ಟೆ ಇದ್ದ ರೆ ಹೇಗೆ ಬೇಕಾ 
ದರೂ ಇರು; ನನ್ನ ಅಸ್ತಿಯೇನೂ ಇಲ್ಲ” ಎಂದು ಶಾ ಭು ಹೆಂಡತಿಗೆ 
ಸಂಪೂರ್ಣಸಾ ಸ್ವಾತಂತ್ರ್ಯವನ್ನು ಕೊಳ್ಳಿದ್ದ. ಆದರೂ ರತ್ನ ವಸ ್ರಾಭರಣ 
ಗಳಲ್ಲಿ ಮೊದಲಿನ ಆಸಕ್ತಿ ಚಾಪಲ್ಯಗಳನ್ನು ಬಿಟ್ಟು ಬಿದ್ದಳು. ಸತ್ತಿ 


ಸತ್ತ ವರ್ಷ. ನಾನು ಹೇಳಿದರೂ ಅನಳಿಗೆ ಬಿಡಲ್ಲ "ರತ್ನ ಒಳ್ಳೆಯ 
ಹುಡುಗಿ” ಎಂದುಕೊಂಡ ಶಾಮಣ್ಣ. 
ರತ್ನ ಮೂರು ನಾಲ್ಕು ತಿಂಗಳ ಬಸುರಿ. ಶಾಮಣ ನಿಗೆ ಹಾಗೆಂದು 


ತಿಳಿಯದು. ಆದರೆ ಅವನು ಕೇಳದೆಯೇ ಡಾ| ರಘುರಾ ೦ ಒಂದು ದಿನ 


ತಾಯ ಬಯಕೆ ೧೯೫ 


ಶಾಮಣ್ಣ ನಿಗೆ ಆ ಸಂಗತಿಯನ್ನು ಬಹಿರಂಗಪಡಿಸಿದ್ದರು. ರತ್ನನಿಗೆ ತಲೆ 
ಸುತ್ತು, ಓಕರಿಕೆ ಆಹಾರ ಬೇಡದಿರುವುದು ಮುಂತಾದ ಗರ್ಭಿಣಿಯ 
ಲಕ್ಷಣಗಳು ಪೃಕಟವಾಗಿ ಕಾಣಿಸಿಕೊಳ್ಳತೊಡಗಿದ್ದುವು. ಪ್ರಸ್ತವಾದ 
ಮೇಲೆ ರತ್ನ ಹೊರಗಾಗಿಲ್ಲವೆಂಬ ಸಂಗತಿ ಶಾಮಣ್ಣ ನ ಗಮನದಿಂದ ನುಸುಳಿ 
ಹೋಗಿತ್ತು. ಗಂಡುಬುದ್ಧಿ, ಎಷ್ಟಾದರೂ. ರತ್ನ ನಿಗೆ ಮೈಗೆ ಆಲಸ್ಯ 
ವೆಂದು ಎಣಿಸಿ, ಡಾ|| ರಘುರಾಂ ಅವರಿಗೆ ಬಂದು ಪರೀಕ್ಷಿಸಿ ನೋಡುವಂತೆ 
ಹೇಳಿಕಳಿಸಿದ್ದ. ಆಗ ಡಾ|| ರಘುರಾಂ, “ರತ್ನನಿಗೆ ಎರಡು ತಿಂಗಳು ಆಗಿರುವ 
ಹಾಗೆ ಕಾಣುಕ್ತೆ ಕಣಯ್ಯ, Congratulations” (ಅಭಿನಂದನೆಗಳು)? 
ಎಂದು ಶಾಮಣ್ಣನಿಗೆ ಏಕಾಂತದಲ್ಲಿ ತಿಳಿಸಿದ್ದರು. 
ಇಗೆ ಹೇಳಿದಾಗ ಡಾಕ್ಟರ ಮನಸ್ಸಿ ನಲ್ಲಿ ಒಂದು ಬಗೆಯ ಹೇಳಿ 
ಕೊಳ್ಳೆಲಾಗದಂತಹ ಸಂಕಟವಾಯಿತು. “ಈ ಮೋಸಕಾರ್ಯದಲ್ಲಿ ನಾನೂ 
ಭಾಗಿಯಾಗಬೇಕಾಯಿತೆ” ಎಂದು ಪರಿತಾಪಪಟ್ಟುಕೊಂಡರು. “ ಸತ್ಯ 
ವನ್ನು ಹೊರಗೆಡಹಿದರೆ ಎಂಥ ಅಪ್ರಿಯವಾದ ಸತ್ಯ, ಎಂಥ ಅನಾರುತಕೆ 
ಕಾರಣವಾದ ಸತ್ಯ! ಈಗಿನ ಮೋಸನೇ ಲೇಸು” ಎಂದು ತವ:ಗೆ ತಾವೇ 
ಸಮಾಧಾನವನ್ನೂ ಹೇಳಿಕೊಂಡರು. “ಏನು ಮಾಡುವುದು? ಎಲ್ಲ 
ಸುಂದರಮ್ಮನವರ ಇಷ್ಟದಂತೆಯೇ ನಡೆಯಿತು, ಅದರ ಫಲ. ಅವರು 
ನನ್ನ ಮಾತನ್ನು ಮೊದಲೇ ಕೇಳಿದ್ದರೆ ಎಲ್ಲಾ ನೇರವಾಗುತ್ತಿತ್ತು” 
ಎಂದು, ತಮ್ಮ ಅಪರಾಧ ಏನೂ ಇಲ್ಲವೆಂಬಂತೆ, ತಮ್ಮ ಸಮಾಧಾನವನ್ನು 
ಮತ್ತಷ್ಟು ಬಲಪಡಿಸಿಕೊಂಡರು. “ನಾನು ಮರೆತು ರತ್ನ ನಾಲ್ಕು ತಿಂಗಳೆ 
ಬಸುರಿ ಎನ್ನಲಿ್ಲ್ಲವಲ್ಲ, ಸದ್ಯ!” ಎಂದು ತಮ್ಮ ಜಾಗ್ರತ ಬುದ್ಧಿಗೆ ತಾವೇ 
ಮೆಚ್ಚಿಕೊಂಡರು. 
ಅಂತೂ, ರತ್ನ ಎರಡು ತಿಂಗಳ ಬಸುರಿ ಎಂಬುದು ಶಾಮಣ್ಣ ನಿಗೆ 
ಹೊಸ ಹಿಗ್ಗಿನ ಅಂಕುರಕ್ಕೆ ಕಾರಣವಾಯಿತು. ಅರ್ಥವಾಗದಿದ್ದ ರತ್ನನ 
ನಡತೆ ಈಗ ಅವನಿಗೆ ಹೊಸ ಬೆಳಕಿನಲ್ಲಿ ಕಾಣತೊಡಗಿತು. “ ಅದಕ್ಕೇ 
ರತ್ನ ನಿಗೆ ಏನೂ ಬೇಕಿಲ್ಲ. ಊಟಿ ಉಡಿಗೆ ತೊಡಿಗೆ ಮಾತುಕತೆ ಯಾವುದ 
ರಲ್ಲಿಯೂ ಆಸಕ್ತಿಯಿಲ್ಲ. ಅವಳಿಗೆ ನೋವಾಗದಂತೆ ನಡೆದುಕೊಳ್ಳಬೇಕು. 
ಅವಳ ಬಯಕೆಯನ್ನೆಲ್ಲ ತೀರಿಸಬೇಕು. ....ಅಮ್ಮ ಬದುಕಿದ್ದರೆ ಎಷ್ಟು 


೧೯೬ ತಾಯ ಬಯಕೆ 


ಹಿಗ್ಗು ತ್ರಿದ್ವಳು! ಕಡೆಗೆ, ಸೊಸೆ ಗರ್ಭಿಣಿ ಎಂದು ಇಷ್ಟಾದರೂ ತಿಳಿದು 
ಕಣ್ಣು ಮುಚ್ಚಿ ದ್ದರೆ ಅವಳ ಜೀವಕ್ಕೆ ಎಷ್ಟೋ ಸುಖವೆನಿಸುತ್ತಿತ್ತು. ರತ್ನನನ್ನು 
ಬಲವಂತಮಾಡಿ ನನಗೆ ಮದುವೆ ಮಾಡಿದ್ದಾ ದರೂ ಯಾಕೆ? ಈ ಭಾಗದಲ್ಲಿ 
ನಿಕಿದ್ದಾಗಲೇ ತೀರಲಿಲ್ಲ...” ತಾಯನ್ನು 


ಬದ 
ಟು 

ನೆನೆದು ಶಾಮಣ್ಣನ ಕಣ್ಣು ರ್‌ನಿಗೂಡುತ್ತಿತ್ತು 

ತ ಕ್ಕ ಸ್ನ 
ರತ್ನ ಬೇಡನೆಂದು ನಿಕ್ಲಿಸಿಬಿಟ್ಟಿದ್ದಳು 

“ಕಹಿಸೀಲು ಬಾರಿಸಿದರೆ. ಏನೂ ಆಯಾಸವಾಗುವು ಬ್ರ ಮತ್ತೆ 
ಬೇಕಾದರೆ ವ್ರಾರಂಭಮಾಡು, ಹೇಳಿ ಕಳಿಸುತ್ತೇನೆ. ಮೇಣ ಪ್ಟರಿಗೆ? ಎಂದ 
ಒಂದು ದಿನ ಶುಮಣ್ಣ. 

""ನರ್ಯಕ್ಕೆ ಬೇಡ್ಕ ಮುಂದೆ ನೋಡಿಕೊಳ್ಳೋಣ? ಎಂದು ರತ್ನ 
ಉದಾಸೀನಳಾಗಿ ಉತ್ತರಕೊಟ್ಟಳು. 

«ಈಗ ನೋಡು, ರತ್ನ, ಓದುವುದನ್ನೇ ಬಿಟ್ಳುಬಿಟ್ಟಿದ್ದೀನಿ. ನಿನಗೆ 
ಸಂತೋಷಪವಾಗಿರಬೇಕು, ಅಸನ?” ಎಂದು ನಗುಕ್ತ ಒ: ಮೈಕೇಶಿಡ ಶಾಮಣ್ಣ. 


ಆಗಿನ ಮಾತು ಈಗ ಯಾಕೆ? ಮಹಾರಾಯರಾ ಓದಿಕೊಳ್ಳಿ 
ಎಷ್ಟು ಬೇಕಾದರೂ, ಬೇದ ಅಂದವರು ಯಾರೆ?” ಎಂದು ರತ್ನ ಹೇಳಿದಳು. 
«ಸಿ`ಫರಿಮಾಕ್ಸೆ ಹೋಗೋಣವೆ? ನಿನಗೆ ಸಿನಿಮಾ ಅಂದರೆ ಹುಚ್ಚು.” 


ಕೊಲ ದೆ ಕೆಟ್ಟ ರ ಅಂಗಡಿಗೆ ವಾ ಪಸ್ಸು ಮಾನಿದೆ?” 

ಅವನ ಎಲ್ಲ ಪ್ರಶ್ನೆ, ನಿಗಳಿಗೂ ರತ್ನ ನದು ಒಂದೀ ಉತ್ತರ: 

“ನೂ ಬೇಡಿ, ಈಗ ನನಗೆ. ಏನು ಕೊರತೆಯಾಗಿರುವುದು?? 

ಬಸುರಿಯರ ಬಯಕೆಯ ವಿಚಾರವನ್ನು ಶಾಮಣ್ಣ ಕೇಳಿಬಲ್ಲ. 
ತಾಯ ಆತ್ಮ ನೊಂದುಕೊಳ್ಳೆಬಾರದು ಎಂಬ ಕಾರಣದಿಂದ ಕ ತನ್ನ ತಾಯಿ 
ತನಗೆ ಹೆಂಡತಿಯನ್ನಾಗಿ. ಮಾಡಿದ್ದ ರತ್ನನನ್ನು ಈಗ ಅವನು ಮರಾ ಇರ 
ಪ್ರೀತಿಸಿತೊಡಗಿದ್ದ. ರತ್ನನ ಬಳಿ ಅದನ್ನು ಬಗೆಬಗೆಯಲ್ಲಿ ಪ್ರದರ್ಶಿಸುತ್ತಿದ್ದ. 
ಅವಳು ಬೇಸರವನ್ನು ವ್ಯ ಭ್‌ ಪಡಿಸಿದರೆ... 


ತಾಯ ಬಯಕೆ ೧೯೭ 


“ಆಗಿನ ಮಾತು ಈಗ ಯಾಕೆ? ಆಗ ನೀನು ನನಗೆ ಬೇಕಾಗಿರಲಿಲ್ಲ. 
ಈಗ ಬೇಕು. ಇದು ಬೂಟಾಟಕೆಯಲ್ಲ ರತ್ನ”--ಅವಳು ಆಡಿದ ಮಾತನ್ನು 
ನಗುತ್ತ ಅವಳಿಗೇ ಹಿಂದಿರುಗಿಸುತ್ತಿದ್ದನು. 

ಈ ಮಾತನ್ನು ಕೇಳಿ ರತ್ನನ ಕರುಳು ಕೆವುಚಿದಂತಾಗುತ್ತಿತ್ತು. 
ಮನಸ್ಸಿನ ನೋವು ಮುಖದಲ್ಲಿ ಮೂಡಿ ಕಾಣುತ್ತಿತ್ತು. ಅದು ಬಸುರಿಯ 
ಕಳ್ಳಬೇನೆ, ಹೊಟ್ಟಿ ಯನೋವು, ಎಂದುಕೊಳ್ಳುವನು ಶಾಮಣ್ಣ | 

ರತ್ನ ತಾಯಾಗಲಿರುವವಳು; ಅವಳ ಬಯಕೆ ತೀರಿಸಬೇಕಾದ್ದು 
ತನ್ನ ಕರ್ತವ್ಯ ಎಂದು ಶಾಮಣ್ಣ ಭಾವಿಸುವನು. ರತ್ನನ ಅಂತರಂಗದ 
ಬಯಕೆಯನ್ನು ಅರಿತು ಅದನ್ನು ತೃಪ್ತಿಪಡಿಸಬೇಕೆಂದು ಶಾಮಣ್ಣ ಬಹು 
ವಿಧದಲ್ಲಿ ಹೆಣಗಿದನು. ಭಟ್ಟಿರಿಗೆ ಹೇಳಿ ದಿನಕ್ಕೆ ಒಂದು ಬಗೆಯ ತಿಂಡಿ 
ತಿನಿಸು ಮಾಡಿಸುತ್ತಿದ್ದನು. 

ಏನು ಮಾಡಿದರೂ, ಬಾಯಿಬಿಟ್ಟು ಹೇಳಿಕೊಸ್ಸದ ರತ್ನನ ಬಯಕೆ 
ಏನು ಎಂಬುದು ಅವನಿಗೆ ಗೊತ್ತಾಗುತ್ತಿರಲಿಲ್ಲ. 

ಭಟ್ಟರು ಅಡಿಗೆಯ ಕೆಲಸವನ್ನು ಮಾಡಿಕೊಳ್ಳುತಿದ್ದರು. 
ಮನೆಯನ್ನು ಗುಡಿಸುವುದು ಪೇಟಿಗೆ ಹೋಗಿ ಸಾಮಾನು ತರುವುದು 
ಮೊದಲಾದ ಹೊರಗಿನ ಸುತ್ತಾಟದ ಕೆಲಸ ಇವಕ್ಕೆಲ್ಲ ಕೆಂಚಪ್ಪ ಇದ್ದೇ 
ಇದ್ದ; ಮನೆಯನ್ನು ಸಾರಿಸುವುದು, ರಂಗೋಲಿಯಿಡುವುದು, ಕಸಮುಸುಕೆ 
ಮೊದಲಾದ ಕೆಲಸಗಳಿಗೆ ಹೆಣಾ ಳು ಇದ್ದಳು. ರತ್ನ ಕುಳಿತಕಡೆ ಬಿಟ್ಟು 
ಕದಲಬೇಕಾಗಿರಲಿಲ್ಲ. 

ಇಷ್ಟೆಲ್ಲ ಸಹಾಯ ಸೌಕರ್ಯಗಳಿದ್ದರೊ, ಮನೆಯಲ್ಲಿ ಸುಂದರಮ್ಮ 
`ನವರು ಇದ್ದಾಗಿನ ಹೆಣು ದಿಕ್ಕು ಇಲ್ಲದಂತಾಗಿತ್ತು. ಗಂಡನೊಂದಿಗೆ ಕೂಡ 
ಹೇಳಿಕೊಳ್ಳಲಾಗದಂತಹ ಬೇನೆಯನ್ನೊ ಬಯಕೆಯನ್ನೊ ರತ್ನ ಯಾರಲ್ಲಿ 
ಹೇಳಿಕೊಳ್ಳಬೇಕು? 

ಡಾ| ರಘುರಾಂ ಈ ಸಂದರ್ಭವನ್ನು ಗ್ರಹಿಸಿದರು. ಹಿಂದೆ ಒಮ್ಮೆ 
ನೇಮಿಸಿಕೊಂಡಿದ್ದ ಬಡಮುತ್ತೈದೆಯನ್ನು ಗೊತ್ತುಮಾಡಿ, ಮನೆಯಾ 
*ಸುತ್ತುಗೆಲಸಕ್ಕೆ' ಮತ್ತು ರತ್ನನ ನೆರವಿಗೆ ನೇಮಿಸಿಕೊಳ್ಳುವುತೆ 
ಒತ್ತಾಯಮಾಡಿದರು. 

13 


೧೯೮ ಸಾಯ ಬಯಕೆ 


ಹಾಗೆ ನೇಮಕಗೊಂಡ ಸಾವಿಶ್ರಮ್ಮನವರಿಗೆ ಮನೆಯ ಸುತ್ತ 
ಸುತ್ತುವ ಕೆಲಸ ಇದ್ದಿತೆ ಹೊರತು, ಸುತ್ತುಗೆಲಸ ಏನೂ ಇರಲೇ ಇಲ್ಲ. 
ರತ್ನ ಬೇಡ ಎಂದರೂ ಕೇಳಲಿಲ್ಲ; ಶಾಮಣ್ಣ ಅವರನ್ನು ಡಾಕ್ಟರ ಸಲಹೆ 
ಯಂತೆ ಅವಳ ನೆರವಿಗೆಂದು ನೇಮಿಸಿಕೊಂಡ. 

ಡಾ|| ರಘುರಾಂ ಅವರೂ ಆಗಾಗ್ಗೆ ಬಂದು ರತ್ನನನ್ನು ಪರೀಕ್ಷಿಸು 
'ತ್ರಿದ್ದರು. ಏನೇನೋ “ಟಾನಿಕ್‌ ಬರೆದುಕೊಟ್ಟರು. ಆತಂಕಕ್ಕೇನೂ 
ಕಾರಣವಿಲ್ಲನೆಂದು ಧೈರೃಕೊಡುತ್ತಿದ್ದರು. 

ದಿನ ಕಳೆದಂತೆ, ಬಸಿರಲ್ಲಿ ಕೂಸು ಬಲಿತು ಬೆಳೆದಂತೆ, ತಾನು 
ತಾಯಾಗಲಿರುನನಳು ಎಂಬ ಭಾವನೆಯೂ ರತ್ನ ನಲ್ಲಿ ಬಲಿತು ಬೆಳೆಯ 
ತೊಡಗಿತು. ಆ ಕೂಸಿನ ತಂದೆಯಲ್ಲಿ ಸಹಜವಾದ ಅನುರಕ್ತಿ ಅಂತರಂಗದಲ್ಲಿ 
ಅಂತರ್ಗಾಮಿಯಾಗಿ ಇದ್ದೆ € ಇದ್ದಿತು. ಅದನ್ನು ಹೊರಕ್ಕೆ ತೋರುವ 
ಅವಕಾಕವಾಗಲಿ ಇಷ್ಟವಾಗಲಿ ಅವಳಿಗೆ ಇರಲಿಲ್ಲ. ಇಷ್ಟವಿಲ್ಲದಿದ್ದರೂ 
ಅವಳು ಈಗ ತನ್ನ ಪತಿಯಿನ್ಸಿ ಸಿದೆ ಶಾಮಣ್ಣ ನಲ್ಲಿ ಅನುರಾ ಇಗವನ್ನಬ್ಲದಿದ್ದರೂ 
ಅನನು ವೃಕ್ತಪ ಪಡಿಸುತ್ತಿ ದ್ವ ನಯದ, ಅನುನ ಯದ ನಡತೆಯನ್ನೇ 
ತೋರಿಸಬೇಕಾಗಿತ್ತು. 

ಗರ್ಭಶಿಶು ತನ್ನ ದಲ್ಲ; ಆದಕೆ ಶಾ ಾಮಣ್ಣ ತನ್ನ ಜೆಂಜೀ ತಿಳಿದು ರತ್ನನ 
ವಿಷಯದಲ್ಲಿ ಅದೆಷ್ಟು ಕೋಮಲವಾಗಿ ವರ್ತಿಸುತ್ತಿ ಡ್ದಾ ನೆ! 

ವಿಚಿತ್ರ | ಅನನ ಕೋಮಲಭಾವ ರತ್ನನ ಕೃದಯಕ್ಕೆ ಹೊನ್ನ 
ಕಠಾರಿ! 


ಹೊರಕ್ಕೆ ಹೇಗೆ ಹೇಗೋ ಕಾಣುತ್ತಿದ್ದ, ಥಳುಕು ಪಳುಕು ಇಲ್ಲದ, 
ಯಾವಾಗಲೂ ತ ಲ್ಲಿ ಒಲವಿನ ಸುಳಿವನ್ನೇ "ತೋರದ, ಓದಿನಲ್ಲಿ ಆಸಕ್ತ 
ರಾಗಿ ತನ್ನ ಕಡಿಗೆ ಗಮನವನ್ನೇ ಕೊಡದಿದ್ದ ಇವರು ಇದ ಕಿದ್ದಹಾಗೆ ಎಲ್ಲ 
ನ್ನೂ ಮರೆತು ತನ್ನನ್ನು ಏಕೆ ಹೀಗೆ 'ನೊಬಲಾ ಗದಷ್ಟು ಪ್ರೀತಿಯಿಂದ 
ಕಂಡುಕೊಳ್ಳುತ್ತ ಇದ್ದಾರೆ! ಇಂಥನರಿಗೆ ಈ ನೋಸನೆಕ.. ಇದೇಕೆ ಹೀಗಾ 
ಯಿತು? ತಪ್ಪೇನೋ “ತನ್ನ ಜಿ? ಆ ತಪ್ಪಿಗೆ ಪ್ರಾಯಶ್ಚಿ ತ್ವವೇನು? 
ಶಾನು "ಈಗ ಸಾಯುವ ಹಾಗಿಲ್ಲ. ಶಾನು ಸತ್ತಕೆ ಬಸಿರ ಹಸುಳೆ 


ತಾಯ ಬಯಕೆ ೯೯೪ 


ಯನ್ನೂ ತನ್ನೊಂದಿಗೆ ಸಾವಿನ ದವಡೆಗೆ ಸೆಳೆದೊಯ್ಯಬೇಕು. ಅದು ತಪ್ಪ; 
ಅಬ್ಬ, ಘೋರ ಪಾಪ! ಛೆ ಛೆ, ಅದು ಸಾಧ್ಯವಿಲ್ಲ. ಮಗು ಬಸಿರಿನಿಂದ 
ಹೊರಬಂದು ಉಸಿರಾಡಲು ಸ್ವತಂತ್ರವಾದ ಮೇಲೆ ತಾನು ಕಣ್ಣು ಮುಚ್ಚೆ 
ಬೇಕು. ಆಗ, ನಿಜವನ್ನು ಒಪ್ಪಿಕೊಂಡರೂ ಬಾಧಕನಿಲ್ಲ; ಒಪ್ಪಿಕೊಳ್ಳು 
ವುದು ಸುಲಭ. ತಪ್ಪನ್ನು ಒಪ್ಪಿ ಕೊಳ್ಳುವುದೇ ಸರಿಯಾದ್ದು; ಅದೇ 
ಪ್ರಾಯಶ್ಚಿತ್ತ. ಒಳಗಿನ ಪಶ್ಚಾತ್ತಾಪ ಅದು ಹೇಗೆ ಪ್ರಾಯತ್ಚಿತ್ತವಾ 
ದೀತು? ಅದನ್ನು ಹೊರಪಸಿಸಿದಾಗ ಮಾತ್ರ ಅದು ಪ್ರಾಯತ್ಚಿತ್ತ. 
ತಪ್ಪನ್ನು ಒಪ್ಪಿಕೊಳ್ಳುವುದೇ ಸರಿಯಾದ ಪ್ರಾಯಶ್ಚಿತ್ತ. ಬಹಿರಂಗವಾದೆ 
ಫಶಾ ನ್ಯಿತ್ತ್ಯಾಪವೇ ಎಲ್ಲ ಪಾಪವನ್ನೂ ತೊಳೆಯಬಲ್ಲ ಪವಿತ್ರ ಗಂಗೆ. ಮಗು 
ಹುಟ್ಟಿದ ಮೇಲೆ ಆ ಪಸ್ಟ್ರಾತ್ತಾಪದ ಕಣ್ಣೀರ ಗಂಗೆಯಲ್ಲಿ ತಾನು ಮಾಯ 
ಬೇಕು; ಅದರಲ್ಲಿ ಮುಳುಗಬೇಕು; ಅದರಲ್ಲಿ ಅಂತ್ಯವನ್ನು ಕಾಣಬೇಕು. 
ಫಾಪಿಗಳನ್ನೂ ಕಾಪಾಡುವ ಆ ಭಗವಂತ ತನಗೆ ಆ ಅಂತ್ಯವನ್ನು ಕರುಣಿಸ 
ಬೇಕು. 

ಈಗ ತಪ್ಪನ್ನು ಒಪ್ಪಿಕೊಂಡರೆ, ಅನಾಹಿತವಾಗಬಹುದು. ಅಣ್ಣ 
ತಮ್ಮಂದಿರಲ್ಲಿ ದ್ವೇಷದ ಬೀಜವನ್ನು ಬಿತ್ತಿದಂತಾಗಬಹುದು. ಗರ್ಭದ 
ಶಿಶುವನ್ನು ಕೈಹಿ-ದ ಗಂಡ ಫಿರಾಕರಿಸಬಕಾದು; ರಾಜು ತಂದೆಯ ಹೊಣೆ 
ಯನ್ನು ಹೊತ್ತುಕೊಳ್ಳದೆ ಮುಖ ಮರಸಿಕೊಳ್ಳೆಲು ಹೇಡಿಯಂತೆ ಓಡಿ 
ಹೋಗಬಹುದು. ತನ್ನನ್ನು ಪ್ರೀತಿಯಿಂದ ಸಾಕಿ ಸಲಹಿದ ಅತ್ತಿ 
ಮಾವಂದಿರ ಮನೆ ಒಡೆಯಲು ತಾನು ಕಾರಣವಾಗಬೇಕೆ? 

ಮಗು ಹೆತ್ತು ತಾನು ಸತ್ತರೆ ಅಣ್ಣ ತಮ್ಮಂದಿರಲ್ಲಿ ಬಹುಶಃ 
ವೈಮನಸ್ಯಕ್ಕೆ ಕಾರಣವಾಗಲಾರದು. ತಾನು ಕಣ್ಮರೆಯಾದ ಮೇಲೆ, 
ಏನೂ ಅರಿಯದ ಸಸುಕಿಯ ಮೇಲೆ ಯಾರೂ ಕೊ ್ರೀಧವನ್ನು ಮಸೆಯ 
ಲಾರರು; ಅಷ್ಟು ಕಟುಕರಾಗಲಾರರು. 

ಅಥವಾ, ಸಾಯುವಂದು ನಿಜವನ್ನು ತಿಳಿಸದೆ ಸತ್ತರೂ ಆಯಿತು. 
ಹೌದು; ಒಂದು ದೃಸ್ಟಿಯಲ್ಲಿ ತಿಳಿಸದೆ ಸಾಯುವುದೂ ಒಳ್ಳೆಯದೆ. ಆಗ 
“ಅವರು' ಮಗುವನ್ನು ತಮ್ಮದೆಂದೇ ಸಾಕಿಕೊಳ್ಳುತ್ತಾರೆ. 

ತಿಳಿಸಿದರೊ? ತಿಳಿಸಿ ಕಣ್ಣು ಮುಚ್ಚಿದರೆ, ರಾಜು ತನ್ನ 


೨೦೦ ತಾಯ ಬಯಕೆ 


ಮಗುವಿನ ಸಂರಕ್ಷಣೆ ಹೊರದೆ ಇರುತ್ತಾನೆಯೆ ? ಅಥವಾ, ತಮ್ಮನ ಮಗು 
ಎಂದು ತಮ್ಮದನ್ನಾಗಿಯೇ ಮಾಡಿಕೊಂಡು ಅವರೇ ಸಾಕಿಕೊಳ್ಳದಿ 
ಇರುತ್ತಾರೆಯೆ ? 
ಆಗ ದೇವರು ಹೇಗೆ ಬುದ್ಧಿ ಕೊಡುತ್ತಾನೆಯೋ ಹಾಗೆ ಮಾಡುವುದು. 
ದುರ್ಬುದ್ಧಿ `ಹೇಗೆ ಹುಟ್ಟಿಕೋ, ಅದರ ಅರಿವಾದಮೇಲೆ ಕಾಲಕ್ಕೆ ತಕ್ಕ 
ಸದ್ದುದ್ಧಿ ಹುಟ್ಟಿದೆ ಇರುತ್ತದೆಯೆ? 
ಆದರೆ, ಮಗು ಹುಟ್ಟಿದ ಕೂಡಲೆ ಕಣ್ಣುಮುಚ್ಚುವಂತಾಗಬೇಕು. 
ಅದು ಹೇಗೆ ಸಾಧ್ಯ? 
ಸಾವಿನ ವರವನ್ನು ದೇವರು ಕರುಣಿಸಬೇಕು. 
ತನ್ನ ಬಯಕೆ ಇಷ್ಟೇ: ತಾಯಾದ ತಪ್ಪಿಗೆ ಮಗುವನ್ನು ಹಡೆಯ 
ಬೇಕು; ಹೆಂಡತಿಯಾಗಿ ಅಧರ್ಮಮಾಡಿದರೂ ಹೆಣ್ಣಿ ನ ಧರ್ಮವನ್ನಾದರೂ 
ಪಾಲಿಸಬೇಕು. ಅದನ್ನು ಪಾಲಿಸದಿರುವುದು ಹೆಚ್ಚಿನ ಸಾತಕ. ಮಗುವನ್ನು 
ಹಡೆದಾದಮೇಲೆ, ಕಣ್ಣು ಮುಚ್ಚ ಬೇಕು. ಸಾವಿನ ಕತ್ತಲೆಯನ್ನು ಹೊಕ್ಕೇ 
ಬೆಳಕು ಕಾಣಬೇಕು. 
ಸಾವು--ಈಗಲ್ಲ; ಮುಂದೆ, ಮಗುವನ್ನು ಹೆಡೆನನಂತರ. ಆ ಸಾವನ್ನು 
ದೇವರು ಕರುಣಿಸಬೇಕು: ತತ್‌ಕ್ಷಣದ ಸಾವು; ಮಗು ಹೆತ್ತ ಮರುಕ್ಷಣದ 
ಸಾವು. ; 
ತನ್ನ ಬಯಕೆ ಇಷ್ಟೇ : ಮಗುವನ್ನು ಹಡೆದು ಸಾಯುವುದು. 


ಬಸಿರಿಯ ಬಸಿರಲ್ಲಿ ಮಸುವಿನೊಂದಿಗೆಯೇ ಈ ಬಯಕೆಯೂ 
ಬಲಿಯುತ್ತಿತ್ತು. 

ಆದಕ್ಕೆ ಬಸಿರಿಯ ಬಯಕೆ ಏನೆಂದು ಶಾಮ ಣಿ ನಿಗೆ ತಿಳಿಯ 
ಲಾಗಲಿಲ್ಲ. 

ಎಷ್ಟೋ ವೇಳೆ ಅನೆನು ಪ್ರೀತಿಯಿಂದ ಕೇಳುತ್ತಿದ್ದ: 

“ರತ್ನ, ನಿನಗೆ ಏನು ಬಯಕೆ ಇದ್ದರೂ ಹೇಳು. ಅದನ್ನು ನೆರನೇ 
ರಿಸಲು ಪ್ರಯತ್ನಪಡುಕ್ತೇನೆ. ಬಸುರಿಯ ಬಯಕೆ ತೀರದೆ ಇರಬಾರದಂತೆ; 
ತೀರದ ಬಯಕೆಯಿದ್ದರೆ ಹೆರಿಗೆ ತುಂಬ ಕಷ್ಟವಾಗುತ್ತಂತೆ....'' 


ತಾಯ ಬಯಕೆ ೨೦೨ 


ರತ್ನನ ಮನಸ್ಸಿ ನ ಗರ್ಭದಲ್ಲಿ ಬಯಕೆ ಇರಲಿಲ್ಲವೆ? ಇದ್ದಿ ತು. ಅವಳು 
ಹೇಳಿಕೊಳ್ಳಲಾ ಗದ ಬಯಕೆ. 

ಆದರೆ, ಶಾಮಣ್ಣ ನ ಮನಸ್ಸನ್ನು ಇನ್ನು ನೋಯಿಸಲು ರತ್ನನಿಗೆ 
ಮೆನಸ್ಸಾಗಲಿಲ್ಲ. 

“ಮೈಸೂರಿನ ಮಲ್ಲಿಗೆ ಹೂವನ್ನು ಮು೩ಿಯಲು ತಂದು 
ಕೊಡುತ್ತೀರಾ?....... ಮೈಸೂರು ಬರೆವ ಕಾಯಿ ತರಿಸಿ ವಾಂಗೀಭಾತು 
ಮಾಡಿಸಿ : ಇವೊತ್ತು........ ಹಾಗಲಕಾಯಿ ಗೊಜ್ಜು ಮಾಡಿಸಿ; ನಿಮಗೆ 
ಸೇರುತ್ತೋ ಇ್ಲವೋ....' ಹಾಗೆ ಇಲ್ಲದ ಸಣ್ಣ ಪುಟ್ಟ ಬಯಕೆಗಳನ್ನು ರತ್ನ 
ಶಾಮಣ ೧ ನಿಗೆ ಹೇಳಿಕೊಳ್ಳ ತೊಡಗಿದಳು. 

"ಹೆಣ್ಣು ದಕಿ 4 ಹೆಸರಿಡೋಣ, ರತ್ನ?” 

“ಅಜ್ಜಿ ಯ ಹೆಸರು.” 

“ಮಗು ನನ್ನನ್ನ ಹೋತುಕೊಂಡರೋ ಸ 

ಎಂದು ಶಾಮಣ್ಣ ನಗುವನು. ಮತ್ತೆ ಪ ರಶ್ಮಿ ಸುವನು: 

“ಗಂಡುಮಗು ಆದರೆ?” 

“ಗೊತ್ತೀ ಇದೆ. ಅಜ್ಜನ ಹೆಸರು.” 

ಹೀಗೆ ಭತಿ ತ್ತು ರತ್ನ ನ ಸೋಗಿನ ಬಾಳು. 

ಅವಳ ಪ್ರಸುಪ್ತವಾದ ನಿಜವಾದ ಅಂತರಂಗದ ಬಯಕೆ ಏನೆಂದು 
ಶಾಮಣ್ಣ ನಿಗೆ ಮಾತ್ರ ಗೊತ್ತಾಗಲೇ ಇಲ್ಲ. ಗರ್ಭದ ಶಿಶುವಿನೊಂದಿಗೆ 
ಹೊರಬರಲು ಅದು ಯೂ 

ಯಾವ ಬಯಕೆಯೇ ಆಗಲಿ, ಕಣ್ಣಾ ಗಲು ಕಾಲ ಬೇಕಷ್ಟೆ ? 


೩೩ 


ರತ್ನ ಹೆರುವುದಕ್ಕೆ ಮೂರು ದಿನ ಮುಂಚೆಯೇ ಅವಳಿಗೆ ಬೇನೆ 
ಮೊದಲಾಯಿತು.. ಹೆರಿಗೆಯ ಬೇನೆ ಅಡ್ಡ ಮಳೆಯ ಹಾಗೆ: ಎಂದು 
ಮೊದಲಾಗುತ್ತದೆಯೋ, ಎಂದು ಹೆರಿಗೆಯಾಗುವುದೋ ಹೇಳುವುದು ಕಷ್ಟ. 
ಅದನ್ನವಳು ಎರಡು ದಿನ ಹೇಗೋ ಸಹಿಸಿದಳು. ಎರಡು ದಿನ ಕಳೆದಮೇಲೆ, 
ರತ್ನ ಬಾಯಿಬಿಟ್ಟು ಬೇನೆ ಎಂದು ಹೇಳಿಕೊಳ್ಳದಿದ್ದರೂ ಅವಳ ಸಂಕಟದ 
ಸುಳಿವು ಸಾವಿತ್ರಮ್ಮನವರಿಗೆ ಗೊತ್ತಾಗದೆ ಹೋಗಲಿಲ್ಲ. ಅವರು ಕೂಡಲೆ 
ಶಾಮಣ್ಣನಿಗೆ ಎಚ್ಚರಿಕೆ ಕೊಟ್ಟರು: “ಹತ್ತಿರದಲ್ಲಿರುವ ಯಾರಾದರೂ 
ಸೂಲಗಿತ್ತಿ ಗೆ ಹೇಳಿಕಳಿಸಿ ” ಎಂದು. ಸೂಲಗಿತ್ತಿಯನ್ನು ಕರೆತರುವ 
ಕೆಲಸವನ್ನು ರಾಜುವಿಗೆ ವಹಿಸಿ, ಶಾಮಣ್ಣ ಡಾಕ್ಟರ ಮನೆಗೆ ಧಾವಿಸಿದೆ. 
ಆಗ ರಾತ್ರಿ ಕ್‌ತ್ತುಗಂಟ ಡಾ|| ರಘುರಾಂ ಅನೀತಾ ನೆ ಊಟಮಾಡಿ, 
ತಾಂಬೂಲಹಾಕಿಕೊಳ್ಳುತ್ತಾ, ಪತ್ರಿಕೆ ಓದುತ್ತಾ ಮಂಚದ ಮೇಲೆ. 
ಮಲಗಿದ್ದರು. ಶಾಮಣ್ಣ ಹ್‌ ನನ್ನು ತಿಳಿದಕೂಡರೆಯೇ ಅವರು 
ಸಂದರ್ಧಪೇನೆಂಬುದನ್ನು ಗುಹಿಸಿದರು. ಅವನು ಸಂದರ್ಭವನ್ನು ತಿಳಿಸಿದ 
ಮೇಲೆ, ತಮ್ಮ ಊಹೆ ಯಾಯಿತು ಡಕ. 

"ಮಿಡ್‌ಪೈಫಿಗೂ (ಸೂಲಗಿತ್ತಿಗೂ) ಹೇಳಿ ಕಳಿಸಿದ್ದೀಯೋ ಇಲ್ಲವೋ? 
ಎಂದು ಡಾಕ್ಟರ್‌ ಶಾಮಣ್ಣ ನನ್ನು ಕಾರಿನಲ್ಲಿ ಪ ಪ್ರಶ್ಚಿ ಸಿದರು, 

“ರಾಜುವನ್ನು ಕಳಿಸಿದ್ದೇನೆ. ಚ 1 ಉಡ ಹೋಗಿ ಬೇಗನೆ 
ಕರೆದುಕೊಂಡು ಬಾ ಎಂದು ಹೇಳಿದ್ದೇನೆ? ಎಂದು ಶಾಮಣ್ಣ ಉತ್ತರ 
ಕೊಟ್ಟಿ. 

“ಒಳ್ಳೆಯ ಕೆಲಸಮಾಡಿಜೆ” ಎಂದರು ಡಾಕ್ಟರು. 

ಇಕ್ಟರೂ ಶಾಮಣ್ಣ ನೂ ಮನೆಗೆ ಬಂದಾಗ ರಾಜು ಇನ್ನೂ 
ಸೊಲಗಿತ್ತಿಯನ್ನು ಕರೆತಂದಿರಲಿಲ್ಲ. ಅಷ್ಟು ಹೊತ್ತಿಗೆ, ಸಾವಿತ್ರಮ್ಮನವರು 


ತಾಯ ಬಯಕೆ ಪತ್ನಿ 


ರತ್ನನನ್ನು ಅವಳ ಹಾಸಿಗೆಯ ಮೇಲೆ ಮಲಗಿಸಿ ಪಕ್ಕದಲ್ಲಿ ಅವಳಿಗೆ ಧೈರ್ಯ 
ಹೇಳುತ್ತ ಕುಳಿತಿದ್ದರು. ಡಾಕ್ಟರೂ ಶಾಮಣ್ಣನೂ ಬಂದಕೂಡಲೆ, ಅವರು 
ಎದ್ದುನಿಂತು ದೂರಕ್ಕೆ ಸರಿದರು. 

ಡಾಕ್ಟರ್‌ ರಘುರಾಂ ಹೆಚ್ಚೇನೂ ಮಾಡುವಂತಿರಲಿಲ್ಲ; ತಮ್ಮಿಂದೆ 
ಸಾಧ್ಯವಿದ್ದಷ್ಟು ಪೂರ್ವಭಾವಿ ಸರೀಕ್ಷೆಗಳನ್ನೆಲ್ಲ ನಡಸಿದರು. 

“ಎಲಾ, ಇದೇನಿದು! ಹಿಂದೆ ಪರೀಕ್ಷೆಮಾಡುತ್ತಾ ಇದ್ದಾ ಗೆ ಎಂದೂ 
"ಬ್ಲಡ್‌ ಪ್ರೆಷರ್‌ (High blood-pressure) ಇರಲೇ ಇಲ್ಲ! It has 
shot up now! (ಈಗ ತುಂಬ ಮೇಲೇರಿದೆ). ಎಷ್ಟು ತಿಂಗಳು 
ಸುಮಾರು? ಎಂದು ಡಾ ಕ್ಟ ರ್‌ ಶಾಮಣ 2 ನನ್ನು ಕೇಳಿದರು. 

ತಮಗೆ ಗೊತ್ತಿರುವ ಬ ಚಾರನಾ ಗಿಯೇ ಪ್ರಶ್ನೆ ಕೇಳುತ್ತಿದೇನೆಂದು 
ಡಾಕ್ಟರಿಗೆ ತಟ್ಟನೆ ನೆನಪಾಯಿತು. ಆದರೆ ಪ ಕ್ಷೆ ಕೇಳಿದ್ದರಿಂದ 
ಬಾಧಕವೇಥಿಲ್ಲವೆಂದು ಸಮಾಧಾನಗೊಂಡರು. 

“ಇನ್ನೂ ಎಂಟು ತುಂಬಿಲ್ಲ ಅಂತ ಕಾಣುತ್ತೆ, ಅಲ್ಲವೆ ರತ್ನಾ?” 
ಎಂದ್ದು ಶಾಮಣ್ಣ ರತ್ನನನ್ನು ಪ್ರಶ್ನಿಸಿದ. 

ರತ್ನ ಏನು He ರ ಕೊಟ್ಟಾಳು? ಮೌನ ಇಗಿದ್ದಳು. 

ನ ಒಂದು ಸಲ ಕೇಳಿದಾಗ, ಹಾಗಂತ ಹೇಳಿದಹಾಗೆ ನೆನಪು” 
ಎಂದರು ಬಳಿಯೆ ನಿಂತಿದ್ದ ಸಾವಿತ್ರಮ್ಮನವರು. 

ಅಷ್ಟು ಹೊತ್ತಿಗೆ ಸೂಲಗಿತ್ತಿಯೂ ಬಂದಳು. ಗಂಡಸರನ್ನು ಹೊರಕ್ಕೆ 
ಹೋಗುವಹಾಗೆ ಆಜ್ಞೆ, ಮಾಡಿದಳು. ಡಾ| ರಘುರಾಂ ಕೂಡ ಆಕೆಯ 
ಆಜ್ಞೆ ಗೆ ತಲೆಬಾಗಜೀಕಾ ಯಿತು. ಸಾವಿತ್ರಮ್ಮನವರು ಒಳಗೇ ಉಳಿದಿದ್ದರು. 
ಸೂಲಗಿತ್ತಿ ಕೋಣೆಯ ಬಾಗಿಲನ್ನು ವ ಐದು ನಿಮಿಷವಾದ 
ಮೇಲೆ ಹೊರಕ್ಕೆ ಬಂದಳು. ಾಮಣ್ಣ ನನ್ನು ಕುರಿತು, ಆದರೆ ಡಾಕ್ಟರ 
ಮುಖವನ್ನು ನೋಡುತ್ತಾ, ಆಕೆ ಹೇಳಿದಳು. 

“ಚೊಚ್ಚಲು ಬಸಿರಿಯಂತೆ. ಕೇಳಿದರೆ ಎಂಟು ತಿಂಗಳೂ ಇಲ್ಲ 
ಅಂತಾರೆ. ನೋಡಿದರೆ ದಿನ ತುಂಬಿರುವಹಾಗೆ ಕಾಣುತ್ತೆ. ಹೇಗಾದರೂ 
ಆಗಲಿ, ಈ “ಕೇಸ್‌'(ಹೆರಿಗೆ) ತುಂಬ ಕಷ್ಟದ್ದು ಅಂತ ನನಗೆ ತೋರುತ್ತಿ. 
ಇನ್ನೂ ತುಂಬ ಎಳೆಯುವ ಹಾಗೂ ಕಾಣುತ್ತೆ. ಆಸ್ಪತ್ರೆಗೆ ಕರೆದುಕೊಂಡು 


೨೦೪ ತಾಯೆ ಬಯಕೆ 


ಹೋಗುವುದು ಮೇಲು. ಆಮೇಲೆ ಕೇಸ್‌ ಕೆಡಿಸಿದಳು ಅಂತ ನನ್ನ 
ದೂರಬೇಡಿ” ಎಂದು ಮಿಡ್‌ವೈಫ್‌ ಮೂನಾಕ್ಷಮ್ಮ ಸ್ಪಷ್ಟವಾಗಿ 
ಹೇಳಿಬಿಟ್ಟಳು. 

ಮೊನಾಕ್ಷಮ್ಮ ಡಾಕ್ಟರ್‌ ರಘುರಾಂ ಅವರ ಪರಿಚಯದ 
ಸೂಲಗಿತ್ತಿಯೇ. ಆಕೆಯ ಮಾತೇನು, ಅವರೂ ಅದೇ ಅಭಿಪ್ರಾಯಕ್ಕೆ 
ಆಗಲೇ ಬಂದಿದ್ದರು. ಆಕೆಯ ಮಾತಿನಿಂದ ರಘುರಾಂ ಅವರ ತೀರ್ಮಾನಕ್ಕೆ 
ಫುಸ್ಟಿ ದೊರಕಿತು. 

“ಹೇಗಿದ್ದ ರೂ ಕಾರ್‌ ತಂದಿದ್ದೆ (ನೆ. ಆಸ್ಪತ್ರೆಗೆ ಕರೆದುಕೊಂಡು 
ಹೊರಟು ಹೋಗೋಣ, ಶಾಮಣ್ಣ - ಅದೇ ಮೇಲು” ಎಂದರು ಡಾಕ್ಟರ್‌. 

""ನೀವು ಹೇಗೆ ಹೇಳಿದರೆ ಹಾಗೆ. ಏನು ರತ್ನ್ನ ನಿನ್ನ ಅಭ್ಯಂತರೆ 
ಇಲ್ಲ ತಾನೆ?'ಎಂದು ಕೋಣೆಯ ಹೊಸಿಲಮೇಲೆ ನಿಂತು, ಶಾಮಣ್ಣ ರತ್ನ 
ನನ್ನು ಪ ಷ್ನಿಸಿದ. 

ರತ್ನ “ಆಗಲಿ” ಎಂದು ಒಪ್ಪಿಕೊಂಡಳು. 

ಸಾವಿತ್ರಮ್ಮನವರು ರತ್ನನ್ನು ಕೈಹಿಡಿದು ಕರೆತಂದು ಕಾರಿನ ಹಿಂದು 
ಗಡೆಯ ಪೀಠದ ಮೇಲೆ ಕುಳ್ಳಿರಿಸಿದರು.. “ದಯವಿಟ್ಟು ನೀವೂ ಬಿನ್ನಿ 
ರತ್ನಮ್ಮನ ಜೊತೆಗಿದ್ದರೆ ಮೇಲು” ಎಂದು ಡಾ|| ರಘುರಾಂ ಸೂಚಿಸಿದ್ದರೆ 
ಮೇಲ್ಮೆ ಸಾವಿತ್ಯಮ್ಮನವರೂ ರತ್ನನ ಪಕ್ಕದಲಿ ಕುಳಿತರು. ಶಾಮಣ ರತ್ತನ 
ಪಕ್ಕದಲ್ಲಿ ಕುಳಿತ. * ಹ 6 

ಇಜು, ಕೆಂಚಪ್ಪ, ನೂನಾಕ್ಷನ್ಮ ಕಾರಿನ ಪಕ್ಕದಲ್ಲಿ ನಿಂತಿದ್ದರು. 

"ನಾನೂ ಬರಲೇ, ಶಾಮಣ್ಣ » ಜೊತೆಗೆ?” ಎಂದು ರಾಜು 
ಪ್ರಶ್ನಿಸಿದ. 

“ಏನೂ ಬೇಡ. ನಮ್ಮ ಜೊತೆ ನೀನೂ ಯಾಕೆ ಸುಮ್ಮನೆ ನಿಪ್ಲಿ 
ಗೆಡಬೇಕು” ಎಂದ ಶಾಮಣ್ಣ ಇ 

ರತ್ನ ರಾಜುವಿನ ಕಡೆತಿರುಗಿ, ಕಣ್ಣಿ ನೋಟದಿಂದ “ನೀನೂ ಬಾ” 
ಎಂದು ಕರೆದದ್ದು ಮಬ್ಬು ಬೆಳಕಿನಲ್ಲಿ ಅವನ ಗಮನಕ್ಕೆ ಬರಲಿಲ್ಲ. 

ಕಾರ್‌ "ಸ್ಟಾಟ್‌ಕ್‌ ಆಯಿತು. ಅಷ್ಟರಲ್ಲಿ ರಾಜು ಮನೆಯೊಳಕ್ಕೆ 
ಭಾವಿಸಿ, ಸುಂದರಮ್ಮನವರು ಹೊಡೆಯುತ್ತ ಇದ್ದ ಕಾಶ್ಮೀರದ ಶಾಲನ್ನು 


ತಾಯ ಬಯೆಕೆ ೨೦೫ 


ತಂದು, ಸಾವಿತ 3) ಮ್ಮನನರ ಕೈಗಿತ್ತು, “ಕಾರು ಓಡುವಾಗ ತುಂಬ 
ಚಳಿಯಾಗುತ್ತೆ. ರತ್ನ ಹೊಡೆದುಕೊಳ್ಳಲಿ'' ಎಂದು ಹೇಳಿದ. “ನೀನು. 
ಶಾಲು ತಂದದ್ದು ಒಳ್ಳೆಯದಾಯಿತು. ನನಗೆ ಮರೆತೇ ಹೋಯಿತು. 
ನೋಡಿದೆಯಾ, ಇಂಥ ಸಂದರ್ಭದಲ್ಲಿ ಒಬ್ಬರಿಗಿಂತ ಇಬ್ಬರು ಲೇಸು. 
ಹೋಗಲಿ, ನೀನೂ ಬಂದೇಬಿಡು. ಹೇಗಿದ್ದರೂ, ಕಾರಿನಲ್ಲಿ ಸ್ಮಳ ಇದೆ? 
ಎಂದು ಶಾಮಣ್ಣ ರಾಜುವನ್ನೂ ಕರೆದ. “ಡಾ ಇಕ್ಸರಿಗಿಂತೆ ನಾನು 
ಜೊಕೆಯೇ? ನಾನೂ ಕೆಂಚಪ್ಪ ಮನೆಯ ಕಡೆ ನೋಡಿಕೊಂಡಿರುತ್ತೇವೆ. 
ಹೊತ್ತಾಯಿತು, ನೀವು ಬೇಗ ಹೊರಡಿ'' ಎಂದು ರಾಜು ತನ್ನ. 
ಹೋಗಬೇಕೆಂಬ ಅಸ ಸಕ್ತಿಯನ್ನೂ ಅಡಗಿಸಿ ನುಡಿದ. ಆಗ, ರತ್ನ ವಾ 
ಯಿಲ್ಲ., ಮನೆಯ ಕಡೆ ಕೆಂಚಪ್ಪ ನೋಡಿಕೊಳ್ಳುತ್ತಾ ನೆ. ನೂ ಬಾ 
ರಾಜು” ಎಂದು ಮೆಲ್ಲನೆ ನರಭಿದರಿಯಲ್ಲಿ ನುಡಿದಳು. ರಾಜು ಮರು 
ಮಾತಾಡದೆ ಕಾರನ್ನು ಹತ್ತಿ ಡಾಕ್ಟ ರ ಪಕ್ಕ ದಲ್ಲಿ ಕುಳಿತ. “ಮಾನಾಕ್ಷಮ್ಮ 
ನವರು?'' ಎಂದು ಅವನೇ ತಟ್ಟನೆ ದು ನುಡಿದ. “ಹಾದು ಹೌದು. 
ಅವರು ಒಬ್ಬರೇ ಮನೆಗೆ ಹೋಗುವ ಹಾಗಿಲ್ಲ. ಕೆಂಚಪ್ಪ ಮನೆಯ ಕಡೆ 
ನೋಡಿಕೊಳ್ಳಬೇಕು........ ೫ ಎನಿದು ಇಮಣ್ಣಿ ವೇಚಾಡುತ್ತಿ ದ್ದಾಗ್ಕ 
“ಅವರೂ ಕಾರಿನಲ್ಲಿ ಬಂದು ಬಿಡಲಿ. ನಾವು ಹಿಂದಿರುಗುವಾಗ ಅನರನ್ನು 
ಅವರ ಮನೆಯಲ್ಲಿ ಬಿಟ್ಟ ರಾಯಿತು:  ಆಗಬಹುದಲ್ಲ ಮಾನಾ ನನ್ನು” 
ಎಂದು ಡಾಕ್ಟರು ಅನರನ್ನು ಕೇಳಿದರು. “ಆಗಬಹುದು ಅದಕ್ಕೇನು” 
ಎಂದು ಮಾನಾಕ್ತನ್ಮುನವರು ಒಪ್ಪಿ ಕೊಂಡರು. ಶಾಮಣ್ಣ ಕಾರನ್ನು 
ಇಳಿದು ರಾಜುವಿನ ಪಕ್ಕ ದಲ್ಲಿ ಸ್ಥ ಭವ ಕುಳಿತ. ನಾನಾಕ್ಷನ್ನು 
ನವರು ರತ್ನನ ಪಕ್ಕ ಇರುತೆಔಯಲ್ಲಿ ದಪ್ಪ ಮೈಯನ್ನು ಸಣ್ಣ ಬ 
ಕೊಂಡು ಕುಳಿತರು. 

ಡಾ| ರಘುರಾಂ ಅವರ ಕಿರಿಯ ಕಾರು ಆರು ಮಂದಿಯನ್ನೂ 
ಹುಟ್ಟಲಿರುವ ಕಿಶುವನ್ನೂ ಹೊತ್ತು, ಹೆರಿಗೆಯ ಆಸ್ಪತ್ರೆಗೆ ಅಭಿಮುಖನಾಗಿ. 
ಭರ್ರನೆ ಓಡಿತು. 


೩೪ 


ಆಸ್ಪತ್ರೆಯನ್ನು ತಲುಪಿದ ಕೂಡಲೆ ತುಂಬ ನಿಶ್ಶಕ್ತಳಾಗಿದ್ದ 
ರತ್ನನನ್ನು ಆಸ್ಪತ್ರೆಯ ಸಮ ವಸ್ತ್ರ ಧರಿಸಿದ್ದ ಇಬ್ಬರು ಆಳುಗಳು 
“ಸೈಚರ್‌” ಮೇಲೆ ಮಲಗಿಸಿಕೊಂಡು "ಲೇಬರ್‌ ವಾರ್ಡಿ'ಗೆ (ಹೆರಿಗೆಯ 
ಕೋಣೆಗೆ) ಕರೆದೊಯ್ದರು. ಜೊತೆಯಲ್ಲಿ ಒಬ್ಬಳು "ಆಯಾ' ಹಿಂಬಾ 
ಲಿಸಿದಳು. 

ಶಾಮಣ್ಣ ಮತ್ತು ಇತರರೂ ರತ್ಸನನ್ನು ಹಿಂಬಾಲಿಸಿದರು. 
ರತ್ನ ಹೆರಿಗೆಯ ವಾರ್ಡನ್ನು ಪ್ರವೇಶಿಸಿದಾಗ * ;ಮಾನಾಕ್ಷನ್ಮುನೂ 

ಸಾವಿತ್ರ ಮ್ಮನವರೂ ವಾರ್ಡಿನ ಹೊರಗೇ ಕಾಯಬೇಕಾಯಿತು. ಡಾ|| 
ರಾ "ರಾಮಣ್ಣ ಮತ್ತು ರಾಜು ಹೊರಗಡೆ, ಲೇಬರ್‌ ಪಾರ್ಡಿನ 
ಪದ ವೆರಾ ಎಂಡದಲ್ಲಿಯೇ, ಒಂದು ಬೆಂಚಿನ ಮೇಲೆ ಕುಳಿತರು. 

ನ ನಿಮಿಷಗಳಲ್ಲಿಯೇ ನರ್ಕುಗಳು ಮತ್ತು ಡಾಕ್ಟರು 
ಲೇಬರ್‌ ವಾರ್ಡ್‌ ಕಡೆ ಹೊರಟರು. ಅವರು ಕಣ್ಣು ಹೊಸಕಿಕೊಂಡೇ 
ಬರುತ್ತಿದ್ದರು. ಅಂದಿನ "ನೈಟ್‌ ಡ್ಯೂಸಿ'ಯಲ್ಲಿ ರತ್ನನದೇ ಮೊದಲ 
ನೆಯ "ಕೇಸ್‌? (ಹೆರಿಗೆ). 

ಒಬ್ಬಳು ಆಯಾ ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಬಂದು 
“ಈಗ ಬಂತಲ್ಲ, ಕೇಸು, ಆ ಯಮ್ಮನ ಗಂಡ ಯಾರು?” ಎಂದು ಬೆಂಚಿನ 
ಮೇಲೆ ಕುಳಿತಿದ್ದನರ ಮುಂದೆ ಪುಸ್ತಕವನ್ನು ನೀಡಿದಳು. 

“ನಾನು” ಎಂದ ಶಾಮಣ. 

“ನಿಮ್ಮ ಅಡ್ರಸ್ಸು (ವಿಳಾಸ), ಕೆಲಸ, ಸಂಬಳ, ಎಲ್ಲ ಬರೀರಿ 
ಇದರಾಗೆ. ಹೆರಿಗೆ ಆದಮೇಲೆ ಸೆ ಶ್ಸೈಷಲ್‌ ವಾರ್ಡ್‌? ತಾನೆ? 

“ಹ್ಞೂ ೫ ಎಂದೆ ಶಾಮಣ್ಣ. 

“ಅದನ್ನೂ ಬರೀರಿ? ಎಂದಳು 'ಆಯಾ. 


ತಾಯ ಬಯಕೆ ೨೦೭ 


ಶಾಮಣ್ಣ ವಿವರಗಳನ್ನೆಲ್ಲಾ ಆ ಪುಸ್ತಕದಲ್ಲಿ ಬರೆದ. 

ಐದು ನಿಮಿಷ MPS ಇಲ್ಲ. ಹೊರಗೆ ಕಾದುಕುಳಿತಿದ್ದವರಿಗೆ ಅದು 
ಐದು ಯುಗವಾಗಿ ಪರಿಣಮಿಸಿತ್ತು. ಕ್ಷಣಕ್ಷಣದ ಗರ್ಭದಲ್ಲಿಯೂ ಅವರು 
ವರ್ತಮಾನ ಜನನನನ್ನು ನಿರೀಕ್ರಿಸುತ್ತಿದ್ದರು. 

ವೂನಾಕ್ಷನ್ಮು ದಡದಡನೆ ನಡೆದು ಬಂದಳು. 

“ನಾನು ಹೇಳಲಿಲ್ಲನೇ? ಈ ಕೇಸು ತುಂಬ ಎಳೆಯುತ್ತೆ. ಎರಡು 
ಮೂರು ದಿನ ಎಳೆದರೂ" ಎಳೆಯಬಹುದು. ಇನ್ನು ನನ್ನ ಕೆಲಸ ಏನಿಲ್ಲ 
ಡಾಕ್ಟರೆ. ನಾನು ಮನೆಗೆ, ಹೋಗಬೇಕಲ್ಲ?” ಎಂದು ಮಾನಾಕ್ಷಮ್ಮ 
ಡಾ| ರಘುರಾಂ ಅವರನ್ನು ಬೇಡಿಕೊಂಡಳು. 

“ಸರಿ, ಹಾಗಾದರೆ. ಶಾಮಣ್ಣ » ನೀವು ಇಲ್ಲೆ € ಇರಿ. ನಾನು 
ಮಾನಾಕ್ಷನ್ಮುನ್ನ ಬಿಟ್ಟು ಬಂದುಬಿಡುತ್ತೇನೆ” ಎಂದು ಡಾ|| ರಘುರಾಂ 
ವೂನಾಕ್ಷಮ್ಮನನ್ನು "ಕರೆದುಕೊಂಡು ಹೊರಟರು. 

ಡಾ|| ರಘುರಾಂ ಹೊರಟ ಒಂದೆರಡು ನಿಮಿಷಗಳಲ್ಲಿಯೇ ಶಾಮಣ್ಣ 2ನ 
ಬಳಿಗೆ ಒಬ್ಬಳು ಬಿಳಿಸಿ (ರೆಯುಟ್ಟಿ ನರ್ಸ್‌ ಚಟಪಟನೆ ನಡೆದು ಬಂದಳು 

ಲೇಬರ್‌ ಫೇಷೆಂಟಿನ ಹಸ್ಸಿ ೦ಡ್‌ (ಬಸಿರಿಯ ಗಂಡ) ಯಾರು? 
ಎಂದು ಕೇಳಿದಳು. 

ಉಪಾಧ್ಯಾಯರ ಪ್ರಶ್ನೆಗೆ ವಿದ್ಯಾರ್ಥಿ ತಟ್ಟನೆ ಎದ್ದು ನಿಲ್ಲುವಂತೆ, 
ಶಾಮಣ್ಣ. ಾ 

“ನಾನು'' ಎಂದು ಎದ್ದು ನಿಂತ. ಅವನ ಎದೆ ಡವಡವನೆ ಹೊಡೆದು 
ಕೊಳ್ಳುತ್ತಿತ್ತು. 

“ಎನು, ಹೆರಿಗೆ ಆಯ್ತೆ?” ಎಂದ್ದುರಾಜು ಆತಂಕಗೊಂಡು ಪ್ರಶ್ನಿಸಿದ. 

“ಇನ್ನೂ ಈಗೆಲ್ಲಿ ಬಂತು. ತುಂಬ ಸಂಕಟಿಪಡ್ಗುತ್ತಾ ಇದ್ದಾಕೆ. 
ತುಂಬಾ ಹೈ ಬ್ಲಡ್‌ ಪ್ರೆಷರ್‌ ಇದೇರಿ! ಈಗ ತಾನೇ ಜಂ ಗ್ಲೂಕೋಸ್‌ 
ಇಂಜೆಕ್ಷನ್‌ ಕೊಡ್ತು. ಹಾಗೆ ಮತ್ತಾಗಿ ಮಲಗಿದಾಕೆ... 

"ಇದ್ದ ಕ್ಕಿದ್ದ ಹಾ ಗೆ ನೋವಿನಿಂದ ಚೀರಿದ ಶಬ್ದ ಹೆರಿಗೆಯ ವಾರ್ಡ್‌ 
ಕಡೆಯಿಂದ ಕೇಕು: “ರತ್ಸನೇ, ಸಂಜೇಹವಿಲ್ಲ” ಎಂದುಕೊಂಡರು 
ಕಮ್ಮ ತಮ್ಮ ಮನಸ್ಸಿನಲ್ಲಿ, ಶಾಮಣ್ಣ ರಾಜು ಇಬ್ಬರೂ. 


೨೦೬೪ ತಾಯ ಬಯಕೆ 


“ಕೂಗಿದ್ದು ನಮ್ಮ, ಮನೆಯನರೇ ಅಲ್ಲವೆ?” ಶಾಮಣ್ಣ ಆತಂಕ 
ದಿಂದ ಪ್ರಶ್ನಿಸಿದ. 

“ಹೌದು. ಅವರಲ್ಲದೆ ಬೇಕಿ "ಕೇಸು' ಯಾವುದೂ ಇಲ್ಲನೇ ಇಲ್ಲವಲ್ಲ. 
ಅಂದಹಾಗೆ, ಗಂಡಸರು ಇಲ್ಲಿ ಉಳಿದುಕೊಳ್ಳುವ ಹಾಗಿಲ್ಲ. ಹೇಗೂ ನಿಮ್ಮ 
ಕಡೆಯ ಹೆಂಗಸರು ಒಬ್ಬರು ಬಂದಿದ್ದಾರಲ್ಲಾ. ಅವರು ಇಲ್ಲೇ ಮಲಗಿ 
ಕೊಳ್ಳಬಹುದು. ನೀವು ಯಾಕೆ ನಿದ್ದೆ ಕೆಡುತ್ತೀರಿ, ಪಾಪ. ಕೇಸ್‌ 
ಇವೊತ್ತೂ ನಾಳೆ ಎಳೆಯುವಹಾಗೆ ಕಾಣುತ್ತೆ. ನೀವು ಹೋಗಿಬಿಟ್ಟು 
ನಾಳೆ ಬೆಳಗ್ಗೆ ಬಂದು ನೋದಿಕೊಂಡು ಹೋಗಿ''_ ಎಂದಳು ನರ್ಸ್‌. 

“ಡಸ ರಘುರಾಂ ನಮ್ಮ ಜೊತೆ ಬಂದಿದ್ದ ಮಿಡ್‌ವೈಫನ್ನು ಬಿಟ್ಟು 
ಬರಲು ಹೋಗಿದ್ದಾರೆ. ಎ ಬರುವವರೆಗೆ ಇ ಕುಳಿಸಿರಬಹುದಲ್ಲ 
ಎಂದ ಶಾಮಣ್ಣ ಕೇಳಿದ. 

“ಅದಕೆ ನು ಪರವಾಯಿಲ್ಲ” ಎಂದಳು ನರ್ಸ್‌. : 

ಮತ್ತೆ ಬಂದಿತು ರತ್ನನ ವೇದನೆಯ ರೋದನಧ್ಯ ral 

ಶಾಮಣ್ಣ ರಾಜು ಇಬ್ಬ ರಿಗೂ ಕರುಳು ಸಟ 

ಇನ್ನೊ ಬೈಳು po ಬಗರ ನರ್ಸ್‌ ಪಟಪಟನೆ ಫುಟಿಯುತ್ತಾ 
ಬಂದಳು. 

«ಇಲ್ಲೇನು ಮಾಡ್ತಾ ಇದ್ದೀ ಅಲನೇಲು ? ಬೇಗ ಹೋಗಿ ದೊಡ್ಡ 
ಡಾಕ್ಟರ್‌ಗೆ "ಫೋನ್‌'ಮಾಡು. ತುಂಬ "ಡಿಫಿಕಲ್ಫ್‌ ಕೇಸು'.ಕನಾಳೆಯೋ 
ನಾಡದ್ದೋ ಅಂತಿದ್ರೆ, ಇವೊತ್ತೀ ಆಗುವ ಹಾಗೆ ಕಾಣುತ್ತೆ. ತುಂಬಾ 
| (ಅಸಾಧಾರಣ) ಕೇಸ್‌, ಸಿಸ್‌(ಸಿಸ್ಟರ್‌)'' 

ಸೀರೆಯ ನರ್ಸ್‌ ಕಣ್ಮ] ಕೆಯಾದಳು. 

ಅಷ್ಟುಹ್ಮೊತ್ತಿಗೆ ಮ ಮೇಟ್ರಿನ್‌ ಬಿರುಗಾಳಿ ಅಚ್ಚಿ ಸಿಕೊಂಡು 
ಬಂದ ಮೋಡದಂತೆ ಓಡಿಬಂದಳು. 

*“ಫೇಷೆಂಬಿನ ಹಸೆ ಸ್ಸೈಂಡ್‌ ಯಾರು?” 

“ನಾನು” ಎಂದು ಬಂತೇ ಇದ್ದ ಶಾಮಣ್ಣ ಕ್‌ ನದಯವನ್ನು ಹಿಡಿಯಲಿ 
ಹಿಡಿದು ಉತ್ತ ರಕೊಟ್ಟ. 

*ನೀವು ಇಲ್ಲೇ ಇದ್ದರೆ ಒಳ್ಳೆಯದು ಅಂತ ಡಾಕ್ಟರ್‌ ಹೇಳ್ತಾಕೆ? 


ತಾಯ ಬಯಕೆ ೨೦೯ 


ಇರುತ್ತೀರಾ, ಪ್ಲೀಸ್‌ (ದಯವಿಟ್ಟು) ?” 

“ಆಗಬಹುದು” ಎಂದ ಶಾಮಣ್ಣ ಕ 

ಲಂಗದ ನರ್ಸ್‌, ಮೇಟ್ರನ್‌ ಇಬ್ಬರೂ ಮತ್ತೆ ಲೇಬರ್‌ ವಾರ್ಡಿನ 
ಕಡೆಗೆ ಹೊರಟರು. ಕ 

ಮತ್ತೆ ಎರಡು ಮೂರು ನಿಮಿಷ. ಸೀರೆಯ ನರ್ಸ್‌ ಬಂದಳು. 

“ಇನ್ನೇನು ದೊಡ್ಡ ಡಾಕ್ಟರೇ ಬಂದುಬಿಡುತ್ತಾರೆ. ನಿಮ್ಮ ವೈಫ್‌ಗೆ 
(ಹೆಂಡತಿಗೆ) ಪ್ರಜ್ಞೆ ತಪ್ಪಿಬಿಟ್ಟಿದೇರಿ! ಗಾಬರಿಯಾಗಬೇಡಿ. ಈಗಲೇ 
ಹೆರಿಗೆಯಾಗಿಬಿಟ್ಟಿರೆ ತುಂಬ ಅನುಕೂಲ” ಎಂದು ಒಂದು ಸುದ್ದಿ ತಿಳಿಸಿ 
ಹೊರಟುಹೋದಳು. 

ಕಾಲು ಗಂಟಿಯಾದಮೇಲೆ ಸೀರಿ ಉಬ್ಬಿದ್ದ ನರ್ಸ್‌ ಬಂದಳು. 
ಶಾಮಣ್ಣ ನನ್ನು ಕುರಿತು ಹೇಳಿದಳು: 

“ದೊಡ್ಡ ಡಾಕ್ಟರ್‌ ಬಂದು ತುಂಬ ಪ್ರಯಾಸಪಡುತ್ತ ಇದಾರೆ. 
ಈಸಿ ಲೇಬರ್‌ (ಸುಖಪ್ರೆಸವ) ಆಗುವ ಹಾಗೆ ಕಾಣುವುದ್ದೀವಂತೆ. 
ಅವರೂನೂ, ಲೇಬರ್‌ ನರ್ಸೂರನೂ ಮಾತಾಡಿಕೊಳ್ಳುತ್ತಾ ಇದ್ದರು: 
ಆಪರೇಷನ್‌ ಮಾಡಬೇಕಾಗಬಹುದಂತೆ. ವಿಕ್ಟೋರಿಯಾ ಆಸ್ಪತ್ರೆಯಿಂದ 
ಸರ್ಜನ್‌ ಸಾಹೇಬರನ್ನು ಬಕಮಾಔಕೊಳ್ಳ ಬೇಕಾಗಬಹುದು ಅಂತಿದ್ದರು. 
ತಾಯಿಯ ಪ್ರಾಣ ಉಳಿಯಬೇಕಾದಕೆ ಹೊಸ್ಟಿ ಆಪರೇಷನ್‌ ಮಾಡಿ 
ಮಗನನ್ನ ತೆಗೆಯಬೇಕಂತೆ. ಅವರ ಅಭಿಪ್ರಾಯದ ಪ್ರಕಾರ ಮಗುವಿಗೆ 
ಹತ್ತು ತಿಂಗಳ ಹತ್ತಿರ ಕತ್ತಿರು. ಮಗು ತಾನಾಗಿ ಪ್ರಸನವಾಗುವುದಕ್ಕೆ 
ಬಿಟ್ಟರೆ ತಾಯಿಯ ಪ್ರಾಣ ಉಳಿಯುವುದ್ದೊವಂತೆ. ಬಹುಶಃ ಇನ್ನು 
ಸ್ವಲ್ಪ ಹೊತ್ತಿಗೆ ದೊಡ್ಡ ಡಾಸ್ಟ್‌ನೇ ಬಂದು ಆಪರೇಷನ್ನಿಗೆ ನಿಮ್ಮ ಒಪ್ಪಿಗೆ 
ಕೇಳುತ್ತಾರೆ ಅಂತ ಕಾಣುತ್ತೆ. ನಿಮಗೆ ಮುಂಚೆಯೇ ತಿಳಿಸಿ ಹೋಗೋಣ 
ಅಂತ ಬಂದೆ....' 

ನಿಂತು ನರ್ಸಿನ ನುಡಿಗಳನ್ನು ಆಲಿಸುತ್ತ ಇದ್ದ ಶಾಮಣ್ಣ ಬೆಂಚಿನ 
ಮೇಲೆ ಕುಸಿದು ಕುಳಿತ. 

ಕುಳಿತ್ತಕಡೆಯೇ ಮೌನವಾಗಿ ಕುಳಿತಿದ್ದ ರಾಜುವಿನ ಮೈ ಬೆವತು 
ಹೋಗಿತ್ತು. 


೨೦೦ ತಾಯ ಬಜುಕೆ 


ನರ್ಸ್‌ ಮತ್ತೆ ತಡೆದು ತಡೆದು ಹೇಳಿದಳು: 

«....ದೇವರ ದಯದಿಂದ ತಾಯಿ ಮಗು ಇಬ್ಬರೂ ಉಳಿದು 
ಕೊಂಡರೆ....ನಮಗೆಲ್ಲಾ ಚೆನ್ನಾಗಿ ಬಹುಮಾನ ಮಾಡಬೇಕು....ಸಾರ್‌ 

“ಆಗಲಿ ಅಮ್ಮ? ಎಂದೆ ಶಾಮಣ್ಣ | 

ತಾಯಿ ,ಮಗು ಇಬ್ಬರೂ ಉಳಿಯಲಿ ಎಂದು ಅಣ್ಣ ತಮ್ಮಂದಿ 
ರಿಬ್ಬರೂ ಮನಸಾರ ಬಯಸುತ್ತಿದ್ದರು. 

ಅಣ್ಣ ತಮ್ಮಂದಿರ ಬಯಕೆಯೇನೋ ಹೀಗಿತ್ತು. ಆದಕ್ಕೆ ಪ ಜ್ಞಾ 
ಶೂನ್ಯಳಾಗಿ ಮಲಗಿದ್ದ ತಾಯ ಬಯಕೆಯೇ ಬೇರೆಯಾಗಿತ್ತು. ಆ 
ತಾಯ ಬಯಕೆಯನ್ನು ತಿಳಿಯುವ ಹಾಗಿರಲಿಲ್ಲ; ತಿಳಿಯುವುದಕ್ಕೆ ಪ್ರಯತ್ನ 
ಪಡಲೂ ಸಾಧ್ಯವಿರಲಿಲ್ಲ. 

“ಡಾಕ್ಟರು ಏಕೋ ಬರಲೇ ಇಲ್ಲವಲ್ಲ ಇಷ್ಟು ಹೊತ್ತಾದರೂ” 
ಎಂದು ಮುಳ್ಳಿನ ವೆ ಮೇಲೆ ಕುಳಿತಂತಿದ್ದ ಶಾಮಣ್ಣ ತನಗೆ ಚ ಹೇಳಿಕೊಂಡ. 

“ಅವರು ಬಂದು ತಾನೆ ಏನು ಮಾಡಬಲ್ಲರು? 7? ಎಂದು ಉದಾ 
ಸೀನನಾಗಿ ಉಸುರಿದ ರಾಜು. 

“ನಮಗೊಂದು ಧೈರ್ಯ” ಎಂದ ಶಾಮಣ್ಣ. 

“ಅದು ದಿಟಿ” ಎಂದು ಒಪ್ಪಿಕೊಂಡ ಕಿಇಜು. 

ಅಷ್ಟು ಹೊತ್ತಿಗೆ ಸರಿಂ ಹಗ ಡಾ|| ರಘುರಾಂ ಹಿಂದಿರುಗಿ ಬಂದರು. 
*ಫೆಟ್ರೋಲ್‌ ಮುಗಿದುಹೋಗಿ ಕಾರ್‌ ಚಕ್ಕರ್‌ ಕೊಟ್ಟುಭಿಟ್ಟತು 
ಶಾಮಣ್ಣ ... ದೇವರ ದಯದಿಂದ ಮಾನಾಕ್ಷನು ಸನ ಮನೆಯವರೆಗೆ 
ಹೋಯಿತು. ಅದಿರಲಿ, ಏನು ಸಮಾಚಾರ? ಜಸತ ಶಾಮಣ 2 ನನ್ನು 
ಅತ್ಯಂತ ಕುತೂಹಲದಿಂದ ಪ ಶ್ಲ ಸಿದರು. 

“ಇನ್ನೂ ಏನೂ ಆಗಿಲ್ಲ. ಏನೋ ಸ್ವಲ್ಪ ಲು ಅಪಾಯವಿಜೆಯಂತೆ?” 
ಎಂದು ಶಾಮಣ್ಣ ನಿರಾಶೆಯಿಂದ ನುಡಿದ. 

ಅಷ್ಟು ಹೊತ್ತಿಗೆ ಒಳಗಿನಿಂದ ಲಂಗದ ನರ್ಸಿನೊಂದಿಗೆ ದೊಡ್ಡ 
ಡಾಕ ಕರೇ i 

ಕ ಡಾ|| ರಘುರಾಂ! ನಿಮ್ಮ ಕಡೆಯನರೊ? ನನಗೆ ಗೊತ್ತೇ 
ಇರಲಿಲ್ಲ. ತುಂಬ ಡಿಫಿಕಲ್ಟ್‌ ಕೇಸು, ಡಾಕ್ಟರ್‌, ಸರ್ಜನ್‌ ಬಂದಿದ್ದಾರೆ. 


ತಾಯ ಬಯೆಕೆ ೨೦೧ 


ಆಪರೇಷನ್‌ ಮಾಡಬೇಕು. ತಾಯಿಯ ಇಷ್ಟ್ರನನ್ನೂ ತಿಳಿಯಲು ಇದು. 
ವಕಿಗೂ ಕಾಜಿವು, ಆಕೆಗೆ ಪ್ರಜ್ಞೆ ಸ್ಲೈಯೇ ಬಂದಿಲ್ಲ. ಹಸ್ಸಂಡ್‌ ಯಾರು?” 

“ಇವರೇ, ಡಾ|| ಶಾಮಣ್ಣ... 

“ಡಾಕ್ಟರ್‌?'' 

“ಅಂದರೆ, ಎಂ. ಎ,, ಪಿ ಎಚ್‌.ಡಿ...” 

“L! Glad to meet you, Dr. Shamanna” ಎಂದು ದೊಡ್ಡ 
ಡಾಕ್ಟರು ಶಾಮಣ್ಣ ಸಿಗೆ ಕೈ ಮುಗಿದರು. 

ಶಾಮಣ್ಣ ನಿಗೆ ಆಗ ಯಾವ ಉಪಚಾರವೂ ಬೇಕಾಗಿರಲಿಲ್ಲ. 

ದೊಡ್ಡ ಡಾಕ್ಟ ರ್‌ ಮುಂದುವರಿಸಿದರು: 

“ಡಾ|| ಒಟ್ಟ ನಿಮಗೇನೂ ವಿವರಿಸಬೇಕಾಗಿಲ್ಲ. ಆಮೇಲೆ 
ಶಾಮಣ್ಣನಮಗೆ ಬೇಕಾದರೆ ವಿವರಿಸಿ... We haven't a moment to 
1056 (ಒಂದು ಕಣನನ್ನೂ ನಾವು ಕಳೆದುಕೊಃ ಳ್ಳುವಹಾಗಿಲ್ಲ.) ತಾಯಿಯ 
ಇಷ್ಟ ಏನೋ ನನಗೆ ಗೊತ್ತಿಲ್ಲ. ನಮಗೆ ಅವರ್ಯಇಷ್ಟ ಕ್ಕಿಂತ ಅವರ ಹೆಸ್ಸಂಡಿನ 
ಇಷ್ಟ ಮುಖ್ಯ. ಈಗ ನಾನು ತಾ ಯಿಯನ್ನು ಉಳಿಸಿಕೊಳ್ಳಬಹುದು 
ಇಲ್ಲವೆ ಮಗುವನ್ನು ಉಳಿಸಿಕೊಳ್ಳಬಹುದು. ಡಾ you know, Doctor, 
(ಡಾಕ್ಟರೆ, ನಿಮಗೆ ತಿಳಿದಂತೆ), ಇಬ್ಬರನ್ನೂ ಬದುಕಿಸಿಕೊಳ್ಳುವುದು 
Medical Science (ಸೈದ್ಯ ವಿಜ್ಞಾನಕ್ಕೆ) ಇನ್ನೂ ಸಾಧ್ಯವಿಲ್ಲ. ನಿಮ್ಮ್ಮ, 
ಇಷ್ಟ ಏನು, ಮಿಸ್ಟರ್‌... ‘Pm sorry... ಾಕ್ಚರ್‌ ಶಾಮಣ್ಣ ೪ 

“ಏನು ಡಾಕ್ಟರೆ” ಎಂದು ಶಾಮಣ್ಣ ಡಾ|| ರಘುರಾಂ ಅವರ ಕಡಿ 
ತಿರುಗಿದ. 

“ನಿನ್ನ ಇಷ್ಟ ತಿಳಿಸ ಸ 

“ವನು, iy 

ಜು Wa 

“ಛಿ, ಟಃ. (ಜಾಗ್ರತೆ ಜಾಗ್ರತೆ. ಬೇಗ ಹೇಳಿ 
ಶಾಮಣ್ಣ « ನಮಗೆ ಬೇಕಾದ್ದು ನಿಮ್ಮ ಇಪ್ಪ...” 

“ತಾಯಿಯನ್ನು ಬದುಕಿಸಿಕೊಡಿ. ಮಗು ಹೋದರೆ ಹೋಗಲಿ...” 
ಕುಗ್ಗಿದ ದನಿಯಲ್ಲಿ ಹೇಳಿದ ಶಾಮಣ್ಣ. 


"೨೧೨ ತಾಯ ಬಯಕೆ 


“Thats all right”. (ಅದು ಸರಿ). ಮಿಸ್‌ ಫ್ಲೋರಾ, ಆ 
ಫಾರಂ ಭರ್ತಿಮಾಡಿಸಿ ಶಾಮಣ್ಣ ನವರ ರುಜ್ಜುಹಾಕಿಸಿಕೊಂಡು ಬೇಗ ಬಾ? 
ಎಂದು ದೊಡ್ಡ ಡಾಕ್ಟರು ಲೇಬರ್‌ ವಾರ್ಡಿಗೆ ಸರ್ರನೆ ಹಿಂದಿರುಗಿದರು. 

ಲಂಗದ ನರ್ಸ್‌ ಹಾಗೆಯೇ ಮಾಡಿ ಹಿಂತಿರುಗಿದಳು. 

ಡಾಕ್ಟರೂ ಶಾಮಣ್ಣ ನೂ ರಾಜುವಿನ ಪಕ್ಕದಲ್ಲಿ ಹೋಗಿ ಕುಳಿತರು. 
ಕೆಲವು ನಿಮಿಷಗಳ ಅತಂಕದ ಮೌನದ ತೆರೆ ಮೂವರನ್ನೂ ಮುಸುಕಿತು. 

ಸೀರೆಯ ನರ್ಸ್‌ ಧಾವಿಸಿ ಬಂದಳು. ಜೊತೆಯಲ್ಲಿಯೇ ರತ್ನ 
ಚೀರಿದ್ದೂ ಕೇಳಿಬಂತು. 

“ಫೇಷೆಂಟಿಗೆ ಜ್ಞಾ ನ ಬಂದಿದೆ. ಮಗು, ಮಗು ಮಗು ಅಂತ ಚೇರ. 
ಕೊಳ್ಳುತ್ತಾ ಇದ್ದಾರೆ. ಗಂಡನನ್ನ ನೋಡಬೇಕಂತೆ. ನಿಮ್ಮನ್ನು 
ಕರೆದುಕೊಂಡು ಬಾ ಅಂತ ದೊಡ್ಡ ಡಾಕ್ಟರ್‌ ಹೇಳಿದಾರೆ.” ಎಂದಳು, 
ಶಾಮಣ್ಣ ನನ್ನು ಕುರಿತು. 

ಶಾಮಣ್ಣ ನರ್ಸನ್ನು ಹಿಂಬಾಲಿಸಿದ. 

ರತ್ನ ದೊಡ್ಡ ಮೇಜಿನ ಮೇಲೆ ಮಲಗಿದ್ದಳು. ಅವಳ "ಮುಖ 
ವನ್ನು ಪ್ರಕಾಶಮಾನವಾದ ವಿದ್ದು ಚೃಕ್ತಿಯ ದೀಪ ಬೆಳಗುತ್ತಿತ್ತು. 
ಮುಖ ಬೆವತು ನೋವಿನ ನಕ್ಷೆಯಾಗಿತ್ತು.' 

ಶಾಮಣ್ಣ ಹೋಗಿ ರತ್ನನ ಪಕ್ಕದಲ್ಲಿ ನಿಂತ. 

“ನಿಮ್ಮ ಯಜಮಾನರು ` ಬಂದಿದ್ದಾರಮ್ಮಾ?” ಎಂದು ದೊಡ್ಡ 
ಡಾಕ್ಟರ್‌ ಮೆಲ್ಲನೆ ಹೇಳಿದರು. 

ರತ್ನ ಶಾಮಣ್ಣ ನ ಮುಖನನ್ನು ಗುರುತಿಸಿದಳು ಪ ಯತ್ನ 
ಪೂರ್ವಕವಾಗಿ ನೋವಿನ ಭಾವನನ್ನು ಅಡಗಿಸಿಕೊಂಡು, ಮಂದಹಾಸವನ್ನು 
ತಂದುಕೊಂಡು, ಶಾಂತಭಾವದಿಂದ ನುಡಿದಳು. 

“ನನ್ನನ್ನು ಕಮಿಸುತ್ತೀರಾ....?” 

“ಯಾಕೆ ರತ್ಸ 1? 

“ಮೊದಲು ಕ್ಷಮಿಸಿ. ಕ್ಷನಿಸಿದ್ದೀರಾ?'' 

“ಹ್ಲ್ಯೂ ಕ್ಷನಿಸಿದ್ದೇ ನೆ.? 

*ನಾನು: ಬದುಕುವ ಹಾಗಿಲ್ಲ ಬದುಕಲಾರೆ, ಬದುಕಕೂಡದು. 


ತಾಯೆ ಬಯೆಕೆ ೨೧೩ 


ಮಗು, ಮಗೂ, ಮಗಾ........ > ಎಂದು ಗಬ್ಬಿಯಾಗಿ ಚೀರಿದಳು. 

"ಏನು, ರತ್ನ? ಮಗು ಬದುಕುತ್ತೆ. ಹೆದರಬೇಡ...” 

“ಅಯ್ಯೊ, ಅಯ್ಯೊ!....ಮಗು....ಮಗು....ನಿಮ್ಮ ದಲ್ಲ, ನಿಮ್ಮ 
ತಮ್ಮನದು....ಅವರನ್ನು ಕನಿಸಿ....ಮಗು ಮಗು....ಬ ದುಕಲಿ, 
ಬದುಕಲಿ....ಕಾಪಾಡಿ.' 

ರತ್ನನ ಮುಖ ಒಂದು ಕಡೆಗೆ ಹೊರಳಿತು, ಗೋಣು ಸಡಿಲ 
ವಾಯಿತು ; ಅವಳ ಪ್ರಜ್ಞೆ ತಪ್ಪಿತು. 

“ಇನ್ನು ನೀವು ಹೋಗಿ. ನಮ್ಮ ಕೈಲಾದದ್ದ ನ್ನು ಮಾಡುತ್ತೇವೆ? 
ಎಂದು ಸರ್ಜನ್‌ ಶಾಮಣ ನಿಗೆ ತಿಳಿಸಿದರು. ಶಾಮಣ್ಣ ಹೊರಬಂದ. 

ಅವನನ್ನು ಹಿಂಬಾ ರಂ ಗಾಲಿಗಳ ಮೇಜೂ ಹೊರಕ್ಕೆ ಸರಿದು 
ಬಂತು. ತ 

“ಎಲ್ಲಿಗೆ?” ಎಂದು ಶಾಮಣ್ಣ ಮೆಲ್ಲನೆ ಆಯಾನನ್ನು ಕೇಳಿದ. 

«ಆಪರೇಷನ” ಥಿಯೇಟರಿಗೆ.” 

ಶಾಮಣ್ಣ ರತ್ನನ ನನ್ನು ಹಿಂಬಾಲಿಸಿದ. ಎಲ್ಲರೂ ಶಸ್ತ್ರಚಿಕಿತ್ಸೆಯ 
ಶಾಲೆಯನ್ನು ಪ್ರವೇಶಿಸಿ ಜೀ ಶಾಮಣ್ಣ ಹೊರಗೆ ನಿಂತಿದ್ದ. ಯಾರೂ 
ಆಕ್ಷೇಪಿ ಸಲ್ಲಿ, 

ನಿಮಿಷಗಳು ಕಣ್ಣ ಮಿಟುಕಿಸಿ ಜಗುಳುತ್ತಿ ದ್ವುವು. 

ರತ್ನ ನ ಕೂಗಾ ವ ಚೀರಾಟ, ನರಳಾಟ ನಿನೂ ಇಲ್ಲ. ಶ್ಮಶಾನ 
ಮೌನ. 

ಇಗಿಲು ತೆರೆಯಿತು. ಲಂಗದ ನರ್ನ್‌ಫ್ಲೋರಾ ಹೊರಕ್ಕೆ 
ಬಂದಳು. 

“ಫಾ (ವ್ಯಸನವಾಗುತ್ತೆ ), ತಾಯಿಯನ್ನು ಉಳಿಸಿಕೊಳ್ಳಲಾಗ 
ಲಿಲ್ಲ ಮಗು ಬದುಕಿತು; ಗಂಡು. ಭಾರಿ ಮಗು, ಚೆನ್ನಾಗಿದೆ. ನಾಳೆ 
ಬೆಳಗ್ಗೆ ಬನಿ, ಮುಂದಿನ ಕೆಲಸಕ್ಕೆ...” 

ಇಯ ಬಯಕೆ ಗೆದ್ದಿತ್ತು. 

ಶಾಮಣ್ಣ ನಿಧಾನವಾಗಿ ಹೆಜ್ಜೆ ಹಾಕುತ್ತ, ನಿರ್ವಿಣ್ಣ ವದನನಾಗಿ: 

ನಿರ್ವಿಕಾರ ಮನಸ್ಕನಾಗಿ, ರಾಜುವಿನ ಬಳಿಗೆ ಬಂದ. : 


೨೧೪ ತಾಯಿ ಬಯಕೆ 3 
“ರಾಜು, ನಿನಗೆ ಗಂಡು ಮಗುವಾಗಿದೆ? ಎಂದ, ಅನುದ್ವಿಗ್ನನಾಗಿ. 
“ರಶ್ನಾ....?'' 

“ಹೊರಟುಹೋದಳು.” 

“ಅಣ್ಣಾ, ಕ್ಷಮಿಸು” ಎಂದು`ರಾಜು ಶಾಮಣ್ಣ ನ ಕಾಲುಗಳಮೇಲೆ 
ಕೆಡೆದು, ಕಂಬನಿಯಿಂದ ಅಣ್ಣ ನ ಪಾದಗಳನ್ನು ತೊಳೆದು ತಟ್ಟನೆ ಎದ್ದು 
ಹೇಳದೆ ಕೇಳದೆ ಹೊರಟುಹೋದ. 


೩೫ 


ಸುಂದೆರಮ್ಮನನರ ಮೊಮ್ಮಗು ಒಂದು ತೀಗಳು ಆಸ್ಪತ್ರೆಯಲ್ಲೆ ೯ 
ಇದ್ದು ಅನಂತರ ಶಾಮಣ್ಣನ ಆರೈಕೆಗೆ ಒಳಪಟ್ಟಿತು. 

ಮಗುವಿನ ಆಕೈಕೆಗೆ ಸಾನಿತ್ರಮ್ಮನವರನ್ನು ಮತ್ತೆ ನೇಮಿಸಿಕೊ್ಳ 
ಲಾಯಿತು. ಶಾಮಣ್ಣ ಒಬ್ಬ ಹಾಲೂಡುನ ದಾದಿಯನ್ನೂ (Wet Nurse) 
ಗೊತ್ತುಮಾಡಿದ. 

ಡಾ|| ರಘುರಾಂ ಆಗಲೇ ಶಾಮಣ್ಣ ನಿಗೆ ಬೇರೊಂದು ಮದುನೆ 
ಮಾಡಿಸುವ ಪ್ರಯತ್ನದಲ್ಲಿದ್ದರು. 

3 3 ತ್ಯ 3 

ಎಹ್‌ ದಿನ ಇದ್ದ ಕೈದ್ದ 'ಹಾಗೆ, ರಾಜು ಶಾಮಣ್ಣ ನ ಮುಂದೆ ನಿಂತು 

“ಶಾಮಣ್ಣಾ....”' 

“ವಿನು ರಾಜು?” 

“ನಾನು ಬೊಂಬಾಯಿಗೆ ಹೋಗುತ್ತೇನೆ... 

“ಯಾಕೆ, ರಾಜು? ಕೋರ್ಸ್‌ ಮುಗಿಯಲಿ....ಆಮೇಲೆ ಬೇಕಾ 
ಕ್ಷಿ ಬ 

“ಚಲನ ಚಿತ್ರ ನಟಫಾಗುವುದಕ್ಕೆ ಅಲ್ಲ, ಶಾಮಣ್ಣ...” 

“ಹಾಗಾದಕೆ ಯಾತಕ್ಕೆ?”